Friday, April 18, 2025

ಪ್ರಾಣ ವಿದ್ಯಾ ವೇದ ರಹಸ್ಯ - 12

 

ಅಧ್ಯಾಯ - 12

ಪ್ರಾಣಾಯಾಮದ ವಿದ್ಯೆ ಉಪನಿಷತ್ತುಗಳಿಂದ

 

ದೇಹೋ ದೇವಾಲಯಃ ಪ್ರೋಕ್ತಃ ಸ್ವಾತ್ಮಾ ದೇವ: ಸನಾತನಃ।
ತ್ಯಜೇದಜ್ಞಾನನಿರ್ಮಾಲ್ಯಂ ಸೋಽಹಂ ಭಾವೇನ ಪೂಜಯೇತ್ ||

ದೇಹಸ್ತ-ದೇವತಾ-ಚಕ್ರ-ಸ್ತೋತ್ರಮ್, ಶ್ಲೋಕ 1

ಭಾವಾರ್ಥ:- ಋಷಿಗಳು ಘೋಷಿಸಿದಂತೆ ಮಾನವ ದೇಹವನ್ನು ದೇವಾಲಯವೆಂದು ನಿರೂಪಿಸಲಾಗಿದೆ ಮತ್ತು ಅದರೊಳಗಿನ ಆತ್ಮವು ಅವಿಶ್ರಾಂತವಾಗಿ ಜೀವ ಉಸಿರು, ದಣಿದ ಅಮೃತವನ್ನು ಸಂಪಾದನೆ ಮಾಡುವ ಶಕ್ತಿಯುತ ಆತ್ಮವಾಗಿದೆ. ಅವಿವೇಕತೆ ಮತ್ತು ಅನುಪಯುಕ್ತತೆಯನ್ನು ಎಂದಿಗೂ ನೀಡಬೇಡಿ, ಸೋಹಮ್ (ಗಾಯತ್ರಿ ಮಂತ್ರ) ಅಂತಹ ಸ್ಥಿತಿಯಲ್ಲಿ ಅಂತಹ ಮುಖೇನ ಗಾಳಿ ಅಮೃತವನ್ನು ಸಮೀಪಿಸುವುದು (ಪೂಜಿಸುವುದು).

 

            ಸಂಸ್ಕೃತದಲ್ಲಿ ಮತ್ತು ಲೋಕಾ ರೂಡಿಯಲ್ಲಿ ವಿವಿದ ಗ್ರಂಥಗಳಲ್ಲಿ ಉಪನಿಷತ್ ಮತ್ತು ಉಪನಿಷದ್ ಎಂದು ಎರಡು ವಿಧವಾಗಿಯೂ ವಿದ್ವಾಂಸರು ಉಪಯೋಗಿಸಿರುವುದು ನಾವು ಗಮನಿಸಬಹುದು. ಉಪನಿಷದ್ ಎಂಬ ಪದಕ್ಕೆ ಅಕ್ಷರಾನುಸಾರ ವ್ಯಾಖ್ಯಾನ "ಗಾಳಿ ಜ್ಞಾನವನ್ನು ಒಪ್ಪಿಕೊಳ್ಳುವುದು ಅತ್ಯುತ್ತಮ ಕೊಡುಗೆ" ಎಂದು ಬರುತ್ತದೆ.  ಉಪನಿಷತ್ ಎಂದರೆ ಅಕ್ಷರಾನುಸಾರ ಅನುವಾದದಲ್ಲಿ "ಗಾಳಿಯ ಜ್ಞಾನ ಶಿಕ್ಷಕ ಸದ್ಗುಣವನ್ನು ಒಪ್ಪಿಕೊಳ್ಳುವುದು" ಎಂದು ಬರುತ್ತದೆ. ಗಾಳಿಯ ಜ್ಞಾನವನ್ನು ಅರಿಯುವುದರಿಂದ ಬ್ರಹ್ಮಜ್ಞಾನವು ಪ್ರಾಪ್ತವಾಗುತ್ತದೆ, ಇದರಲ್ಲಿ ಜ್ಞಾನದ ಶಿಕ್ಷಕನಿದ್ದಾನೆ ಇಂತಹ ಜ್ಞಾನವನ್ನು ಬೋಧಿಸುವ ಉಪನಿಷದ್/ಉಪನಿಷತ್ ಒಪ್ಪಿಕೊಳ್ಳುವುದು ಅತ್ಯುತ್ತಮ ಎಂದು ಸಂಸ್ಕೃತ ಅರ್ಥ ನೀಡುವ ಪದ ನಾಮದಿಂದ ಪ್ರಾರಂಭವಾಗಿದೆ ಎಂದರೆ ತಪ್ಪಾಗಲಾರದು. ಮೊದಲಿನಿಂದಲೂ ಹಲವು ವಿದ್ವಾಂಸರ ಅಭಿಪ್ರಾಯದಂತೆ "ಉಪನಿಷತ್ತು ಎಂಬುದು ಬ್ರಹ್ಮವಿದ್ಯೆಯ ಹೆಸರು. ಆ ವಿದ್ಯೆಯನ್ನು ಸಂಪಾದಿಸಿಕೊಳ್ಳುವವರಿಗೆ ಗರ್ಭ, ಜನ್ಮ, ಜರಾಮರಣಾದಿ ದುಃಖಗಳು ವಿದ್ಯೆಯಿಂದ ನಾಶವಾಗುವದರಿಂದ ವಿದ್ಯೆಗೆ ಈ ಹೆಸರು ಬಂದಿರುತ್ತದೆ. ಬ್ರಹ್ಮದ ಬಳಿಗೆ ಕರೆದುಕೊಂಡು ಹೋಗುವದರಿಂದಲೂ ಈ ವಿದ್ಯೆಗೆ ""ಉಪನಿಷತು'' ಎಂದು ಹಸರು." ವೇದಗಳ ಸಾರವೇ ಉಪನಿಷತ್ತು. ಮೊದಲು ತಂದೆ-ಮಕ್ಕಳ ಸಂವಾದರೂಪವಾಗಿ ಉಪನಿಷತ್ತು ಪ್ರಾರಂಭವಾಗಿದೆ. ಮಗನನ್ನು ಶಿಷ್ಯನೆಂದೂ ತಂದೆಯನ್ನು ಗುರುವೆಂದೂ ಭಾವಿಸಲಾಗಿದೆ. ಒಮ್ಮೆ ವರುಣನ ಮಗನಾದ ಭೃಗುವೆಂಬಾತನು ತನ್ನ ತಂದೆಯ ಬಳಿಗೆ ಬಂದು ""ಪೂಜ್ಯರೆ, ನನಗೆ ಬ್ರಹ್ಮವನ್ನು ತಿಳಿಸಿಕೊಡಬೇಕು'' ಎಂದು ಕೇಳಿದನು. ಆಗ ವರುಣನು ಹೀಗೆಂದನು: “ಎಲೈ ಭೃಗುವೆ, ನೀನು ಕೇಳಿರುವ ಪ್ರಶ್ನೆಗೆ ಉತ್ತರವು ಹೀಗಿದೆ. ಜಗತ್ತಿನಲ್ಲಿರುವ ಈ ಭೂತ (ಪ್ರಾಣಿಗಳೇ ಮುಂತಾದವು) ಗಳೆಲ್ಲವೂ ಯಾವದರಿಂದ ಹುಟ್ಟುವವೋ ಅನಂತರ ಯಾವದನ್ನೇ ಆಶ್ರಯಿಸಿಕೊಂಡು ಜೀವಿಸಿರುವವೋ, ಕೊನೆಯಲ್ಲಿ ಮತ್ತೆ ಯಾವದರಲ್ಲಿಯೇ ಒಂದಾಗಿಬಿಡುವವೋ ಅದನ್ನು ವಿಚಾರಮಾಡಿ ತಿಳಿಯುವವನಾಗು; ಅದೇ “ಬ್ರಹ್ಮವು'' ಎಂದು ಉಪದೇಶಿಸಿದನು. ಆಗ ಭೃಗುವು ಬ್ರಹ್ಮವನ್ನು ತಿಳಿಯಲಿಚ್ಛೆಯುಳ್ಳವನಾಗಿ ಮನಸ್ಸನ್ನೂ ಇಂದ್ರಿಯಗಳನ್ನೂ ಏಕಾಗ್ರವಾಗಿ ಮಾಡಿ ಒಂದೇ ಗುರಿಯಲ್ಲಿ ನೆಲೆಗೊಳಿಸುತ್ತಾ ತಪಸ್ಸು ಮಾಡಿದನು. ಅವನಿಗೆ ವಿವಿದ ಹಂತದಲ್ಲಿ ಪಂಚ ಕೋಶಗಳಾದ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ ಇವುಗಳ ಜ್ಞಾನವನ್ನು ಆಳವಾಗಿ ತಿಳಿಯುವುದೇ ಬ್ರಹ್ಮಜ್ಞಾನವೆಂದು ಅರಿವಾಯಿತು ಎಂದು ಪ್ರಾಚೀನ ಗ್ರಂಥಗಳಲ್ಲಿ ಕಥೆಯ ಉಲ್ಲೇಕವಿದೆ.

 

 ಈಶಾವಾಸ್ಯ ಉಪನಿಷತ್  ಭೋಧನೆ ಕುಂಡಲಿನಿ ಮತ್ತು ಪ್ರಾಣಾಯಾಮ[1]

(ಇಲ್ಲಿಗೆ 2600 ಅಥವಾ 3000 ವರ್ಷದ ಹಿಂದೆ ರಚಿತವಾಗಿರುವುದು)

 

            ಈಶಾವಾಸ್ಯ = ಈ ಶಾ ವಾ ಸ ಯ = ಎಂಬುದರ ಅಕ್ಷರಾನುವಾದ ಅರ್ಥ ಹೀಗಿದೆ  “ಅಪೇಕ್ಷಿತ ಗಾಳಿ ಬೆಳಕನ್ನು ಬಲಪಡಿಸಲು ಸಾಧಿಸಿ” ಉಪನಿಷತ್ ಎಂದರೆ ಅಕ್ಷರಾನುವಾದದಲ್ಲಿ "ಗಾಳಿಯ ಜ್ಞಾನ ಶಿಕ್ಷಕ ಸದ್ಗುಣವನ್ನು ಒಪ್ಪಿಕೊಳ್ಳುವುದು".

 

ಓಂ ಎಂಬ ಮಂತ್ರದೀ ಉಸಿರಾಟವು ಅಮೃತದ ವಾಯುವನ್ನು ಉತ್ಪಾದಿಸುತ್ತದೆ

ಓಂ | ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ ।

ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ॥

ಓಮ್ ಶಾನ್ತಿಃ ಶಾನ್ತಿಃ ಶಾನ್ತಿಃ

ಅಕ್ಷರಗಳ ಭಾವಾರ್ಥ:-  ಓಂ ಮಾಂತ್ರಿಕ ಸೂತ್ರವನ್ನು ನೀಡುವ ನೀರಿನ ಮನೆಯಲ್ಲಿ ಶುದ್ಧವಾದ ಬೆಂಕಿಯನ್ನು ಮಾಡುತ್ತದೆ, ಶಾಂತವಾಗಿರಲು ಮೆದುಳಿನ ನಾಸಿಕಕ್ಕೆ ಶುದ್ಧವಾದ ಹೊಳಪನ್ನು ಮಾಡುತ್ತದೆ, ನೀರಿನ ಮನೆಯಲ್ಲಿ ಸ್ವಾಧೀನಪಡಿಸಿಕೊಳ್ಳಲು ಶುದ್ಧವಾದ ಜೀವ ಉಸಿರಾಟ ಅಮೃತವನ್ನು ಮಾಡುತ್ತದೆ, ಗಾಳಿಯು ಅವೆಲ್ಲವನ್ನೂ ಹಿಂದೆ ಮುಂದೆ ಚಲಿಸುವಂತೆ ಮಾಡುವ ಅಂತಿಮ ಮುಕ್ತಿಯ ಸ್ವಾಧೀನಪಡಿಸಿಕೊಳ್ಳುವ ಶುದ್ಧ ಉಡುಗೊರೆಯನ್ನು ಮಾಡುತ್ತದೆ. ನೀರಿನ ಮನೆಯಲ್ಲಿ ಶುದ್ಧ ಬೆಂಕಿಯನ್ನು ಮಾಡಲು, ಬೆಳಕನ್ನು ನೀಡುವ ಜ್ಞಾನದ ಪರಿಣಾಮಕಾರಿ ಉಡುಗೊರೆಯನ್ನು ಶುದ್ಧೀಕರಿಸುವ ಗಾಳಿ, ಶುದ್ಧವಾದ ಬೆಂಕಿಯ ಮಾಡಲು ನೀರಿನ ಮನೆ ಶಕ್ತಿಯುತ ಅದೃಷ್ಟ, ಅತ್ಯುತ್ತಮ ಗಾಳಿ ಮತ್ತು ಎಲ್ಲವನ್ನೂ ವಿನಿಮಯ ಮಾಡಿಕೊಳ್ಳಲು ಮತ್ತು ಆಹ್ವಾನಿಸಲು. ಓಂ ನಿರ್ದಿಷ್ಟ ಸ್ಥಿತಿಗೆ ತಗ್ಗಿಸಲು ಈ ರೀತಿಯಲ್ಲಿ ಉಸಿರಾಡಲು ಒಂದು ಆಯುಧ. ನಿರ್ದಿಷ್ಟ ಸ್ಥಿತಿಗೆ ತಗ್ಗಿಸಲು ಈ ರೀತಿಯಲ್ಲಿ ಉಸಿರಾಡಲು ಒಂದು ಆಯುಧ. ನಿರ್ದಿಷ್ಟ ಸ್ಥಿತಿಗೆ ತಗ್ಗಿಸಲು ಈ ರೀತಿಯಲ್ಲಿ ಉಸಿರಾಡಲು ಒಂದು ಆಯುಧ.

            ವಿವರಣೆ:- ಓಂ ಮಂತ್ರದ ಅಜಪ ಧ್ಯಾನದಲ್ಲಿ ಉಸಿರಾಟವನ್ನು ಒಳ ಎಳೆದು ಮೂಲಾಧಾರದವರೆಗೆ ಉಸಿರನ್ನು ಎಳೆದಾಗ ಅಲ್ಲಿನ ನೀರು, ಗ್ಯಾಸ್ಟ್ರಿಕ್ ಆಮ್ಲ, ಉಪಯುಕ್ತ ಬ್ಯಾಕ್ಟೀರಿಯಾ, ಮಲ, ಮೂತ್ರ, ವೀರ್ಯ, ಆಹಾರದ ಗಂಜಿ, ರಕ್ತ, ಇವುಗಳ ಜೊತೆಯಲ್ಲಿ ಮಿಶ್ರಣವಾಗುವ ವಾಯುವಿನಲ್ಲಿನ ಶೇಖಡ ಸುಮಾರು 78 ನೈಟ್ರೋಜನ್, 21 ಆಕ್ಸಿಜನ್ ಮತ್ತು ಇತರೆ ತೇವಾಂಶ, ಕಾರ್ಬನ್ ಡೈಯಾಕ್ಸೈಡ್ ಮುಂತಾದ ವಾಯು ಅಂಶಗಳಲ್ಲಿನ ಜೀವಾಂಶಗಳು ಮಿಶ್ರಣದ ಪರಿಣಾಮ ಮೂಲಾಧಾರದಲ್ಲಿ ಶಾಖಾವು ಉತ್ಪತ್ತಿಯಾಗುತ್ತದೆ. ಅಂತಹ ಶಾಖದಿಂದ ಆವಿ ರೂಪದ ತೇಜಸ್ಸು ಉಳ್ಳ ವಾಯುವು ಉತ್ಪತ್ತಿಯಾಗಿ ಮೆದುಳಿನ ನಾಸಿಕವಾದ ಸುಷುಮ್ನಾ ಮೂಲಕ ಸಹಸ್ರಾರ ತಲಪುತ್ತದೆ. ಬ್ಯಾಕ್ಟೀರಿಯಾ ಮುಖೇನ ಶುದ್ದವಾದ ಅಮೃತವಾಯುವನ್ನು ಮೂಲಾಧಾರದಲ್ಲಿ ನೈಟ್ರಿಕ್ ಆಕ್ಸೈಡ್ ರೂಪದಲ್ಲಿ ತಯಾರಿಸುತ್ತದೆ. ವಾಯುವು ಮೂಲಾಧಾರದಲ್ಲಿ  ಎಲ್ಲದರ ಚಲನೆಯನ್ನು ಕೊಟ್ಟು ಶುದ್ದ ಉಡುಗೊರೆಯನ್ನು ತಯಾರಿಸುತ್ತದೆ. ಇವೆಲ್ಲವುಗಳ ವಿನಿಮಯ ಮಾಡಿಕೊಳ್ಳಲು ಆಹ್ವಾನಿಸಲು ಆಯುದವಾದ ಅಜಪ ಮಂತ್ರದ ಮುಖೇನ ಅಮೃತವು ಸುಷುಮ್ನಾ ನಾಡಿಯ ಮುಖೇನ ನಿರ್ದಿಷ್ಟವಾದ ಸ್ಥಳಗಳಿಗೆ ನಾಡಿಗಳ ಮುಖೇನ ತಲುಪುತ್ತದೆ. ಇಂತಹ ಅಮೃತವಾಯುವನ್ನು ಉಸಿರಾಟದಿ ಸಾಗಿಸುವುದೇ ಓಂಕಾರ ಮಂತ್ರ.

 

ಜೀವಕುಲಕ್ಕೇ ಆಧಾರವಾಗಿರುವ ಗಾಳಿಯನ್ನು ಸ್ವಾಗತಿಸು ಮತ್ತು ಆಧಿಪತ್ಯ ನಡೆಸು

ಈಶಾವಾಸ್ಯಮಿದಂ ಸರ್ವಂ ಯತ್ಕಿಞ್ಚ ಜಗತ್ಯಾಂ ಜಗತ್ ।

ತೇನ ತ್ಯಕ್ತೇನ ಭುಞ್ಜೀಥಾ ಮಾ ಗೃಧಃ ಕಸ್ಯ ಸ್ವಿದ್ಧನಮ್ ॥ ೧ ॥

ಅಕ್ಷರಗಳ ಭಾವಾರ್ಥ ರಹಸ್ಯ :- (ಈಶ) ವ್ಯಾಪಿಸಲು ಸಂಪರ್ಕಮಾಡಲು ಶಕ್ತಿಯುತವಾಗಿ ಎಬ್ಬಿಸುವ ಗಾಳಿ ಪೃಥ್ವಿಯಲ್ಲಿ ಸ್ಥಿರೀಕರಿಸಲು, ಶಾಂತವಾಗಿ  ವರುಣನ ಬೆಂಕಿಯನ್ನು ಸೇರುವ ಅಮೃತವನ್ನು ತಿಳಿಯಲು ಅಲ್ಲಿ ಅತ್ತಿಂದಿತ್ತ  ಚಲಿಸುವ ಘರ್ಜಿಸುವ ಶಬ್ದ ಧಾರ್ಮಿಕ ಧ್ಯಾನದ ರತ್ನದೊಂದಿಗೆ ಬೆರೆತು ಬೆಳೆದು ಗರ್ಭವನ್ನು ತಲುಪುತ್ತದೆ. ಅವರೆಲ್ಲರೂ ಅವಿಶ್ರಾಂತ ಗರ್ಭಾಶಯದ ಗಂಜಿಯ ಬೆಂಕಿಯಲ್ಲಿ, ಅವರೆಲ್ಲರೂ ಅವಿಭಜಿತ ಘರ್ಜನೆ ಧ್ವನಿಯನ್ನು ಉತ್ಪಾದಿಸುತ್ತಾರೆ, ಒಳಗೇ ಬೆಳೆದು ಜೀವ ಉಸಿರು ಆಗಮಿಸಲು ವಿಶೇಷವಾಗಿ ಪರಿಣಾಮಕಾರಿಯಾದ ಮಂತ್ರ ತಾಯಿಯು ನೈತಿಕ ಅರ್ಹತೆಯನ್ನು ನೀಡುವಂತೆ, ಅಗ್ನಿಗಾಳಿಯನ್ನು ಸೇರುವ ಧ್ಯಾನದ ತೀವ್ರತೆಯನ್ನು ಕಲಿಸುವುದು ಮತ್ತು ಗೌರವದಿಂದ ನಮಸ್ಕಾರವನ್ನು ನೀಡುವುದು.

            ಪದಗಳಲ್ಲಿ ವಿದ್ವಾಂಸರು ಗ್ರಹಿಸಿದ ಭಾವಾರ್ಥ:- ಈಶಾ ಎಂಬುದು ಉಸಿರಾಟದ ಸಾಮಾನ್ಯ ಕಲ್ಪನೆ "" ಎಂದರೆ ಒಳಗೆ ಎಳೆದುಕೊಳ್ಳುವುದು "ಶಾ" ಎಂದರೆ ಹೊರಬಿಡುವುದು, (ಪ್ರಾಣ ದೇವರು ಈಶ್ವರ) ಇದನ್ನು ಎಲ್ಲಾ ವಿಧದಲ್ಲೂ ಧಾರಣೆ ಮಾಡಿಕೊಂಡು ಅನ್ವೇಶಿಸಬೇಕು, ಗ್ರಹಿಸಬೇಕು. ಜೀವಕುಲಕ್ಕೇ ಆಧಾರವಾಗಿರುವ ಗಾಳಿಯನ್ನು ಸ್ವಾಗತಿಸು ಮತ್ತು ಆಧಿಪತ್ಯ ನಡೆಸು. ಆದುದರಿಂದ ಅದನ್ನು ಹೇರಳವಾಗಿ ವಶಪಡಿಸಿಕೊಳ್ಳುವುದು ಬಿಡುವುದು ಮಾಡಬೇಕು, ತೀವ್ರ ಆಸೆ ಬೇಡ ಯಾರಿಗಾದರೂ ಅದು ವಿಚಾರಣಾಪೂರ್ವಕ ಅಥವಾ ಪ್ರಶ್ನಾಪೂರ್ವಕ ಸಂಪತ್ತು. 

            ಸಂಶೋಧಿತ ವಿವರಣೆ:-   ಎಲ್ಲವನ್ನೂ ಈಶ ನಿಂದ ಮುಚ್ಚು ಎಂದು ವಿದ್ವಾಂಸರು ಬಹಳ ಹಿಂದಿನಿಂದ ಅರ್ಥೈಸಿದ್ದಾರೆ. ಮೊದಲಿಗೆ ಪ್ರಾಣಾಯಾಮದಲ್ಲಿ ಅಜಪ ಮಂತ್ರದಲ್ಲಿ '' ಎಂದು ಉಸಿರು ಎಳೆದುಕೊಂಡರೆ ಅದು ಮೊದಲಿಗೆ ಹೃದಯ ತುಂಬಿ ನಂತರ ಹೊಟ್ಟೆ ಬಾಗ ತುಂಬಿ ನಾಬಿಯಬಳಿ ತುಂಬಿ ನಾಬಿಯನ್ನು ಸ್ವಲ್ಪ ಒಳ ಎಳೆದರೆ ಅದು ಸ್ವಾದಿಷ್ಟಾನ ಮತ್ತು ಮೂಲಾಧಾರದವರೆಗೆ ಉಸಿರನ್ನು ತುಂಬುವುದು. ನಂತರ 'ಶಾ' ಎಂದು (ಮನಸ್ಸಿನಲ್ಲಿ) ಉಸಿರನ್ನು ಸುಷುಮ್ನ ನಾಡಿಯ ಮುಖೇನ ಉಸಿರನ್ನು ಸಹಸ್ರಾರಕ್ಕೆ ಹೊರಹಾಕಿದಾಗ ಮೂಲಾಧಾರದಲ್ಲಿನ ದ್ರವ ರೂಪದ ಅಮೃತವು ವಾಯು ರೂಪದ ಅಮೃತವು ಆವಿ ರೂಪವಾಗಿ ಎಲ್ಲಾ ಚಕ್ರಗಳಲ್ಲಿನ ಸಂಪರ್ಕಿತ ನಾಡಿಗಳಿಗೆ ಸೇರುತ್ತಾ ಕೊನೆಗೆ ಸಹಸ್ರಾರವನ್ನು ಸೇರುತ್ತದೆ. ಸುಷುಮ್ನಾ ತೆರೆಯದೆ ಬರೀ ಇಡಾ ಮತ್ತು ಪಿಂಗಳ ನಾಡಿಯಲ್ಲಿ ಉಸಿರನ್ನು ಮೇಲೆ ಹಾಕಿದರೆ ಕೂಡ ಅದು ಆಜ್ಞಾ ಚಕ್ರದವರೆಗೆ ಇರುವ ನಾಡಿಗಳಲ್ಲಿ ಮಾತ್ರ ಪಸರಿಸುತ್ತದೆ. ಇದು ಷಟ್ (ಆರು) ಚಕ್ರ ಸಾಧನೆಯಾಗಿದೆ. ಇಲ್ಲಿ ಆರು ಚಕ್ರಗಳಲ್ಲಿನ ನಾಡಿಗಳು ಮಾತ್ರ ಜಾಗೃತಿ ಮತ್ತು ಆರೋಗ್ಯದ ಎಡೆಗೆ ಸಾಗುತ್ತವೆ. ಸುಷುಮ್ನಾ ನಾಡಿಯ ಮುಖೇನ ಚಲಿಸುವ ಅಂತಹ ಅಮೃತ ಸಹಸ್ರಾರವನ್ನು ತಲುಪಿ ಅಲ್ಲಿ ಸಂಪರ್ಕ ಇರುವ ಸಹಸ್ರಾರು ನಾಡಿಗಳ ಮುಖೇನ ಮತ್ತೆ ದೇಹದ ಎಲ್ಲಾ ಜೀವ ತಂತುಗಳನ್ನು ಪುನರುಥಾನ ಮಾಡುತ್ತದೆ.   ಹೀಗೆ ಅದು ನಾಡಿಗಳ ಅಡಚಣೆಯನ್ನು ನಿವಾರಿಸಿ ಸಂಪೂರ್ಣ ಆರೋಗ್ಯವರ್ಧಕವಾಗುತ್ತದೆ. ಇದೇ ರೀತಿಯಲ್ಲಿ ಈ ಎಂದು ಉಸಿರನ್ನು ಎಡ ಮೂಗಿನ ಮುಖೇನ ಎಳೆದು ಶಾ ಎಂದು ಅದೇ ಮೂಗಿನ ಮುಖೇನ ಬಿಟ್ಟಾಗಲೂ ನಾಡಿ ಶುದ್ದಿಯಾಗಿ ಅಮೃತ ಪಸರಿಸುತ್ತದೆ. ಒಂದು ಮೂಗಿನಲ್ಲಿ ಎಳೆಯುವಾಗ ಸುಷುಮ್ನ ನಾಡಿಯಲ್ಲಿ ಬಿಡುವ ಪ್ರಯತ್ನ ಮಾಡಬಾರದು. ಹೀಗೆ ಎಲ್ಲಾ ಆಯಾಮದಲ್ಲೂ ಈಶಾ ಎಂದು ಮುಚ್ಚಬೇಕು. ನಂತರ ಓಂ ಎಂದು ಅಜಪದಿಂದ ಉಸಿರಾಟ ಮಾಡಿದಾಗಲೂ ನಾಡಿ ಶುದ್ದಿಯಾಗಿ ಅಮೃತ ಪಸರಿಸುತ್ತದೆ. ನಂತರ ಸೋ ಹಮ್ ಎಂದು ಉಸಿರಾಟ ಮಾಡಿದಾಗ ನಾಡಿ ಶುದ್ದಿಯಾಗಿ ಅಮೃತ ಪಸರಿಸುತ್ತದೆ. 

 

ಅಜಪ ಮಂತ್ರದೊಂದಿಗೆ ಸೆಳೆಯುವ ವಾಯುವು ವೈದ್ಯರೂಪವಾಗಿರುವ ಅಂಶಗಳನ್ನು ಹೊಂದಿರುತ್ತದೆ

ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ ।

ಏವಂ ತ್ವಯಿ ನಾನ್ಯಥೇತೋಽಸ್ತಿ ನ ಕರ್ಮ ಲಿಪ್ಯತೇ ನರೇ ॥ ೨ ॥

ಅಕ್ಷರಗಳ ಅರ್ಥ ರಹಸ್ಯ ಭಾವಾರ್ಥ :- ಶಕ್ತಿಯುತವಾದ ಅವಿಭಜಿತ ಅವಿಶ್ರಾಂತವಾದ ಉಡುಗೊರೆಯನ್ನು ಪಡೆದುಕೊಳ್ಳಲು, ತ್ವರಿತವಾಗಿ ತಲುಪಲು ಮತ್ತು ವಶಪಡಿಸಿಕೊಳ್ಳಲು ನೀರಿನ ಮನೆಗೆ ಬೆಳಕನ್ನು ಉಂಟುಮಾಡುವ ದೇಹಕ್ಕೆ ವೈದ್ಯತೆ ಅತಿಯಾಗಿ ಹರಡಲು, ಒಂದು ನಿರ್ದಿಷ್ಟ ಸ್ಥಿತಿಗೆ ಇಳಿಸಿ ಅತ್ಯುತ್ತಮ ಶ್ರೇಷ್ಠತೆ ಕೊಡುಗೆ ಜೊತೆಗೆ ಶುದ್ಧ ಅಮೃತ ತಾಯಿ ಗಾಳಿ. ಗರ್ಭದ ಗಾಳಿ ವರುಣನ ಕೊಡುಗೆ ಅವಿಶ್ರಾಂತವಾಗಿ ಉಸಿರಾಡುವುದಕ್ಕೆ ಮಂಗಳಕರವಾದ ಪ್ರಾರ್ಥನೆಯಲ್ಲಿ ಸೇರುತ್ತಾ ಈ ರೀತಿಯಲ್ಲಿ ಅಮೃತವನ್ನು ಚಿಮ್ಮುವಂತೆ ಮಾಡುತ್ತದೆ ಒಂದೇ ರೀತಿಯ ಗಾಳಿಯ ಪ್ರಖರತೆ ಮಾಂತ್ರಿಕ ಸೂತ್ರ ಸಮಾನತೆ ರಕ್ಷಿಸುವ ಎಲ್ಲವನ್ನೂ ಸೇರುವ ಅವಿಶ್ರಾಂತವಾಗಿ  ದುಪ್ಪಟ್ಟಾಯಿತು. 

            ಪದಗಳಲ್ಲಿ ವಿದ್ವಾಂಸರು ಗ್ರಹಿಸಿದ ಭಾವಾರ್ಥ:- ಬದುಕಲು ಇಚ್ಛಿಸುವ ಜೀವಿಯು ಉದ್ದಾತ್ತ ಮನಸಿನಿಂದ ಕ್ರಿಯೆಯೊಂದಿಗೆ ಸಂಪರ್ಕವಿಡುವುದು, ಮಾರ್ಗದರ್ಶನದಿಂದ ಮೆಲ್ಲಗೆ ಪ್ರಯತ್ನ ಮಾಡುವುದು. ಹೀಗೆ ಮನುಜ ಅದಕ್ಕೆ ಹೊಂದಿಕೊಂಡು ಅದರ ಮೇಲಿನ ಪ್ರೀತಿಯಿಂದ ಹೊರತಾಗಿ ನಂತರ ಅದರಿಂದ ಸಂಭವಿಸುವುದು ಕರ್ಮವಲ್ಲ ಎಂದು ತಿಳಿಯಬೇಕು. 

            ವಿವರಣೆ:- ನೀರಿನ ಮನೆ ಮೂಲಾಧಾರದಲ್ಲಿ ಮತ್ತು ಹೊಟ್ಟೆಯಲ್ಲಿ ಅವಿಶ್ರಾಂತವಾದ ಉಡುಗೊರೆಯ ಸಂಪತ್ತುಗಳು ಇರುತ್ತವೆ. ಇವು ಶಕ್ತಿಯುತವಾಗಿರುತ್ತವೆ. ಅಜಪ ಮಂತ್ರದೊಂದಿಗೆ ಸೆಳೆಯುವ ವಾಯುವು ವೈದ್ಯರೂಪವಾಗಿರುವ ಅಂಶಗಳನ್ನು ಹೊಂದಿರುತ್ತದೆ. ಅಂತಹ ವೈದ್ಯಕೀಯ ಅಂಶಗಳು ತೇಜೋಮಾಯವಾಗಿರುತ್ತದೆ. ಇದು ಗರ್ಭದಲ್ಲಿನ ಉಡುಗೊರೆ ಸಂಪತ್ತುಗಳು ಮತ್ತು ಅಲ್ಲಿ ಉತ್ಪತ್ತಿಯಾಗುವ ಅಮೃತವಾಯು, ಆವಿ ರೂಪದ ವಾಯುವಿನೊಡನೆ ಮಂತ್ರದೀ ಸೇರುತ್ತಾ ಅಮೃತವನ್ನು ಚಿಮ್ಮುವಂತೆ ಮಾಡುತ್ತದೆ. ಇದರಿಂದ ಮಾಂತ್ರಿಕ ಸೂತ್ರವು ಏರ್ಪಟ್ಟು ದೇಹಕ್ಕೆ ಅನೇಕ ಪೌಷ್ಠಿಕಾಂಶಗಳು ವೈದ್ಯತೆಗಳೂ ದೊರೆಯುತ್ತದೆ. ಅಲ್ಲಿ ಉತ್ಪತ್ತಿಯಾಗುವ ಅಮೃತವಾಯುವಿನೋಡನೆ ಸೇರುವ ಒಳಸೆಳೆದ ವಾಯು ದುಪ್ಪಾಟ್ಟಾಗುತ್ತದೆ.

 

ಉತ್ಪಾದಿತ ಅಮೃತವಾಯುವು ಧಾರ್ಮಿಕ ಧ್ಯಾನ ಸ್ಥಿತಿಯನ್ನು ತಲುಪಿಸಿತ್ತದೆ

ಅಸುರ್ಯಾ ನಾಮ ತೇ ಲೋಕಾ ಅನ್ಧೇನ ತಮಸಾವೃತಾಃ ।

ತಾಂಸ್ತೇ ಪ್ರೇತ್ಯಾಭಿಗಚ್ಛನ್ತಿ ಯೇ ಕೇ ಚಾತ್ಮಹನೋ ಜನಾಃ ॥ ೩ ॥

               ಅಕ್ಷರಗಳ ಅರ್ಥ ರಹಸ್ಯ ಭಾವಾರ್ಥ :- ಜೀವದ ಉಸಿರು ಸಂಪೂರ್ಣವಾಗಿ ಧಾರ್ಮಿಕ ಧ್ಯಾನವನ್ನು ಪಡೆದುಕೊಳ್ಳುತ್ತದೆ, ಮಾಂತ್ರಿಕ ಸೂತ್ರದ ಒಂದೇ ರೀತಿಯ ಜೀವ ಉಸಿರು, ಇವೆಲ್ಲವೂ ಸೃಷ್ಟಿಕರ್ತ ಭೂಮಿಯನ್ನು (ಮೂಲಾಧಾರವನ್ನು) ಉಸಿರಾಡಲು ಕರೆದು ಅವಿಭಜಿತ ಅಮೃತದ ನೀರಿನ ಅದೃಷ್ಟವನ್ನು (ಮೂಲಾಧಾರದಲ್ಲಿನ ಉತ್ಕೃಷ್ಟ ಸಂಪತ್ತು) ಆವರಿಸಲು  ವಿತರಿಸುತ್ತದೆ. ಧಾರ್ಮಿಕ ಧ್ಯಾನದ ರತ್ನವನ್ನು (ಸ್ಥಿತಿಯನ್ನು) ತಲುಪಲು ಅವರೆಲ್ಲರನ್ನೂ ಸಂಪಾದನೆ ಮಾಡುವ ಗರ್ಭವು, ಚಂದ್ರನ ಭವನಕ್ಕೆ (ಸಹಸ್ರಾರಕ್ಕೆ ಸುಷುಮ್ನ ನಾಡಿಯ ಮುಖೇನ)  ಚಲಿಸುವ ಜೊತೆಗೆ ಶುದ್ಧ ಒಂದೇ ರೀತಿಯ ವಿಭಜಿಸುವ (ಕುಂಡಲಿನಿ ಚಕ್ರಗಳಲ್ಲಿ ಅನೇಕ ನಾಡಿಗಳಲ್ಲಿ ವಿಭಜನೆಯಾಗಿ ಹರಿಯುವ) ಗಾಳಿ ಬೆಳಕನ್ನು ತಲುಪಲು, ಶುದ್ಧ ಜೀವ ಉಸಿರು ಅಮೃತ ಮಾಂತ್ರಿಕ ಸೂತ್ರವನ್ನು ಸಮೀಪಿಸಲು (ವಾಯುವು ಬ್ಯಾಕ್ಟೀರಿಯಾ ಸಮೀಪಿಸಿ) ವೈದ್ಯತೆಯನ್ನು ಕರೆದು ಅವಿಶ್ರಾಂತವಾಗಿ ಒಂದೇ ರೀತಿಯ ಜೀವ ಉಸಿರುಗಳಿಂದ (ನೈಟ್ರಿಕ್ ಆಕ್ಸೈಡ್)  ತಯಾರಿಸಿದ್ದಾರೆ.

            ಪದಗಳಲ್ಲಿ ವಿದ್ವಾಂಸರು ಗ್ರಹಿಸಿದ ಭಾವಾರ್ಥ:- ಪ್ರಾಣ ಅಥವಾ ದೇವರ ಜಗತ್ತು ಹೆಸರಿನ ಅವರನ್ನು ಮನುಜಕುಲ ಕೊನೆವರೆಗೆ ತಾಮಸ ಗುಣಗಳಿಂದ ಆವರಿಸಿದ್ದರೆ. ಭ್ರಮೆಯಿಂದ ಸಾವಿನೆಡೆಗೆ ಹತ್ತಿರ ಹೋಗುತ್ತಾರೆ, ಮತ್ತು ಅವರು ಯಾರೂ ಅವನ ಆತ್ಮದ ಕಲ್ಯಾಣದ ಬಗ್ಗೆ ಕಾಳಜಿ ವಹಿಸುವುದಿಲ್ಲದ ಜನರು.  (ತಾಮಸ ಗುಣ ಎಂದರೆ ಮಾನಸಿಕ ಕತ್ತಲೆ, ಅಜ್ಞಾನ, ಭ್ರಮೆ, ದೋಷ, ಭಾರ,  ಭ್ರಮೆ, ಕಾಮ, ಕೋಪ, ಅಹಂಕಾರ, ದುಃಖ, ಮಂದತೆ,  ಪಾಪ, ಭಾವನಾತ್ಮಕ ಪ್ರತಿಕ್ರಿಯೆಗಳ ಅನುಪಸ್ಥಿತಿ. ಭಾವನಾತ್ಮಕತೆ, ನಿರ್ಭಯತೆ, ಕಫ, ಉದಾಸೀನತೆ. ನಿರಾಸಕ್ತಿ, ಭಾವನೆ ಅಥವಾ ಉತ್ಸಾಹದ ಕೊರತೆ.)

            ವಿವರಣೆ:- ಅಕ್ಷರ ಅರ್ಥದಲ್ಲಿ ನೈಜ ವಿವರಣೆ ಇದೆ, ಅಕ್ಷರ ವಿದ್ಯೆಯನ್ನು ಪರಾ ವಿದ್ಯೆಯಂತಲೂ ಅದುವೇ ಬ್ರಹ್ಮಜ್ಞಾನವೆಂತಲೂ ವಿದ್ವಾಂಸರು ಆಚಾರ್ಯ ತ್ರಯರೂ ತಿಳಿಸಿದ್ದಾರೆ. ಅಂತಹ ಅಕ್ಷರ ಜ್ಞಾನ ಗೊಂದಲವೇ ಮಾಡದೆ ಸ್ಪುಟವಾಗಿ ಜೀವ ರಹಸ್ಯವನ್ನು ತಿಳಿಸುತ್ತಿದೆ. ಅಂತಹ ಪರಾ ವಿದ್ಯೆ ಅನುವಾದಗಳು ತಿಳಿಸುವ ಗ್ರಂಥಗಳು ದುರಾದೃಷ್ಠ ವಶಾತು ಮುಸ್ಲಿಂ ಮತಾಂಧರಿಂದ ನಾಶವಾಗಿರುವುದು ಚರಿತ್ರೆಯಾದರೆ, ಅಂತಹ ಹಲವು ಮತಾಂಧ ಹೊರಗಿನವರು ಮತ್ತು ನಮ್ಮವರಿಂದಲೇ ರಕ್ಷಿಸಬೇಕಾದ ಅಂದಿನ ಸನ್ನಿವೇಶವನ್ನು ಕಲ್ಪಸಿ ನೋಡಿ. 

 

ಪ್ರಾಣವಾಯು ಅಪಾನವಾಯುವನ್ನು ಶುದ್ದೀಕರಿಸಿ ಅಮೃತ ಉತ್ಪಾದಿಸುತ್ತದೆ

ಅನೇಜದೇಕಂ ಮನಸೋ ಜವೀಯೋ ನೈನದ್ದೇವಾ ಆಪ್ನುವನ್ಪೂರ್ವಮರ್ಷತ್ ।

ತದ್ಧಾವತೋಽನ್ಯಾನತ್ಯೇತಿ ತಿಷ್ಠತ್ತಸ್ಮಿನ್ನಪೋ ಮಾತರಿಶ್ವಾ ದಧಾತಿ ॥ ೪ ॥

               ಅಕ್ಷರಗಳ ಅರ್ಥ ರಹಸ್ಯ ಭಾವಾರ್ಥ :- ಜೀವ ಉಸಿರು ಅದೇ ರೀತಿಯ ಉಡುಗೊರೆಯನ್ನು ಶೀಘ್ರವಾಗಿ ರಕ್ಷಿಸಲು, ಅವಿಭಜಿತ ಗಾಳಿಯ ಮಾಂತ್ರಿಕ ಸೂತ್ರವನ್ನು ಹೆಚ್ಚು ಮೌಲ್ಯೀಕರಿಸಲು ಗಾಳಿಯನ್ನು ದಾಟಲು ತ್ವರಿತವಾಗಿ ಕರೆಯುತ್ತದೆ, ಅವಿಭಜಿತ ಉಡುಗೊರೆಯನ್ನು ರಕ್ಷಿಸಲು ಅವಿಶ್ರಾಂತವಾಗಿ ಆಹ್ವಾನಿಸುತ್ತದೆ ಶಕ್ತಿಯುತವಾದ ಪ್ರಕಾಶಮಾನದ ಶ್ಲಾಘಿತ  ನೀರು, ಬೆಂಕಿಯ ಅಮೃತವನ್ನು ಶಕ್ತಿಯುತವಾಗಿ ಶುದ್ಧೀಕರಿಸುತ್ತದೆ. ಧಾರ್ಮಿಕ ಧ್ಯಾನದಲ್ಲಿ ಉಸಿರಾಡಲು ಕರೆಯುವ ಶಕ್ತಿಯುತ ಗರ್ಭದ ಮೇಲೆ ಸ್ಥಿರೀಕರಿಸುವ ಅಮೃತದ ಉಡುಗೊರೆ, ದೊಡ್ಡ ಶಬ್ದದೊಂದಿಗೆ ಸ್ವರ್ಗಕ್ಕೆ ಒಂದೇ ರೀತಿಯ ಅಮೃತದ ಗಾಳಿಯು ಈ ರೀತಿಯಲ್ಲಿ ವಿಭಜನೆಯಾಗುತ್ತದೆ, ಗರ್ಭಾಶಯದ ಅಮೃತ ಗಾಳಿಯು ಭೂಮಿಯಲ್ಲಿ ಸ್ಥಿರೀಕರಿಸುವ ಅದೇ ರೀತಿಯ ಅವಿಭಜಿತ ಗಾಳಿ, ತಾಯಿ (ಮೂಲಾಧಾರ ಶಕ್ತಿ ದೇವತೆ) ಅಮೃತವನ್ನು ಹೊರಸೂಸುವಂತೆ ಉಡುಗೊರೆಯನ್ನು ಚಲಿಸುವಂತೆ ಈ ರೀತಿಯಲ್ಲಿ ಉತ್ಪಾದಿಸುವಂತೆ ಕರೆಯುತ್ತದೆ.

            ಪದಗಳಲ್ಲಿ ವಿದ್ವಾಂಸರು ಗ್ರಹಿಸಿದ ಭಾವಾರ್ಥ:- ಅಲುಗಾಡಿಸಲಾಗದ್ದು, ಏಕಮಾತ್ರವಾದದ್ದು, ಭಾವನಾ ಶಕ್ತಿಯೂ, ಜೀವಕ್ಕೆ ಮೂಲವೂ, ಖಚಿತವಾಗಿಲ್ಲದ್ದು, ಶ್ರೀಮಂತಿಕೆಯಿಂದ ಹೆಣೆದದ್ದು, ಪ್ರಾಚೀನ ಋಷಿಗಳಿಂದ ಜ್ವಾಲೆಯಂತೆ ಹರಿದುಬಂದಿದ್ದು, ಬ್ರಹ್ಮಲೋಕದ ಸರೋವರದಂತೆ ಹರಿದು ಹೋಗುವ, ಅದರಲ್ಲೇ ನಿಲ್ಲುವಂತದ್ದು, ಗುಣಪಡಿಸುವುದು ಅಶ್ವತ ವೃಕ್ಷದಲ್ಲಿರುವ ಕೊಡುಗೆ.

            ವಿವರಣೆ:- ಜೀವ ಉಸಿರಾದ ಪ್ರಾಣವಾಯುವಿನಲ್ಲಿ ಅನೇಕ ಉಡುಗೊರೆಯ ರೂಪದ ಸತ್ವಗಳು ಇರುತ್ತವೆ. ಇದನ್ನು ರಕ್ಷಿಸಲು, ಅದರಲ್ಲಿನ ಮಾಂತ್ರಿಕ ಸೂತ್ರವನ್ನು ಸಮೃದ್ದಗೊಳಿಸಲು ಉಸಿರಾಟವು ಅವಿಶ್ರಾಂತವಾಗಿ ಪ್ರಾಣವಾಯುವನ್ನು ಆಹ್ವಾನಿಸುತ್ತದೆ. ಇದೇ ಪ್ರಾಣವಾಯು ನೀರು ಮತ್ತು ಬೆಂಕಿಯ ರೂಪದಲ್ಲಿರುವ ಅಪಾನವಾಯುವನ್ನು ಶುದ್ಧೀಕರಿಸುತ್ತದೆ. ಇಂತಹ ವಾಯು ಹೊಟ್ಟೆಯಲ್ಲಿನ ಉಪಯೋಗಿ ಬ್ಯಾಕ್ಟೀರಿಯಾ ಮುಖಾಂತರ ನೈಟ್ರಿಕ್ ಆಕ್ಸೈಡ್ ಎಂಬ ಅಮೃತವಾಯುವನ್ನು ಸ್ಥಿರೀಕರಿಸುತ್ತದೆ. ಇದು ದೊಡ್ಡ ಶಬ್ದದೊಂದಿಗೆ ಧಾರ್ಮಿಕ ಧ್ಯಾನದಲ್ಲಿ ಸಹಸ್ರಾರವನ್ನು ಸೇರುತ್ತದೆ. ಮೂಲಾಧಾರ ಸ್ವರೂಪಿಣಿ ಶಕ್ತಿ ಮಾತೆ ತಾಯಿ ಹೀಗೆ ಅಮೃತ ವಾಯುವನ್ನು ಉತ್ಪಾದಿಸುತ್ತದೆ.

 

ಬೆಳಕನ್ನು ಚೆಲ್ಲುವ ವೈದ್ಯ ರೂಪದ ಅಮೃತ ಗಾಳಿ ಉದ್ಬವಿಸುತ್ತದೆ

ತದೇಜತಿ ತನ್ನೈಜತಿ ತದ್ದೂರೇ ತದ್ವನ್ತಿಕೇ ।

ತದನ್ತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ ॥ ೫ ॥

               ಅಕ್ಷರಗಳ ಅರ್ಥ ರಹಸ್ಯ ಭಾವಾರ್ಥ :- ಗರ್ಭಾಶಯದಲ್ಲಿ (ಮೂಲಾಧಾರದಲ್ಲಿ) ಅವಿಶ್ರಾಂತವಾಗಿ ಈ ರೀತಿ ಬೆಳೆಯುವುದನ್ನು ರಕ್ಷಿಸುವ ಅಮೃತವು ಅದೇ ರೀತಿಯಾದುದ್ದನ್ನು ಆಹ್ವಾನಿಸಿ ವಿಭಜಿಸುವಿಕೆಯಿಂದ ಉಂಟಾದ ಅದೇ ರೀತಿಯ ನೋವನ್ನು ಉಂಟುಮಾಡುತ್ತದೆ, ಅದೇ ದ್ವಿಗುಣಹೊಂದುವ ಶಕ್ತಿಯುತವಾದ ಅವಿಭಜಿತವನ್ನು ಈ ರೀತಿಯಲ್ಲಿ ಬೆಂಕಿಗೆ  ಪರಿಣಾಮ ಬೀರುತ್ತದೆ. ಅಮೃತವು ಗರ್ಭದಲ್ಲಿ (ಮೂಲಾಧಾರದಲ್ಲಿ) ತದ್ರೂಪವಾಗಿ ಉತ್ಪತ್ತಿಯಾಗುವ ಗಾಳಿ, ಗಂಜಿ, ಬೆಂಕಿಯನ್ನು ಸಂಪಾದಿಸುವುದು, ಶಕ್ತಿಯುತವಾದ ಧ್ಯಾನ, ಬೆಂಕಿಯ ಗಾಳಿಯೊಂದಿಗೆ (ಆವಿಯೊಂದಿಗೆ) ಸೇವಿಸಲು ಅಮೃತವನ್ನು  ಸೇರುವುದು, ವೈದ್ಯ ಅಮೃತ ಗಾಳಿಯಂತೆ ಬೆಳಕನ್ನು ಹೊರಹೊಮ್ಮಿಸಲು ಗಾಳಿಯೊಂದಿಗೆ ಶಕ್ತಿಯುತವಾದ ವ್ಯಕ್ತಪಡಿಸುವ ಒಕ್ಕೂಟವನ್ನು ಪಡೆಯುತ್ತದೆ.

            ಪದಗಳಲ್ಲಿ ವಿದ್ವಾಂಸರು ಗ್ರಹಿಸಿದ ಭಾವಾರ್ಥ:- ಅದು ಅಲುಗಾಡುವದು, ಪ್ರತಿದ್ವನಿಯಾಗಿಯೂ ಅಲುಗಾಡುವದಿಲ್ಲ; ಅದು ದೂರದಲ್ಲಿರುವದು, ಅದು ಹತ್ತಿರದಿಂದ ಮಾತನಾಡುವಂತದ್ದು. ಅದು ಅಂತರಿಕವಾಗಿ ಮಾತಿನ ಅಂಗ, ಹೊರಗಿನಿಂದಲೂ ಸಂಪೂರ್ಣವಾಗಿ ಕೂಗುವುದು. (ಜೀವರುಗಳ ಜೀವ ಎಂಬ ಮಾತೇ ಪ್ರಾಣವನ್ನು ಧರಿಸಿರುವವನು ಎಂಬರ್ಥವುಳ್ಳದ್ದು. ಶರೀರದಲ್ಲಿ ನಡೆಯುವ ಕ್ರಿಯೆಯೆಲ್ಲವೂ ಪ್ರಾಣರೂಪವಾಗಿರುವ ವಾಯುವಿನ ವ್ಯಾಪಾರವು.  ಅಪರಬ್ರಹ್ಮನೆನಿಸಿದ ಪ್ರಾಣನನ್ನು ಕ್ರಿಯಾಪ್ರಧಾನವಾಗಿ ವಾಯು ಅಥವಾ ಸೂತ್ರಾತ್ಮನೆಂದೂ ಜ್ಞಾನಪ್ರಧಾನವಾಗಿ ಹಿರಣ್ಯ ಗರ್ಭನೆಂದೂ ಕರೆಯುತ್ತಾರೆ. ಬೆಂಕಿ ಮುಂತಾದವುಗಳ ವ್ಯಾಪಾರಗಳೂ ಆಗ್ನಿ ಮುಂತಾದ ದೇವತೆಗಳ ವ್ಯಾಪಾರವೇ ಆದ್ದರಿಂದ ಪ್ರಾಣಿಗಳ ಕೆಲಸವೆಲ್ಲವೂ ವಾಯುವಿನ ಸಹಾಯದಿಂದಲೇ ನಡೆಯುವವು, ಆ ವಾಯುವಿಗೆ ಆಧಾರವಾಗಿ ಪರಮಾತ್ಮ ಚೈತನ್ಯವಿರುವದರಿಂದಲೇ ಅವು ನಡೆಯುವವು. ....... ಅವನು ಹಬ್ಬಿಕೊಂಡಿರುವವನು, ಬೆಳ್ಳಗಿರುವವನು, ಕಾಯವಿಲ್ಲದವನು, ವ್ರಣವಿಲ್ಲದವನು, ನರಗಳಿಲ್ಲದವನು, ಶುದ್ಧನಾಗಿರುವವನು, ಪಾವದ ಹೊಡೆತವಿಲ್ಲದವನು, ಕವಿಯು, ಮನೀಷಿಯು, ಎಲ್ಲರ ಮೇಲೂ ಇರುವಾತನು, ಸ್ವಯಂಭು.)  

            ವಿವರಣೆ:- ಮೂಲಾಧಾರದಲ್ಲಿ ಉಂಟಾಗುವ ಅಮೃತವಾಯುವು ವಾಯುವನ್ನು ವಿಭಜಿಸುತ್ತದೆ, ಶಕ್ತಿಯುತವಾದ ಈ ವಿಭಜನೆಯು ಶಾಖವನ್ನು ಉತ್ಪಾದಿಸುತ್ತದೆ. ಅದಕ್ಕೆ ಧ್ಯಾನ ಮಾಡುವವರ ಗದ್ದಿಗೆ ಮೇಲೆ ಹರಳು ಚಲ್ಲಿದರೆ ಪುರಿಯಾಗುವುದು ಎನ್ನುತ್ತಾರೆ. ಮೂಲಾಧಾರದಲ್ಲಿ ಅಮೃತವು ಗಾಳಿ ಬೆಂಕಿ ಮತ್ತು ಗಂಜಿಯೊಡನೆ ಸೇರಿ ಶಕ್ತಿಯುತ ಒಕ್ಕೂಟವಾಗುತ್ತದೆ. ಇದು ಬೆಳಕನ್ನು ಚೆಲ್ಲುವ ವೈದ್ಯ ರೂಪದ ಅಮೃತ ಗಾಳಿಯಾಗುತ್ತದೆ.

 

ದೇಹದಲ್ಲಿ ಪ್ರಾಣವಾಯು ಮತ್ತು ಇತರೆ ಶ್ರೇಷ್ಟತೆಗಳ ಸಂಗಮದಿ ಧ್ಯಾನದ ಮೇಲೆ ಹಿಡಿತ ಸಾದಿಸುತ್ತದೆ

ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಶ್ಯತಿ ।

ಸರ್ವಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ ॥ ೬ ॥

ಅಕ್ಷರಗಳ ಅರ್ಥ ರಹಸ್ಯ ಭಾವಾರ್ಥ :- ಗಾಳಿಯು ಧ್ಯಾನದ ಮೇಲೆ ಅಧಿಕಾರವನ್ನು ಹೊಂದಲು ಒಕ್ಕೂಟವನ್ನು ವ್ಯಕ್ತಪಡಿಸುತ್ತದೆ, ಅವಿಶ್ರಾಂತವಾಗಿ ಉಸಿರಾಟ ಸಮೃದ್ಧಿಯನ್ನು ತಲುಪಲು ನೀರಿನ ಮನೆಗೆ ತೆರಳಿ ಪರಿಣಾಮ ಬೀರುತ್ತದೆ, ಗರ್ಭದಲ್ಲಿ ಒಂದೇ ರೀತಿಯ ಗಾಳಿಯ ಮಾಂತ್ರಿಕ ಸೂತ್ರವನ್ನು ಚಲಿಸುವಂತೆ ಮಾಡುತ್ತದೆ, ಈ ರೀತಿಯಲ್ಲಿ ಗಂಜಿಯನ್ನು ಕುಡಿಯುತ್ತದೆ. ಶಕ್ತಿಯುತವಾದ ಗಾಳಿಯ ಬೆಂಕಿಯು ಉಸಿರಾಟದಲ್ಲಿ  ಅವೆಲ್ಲವನ್ನೂ ವಿತರಿಸಲು ಹಾಗೆಯೇ ನಿರಂತರವಾಗಿ ಚಲಿಸಲು ಅಮೃತವನ್ನು ಕರೆದು ಅಧೀನ ಮಾಡಲು ತಯಾರಿ ನಡೆಸುತ್ತದೆ, ಅದೇ ರೀತಿಯ ಶ್ರೇಷ್ಠತೆಯು ಅವೆಲ್ಲವನ್ನೂ ಸಂಗ್ರಹಿಸುವ ಧ್ವನಿಯನ್ನು ಉಂಟುಮಾಡುತ್ತದೆ.

            ಪದಗಳಲ್ಲಿ ವಿದ್ವಾಂಸರು ಗ್ರಹಿಸಿದ ಭಾವಾರ್ಥ:- ಒಬ್ಬರ ಸ್ವಯಂ ಸಂಪರ್ಕ ನಿರ್ವಹಿಸಲು ಹೊಂದಿರುವ ಎಲ್ಲಾ ಭೂತಗಳಲ್ಲಿ ಗಾಳಿ ಇರಬೇಕು. ಎಲ್ಲಾ ಆತ್ಮಗಳಲ್ಲಿ ಅಡಗಿಕೊಂಡ ತಂದೆಯೂ ಹರಿವು ಹೊಂದಿರುವ ದೇಹದ ಗುಪ್ತ ಭಾಗದವನು.

            ವಿವರಣೆ:- ಉಸಿರಾಟದ ಪ್ರಾಣವಾಯುವು ಮೂಲಾಧಾರ, ಸ್ವಾಧಿಷ್ಟಾನ, ಮಣಿಪೂರಕ ಚಕ್ರದಲ್ಲಿನ ಇತರೆ ಅಪಾನ ವಾಯು, ಮತ್ತು ಇನ್ನಿತರೆ ವಾಯು ಹಾಗೂ ಅಲ್ಲಿನ ನೀರು, ಆಹಾರದ ಗಂಜಿ, ಆವಿ, ಪ್ರಾಣ ವಾಯುವಿನಲ್ಲಿನ ವಿವಿದ ವಾಯು ರೂಪಕ ಅಂಶಗಳು, ವೀರ್ಯ, ಮಲಮೂತ್ರ, ಅಲ್ಲಿನ ಉಪಯುಕ್ತ ಬ್ಯಾಕ್ಟೀರಿಯಾ ಇವುಗಳ ಸಂಗಮವು ಧ್ಯಾನದ ಮೇಲೆ ಹಿಡಿತವನ್ನು ನೀಡುವುದು. ಇಂತಹ ಸಮೃದ್ದಿಯು ನೀರಿನ ಮನೆಯಾದ ಸ್ವಾಧೀಷ್ಟಾನಕ್ಕೆ ತೆರಳಿ ಅಲ್ಲಿ ವೀರ್ಯರೂಪದ ಶಕ್ತಿಯ ಪರಿಣಾಮವನ್ನು ಬೀರುತ್ತದೆ. ಇಂತಹ ಸಮೃದ್ದಿಯು ಆಹಾರ ಮತ್ತು ಗಂಜಿಯಿರುವ ಪ್ರದೇಶಗಳಿಗೆ ತೆರಳಿ ಅಲ್ಲಿ ಸಂಗಮವಾಗಿ ಪ್ರಾಣವಾಯುವಿನಲ್ಲಿನ ನೈಟ್ರೋಜನ್ ಅಲ್ಲಿನ ಉಪಯುಕ್ತ ಬ್ಯಾಕ್ಟೀರಿಯಾ ಸಂಗಮದೊಂದಿಗೆ ನೈಟ್ರಿಕ್ ಆಕ್ಸೈಡ್ ಬಿಡುಗಡೆ ಗೊಳಿಸುತ್ತದೆ. ಇದು ಜೀವ ಉಳಿಸುವ ಅನಿಲವಾಗಿದೆ.  ಶಕ್ತಿಯುತವಾದ ಗಾಳಿಯ ಬೆಂಕಿಯೂ ಅಂದರೆ ಆವಿರೂಪದ ಗಾಳಿಯು ಉಸಿರಾಟದಲ್ಲಿ ಅವುಗಳನ್ನು ವಿತರಿಸಲು ಮತ್ತು ಚಲಿಸಲು ಅಲ್ಲಿ ಉದ್ಬವಿಸುವ ಅಮೃತವನ್ನು ಸೇವನೆ ಮಾಡಲು ತಯಾರಿ ನಡೆಸುತ್ತದೆ ಮತ್ತು ಸಂಗ್ರಹಿಸುವಾಗ ಧ್ವನಿ ಉಂಟುಮಾಡುತ್ತದೆ.

 

ಅಮೃತವು ಗರ್ಭಬಾಗದಲ್ಲಿ ಹೇಗೆ ರಕ್ಷಿಸುವುದು   

ಯಸ್ಮಿನ್ಸರ್ವಾಣಿ ಭೂತಾನ್ಯಾತ್ಮೈವಾಭೂದ್ವಿಜಾನತಃ ।

ತತ್ರ ಕೋ ಮೋಹಃ ಕಃ ಶೋಕ ಏಕತ್ವಮನುಪಶ್ಯತಃ ॥ ೭ ॥

ಅಕ್ಷರಗಳ ಅರ್ಥ ರಹಸ್ಯ ಭಾವಾರ್ಥ :- ಭೂಮಿಯಲ್ಲಿ (ಮೂಲಾಧಾರದಲ್ಲಿ) ಗಾಳಿಯನ್ನು ಸೇರಿ ಅದೇ ರೀತಿಯ ಗಾಳಿಯ ಬೆಂಕಿಯನ್ನು  ಸ್ಥಿರೀಕರಿಸಿ ಮೆದುಳಿನ ನಾಸಿಕಕ್ಕೆ ಚಲಿಸಲು, ಅಮೃತದ ಚಿಲುಮೆಯನ್ನು ಪಡೆಯಲು ಧಾರ್ಮಿಕ ಧ್ಯಾನದಲ್ಲಿ  ಉಸಿರಾಡಲು, ಉಸಿರಾಟವನ್ನು ಚಲಿಸಲು ಆಹ್ವಾನಿಸುವ ಅಮೃತದ ನೀರು, ಇದು ತಾಯಿಗೆ ಸಮಾನವಾದ ಅಮೃತವನ್ನು ನೀಡುತ್ತದೆ. ಮೂರು ರತ್ನಗಳನ್ನು ಕರೆಯುವ ಶಬ್ದ ಮಾಂತ್ರಿಕ ಸೂತ್ರ ವೈದ್ಯ ಗಾಳಿ ಕರೆಯುವುದು, ದೇಹದಲ್ಲಿ ವಾಯು ಅಮೃತವನ್ನು ಉತ್ಪಾದಿಸುವ ಆಯುಧವನ್ನು ಕರೆದು ಪ್ರಬಲವಾದ ಮಾಂತ್ರಿಕ ಸೂತ್ರವು ಶಬ್ದವನ್ನು ಮಾಡಿ  ಗರ್ಭವನ್ನು ಸೇರಿ ಆಯುಧವನ್ನು ರಕ್ಷಿಸುವುದು.

            ಪದಗಳಲ್ಲಿ ವಿದ್ವಾಂಸರು ಗ್ರಹಿಸಿದ ಭಾವಾರ್ಥ:-  ಒಟ್ಟಾರೆಯಾಗಿ ಎಲ್ಲಾ ವಾಸ್ತವವಾಗಿ ಸಂಭವಿಸಿರುವುದರಲ್ಲಿ ಆತ್ಮನು ನಿಕರವಾಗಿ ಸಾಕ್ಷಿಗಳಿಲ್ಲದೆ ತಿಳುವಳಿಕೆಯುಳ್ಳವನಾಗಿರುತ್ತಾನೆ.   ಈ ಸಂದರ್ಭದಲ್ಲಿ  ಯಾವುದು ಮೋಹ ಎಲ್ಲಿಯದ್ದು ಶೋಕ ಎಂದು ಏಕಾಂತವಾಗಿ ಗ್ರಹಿಸುತ್ತಾನೆ. (ಅತೀಂದ್ರಿಯವಾಗಿರುವದರಿಂದ, ಇಂದ್ರಿಯಗಳಿಗ ಗೋಚರವಾದದ್ದು ಸ್ಥೂಲ, ಅಲ್ಲದ್ದು ಸೂಕ್ಷ್ಮ ಎಂದು ವ್ಯವಹಾರ. ಆತ್ಮನಲ್ಲಿ ಚೈತನ್ಯವನ್ನು ಬಿಟ್ಟರೆ ಮತ್ತೆ ಯಾವ ಬಗೆಯ ವಸ್ತುವೂ ಇರುವದಿಲ್ಲ, ಆದ್ದರಿಂದ ಅದರಲ್ಲಿ ನಡುನಡುವೆ ಮತ್ತೇನಾದರೂ ಇದ್ದೀತೆಂದು ಶಂಕಿಸುವದಕ್ಕೆ ಬರುವ ಹಾಗಿಲ್ಲ. ಒಳಗೆ, ಹೊರಗೆ, ನಡುವೆ. ಎಂಬುದೆಲ್ಲವೂ ಆಕಾಶದಿಂದ ತೋರುವ ಭಾವನೆಯಾದ್ದರಿಂದ ಆತ್ಮನಿಗೆ ಒಳಗುಹೊರಗುನಡುವೆಗಳು ಇಲ್ಲ. ಎಲ್ಲಾ ಪ್ರಾಣಿಗಳನ್ನೂ. ಶರೀರವನ್ನೂ ಸೇರಿಸಿಕೊಂಡೇ ಎಲ್ಲಾ ಜೀವರುಗಳನ್ನೂ ಭೂತಗಳೆಂದು ಕರೆದಿದೆ.)

            ವಿವರಣೆ:- ಪ್ರಾಣವಾಯುವು ಮೂಲಾಧಾರಕ್ಕೆ ಚಲಿಸಿ ಅಲ್ಲಿನ ಬೆಂಕಿ ಸ್ವರೂಪದ ಅಪಾನ ವಾಯುವನ್ನು ಸೇರಿ, ಅಲ್ಲಿ ಉಪಯುಕ್ತ ಬ್ಯಾಕ್ಟೀರಿಯಾ ಸಹಾಯದಿಂದ ಬೆಂಕಿಯಂತಾ ವಾಯುವನ್ನು ತಯಾರಿಸಿ ಮೆದುಳಿನ ನಾಸಿಕಕ್ಕೆ ಅಂದರೆ ಸುಷುಮ್ನಾ ನಾಡಿಯ ಮುಖೇನ ಸಹಸ್ರಾರ ಚಕ್ರಕ್ಕೆ ಚಲಿಸಲು ಆವಿ ರೂಪದ ಅಮೃತದ ಚಿಲುಮೆಯನ್ನು ಪಡೆದು ಧಾರ್ಮಿಕ ಧ್ಯಾನದಲ್ಲಿ ಅಜಪ ಮಂತ್ರದೊಂದಿಗೆ ಸಹಸ್ರಾರಕ್ಕೆ ಚಲಿಸಲು ಆಹ್ವಾನಿಸುವ ಅಮೃತದ ನೀರು ಮಾತೃ ಸ್ವರೂಪಿಣಿ ಅಮೃತವನ್ನು ನೀಡುತ್ತದೆ. ಧಾರ್ಮಿಕ ಧ್ಯಾನದಲ್ಲಿ ಮೂರು ಅಜಪ ಮಂತ್ರದಲ್ಲಿ ಉಸಿರಾಟವನ್ನು ಮಾರ್ಗದರ್ಶಿಸಿದಾಗ ವೈದ್ಯ ರೂಪದ ಗಾಳಿಯು ಉಂಟಾಗುವುದು. ದೇಹದ ಗರ್ಭಬಾಗದಲ್ಲಿನ  ಉಪಯುಕ್ತ ಬ್ಯಾಕ್ಟೀರಿಯಾವು ಆಯುದದಂತೆ ಕೆಲಸ ನಿರ್ವಹಿಸುವುದು, ವಾಯುವಿನಲ್ಲಿ ಇರುವ ನೈಟ್ರೋಜನ್ ಸ್ಪರ್ಷದಿಂದ ಅಮೃತ ವಾಯು ಆದ ನೈಟ್ರಿಕ್ ಆಕ್ಸೈಡ್ ಉತ್ಪತ್ತಿಯಾಗುತ್ತದೆ.  ಅಂತಹ ಉತ್ಪತ್ತಿಯಾಗುವ ವೇಳೆ ಶಬ್ದವನ್ನು ಮಾಡುತ್ತದೆ. ಹಾಗೆ ಉತ್ಪತ್ತಿಯಾದುದ್ದು ಗರ್ಭಬಾಗವನ್ನು ಸೇರಿ ಅಲ್ಲಿನ ಹಲವಾರು ಆಯುದ ರೂಪದ ಉಪಯುಕ್ತ ಬ್ಯಾಕ್ಟೀರಿಯಾ, ಸುಷುಮ್ನ ನಾಡಿ ಇನ್ನಿತರೆ ದೇಹ ಪ್ರಮುಖ ಅಂಗಗಳನ್ನು ಅಮೈನೋ ಆಸಿಡ್ ಮುಖಾಂತರ ರಕ್ಷಿಸುವುದು.  (ನೈಟ್ರಿಕ್ ಆಕ್ಸೈಡ್ ಅಮೈನೋ ಆಸಿಡ್ ಉತ್ಪಾದಿಸುತ್ತದೆ).

 

 

ಗಾಳಿಯು ಮೂಲಾಧಾರ ಮತ್ತು ಸಹಸ್ರಾರದ ನಡುವೆ ವಾಹಕವಾಗಿ ಶ್ರೇಷ್ಟತೆಯನ್ನು ಒಂದಾಗಿಸುತ್ತದೆ. 

ಸ ಪರ್ಯಗಾಚ್ಛುಕ್ರಮಕಾಯಮವ್ರಣಮಸ್ನಾವಿರಂಶುದ್ಧಮ್ ಅಪಾಪವಿದ್ಧಮ್ ।

ಕವಿರ್ಮನೀಷೀ ಪರಿಭೂಃ ಸ್ಯಯಮ್ಭೂರ್ಯಾ ಥಾತಥ್ಯತೋಽರ್ಥಾನ್ವ್ಯ ದಧಾಚ್ಛಾಶ್ವತೀಭ್ಯಃ ಸಮಾಭ್ಯಃ ॥ ೮ ॥

ಅಕ್ಷರಗಳ ಅರ್ಥ ರಹಸ್ಯ ಭಾವಾರ್ಥ :- ಗಾಳಿ, ಬೆಂಕಿ, ಗಂಜಿ, ಮಂತ್ರಗಳ ಒಕ್ಕೂಟವನ್ನು ವ್ಯಕ್ತಪಡಿಸುವ ಜೊತೆಗೆ ಶುದ್ಧ ಬೆಳಕಿನ ಪ್ರಖರತೆಯ ಮಾಂತ್ರಿಕ ಸೂತ್ರದ ಅಧಿಪತ್ಯವನ್ನು ಕರೆಯುವುದು, ಪೃಥ್ವಿ (ಮೂಲಾಧಾರ) ಗಾಳಿಯ ಮಾಂತ್ರಿಕ ಸೂತ್ರವು ನೀರಿನ ಗಾಳಿಯ ಪ್ರಬಲ ಕೊಡುಗೆಯನ್ನು ಪಡೆದುಕೊಂಡಿದೆ, ಒಂದೇ ರೀತಿಯ ಜೀವ ಉಸಿರಾಟದ ತೀವ್ರತೆಯನ್ನು ಸಂತೋಷಪಡಿಸುತ್ತದೆ, ಶೀಘ್ರವಾಗಿ ಜೀವ ಉಸಿರು ಸಂಪತ್ತನ್ನು ನೀಡುವ  ಗಾಳಿಯ ಶ್ರೇಷ್ಠತೆಯನ್ನು ಸಂರಕ್ಷಿಸಲು ಸಂಪತ್ತನ್ನು ನೀಡುವುದು. ಮಾಂತ್ರಿಕ ಸೂತ್ರವನ್ನು ಪರಿಣಾಮ ಬೀರುವ ಗಾಳಿಯ ಶ್ರೇಷ್ಠತೆಯು ಅತ್ಯುತ್ತಮವಾದದ್ದನ್ನು ವ್ಯಾಪಿಸಲು ಎಲೆ (ಮೂಲಿಕೆಗಳು) ಹೊರಸೂಸುವುದು, ಗಾಳಿಯನ್ನು ಉಸಿರಾಡಲು ಸಂಗ್ರಹಿಸಿ ಧಾರ್ಮಿಕ ಧ್ಯಾನದಲ್ಲಿ ಪ್ರಕಾಶವನ್ನು ಉಂಟುಮಾಡಲು ಮಾಂತ್ರಿಕ ಸೂತ್ರವನ್ನು ಸೇರುತ್ತದೆ, ಒಂದು ಮಂಗಳಕರ ಪ್ರಾರ್ಥನೆ ವಿಶೇಷವಾಗಿ ಪರಿಣಾಮಕಾರಿ ಮಂತ್ರ ರತ್ನವು ಗರ್ಭವನ್ನು ಸೇರುವ ರಕ್ಷಕ, ಜೀವ ಉಸಿರು ಕರೆದು, ಶಕ್ತಿಯುತವಾದ ಗಂಜಿಯ ಉಡುಗೊರೆಯನ್ನು ಚಲನೆ ನೀಡುವ ಬೆಂಕಿಯ ರಕ್ಷಕ,  ಶುದ್ಧ ಆಯುಧವನ್ನು ಶಕ್ತಿಯುತವಾದ ತೇವವನ್ನು ಚಂದ್ರನ ಮಹಲಿಗೆ ಹೋಗಲು ನೀಡುತ್ತದೆ, ಗಾಳಿಯು ತಾಯಿಯೊಂದಿಗೆ (ಮೂಲಾಧಾರ) ಮತ್ತು ಚಂದ್ರನ ಮಹಲು (ಸಹಸ್ರಾರ) ಒಂದು ಗಾಡಿಯಾಗಿ ಒಕ್ಕೂಟವನ್ನು ವ್ಯಕ್ತಪಡಿಸುತ್ತದೆ.

            ಪದಗಳಲ್ಲಿ ವಿದ್ವಾಂಸರು ಗ್ರಹಿಸಿದ ಭಾವಾರ್ಥ:- ಅವನು ಸುತ್ತುವರಿದಿರುವ ಶ್ವೇತವರ್ಣದವನು ದೇಹವಿಲ್ಲದವನು ಕಳಂಕವಿಲ್ಲದವನು  ಸ್ನಾನವಿಲ್ಲದವನು ವಿರಾಮವಿಲ್ಲದವನು ಲೋಪವಿಲ್ಲದವನು ಪಾಪವಿಲ್ಲದವನು ಗಾಯವಿಲ್ಲದವನು ಧರ್ಮೋಪದೇಶಕನು  ಮಾರ್ಗದರ್ಶಕನು ವ್ಯಾಪಿಸಿರುವವನು ಸ್ವಯಂ ಅಸ್ತಿತ್ವದಲ್ಲಿರುವವನು ಘಟನೆಗಳ ವಿವರವುಳ್ಳವನು  ಮಾರಕವ್ಯಾಧಿ ನಾಶಕ್ಕೆ ಸೆಣಸುವವನು ವಿಸ್ತಾರವಾಗಿ ತೆರೆದುಕೊಳ್ಳುವವನು ಮತ್ತೆ ಮತ್ತೆ ಮನೆಸೇರುವವನು  ಸಂಪೂರ್ಣವಾಗಿ ಬೇದಿಸುವವನು.     

 

ಅಮೃತ ಜಲವನ್ನು ಪೋಷಿಸುವುದು ಸುಷುಮ್ನ ನಾಡಿ

ಅನ್ಧನ್ತಮಃ ಪ್ರವಿಶನ್ತಿ ಯೇಽವಿದ್ಯಾಮುಪಾಸತೇ ।

ತತೋ ಭೂಯ ಇವ ತೇ ತಮೋಯ ಉ ವಿದ್ಯಾಯಾಂ ರತಾಃ ॥ ೯ ॥

ಅಕ್ಷರಗಳ ಅರ್ಥ ರಹಸ್ಯ ಭಾವಾರ್ಥ :- ಉಸಿರಾಟದಿಂದ ಅವಿಭಜಿತ ಅಮೃತ ಜಲವನ್ನು ಪೋಷಿಸುವ ಶ್ರೇಷ್ಠತೆಯ ಆಯುಧವನ್ನು ಉಂಟುಮಾಡಲು, ಅವಿಭಜಿತ ವಿಭಜಿಸುವ ಗಾಳಿಯ ಜೀವ ಉಸಿರಾಟದ ಶ್ರೇಷ್ಠತೆಯನ್ನು ನೀಡುವ ಧಾರ್ಮಿಕ ಧ್ಯಾನ, ಅಂತಿಮ ವಿಮೋಚನೆ, ಅವೆಲ್ಲವನ್ನೂ ರಕ್ಷಿಸುವುದು ಮತ್ತು ಸಂಪಾದಿಸುವುದು. ಗರ್ಭವು ಅಮೃತವನ್ನು ಕರೆಯುತ್ತದೆ, ಚಿಮ್ಮುವ ಗಾಳಿ ಶಕ್ತಿಯುತವಾಗಿ ತಲುಪಲು, ಅವರೆಲ್ಲರೂ ಗರ್ಭದ ನೀರಿನಲ್ಲಿ ಗಾಳಿಯನ್ನು ಕರೆದು ಧ್ವನಿಯ ಹಿರಿಮೆಯನ್ನು ನೀಡುತ್ತದೆ ಮತ್ತು ಪ್ರಕಾಶಮಾನದ ಸಂಪತ್ತನ್ನು ಸರಿಸಲು ಧಾರ್ಮಿಕ ಧ್ಯಾನವನ್ನು ನೀಡುತ್ತದೆ.

            ಪದಗಳಲ್ಲಿ ವಿದ್ವಾಂಸರು ಗ್ರಹಿಸಿದ ಭಾವಾರ್ಥ:- ಕುರುಡನ ಹತ್ತಿರದಲ್ಲಿ ಕತ್ತಲೆಯು ಆವರಿಸಿರುವಂತೆ ಆರೋಗ್ಯವಾಗಿ (ಯಾರು)  ಜ್ಞಾನವನ್ನು ಅಧೀನ ಮಾಡಿಕೊಳ್ಳುತ್ತಾರೋ ಅವರು ಜನಕನಂತೆ ಉತ್ಕೃಷ್ಟರಾಗುವರು ಅದರಂತೆ ನಿಮ್ಮಲ್ಲಿನ ಕತ್ತಲೆಯನ್ನು ನಿವಾರಿಸಲು ತಡವಿಲ್ಲದೆ ಗಾಳಿ ವಿದ್ಯೆಯಿಂದ ಸಂತೃಪ್ತರಾಗಿ.

            ವಿವರಣೆ:- ದೇಹದಲ್ಲಿ ಉತ್ಪತ್ತಿಯಾಗುವ ಅಮೃತ ಜಲವು ಸರ್ವ ರೀತಿಯ ಸಂಗಮದಿಂದ ಉಂಟಾಗಿರುವಂತದ್ದು, ಅದು ಅವಿಭಜಿತವೂ ಕೂಡ, ಅಂತಹ ಅಮೃತ ಜಲವನ್ನು ಪೋಷಿಸುವುದು ಸುಷುಮ್ನ ನಾಡಿ, ಇದು ಉಸಿರಾಟದ ಆಯುದವಾಗಿ ವರ್ತಿಸುತ್ತದೆ. ಧಾರ್ಮಿಕ ಧ್ಯಾನದಲ್ಲಿ ಅವಿಭಜಿತ ಗಾಳಿ (ಆವಿಯ ವಾಯು) ಉಂಟಾಗುತ್ತದೆ. ಧಾರ್ಮಿಕ ಧ್ಯಾನದಲ್ಲಿ ಉಸಿರಾಟವನ್ನು ಅಜಪ ಮಂತ್ರವು ವಿಭಜಿಸುತ್ತದೆ, ಮೊದಲಿಗೆ ಉಸಿರನ್ನು ಎದೆ, ನಾಬಿ ಮತ್ತು ಮೂಲಾಧಾರದವರೆಗೆ ತುಂಬುತ್ತದೆ ನಂತರ ನಾಭಿಯ ಬಾಗವನ್ನು ಒಳಎಳೆದು ಸುಷುಮ್ನಾ ನಾಡಿಯ ದ್ವಾರವನ್ನು ತೆರೆಯುತ್ತದೆ ಅಲ್ಲಿ ಗಾಳಿಯನ್ನು (ಆವಿಯ ವಾಯು) ಸಹಸ್ರಾರಕ್ಕೆ ಕೊಂಡೊಯ್ಯುತ್ತದೆ. ಹಾಗೆ ತೆಗೆದುಕೊಂಡು ಹೋಗುವಾಗ ಸುಷುಮ್ನಾ ನಾಡಿಯಲ್ಲಿ ಬರುವ ಆರು ಚಕ್ರಗಳಲ್ಲಿನ  ವಿವಿದ ನಾಡಿಗಳಿಗೆ ವಾಯುವಿನ ಶ್ರೇಷ್ಟತೆಯನ್ನು ವಿಭಜಿಸುತ್ತದೆ. ಇದು ಎಲ್ಲಾ ನಾಡಿಗಳ ಸಂರಕ್ಷಣೆ, ಪುನರುಜ್ಜೀವನಗೊಳಿಸುವುದು, ನಾಡಿಗಳನ್ನು ರೋಗ ದಾಸ್ಯದಿಂದ ವಿಮೋಚಿಸುವುದು. ಗರ್ಭ ಬಾಗದಲ್ಲಿ ಹೀಗೆ ಉದ್ಬವಿಸುವ ಅಮೃತ ವಾಯು ಮತ್ತು ಸರ್ವ ಶ್ರೇಷ್ಟತೆಗಳ ಸಂಗಮದಿಂದ ಉಂಟಾಗುವ ಅಮೃತ ಜಲ ಮತ್ತು ಅಮೃತವಾಯು (ನೈಟ್ರಿಕ್ ಆಕ್ಸೈಡ್) ನಂತರದಲ್ಲಿ ಉತ್ಪಾದಿಸುವ ಅಮೃತ ಜಲ (ಅಮೈನೋ ಆಸಿಡ್), ಕಾರ್ಬನ್ ಡೈಯಾಕ್ಸೈಡ್ ನಿಂದ ಉಂಟಾಗುವ ಕಾರ್ಬಾನಿಕ್ ಆಸಿಡ್ ಮತ್ತು ಶುದ್ದ ಕಾರ್ಬನ್ (ಇದು ವಿಷಾಂಶಗಳನ್ನು ನಾಶಮಾಡುತ್ತದೆ) ಇಂತಹ ವಿವಿದ ಅಮೃತ ಧಾರೆ ಧ್ವನಿಸುತ್ತದೆ ಮತ್ತು ಆಂತರಿಕವಾಗಿ ಪ್ರಕಾಶಮಾನತೆಯ ವಿವಿದ ಸಂಪತನ್ನು ಸುಷುಮ್ನಾ ನಾಡಿಯಲ್ಲಿ ಚಲಿಸಲು ಧಾರ್ಮಿಕ ಧ್ಯಾನವನ್ನು ನೀಡುತ್ತದೆ. 

 

ಧಾರ್ಮಿಕ ಧ್ಯಾನವಾದ ಅಜಪ ಮಂತ್ರದಲ್ಲಿನ ಉಸಿರಾಟದ ಫಲವಾಗಿ ಅಮೃತ   

ಅನ್ಯದೇವಾಹುರ್ವಿದ್ಯಯಾಽನ್ಯದಾಹುರವಿದ್ಯಯಾ

ಇತಿ ಶುಶ್ರುಮ ಧೀರಾಣಾಂ ಯೇ ನಸ್ತದ್ವಿಚಚಕ್ಷಿರೇ ॥ ೧೦ ॥

ಅಕ್ಷರಗಳ ಅರ್ಥ ರಹಸ್ಯ ಭಾವಾರ್ಥ :- ಗಾಳಿಯನ್ನು ಉಸಿರಾಡಲು ಚಾಲನೆ ನೀಡಲು ಬೆಂಕಿಯ ಶ್ರೇಷ್ಠತೆಯನ್ನು ನೀಡಲು ಧಾರ್ಮಿಕ ಧ್ಯಾನದೊಂದಿಗೆ ಸೇರಿ ಉಂಟುಮಾಡುವ, ಜೀವ ಉಸಿರಾಟವನ್ನು ನೀಡುವ ಗಾಳಿಯನ್ನು ಉಸಿರಾಡಲು ಪ್ರಕಾಶಮಾನವಾದ ತೀವ್ರತೆಯ ಉಡುಗೊರೆಯಾಗಿ ನೀಡಲು ಧಾರ್ಮಿಕ ಧ್ಯಾನಕ್ಕೆ ಸೇರುತ್ತದೆ. ಮಾಂತ್ರಿಕ ಸೂತ್ರವನ್ನು ಚಲಿಸಲು ಸಾಧಿಸಲು ಈ ರೀತಿಯಲ್ಲಿ ತ್ವರಿತವಾಗಿ ಬರಲು, ಧ್ವನಿಸುವ ಗಾಳಿ ನೀರಿನ ಮನೆಯಲ್ಲಿ ದಯಪಾಲಿಸಲು, ಒಂದೇ ರೀತಿಯ ಗಾಳಿ ಅಮೃತವನ್ನು ನೀಡುವ ತೀವ್ರತೆ ಮತ್ತು ಆಳುವಿಕೆಯ ಶುದ್ಧತೆಯನ್ನು ದ್ವಿಗುಣಗೊಳಿಸುತ್ತದೆ.

            ಪದಗಳಲ್ಲಿ ವಿದ್ವಾಂಸರು ಗ್ರಹಿಸಿದ ಭಾವಾರ್ಥ:- ಅಲ್ಲದೆ ಸಂಪೂರ್ಣವಾಗಿ ಗೋಪ್ಯವಾದುದ್ದು ಅಜ್ಞಾನ ಇನ್ನೊಂದು ರಹಸ್ಯವಾದ ಆಧ್ಯಾತ್ಮಿಕ ಅಜ್ಞಾನ ಆದುದರಿಂದ ಭಕ್ತಿಯಲ್ಲಿ ಆನಂದ ಯಾರು ಅಪ್ಪಿಕೊಳ್ಳುತ್ತಾರೆ ಅವರು ಸ್ವಷ್ಟ ದೃಷ್ಠಿಯುಳ್ಳವರಾಗುತ್ತಾರೆ.

            ವಿವರಣೆ:- ಪ್ರಾಣವಾಯು ಅಪಾನವಾಯುವಿನೊಡನೆ ಸೇರಿ ಶ್ರೇಷ್ಟತೆಯನ್ನು ದಯಪಾಲಿಸಲು ಪ್ರಕಾಶಮಾನತೆಯನ್ನು ನೀಡುತ್ತದೆ, ಇದು ಧಾರ್ಮಿಕ ಧ್ಯಾನವಾದ ಅಜಪ ಮಂತ್ರದಲ್ಲಿನ ಉಸಿರಾಟದ ಫಲವಾಗಿದೆ. ಇಂತಹ ಉಸಿರಾಟ ಧ್ವನಿಸುತ್ತಾ ನೀರಿನ ಮನೆಯಲ್ಲಿ ಚಲಿಸಲು ಅಮೃತ ವಾಯುವಿನ ತೀವ್ರತೆ ಹೆಚ್ಚಾಗುತ್ತದೆ. ಸರ್ವವ್ಯಾಪಿ ನಿಯಂತ್ರಿಸುವ ಶುದ್ದತೆಯನ್ನು (ಅಮೃತವನ್ನು) ದ್ವಿಗುಣಗೊಳಿಸುತ್ತದೆ.

 

ಗಾಳಿ ಧಾರ್ಮಿಕ ಧ್ಯಾನದಲ್ಲಿ ಮಾಂತ್ರಿಕ ಸೂತ್ರದ ಆಯುಧವಾಗಿದೆ

ವಿದ್ಯಾಂ ಚಾವಿದ್ಯಾಂ ಚ ಯಸ್ತದ್ವೇದೋಭಯಂ ಸಹ ।

ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಮೃತಮಶ್ನುತೇ ॥ ೧೧ ॥

ಅಕ್ಷರಗಳ ಅರ್ಥ ರಹಸ್ಯ ಭಾವಾರ್ಥ :- ಧಾರ್ಮಿಕ ಧ್ಯಾನದ ಶ್ರೇಷ್ಠತೆಯ ಕೊಡುಗೆ ಧಾರ್ಮಿಕ ಧ್ಯಾನವನ್ನು ಸೂಚಿಸುವ ಶುದ್ಧ ಜೀವದ ಉಸಿರಾಟದ ತೀವ್ರತೆ, ಗರ್ಭದಲ್ಲಿ ಶುದ್ಧ ಗಾಳಿಯನ್ನು ವ್ಯಕ್ತಪಡಿಸುವ ಒಕ್ಕೂಟವು ಚಂದ್ರನ ಭವನಕ್ಕೆ ಉಡುಗೊರೆಯನ್ನು ರಚಿಸುತ್ತ ಕರೆಯುತ್ತದೆ, ಗಾಳಿಯ ನೀರಿನ ಜೀವದ ಉಸಿರಾಟದ ತೀವ್ರತೆಯನ್ನು ವಿಸ್ತರಿಸಲು ಮಾಂತ್ರಿಕ ಸೂತ್ರವನ್ನು ಪಡೆಯಲು ಧಾರ್ಮಿಕ ಧ್ಯಾನದಲ್ಲಿ ಬೆಳಕನ್ನು ನೀಡುತ್ತದೆ, ತೇವವಾದ ಅಮೃತದ ಬೆಂಕಿ ಸತ್ತಂತ ಧಾರ್ಮಿಕ ಧ್ಯಾನದಲ್ಲಿ ಹಿರಿಮೆಯ ಉಡುಗೊರೆ ಗಾಳಿ, ಇವೆಲ್ಲವನ್ನೂ ಧ್ವನಿಸುವ ಮಾಂತ್ರಿಕ ಸೂತ್ರದ ಆಯುಧ.

            ಪದಗಳಲ್ಲಿ ವಿದ್ವಾಂಸರು ಗ್ರಹಿಸಿದ ಭಾವಾರ್ಥ:- ಆಧ್ಯಾತ್ಮಿಕ ಅಜ್ಞಾನದ ಸಾವನ್ನು ದಾಟಿದ ನಂತರ ಜ್ಞಾನದಲ್ಲಿ  ನಿಜವಾದ ಅಥವಾ ಪವಿತ್ರ ಜ್ಞಾನ ಎರಡೂ ರೀತಿಯಲ್ಲಿ ಅದು ಬೆಳಕಿನ ಕಿರಣ ಧ್ಯಾನ ಮತ್ತು ಜೊತೆಯಲ್ಲಿ  ಅಮರತ್ವದ ಜ್ಞಾನವನ್ನು  ಪಡೆಯುವುದು.

            ವಿವರಣೆ:- ಧಾರ್ಮಿಕ ಧ್ಯಾನ ಎಂದರೆ ಶುದ್ಧ ಉಸಿರಾಟದ ತೀವ್ರತೆ ಅಜಪ ಮಂತ್ರದ ಮುಖೇನ ನಡೆಸುವುದಾಗಿದೆ. ಇದು ಧಾರ್ಮಿಕ ಧ್ಯಾನ ವಿಧಿಯಲ್ಲಿ ಅತ್ಯಂತ ಶ್ರೇಷ್ಠ ಕೊಡುಗೆಯಾಗಿದೆ. ಗರ್ಭ ಪ್ರದೇಶದಲ್ಲಿ ಶುದ್ಧ ಗಾಳಿಯು ಉತ್ಪತ್ತಿಯಾಗುತ್ತದೆ. ಇದರಿಂದ ಅಲ್ಲಿನ (ಗರ್ಭದಲ್ಲಿನ) ವಿವಿದತೆಯ ಶ್ರೇಷ್ಠತೆಯು ಒಂದಾಗಿ ಸಹಸ್ರಾರಕ್ಕೆ ಗಾಳಿಯು ತರುತ್ತದೆ. ಗರ್ಭ ಪ್ರದೇಶದಲ್ಲಿನ ನೀರಿನಲ್ಲಿ ಜೀವದ ಉಸಿರು ಚಲಿಸುವ ತೀವ್ರತೆಯೂ ಹೆಚ್ಚಾಗಲು ಒಂದು ರೀತಿಯ ಮಾಂತ್ರಿಕ ಸೂತ್ರದಂತೆ ಬೆಳಕನ್ನು (ಶಾಖವನ್ನು) ನೀಡುತ್ತದೆ. ತೇವಾಂಶದ ವಾಯು ಆವಿಯು ಅಮೃತವನ್ನು ಹೊಂದಿರುತ್ತದೆ ಇದೂ ಕೂಡ ಧಾರ್ಮಿಕ ಧ್ಯಾನದ ಕೊಡುಗೆಯಾಗಿರುತ್ತದೆ, ಇಂತಹ ಕೊಡುಗೆಗಳನ್ನು ನೀಡುವ ಮಾಂತ್ರಿಕ ಸೂತ್ರವೇ ಆಯುಧವಾಗಿದೆ. (ಇಲ್ಲಿ ಆಯುಧ ಎಂದರೆ ಗಾಳಿ). 

 

ಧಾರ್ಮಿಕ ಧ್ಯಾನದಲ್ಲಿ ಆಗುವ ದೈಹಿಕ ಬದಲಾವಣೆಗಳು

ಅನ್ಧಂ ತಮಃ ಪ್ರವಿಶನ್ತಿ ಯೇಽಸಮ್ಭೂತಿಮುಪಾಸತೇ ।

ತತೋ ಭೂಯ ಇವ ತೇ ತಮೋ ಯ ಉ ಸಂಭೂತ್ಯಾಂ ರತಾಃ ॥ ೧೨ ॥

ಅಕ್ಷರಗಳ ಅರ್ಥ ರಹಸ್ಯ ಭಾವಾರ್ಥ :- ಜೀವ ಉಸಿರು ಅದೇ ರೀತಿಯ ಸಂಪತ್ತು, ಅಮೃತ ಜಲ, ಆಯುಧವನ್ನು ಹೋಲುವ ಶ್ರೇಷ್ಠತೆ, ಅವಿಭಜಿತ ಸೀಳುವ ಗಾಳಿ, ವಿಶೇಷವಾಗಿ ಪರಿಣಾಮಕಾರಿಯಾದ ಮಂತ್ರ, ಮಾಂತ್ರಿಕ ಸೂತ್ರವನ್ನು ಸಂಗ್ರಹಿಸುವ ಉಸಿರಾಟವು ಈ ರೀತಿಯಲ್ಲಿ ಅಂತಿಮ ವಿಮೋಚನೆಯನ್ನು ಮತ್ತು ಅವೆಲ್ಲವನ್ನೂ ಸಂಗ್ರಹಿಸುತ್ತದೆ. ಅವೆಲ್ಲವನ್ನೂ ಶಕ್ತಿಯುತವಾಗಿ ಸಾಧಿಸಲು ಅಮೃತದ ಗಾಳಿಯನ್ನು ಉತ್ಪಾದಿಸಿ ಕರೆಯುವ ಗರ್ಭವು, ಗರ್ಭದ ಮಾಂತ್ರಿಕ ಸೂತ್ರವು ಗಾಳಿಯನ್ನು ಕರೆದು ದ್ವನಿಸುವ ಅದರ ಜೊತೆಗೆ ಅಮೃತ, ಧಾರ್ಮಿಕ ಧ್ಯಾನ, ಹೊಳಪು ಮತ್ತು ಸಮೃದ್ಧಿಯನ್ನು ಉತ್ಪಾದಿಸುವುದು.

            ಪದಗಳಲ್ಲಿ ವಿದ್ವಾಂಸರು ಗ್ರಹಿಸಿದ ಭಾವಾರ್ಥ:- ಕುರುಡುತನವು ಹತ್ತಿರದಲ್ಲಿ ಕತ್ತಲೆಯನ್ನು ಆವರಿಸಿರುವಂತೆ ಯಾವುದಾದರೂ ಆಗದೆ ಅಥವಾ ಬದಲಾಗದೆ ಮಾಡಿದ ಅಭ್ಯಾಸವು ಜನಕನಂತೆ ಉತ್ಕೃಷ್ಟವಾಗಿಸುವುದು,  ಅದರಂತೆ ನಿಮ್ಮಲ್ಲಿನ ಕತ್ತಲೆಯನ್ನು ನಿವಾರಿಸಲು ತಡವಿಲ್ಲದೆ ಆ ಸುಪ್ರಸಿದ್ಧ ಲಾಭದಾಯಕದಿಂದ ಸಂತೃಪ್ತರಾಗಿ.

            ವಿವರಣೆ:- ಪ್ರಾಣವಾಯುವು ಅದೇ ರೀತಿಯಾದ ಇತರೆ ಸಂಪದ್ಬರಿತ ವಾಯುಗಳನ್ನು, ಅಮೃತ ಜಲವನ್ನು, ಗಾಳಿಯನ್ನು ಹೋಲುವ ಅಮೃತ ಗಾಳಿ ಮತ್ತು ಆವಿಯನ್ನು, ಸಂಪದ್ಬರಿತವಾಗಿ ನಾಡಿಗಳಲ್ಲಿ ಚದರುವ ಗಾಳಿಯನ್ನು, ಧಾರ್ಮಿಕ ಧ್ಯಾನದ ಅಜಪ ಮಂತ್ರವನ್ನು ಸಂಗ್ರಹಿಸಿ ಅಂತಿಮ ಸಹಸ್ರಾರಕ್ಕೆ ಸೇರ್ಪಡೆಯಾಗುತ್ತದೆ. ಅವೆಲ್ಲವನ್ನು ಶಕ್ತಿಯುತವಾಗಿ ಸಂಗ್ರಹಿಸಲು ಗರ್ಭದ ಬಾಗದಲ್ಲಿ ಅಮೃತ ಗಾಳಿಯು ಉತ್ಪಾದಿತವಾಗುತ್ತದೆ. ಗರ್ಭದ ಬಾಗದಲ್ಲಿನ ಮಾಂತ್ರಿಕ ಸೂತ್ರವು ಗಾಳಿಯನ್ನು ಕರೆದು ದ್ವನಿಸುತ್ತದೆ ಅರ್ಥಾತ್ ಉತ್ಪಾದಿಸುತ್ತದೆ. (ಉಪಯೋಗಿ ಬ್ಯಾಕ್ಟೀರಿಯಾ ಜೊತೆಯಾದ ಗಾಳಿಯಲ್ಲಿನ ನೈಟ್ರೋಜನ್ ನೈಟ್ರಿಕ್ ಆಕ್ಸೈಡ್ ಆಗುವ ಮಾಂತ್ರಿಕ ಸೂತ್ರ, ನೈಟ್ರಿಕ್ ಆಕ್ಸೈಡ್ ಉಪಯೋಗವನ್ನು ಪ್ರತ್ಯೇಕವಾಗಿ ತಿಳಿಸಲಾಗಿದೆ). ಈ ಮಾಂತ್ರಿಕ ಸೂತ್ರದಿಂದ ಅಮೃತ, ಹೊಳಪು ಮತ್ತು ಸಮೃದ್ಧಿಯು ಉತ್ಪಾದಿತವಾಗುತ್ತದೆ,  ಇಂತಹ ಬದಲಾದ ಸ್ಥಿತಿಗೆ ಧಾರ್ಮಿಕ ಧ್ಯಾನ ಎನ್ನುತ್ತಾರೆ.

 

ಅಮೃತ ವಾಯು ನಾಡಿಗಳ/ನಾಳಗಳ ವಿಸ್ತರಣಾ ಕೆಲಸ ಮಾಡುತ್ತದೆ    

ಅನ್ಯದೇವಾಹುಃ ಸಂಭವಾದನ್ಯದಾಹುರಸಂಭವಾತ್

ಇತಿ ಶುಶ್ರುಮ ಧೀರಾಣಾಂ ಯೇ ನಸ್ತದ್ವಿಚಚಕ್ಷಿರೇ ॥ ೧೩ ॥

ಅಕ್ಷರಗಳ ಅರ್ಥ ರಹಸ್ಯ ಭಾವಾರ್ಥ :- ಅದೇ ರೀತಿಯ ಜೀವ ಉಸಿರಾಟದ ಗಾಳಿ ಪ್ರಸ್ತುತ ಬದಲಾಗುತ್ತಿರುವ ಚಂದ್ರನ ಮಹಲಿಗೆ ತೆರಳಲು ರಕ್ಷಿಸಲು, ಅಮೃತವನ್ನು ಆಹ್ವಾನಿಸಲು ಹೊಳಪನ್ನು ಬದಲಾಯಿಸುವ ಚಂದ್ರನ ಮಹಲು ನೀಡಲು ಶುದ್ಧೀಕರಿಸುವ ಅವಿಭಜಿತ ಗಾಳಿಯನ್ನು ಉಡುಗೊರೆಯಾಗಿ ಆಹ್ವಾನಿಸುತ್ತದೆ. ಮಾಂತ್ರಿಕ ಸೂತ್ರವನ್ನು ಸರಿಸಲು ತ್ವರಿತವಾಗಿ ವಿಭಜಿಸುವ ನಿರ್ದಿಷ್ಟ ಸ್ಥಿತಿಗೆ ಇಳಿಸಲು, ತೊಗಟೆಯನ್ನು (ಗಿಡಮೂಲಿಕೆಗಳು) ಮಿದುಳಿನ ನಾಸಿಕಕ್ಕೆ ತ್ವರಿತವಾಗಿ ಸಾಧಿಸಲು, ಯಾವ ದಿಕ್ಕಿನಲ್ಲಿ ಒಂದೇ ರೀತಿಯ ಗಾಳಿ ಅಮೃತದ ಉಡುಗೊರೆಯ ತೀವ್ರತೆ ಮತ್ತು ಆಡಳಿತಕ್ಕೆ ಮತ್ತು ಅತ್ತಿಂದಿತ್ತ ಚಲಿಸುವುದು ದ್ವಿಗುಣಗೊಳ್ಳುತ್ತದೆ.

            ಪದಗಳಲ್ಲಿ ವಿದ್ವಾಂಸರು ಗ್ರಹಿಸಿದ ಭಾವಾರ್ಥ:- ಕೆಲವು ವೇಳೆ ವೇಗವಾಗಿ ಆಹ್ವಾನಿಸುವುದರಿಂದ ಸಂಭವನೀಯತೆಯನ್ನು ಆನಂದಿಸಿ ಇನ್ನೊಂದು ರಹಸ್ಯವಾದ ಸ್ವಸ್ಥಬುದ್ದಿಯದ್ದು ಆದುದರಿಂದ ಭಕ್ತಿಯಲ್ಲಿ ಆನಂದ ಯಾರು ಅಪ್ಪಿಕೊಳ್ಳುತ್ತಾರೆ ಅವರು ಸ್ವಷ್ಟ ದೃಷ್ಠಿಯುಳ್ಳವರಾಗುತ್ತಾರೆ.

            ವಿವರಣೆ:- ಸಹಸ್ರಾರದಲ್ಲಿ ಸಹಸ್ರಾರು ನಾಡಿಗಳ ಸಂಪರ್ಕ ಇರುತ್ತದೆ. ಇದನ್ನು ರಕ್ಷಿಸಲು ಗರ್ಭದಲ್ಲಿ ಉತ್ಪಾದಿತವಾದ ಮಾಂತ್ರಿಕ ಸೂತ್ರದ ಗಾಳಿಯು (ನೈಟ್ರಿಕ್ ಆಕ್ಸೈಡ್) ಸಹಸ್ರಾರಕ್ಕೆ ಚಲಿಸುತ್ತದೆ. ಇದು ಚಲಿಸುವುದಕ್ಕೆ ಅಮೃತವನ್ನು ಮತ್ತು ಪ್ರಾಣವಾಯು ಹಾಗೂ ಅಪಾನ ವಾಯುವಿನಿಂದ ಉಂಟಾದ ಶುದ್ದತೆಯ ಸಂಪದ್ಭರಿತ ವಾಯುವನ್ನ ಸೆಳೆಯುತ್ತದೆ. ವಾಯುವಿನಲ್ಲಿ ಜೀವ ನೀಡುವ ಗಿಡಮೂಲಿಕೆಗಳು ಇರುತ್ತವೆ. ಮಾಂತ್ರಿಕ ಸೂತ್ರದ ಗಾಳಿಯು (ನೈಟ್ರಿಕ್ ಆಕ್ಸೈಡ್) ಸುಷುಮ್ನಾ ನಾಡಿಯಲ್ಲಿ ಸಂಪರ್ಕ ನೀಡುವ ವಿವಿದ ನಾಡಿಗಳಲ್ಲಿ ರಕ್ತ ನಾಳಗಳಲ್ಲಿ ಸಂಪದ್ಭರಿತ ವಾಯುವನ್ನು ವಿಭಜಿಸಿ ಹರಿಸುವ ಸ್ಥಿತಿಗೆ  ಇಳಿಸುತ್ತದೆ. ಅಂತಹ ಸಂಪದ್ಭರಿತ ಗಿಡಮೂಲಿಕೆಗಳ ವಾಯುವನ್ನು ಸಹಸ್ರಾರಕ್ಕೆ ಸೇರ್ಪಡೆ ಮಾಡಲು ಉಸಿರಾಟದ ಚಾಲನೆಯ ವಾಯು ದ್ವಿಗುಣಗೊಳುತ್ತದೆ. (ಆಧುನಿಕ ವಿಜ್ಞಾನದ ಪ್ರಕಾರ ನೈಟ್ರಿಕ್ ಆಕ್ಸೈಡ್ ರಕ್ತನಾಳಗಳ ವಿಸ್ತರಣೆ ಅಥವಾ ವಾಸೋಡಿಲೇಷನ್ ಸೇರಿದಂತೆ ಅನೇಕ ಜೀವಕೋಶದ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುತ್ತದೆ. ವಿಶಾಲವಾದ ರಕ್ತನಾಳಗಳು ಕೆಲಸ ಮಾಡುವ ಸ್ನಾಯುಗಳಿಗೆ ಪೋಷಕಾಂಶಗಳು ಮತ್ತು ಆಮ್ಲಜನಕದ ವಿತರಣೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.)

 

ಅಮೃತವಾಯುವು ತೀವ್ರವಾದ ಧ್ಯಾನ, ಶುದ್ಧ ಗಾಳಿ, ಅಮೃತವನ್ನು ನೀಡುವುದು

ಸಂಭೂತಿಂ ಚ ವಿನಾಶಂ ಚ ಯಸ್ತದ್ವೇದೋಭಯಂ ಸಹ ।

ವಿನಾಶೇನ ಮೃತ್ಯುಂ ತೀರ್ತ್ವಾ ಸಂಭೂತ್ಯಾಮೃತಮಶ್ನುತೇ ॥ ೧೪ ॥

ಅಕ್ಷರಗಳ ಅರ್ಥ ರಹಸ್ಯ ಭಾವಾರ್ಥ :- ಶಾಂತವಾಗಲು ಯಾವುದೇ ಸ್ಥಿತಿಯಲ್ಲಿ ಉಳಿಯಲು ಗೊಂದಲಕ್ಕೀಡಾಗದೆ, ಹಿರಿಮೆಯ ಒಂದೇ ರೀತಿಯ ಜೀವದ ಉಸಿರು ಅತ್ತಿಂದಿತ್ತ ಚಲಿಸಲು, ತೀವ್ರವಾದ ಧ್ಯಾನ, ಶುದ್ಧ ಗಾಳಿ, ಅಮೃತವನ್ನು ನೀಡುವುದು, ವೈದ್ಯತೆಯನ್ನು ಸಂಗ್ರಹಿಸುವುದನ್ನು ಉಳಿಸಿಕೊಳ್ಳಲು ಚಂದ್ರನ ಮಹಲಿಗೆ ಕರೆ ಮಾಡುವ ಉಡುಗೊರೆಯನ್ನು ಅತಿಯಾಗಿ ಹರಡುವುದನ್ನು ಸೂಚಿಸುವ ಅಮೃತವನ್ನು ನೀಡುವುದು. ಶ್ರೇಷ್ಠತೆಯ ಒಂದೇ ರೀತಿಯ ಜೀವ ಉಸಿರು, ಗರ್ಭದಲ್ಲಿ ಒದ್ದೆಯಾಗಲು ನೀರು ಸೇರಲು ಸತ್ತಂತೆ (ಸಮಾಧಿ ಸ್ಥಿತಿಯಲ್ಲಿ) ಒಂದೇ ರೀತಿಯಾದುದ್ದನ್ನು  ಆಯುಧ ಉತ್ಪಾದಿಸುತ್ತದೆ, ಸತ್ತಂತ ಧಾರ್ಮಿಕ ಧ್ಯಾನದಲ್ಲಿ ಅಮೃತದ ಜೊತೆಗೆ ಚಲಿಸಲು ಬೆಂಕಿ, ಮಾಂತ್ರಿಕ ಸೂತ್ರ ಮತ್ತು ಅವೆಲ್ಲವನ್ನೂ ಧ್ವನಿಸುವ ಆಯುಧ.

            ಪದಗಳಲ್ಲಿ ವಿದ್ವಾಂಸರು ಗ್ರಹಿಸಿದ ಭಾವಾರ್ಥ:-   ಮೂಲವು ಅತ್ತಿಂದಿತ್ತ ಚಲಿಸುತ್ತಿದ್ದರೆ ಸರ್ವನಾಶವು ಮತ್ತು ಸ್ವತಃ ಶ್ರಮಿಸಿ ಅದರ ನಿಜವಾದ ಅಥವಾ ಪವಿತ್ರ ಜ್ಞಾನ ಎರಡೂ ರೀತಿಯಲ್ಲಿ ಒಳಗೊಂಡು ಪರಿವರ್ತನೆಗೆ ಒಳಗಾದರೆ ಸಾವು ದಾಟಿದ ನಂತರ ಆ ಸುಪ್ರಸಿದ್ಧ ಲಾಭದಾಯಕದಿಂದ ಅಮರತತ್ವವನ್ನು ಪಡೆಯಬಹುದು.

            ವಿವರಣೆ:- ಧ್ಯಾನದಲ್ಲಿ ಸಮಾಧಿ (ಶಾಂತ) ಸ್ಥಿತಿಯಲ್ಲಿ ಇರಲಿ ಅಥವಾ ಇನ್ನಾವುದೇ ಸ್ಥಿತಿಯಲ್ಲಿ ಇರಲಿ ಯಾವ ಗೊಂದಲವೂ ಇರಬಾರದು. ಗರ್ಭದ ಬಾಗದಲ್ಲಿ ಉಂಟಾಗುವ ಅಮೃತವಾಯುವು ಅಲ್ಲಿ ಅತ್ತಿಂದಿತ್ತ ಚಲಿಸಲು ತೀವ್ರವಾದ ಧ್ಯಾನ, ಶುದ್ಧ ಗಾಳಿ, ಅಮೃತವನ್ನು ನೀಡುವುದು. ಇಂತಹ ವೈವಿದ್ಯತೆಯನ್ನು ಸಂಗ್ರಹಿಸಿ ಅಲ್ಲಿನ ಸಂಪದ್ಬರಿತ ಅಂಶಗಳನ್ನು ಸಹಸ್ರಾರಕ್ಕೆ ಕಳಿಸುತ್ತಾ ಆರು ಚಕ್ರಗಳ ನಾಡಿಗಳಲ್ಲಿ  ಹರಡಲು ಅಮೃತವು ಉಂಟಾಗುವುದು. ಗರ್ಭದ ಬಾಗದಲ್ಲಿ ಉಂಟಾಗುವ ಅಮೃತ ವಾಯುವು ನೀರಿನಲ್ಲಿ ಬೆರೆಯಲು ಶಾಂತವಾಗಿರುವ ಸ್ಥಿತಿಯಲ್ಲಿ ಅಮೃತ ವಾಯುವು ತನ್ನ ಸ್ವರೂಪದ ಆಯುಧವನ್ನು ಉತ್ಪಾದಿಸುತ್ತದೆ. ಇಂತಹ ಆಯುಧ ಶಬ್ದ ಮಾಡುತ್ತಾ ಧಾರ್ಮಿಕ ಧ್ಯಾನದಲ್ಲಿ ಅಮೃತದ ಜೊತೆಗೆ ಬೆಂಕಿ ಮತ್ತು ಮಾಂತ್ರಿಕ ಸೂತ್ರದ ಜೊತೆಯಾಗುತ್ತದೆ. 

 

ಅಮೃತ ಮತ್ತು ಅಂತಿಮ ವಿಮೋಚನೆಯ ಆನಂದ

ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಮ್ ।

ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದೃಷ್ಟಯೇ ॥ ೧೫ ॥

ಅಕ್ಷರಗಳ ಅರ್ಥ ರಹಸ್ಯ ಭಾವಾರ್ಥ :- ಮಿದುಳಿನ ನಾಸಿಕಕ್ಕೆ ಹೊಳಪನ್ನು ಕಳುಹಿಸಲು ಮಾಂತ್ರಿಕ ಸೂತ್ರದ ಗಾಳಿಯು ಅವಿಶ್ರಾಂತವಾಗಿ ಮೂರು ಉಡುಗೊರೆಗಳನ್ನು ರಕ್ಷಿಸುತ್ತದೆ, ಇದು ಧಾರ್ಮಿಕ ಧ್ಯಾನದೊಂದಿಗೆ ಅಮೃತದ ಗಾಳಿಯೊಂದಿಗೆ ನೀರಿನ ಮನೆಯಲ್ಲಿ ಒಕ್ಕೂಟವನ್ನು ವ್ಯಕ್ತಪಡಿಸುತ್ತದೆ, ಅಮೃತ ಮತ್ತು ಅಂತಿಮ ವಿಮೋಚನೆಯ ಆನಂದವನ್ನು ಸರಿಸುತ್ತಾ ಹೊರಹಾಕುತ್ತದೆ. ಗರ್ಭದಲ್ಲಿರುವ ಸಂಪತ್ತಿನ ಅಮೃತವು ಮಿದುಳಿನ ನಾಸಿಕವನ್ನು ವ್ಯಾಪಿಸಲು ಅತ್ಯುತ್ತಮವಾದ ಅವಿಭಜಿತ ಒಂದೇ ರೀತಿಯ ರಕ್ಷಕನನ್ನು ಶುದ್ಧೀಕರಿಸಲು ಸುರಿಯುತ್ತದೆ, ಅಮೃತದ ಗಾಳಿಯು ಪ್ರಕಾಶವನ್ನು ಉಂಟುಮಾಡುತ್ತದೆ, ತಾಯಿ ಗಂಜಿಯು ಗಾಳಿಯ ಶಬ್ದವನ್ನು ಸ್ವರ್ಗಕ್ಕೆ ಅನ್ವಯಿಸುತ್ತದೆ.

            ಪದಗಳಲ್ಲಿ ವಿದ್ವಾಂಸರು ಗ್ರಹಿಸಿದ ಭಾವಾರ್ಥ:-   ಪರಿಣಾಮಕಾರಿ ತಳಹದಿ ಮೂಲಗಳು ಚಿನ್ನದ ಬಣ್ಣದಿಂದ ಕೂಡಿದ ಅದು ಬೆರಗುಗೊಳಿಸುವ ಹೊದಿಕೆಯ ಮೂಲಕ ಮರೆಮಾಡಲಾಗಿದೆ. ಅದನ್ನು ನೀನು ಮುಸುಕು ತೆರೆದು ವಿಸ್ತಾರಗೊಳಿಸು ಶಾಶ್ವತ ಸತ್ಯವನ್ನು ಗ್ರಹಿಸುತ್ತೀಯೇ.

            ವಿವರಣೆ:- ದೇಹದಲ್ಲಿ ಮೂರು ಮುಖ್ಯ ಉಡುಗೊರೆ ಇರುತ್ತದೆ ಅದು ವಾಯು, ಅಗ್ನಿ, ನೀರು ಇಂತಹ ಮೂರನ್ನೂ ಮಾಂತ್ರಿಕ ಸೂತ್ರದ ಗಾಳಿಯು ಅವಿಶ್ರಾಂತವಾಗಿ ರಕ್ಷಿಸುತ್ತದೆ. ಸಹಸ್ರಾರಕ್ಕೆ ಹೊಳಪನ್ನು ಕಳುಹಿಸುವ ಮಾಂತ್ರಿಕ ಸೂತ್ರದ ಗಾಳಿಯು ಧಾರ್ಮಿಕ ಧ್ಯಾನದಲ್ಲಿ ಅಜಪ ಮಂತ್ರದ ಮುಖೇನ ಗರ್ಭ ಪ್ರದೇಶದ ನೀರಿನ ಮನೆಯಲ್ಲಿ ಸರ್ವ ರೀತಿಯ ಸಮೃದ್ದ ಅಂಶಗಳೊಂದಿಗೆ ಒಂದಾಗುವಿಕೆಯನ್ನು ವ್ಯಕ್ತಪಡಿಸುತ್ತದೆ. ಇದರಿಂದ ಅಮೃತ ಮತ್ತು ಅಂತಿಮ ವಿಮೋಚನೆಯ ಆನಂದವು ಹೊರಹೊಮ್ಮುತ್ತದೆ. ಗರ್ಭದ ಪ್ರದೇಶದಲ್ಲಿ ಇರುವ ಸಮೃದ್ದ ಅಂಶಗಳ ಅಮೃತವು ಸುಷುಮ್ನಾ ನಾಡಿಯ ಮೂಲಕ ಸಹಸ್ರಾರದ ವರೆಗೆ ವ್ಯಾಪಿಸಲು ಅದೇ ರೀತಿಯ ಅಮೃತವನ್ನು ಸುರಿಯುತ್ತದೆ, ಇದು ರಕ್ಷಕವೂ ಮತ್ತು ಶುದ್ದೀಕರಿಸುವಿಕೆಯ ಅಂಶವೂ ಆಗಿದೆ. ಅಮೃತ ವಾಯುವು ಪ್ರಕಾಶಮಾನತೆಯ ಅಗ್ನಿಯನ್ನು ಉಂಟು ಮಾಡುತ್ತದೆ. ಇಂತಹ ಅಗ್ನಿಯಿಂದಲೇ ಧ್ಯಾನ ತಪ್ಪಸ್ಸು ಮಾಡುವವರಲ್ಲಿ ಬೆಂಕಿಯ ಶಾಖಾವು ಉತ್ಪತ್ತಿಯಾಗುತ್ತದೆ. ಮೂಲಾಧಾರದ ತಾಯಿ ಚಕ್ರ ಅಲ್ಲಿನ  ಗಂಜಿಯ ಆವಿಯನ್ನೂ ಶಬ್ದದೊಂದಿಗೆ ಸುಷುಮ್ನಾ ನಾಡಿಯ ಮುಖೇನ ಸಹಸ್ರಾರಕ್ಕೆ ಕಳಿಸುತ್ತದೆ.

 

"ಸೋ ಹಮ್" ಎಂಬ ಅಜಪ ಮಂತ್ರದ ಧಾರ್ಮಿಕ ಧ್ಯಾನ ಉತ್ತಮ

ಪೂಷನ್ನೇಕರ್ಷೇ ಯಮ ಸೂರ್ಯ ಪ್ರಾಜಾಪತ್ಯ ವ್ಯೂಹ ರಶ್ಮೀನ್ಸಮೂಹ ।

ತೇಜಃ ಯತ್ತೇ ರೂಪಂ ಕಲ್ಯಾಣತಮಂ ತತ್ತೇ ಪಶ್ಯಾಮಿ ಯೋಽಸಾವಸೌ ಪುರುಷಃ ಸೋಽಹಮಸ್ಮಿ ॥ ೧೬ ॥

ಅಕ್ಷರಗಳ ಅರ್ಥ ರಹಸ್ಯ ಭಾವಾರ್ಥ :- ಗರ್ಭದಲ್ಲಿ ಅತ್ಯುತ್ತಮವಾದ ಅವಿಭಜಿತ ಒಂದೇ ಉಡುಗೊರೆಯ ನೀರು ಮತ್ತು ಬೆಂಕಿಯನ್ನು ಶುದ್ಧೀಕರಿಸಲು, ತಾಯಿಯನ್ನು (ಚಕ್ರಗಳನ್ನು) ತುಂಬಲು ಪ್ರಕಾಶಮಾನ ಗಾಳಿಯನ್ನು ಉತ್ಪಾದಿಸಲು ಗಾಳಿ ಮಾಂತ್ರಿಕ ಸೂತ್ರವನ್ನು ನೀಡುವುದು, ಅಮೃತದ ಗಾಳಿಯನ್ನು ರಕ್ಷಿಸುವುದು, ಶಕ್ತಿಯುತವಾದ ಗಂಜಿ, ವೈದ್ಯ ಬೆಂಕಿ, ಆಯುಧ, ವೈದ್ಯರನ್ನು ಹೊಣೆಮಾಡಲು ಒಂದೇ ರೀತಿಯ ಗಾಳಿಯನ್ನು ಅರ್ಥಮಾಡಿಕೊಳ್ಳುವುದು. ಅವೆಲ್ಲವೂ ಗಾಳಿ ಅಮೃತವನ್ನು ಉತ್ಪಾದಿಸುವುದು, ಅವರೆಲ್ಲರೂ ನೀರು ಕುಡಿದು ಘರ್ಜಿಸುತ್ತಾರೆ, ಧಾರ್ಮಿಕ ಧ್ಯಾನ,  ಜ್ಞಾನ, ಅಮೃತ, ಸಂತೋಷದ ಶ್ರೇಷ್ಠತೆ, ಅಮೃತ, ಸೃಷ್ಟಿಕರ್ತ ಮತ್ತು ಇವೆಲ್ಲವನ್ನೂ ಕಾಪಾಡುವ ಆಯುಧಗಳು ಭೂಮಿಯಲ್ಲಿ ಚಲಿಸಲು, ಗಾಳಿಯು ಜೀವ ಉಸಿರನ್ನು ಕರೆಯುತ್ತದೆ, ಹಮ್ ಧ್ವನಿಯೊಂದಿಗೆ ಶುದ್ಧೀಕರಿಸುವ ಶಕ್ತಿಯುತ ಧ್ವನಿ ಧ್ಯಾನವನ್ನು ಪಡೆದುಕೊಳ್ಳಿ, ಅಂತಿಮ ವಿಮೋಚನೆಯು ಜೀವದ ಉಸಿರಾಟವನ್ನು ಭೂಮಿಯ ಮೇಲೆ ಸ್ಥಿರೀಕರಿಸಲು ವೈದ್ಯ ಮಾಂತ್ರಿಕ ಸೂತ್ರ ಗಾಳಿಯನ್ನು ನೀಡುತ್ತದೆ.

            ಪದಗಳಲ್ಲಿ ವಿದ್ವಾಂಸರು ಗ್ರಹಿಸಿದ ಭಾವಾರ್ಥ:-    ಕೇವಲ ಒಬ್ಬ ಪವಿತ್ರ ಪೂರ್ವಜರನ್ನು ಹೊಂದಿರುವ ಸೂರ್ಯ ಕಿರಣವುಳ್ಳ ಉತ್ಪಾದಕ ಶಕ್ತಿ ರಚನೆಯನ್ನು ವಿಸ್ತಾರಗೊಳಿಸು. ನೀವು ಕತ್ತಲೆಯಿಂದ ಕ್ಷೇಮವಾಗಿ ಅದರ ಪ್ರಾಣಾಧಾರಕ ಶಕ್ತಿ ಸಂಗ್ರಹಿತ ಲಕ್ಷಣವನ್ನು ನೀವು ನೋಡಿ. ಮರದ ಬೊಂಬೆಯಂತೆ ಒಂದೊಂದೂ ಆತ್ಮನಲ್ಲಿ ಅದು ಸೋ ಹಮ್ ಆದ ನಾವು.

            ವಿವರಣೆ:- ಗಾಳಿಯಲ್ಲಿ ಆಕ್ಸಿಜನ್, ನೈಟ್ರೋಜನ್, ಕಾರ್ಬನ್ ಡಯಾಕ್ಸೈಡ್, ನೀರಿನ ಅಂಶ, ಹಲವಾರು ಗಿಡಮೂಲಿಕೆ ಬೀಜಾಂಶಗಳು ಇತ್ಯಾದಿ ಇರುತ್ತದೆ. ಇದು ಗರ್ಭ ಪ್ರದೇಶವನ್ನು ಸೇರಲು ಅಲ್ಲಿನ ಉಪಯುಕ್ತ ಬ್ಯಾಕ್ಟೀರಿಯಾ ಮತ್ತು ಇನ್ನೂ ಹಲವು ಅಂಶಗಳೊಂದಿಗೆ ಬೆರೆತು ಮಾಂತ್ರಿಕ ಸೂತ್ರ ಉಂಟಾಗುತ್ತದೆ. ಇಂತಹ ಮಾಂತ್ರಿಕ ಸೂತ್ರದಿಂದ ನೀರು ಬೆಂಕಿಯ ಸಂಪದ್ಬರಿತ ಅಂಶಗಳನ್ನು ಶುದ್ದೀಕರಿಸುತ್ತದೆ. ಇಂತಹ ಮಾಂತ್ರಿಕ ಸೂತ್ರ ಏಳು ಚಕ್ರಗಳನ್ನು ತುಂಬುವುದಕ್ಕಾಗಿ ಪ್ರಕಾಶಮಾನವಾದ ಗಾಳಿ ಉತ್ಪಾದಿಸುವುದು ಮತ್ತು ರಕ್ಷಿಸುವುದು. ಆರೋಗ್ಯವನ್ನು ಹೊಂದಲು ಇಲ್ಲಿನ ಗಂಜಿ, ವೈದ್ಯ ಬೆಂಕಿ, ಆಯುಧ, ಅಮೃತ ವಾಯು ಇವುಗಳನ್ನು ಅರ್ಥಮಾಡಿಕೊಳ್ಳಬೇಕು. ಇವೆಲ್ಲವೂ ಗಾಳಿ ಅಮೃತವನ್ನು ಉತ್ಪಾದಿಸುತ್ತದೆ. ಇವೆಲ್ಲವೂ ನೀರಿನಲ್ಲಿ ಮುಳುಗಿ ಶಬ್ದಮಾಡುತ್ತಾರೆ. ಧಾರ್ಮಿಕ ಧ್ಯಾನ,  ಜ್ಞಾನ, ಅಮೃತ, ಸಂತೋಷದ ಶ್ರೇಷ್ಠತೆ, ಅಮೃತ, ಸೃಷ್ಟಿಕರ್ತ ಮತ್ತು ಇವೆಲ್ಲವನ್ನೂ ಕಾಪಾಡುವ ಆಯುಧಗಳು ಮೂಲಾಧಾರದಲ್ಲಿ  ಚಲಿಸಲು ಗಾಳಿಯು ಪ್ರಾಣವಾಯುವನ್ನು ಕರೆಯುತ್ತದೆ. "ಸೋ ಹಮ್" ಎಂಬ ಅಜಪ ಮಂತ್ರದ ಧಾರ್ಮಿಕ ಧ್ಯಾನವನ್ನು ಮಾಡುವುದು ಉತ್ತಮ. ಅಂತಿಮ ವಿಮೋಚನೆ ಎಂದರೆ ಪ್ರಾಣವಾಯುವು ಮೂಲಾಧಾರದಲ್ಲಿ ಪ್ರವೇಶಿಸಲು ವೈದ್ಯ ಮಾಂತ್ರಿಕ ಸೂತ್ರದಿಂದ ಅಮೃತ ಗಾಳಿಯನ್ನು ನೀಡುವ ಸ್ಥಿತಿಯೇ ಅಂತಿಮ ವಿಮೋಚನೆ ಸ್ಥಿತಿಗೆ ಕಾರಣವಾಗುತ್ತದೆ.

 

ಪ್ರಾಣವಾಯುವನ್ನು ಅಪಾನವಾಯುವಿನೊಂದಿಗೆ ಸೇರಿಸಲು ಉಸಿರಾಡಬೇಕು

ವಾಯುರನಿಲಮಮೃತಮಥೇದಂ ಭಸ್ಮಾನ್ತಂ ಶರೀರಮ್ ।

ಓಂ । ಕ್ರತೋ ಸ್ಮರ ಕೃತಂ ಸ್ಮರ ಕ್ರತೋ ಸ್ಮರ ಕೃತಂ ಸ್ಮರ ॥ ೧೭ ॥

ಅಕ್ಷರಗಳ ಅರ್ಥ ರಹಸ್ಯ ಭಾವಾರ್ಥ :- ನೀರಿನ ಮನೆಯಲ್ಲಿ ಬೆಂಕಿಯನ್ನು ಸೇರಲು ಆಹ್ವಾನಿಸಿ, ಸೃಷ್ಟಿಕರ್ತ ನೀರು ಗರ್ಭದಲ್ಲಿ ನಾಶವಾಗಲು, ಮಂಗಳಕರವಾದ ಪ್ರಾರ್ಥನೆಯಿಂದ ಮಾಂತ್ರಿಕ ಸೂತ್ರವು ಚಂದ್ರನ ಭವನದಲ್ಲಿ ಶಾಂತವಾಗಿರಲು ಅನುವು ಮಾಡಿಕೊಡುತ್ತದೆ, ಗಾಳಿ ತಾಯಿಯು ಅವಿಶ್ರಾಂತವಾಗಿ ಗರ್ಭದಲ್ಲಿನ ಆಯುದದಿಂದ ಸಂತೋಷದಾಯಕವಾದುದ್ದನ್ನು ಸೋದಿಸುತ್ತದೆ.  ಓಂ ಮಂತ್ರದಿಂದ ಗಾಳಿಯನ್ನು ಕರೆದು ಗರ್ಭವನ್ನು ಭೇದಿಸಿ, ನೀರು, ಬೆಂಕಿಯನ್ನು ಕರೆದು ಅಮೃತದ ಗಾಳಿಯ ಮಾಂತ್ರಿಕ ಸೂತ್ರವನ್ನು ತಯಾರು ಮಾಡಲು ಅಮೃತದ ಗಾಳಿ ಮಾಂತ್ರಿಕ ಸೂತ್ರವು ಗರ್ಭವನ್ನು ವ್ಯಾಪಿಸಲು ಬೇರ್ಪಡಿಸಲಾಗದ ನೀರಿನ ಬೆಂಕಿಯನ್ನು ಕರೆದು ಅಮೃತದ ಗಾಳಿ ಮತ್ತು ಚಂದ್ರನ ಪ್ರಕಾಶವನ್ನು ಸೃಷ್ಟಿಸುತ್ತದೆ.

            ಪದಗಳಲ್ಲಿ ವಿದ್ವಾಂಸರು ಗ್ರಹಿಸಿದ ಭಾವಾರ್ಥ:-    ವಾಯು ಶ್ವೇತವರ್ಣದ ಅಮರತ್ವವು ಆದುದರಿಂದ ಉಜ್ವಲ ಪ್ರಕಾಶದ ಭೂದಿಯ ಸಾಮೀಪ್ಯದಿಂದ ಸಾಕಾರಗೊಂಡ ಆತ್ಮ. ಓಂ ಸಲ್ಲಿಕೆಯ ಸ್ಮರಣೆ ಸಾಧಿಸು ಪ್ರೀತಿಯ ದೇವರಿಗೆ ಸಂಬಂಧಿಸಿದ ರೀತಿಯ ಕ್ರಮ ಮನಸ್ಸಿಗೆ ಕರೆ ಮಾಡುತ್ತಾ ಹಿತವನ್ನು ನೆನಪಿಸುತ್ತದೆ.

            ವಿವರಣೆ:- ಪ್ರಾಣವಾಯುವನ್ನು ಅಪಾನವಾಯುವಿನೊಂದಿಗೆ ಸೇರಿಸಲು ಉಸಿರಾಡಬೇಕು ಗರ್ಭದ ಪ್ರದೇಶದಲ್ಲಿ ಇರುವ ಬೆಂಕಿಯು ಸೃಷ್ಟಿಕರ್ತ ನೀರನ್ನು ಆವಿಗೊಳಿಸುವ ವಿಧಾನದಿಂದ ಅಜಪ ಮಂತ್ರದ ಮುಖೇನ ಸಹಸ್ರಾರದಲ್ಲಿ ಮಾಂತ್ರಿಕ ಸೂತ್ರದ ವಾಯುವನ್ನು ಶಾಂತವಾಗಿರಲು ವ್ಯವಸ್ಥೆ ಮಾಡುತ್ತದೆ. ತಾಯಿ ಸ್ವರೂಪವಾದ ಪ್ರಾಣವಾಯುವು ಬಿಡುವಿಲ್ಲದೆ ಗರ್ಭದಲ್ಲಿ ಆಯುಧದ ಸಹಾಯದಿಂದ ಅಮೃತ ವಾಯುವನ್ನು ಸೋದಿಸುತ್ತದೆ. ಓಂ ಮಂತ್ರದಿಂದ ಪ್ರಾಣವಾಯುವನ್ನು ಕರೆದು ಗರ್ಭವನ್ನು ಭೇದಿಸಿ, ಅಲ್ಲಿನ ನೀರು, ಬೆಂಕಿಯಲ್ಲಿ ಅಮೃತದ ಗಾಳಿಯ ಮಾಂತ್ರಿಕ ಸೂತ್ರವನ್ನು ಪಡೆದು ಅಮೃತದ ಗಾಳಿ ಉತ್ಪಾದಿಸಿ ಅದು  ಗರ್ಭವನ್ನು ವ್ಯಾಪಿಸಲು ಅಲ್ಲಿ ಇರುವ ಬೇರ್ಪಡಿಸಲಾಗದ ನೀರಿನ ಬೆಂಕಿಯಿಂದ (ಆವಿಯಿಂದ)  ಅಮೃತದ ಗಾಳಿ ಮತ್ತು ಸಹಸ್ರಾರದಲ್ಲಿ  ಪ್ರಕಾಶವನ್ನು ಸೃಷ್ಟಿಸುತ್ತದೆ.  

 

ಪ್ರಾಣವಾಯುವಿನಲ್ಲಿ ಚಲಿಸುವ ಅವಿಭಜಿತ ಪೋಷಕಾಂಶಗಳು

ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ವಿಶ್ವಾನಿ ದೇವ ವಯುನಾನಿ ವಿದ್ವಾನ್ । ಯುಯೋಧ್ಯಸ್ಮಜ್ಜುಹುರಾಣಮೇನೋ

ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ ॥ ೧೮ ॥

ಅಕ್ಷರಗಳ ಅರ್ಥ ರಹಸ್ಯ ಭಾವಾರ್ಥ :- ಜೀವ ಉಸಿರು ಚಲಿಸುವ ಅವಿಭಜಿತ ಉಡುಗೊರೆ, ಅದೇ ರೀತಿಯ ಗಾಳಿ, ಅತ್ಯುತ್ತಮ ಎಲೆ (ಗಿಡಮೂಲಿಕೆಗಳು), ಒಂದು ಶುಭ ಪ್ರಾರ್ಥನೆ ವಿಶೇಷವಾಗಿ ಪರಿಣಾಮಕಾರಿ ಮಂತ್ರ, ತೊಗಟೆ (ಗಿಡಮೂಲಿಕೆಗಳು), ಯಾವ ದಿಕ್ಕಿನಲ್ಲಿ ವಾಯುವು ಮಹಾನ್ ಅಸ್ತ್ರದಿಂದ ತಾಯಿಯನ್ನು ಅವಿಶ್ರಾಂತವಾಗಿ  ಸಂಗ್ರಹಿಸುತ್ತದೆ, ಶಕ್ತಿಯುತವಾಗಿ ರಕ್ಷಿಸಲು ಮಿದುಳಿನ ನಾಸಿಕಕ್ಕೆ ಚಲಿಸುತ್ತದೆ. ಶಕ್ತಿಯುತವಾದ ಒಂದೇ ರೀತಿಯ ಜೀವ ಉಸಿರಾಟವು ಮಿದುಳಿನ ಮೂಗಿನಿಂದ, ಹಿರಿಮೆಯು ಅವಿಶ್ರಾಂತವಾಗಿ ಚಲಿಸುವುದನ್ನು ಸೂಚಿಸುತ್ತದೆ. ಗಂಜಿಯನ್ನು ಹೊಂದಿರುವ ಗಾಳಿಯನ್ನು ಕರೆದು ಸಂಗ್ರಹಿಸಲು ಮಾಂತ್ರಿಕ ಸೂತ್ರದೊಂದಿಗೆ ಒಂದಾಗುವಿಕೆಯನ್ನು ವ್ಯಕ್ತಪಡಿಸಲು ನೀರಿನ ಮನೆಯಲ್ಲಿ ತೊಗಟೆಯನ್ನು (ಗಿಡಮೂಲಿಕೆಗಳನ್ನು) ನೀಡಲು ಹೋಗಿ, ಸ್ವರ್ಗಕ್ಕೆ ಬರಲು ಒಂದೇ ರೀತಿಯ ಚಿಮ್ಮುವಿಕೆಯ ಗಾಳಿಯನ್ನು ಕರೆದು ವಿನಿಮಯ ಮಾಡಿಕೊಳ್ಳಲು, ಅವಿಭಜಿತ ನೀರು ಬೆಂಕಿಯ ಅಧಿಪತ್ಯವನ್ನು ಕರೆದು ಅದರೊಂದಿಗೆ ಜ್ಞಾನೇಂದ್ರಿಯದ ಉದ್ದೇಶದಿಂದ ಎಲ್ಲರಿಗೂ ಸೇವೆ ಸಲ್ಲಿಸಲು ಮಾಂತ್ರಿಕ ಸೂತ್ರವನ್ನು ಪೋಷಿಸಲು ಶ್ರೇಷ್ಠತೆಯನ್ನು ತೇವಗೊಳಿಸುತ್ತದೆ.

            ಪದಗಳಲ್ಲಿ ವಿದ್ವಾಂಸರು ಗ್ರಹಿಸಿದ ಭಾವಾರ್ಥ:-    ವಿದ್ವಾಂಸನಾದ ಅಗ್ನಿ ದೇವನೇ ಲೌಕಿಕ ಬುದ್ಧಿವಂತಿಕೆ ಉತ್ತಮ ನಡವಳಿಕೆಯ ಸಂಪತ್ತನ್ನು ನಮಗೆ ಎಲ್ಲಾ ದಿಕ್ಕುಗಳಿಂದ ಬರುವ ಅಥವಾ ಹೋಗುವ ಪ್ರಕಾಶವುಳ್ಳದ್ದಾಗಲೀ. ಅಗ್ನಿಯು ಯಾವ ರೀತಿಯಲ್ಲಿ ರಾಕ್ಷಸ ಮಾರ್ಗವನ್ನು ಬೇರ್ಪಡಿಸುತ್ತದೋ  ಆ ನಿಟ್ಟಿನಲ್ಲಿ ಮುಖ್ಯಸ್ತನಿಗೆ ಅಭ್ಯಾಸದಿಂದ ನಾವು ವಂದಿಸುವೆವು.

            ವಿವರಣೆ:- ಪ್ರಾಣವಾಯುವಿನಲ್ಲಿ ಚಲಿಸುವ ಅವಿಭಜಿತ ಪೋಷಕಾಂಶಗಳು ಬೀಜಾಂಶಗಳು ಜೀವಾಂಶಗಳು ಇರುತ್ತದೆ. ಪ್ರಾಣವಾಯುವಿನಲ್ಲಿ ಅದೇ ರೀತಿಯ ವಾಯು ಅಂಶಗಳು, ಅತ್ಯುತ್ತಮ ಗಿಡಮೂಲಿಕೆ, ಅಜಪ ಮಂತ್ರ, ಇವುಗಳು ಗರ್ಭಪ್ರದೇಶದವರೆಗೆ ಅವಿಶ್ರಾಂತವಾಗಿ ಸಂಗ್ರಹವಾಗುತ್ತದೆ. ಅಲ್ಲಿಂದ ಸುಷುಮ್ನಾ ನಾಡಿಯ ಕಡೆಗೆ ಚಲಿಸುತ್ತದೆ. ಅದೇ ರೀತಿಯ ವಾಯು ಅಂಶಗಳು ಸುಷುಮ್ನಾ ನಾಡಿಯಿಂದ ಸಂಪದ್ಬರಿತವಾದುದ್ದು ಚಲಿಸುವುದನ್ನು ಸೂಚಿಸುತ್ತದೆ. ಗಾಳಿಯಲ್ಲಿ ಆಹಾರದ ಗಂಜಿಯ ಅಂಶಗಳು ಇರುತ್ತದೆ, ನೀರಿನ ಮನೆಯಲ್ಲಿ ಗಿಡಮೂಲಿಕೆಯು ಮಾಂತ್ರಿಕ ಸೂತ್ರದಿಂದ ಆವಿಯಾಗಿ ಇರುತ್ತದೆ, ಚಿಮ್ಮುವಿಕೆಯ ಗಾಳಿ ಇರುತ್ತದೆ. ಇವುಗಳನ್ನು ಸಹಸ್ರಾರಕ್ಕೆ ವಿನಿಮಯ ಮಾಡಿಕೊಳ್ಳಲು ಅವಿಭಜಿತ ಆವಿಯಯೊಂದಿಗೆ ನಾಡಿಗಳ ಮುಖೇನ ಎಲ್ಲಾ ಜ್ಞಾನೇಂದ್ರಿಯಗಳಿಗೆ ರವಾನಿಸಲು ಮಾಂತ್ರಿಕ ಸೂತ್ರವನ್ನು ಬಿಡುಗಡೆ ಮಾಡಲು ಸಮೃದ್ದತೆಯನ್ನು ತೇವಗೊಳಿಸುತ್ತದೆ.   

 

ತೈತ್ತಿರೀಯ ಉಪನಿಷತ್  - ಇಲ್ಲಿಯೂ ಪೂರಕ ಭೋಧನೆ

 

            ತೈತ್ತಿರೀಯ = ತ ಐ ತ ತಿ ರೀ ಯ = ಎಂಬುದರ ಅಕ್ಷರಾನುವಾದ ಅರ್ಥ “ಅವರೆಲ್ಲರೂ ಗಾಳಿಯನ್ನು ಚಲಿಸಲು ಅಮೃತವನ್ನು ಶಾಂತವಾಗಿ ಆಹ್ವಾನಿಸುತ್ತಾರೆ”, ಉಪನಿಷತ್ ಎಂದರೆ ಅಕ್ಷರಾನುವಾದದಲ್ಲಿ "ಗಾಳಿಯ ಜ್ಞಾನ ಶಿಕ್ಷಕ ಸದ್ಗುಣವನ್ನು ಒಪ್ಪಿಕೊಳ್ಳುವುದು".

 

            ಇದು ಕೃಷ್ಣಯಜುರ್ವೇದದ ತೈತ್ತಿರೀಯಸಂಹಿತೆಯ ವೇದಾಂತ-ಭಾಗವಾಗಿದ್ದು, ತೈತ್ತಿರೀಯ ಆರಣ್ಯಕದ ೭,,೯ನೇ ಅಧ್ಯಾಯಗಳೇ ಅನುಕ್ರಮವಾಗಿ ಇದರ ೩ ಭಾಗಗಳಾಗಿ - ಶೀಕ್ಷಾವಲ್ಲೀ, ಬ್ರಹ್ಮಾನಂದವಲ್ಲೀ ಹಾಗೂ ಭೃಗುವಲ್ಲೀ ಎಂಬುದಾಗಿ ವಿಸ್ತೃತವಾಗಿದೆ. ಇದು ಬ್ರಹ್ಮಚರ್ಯಾಶ್ರಮದಿಂದ (ವಿದ್ಯಾರ್ಥಿದೆಸೆಯಿಂದ) ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿರುವ ಮೋಕ್ಷಾರ್ಥೀ ಬ್ರಹ್ಮಜಿಜ್ಞಾಸುಗಳಿಗೆ, ಸರಳವಾಗಿ ಅನುಷ್ಠಾನಕ್ಕೆ ತಂದು ಸಾಧನೆ ಮಾಡಬಹುದಾದ ಬಹಳಷ್ಟು ಮಹತ್ತ್ವಪೂರ್ಣ ವಿಚಾರಧಾರೆಗಳನ್ನೊಳಗೊಂಡಿದೆ.  ಮೊದಲನೆಯ ಶೀಕ್ಷಾವಲ್ಲೀ / ಶಿಕ್ಷಾವಲ್ಲಿಯು ೧೨ ಅನುವಾ-ಕಗಳಿಂದ ಕೂಡಿದ್ದು, ‘ಏನೇನು ಕಲಿಯಬೇಕು, ವೇದೋಚ್ಚಾರಣಾಕ್ರಮ, ಅಧ್ಯಯನ ಮತ್ತು ನೀತಿಬೋಧ-ಕವಿಚಾರ-ನಿಯಮಗಳ ಸಹಿತ ಮೂಲಭೂತ ಜ್ಞಾನದ ತಳಹದಿಯಾಗಿದೆ. ಎರಡನೆಯದಾದ ಆನಂದವಲ್ಲಿ / ಬ್ರಹ್ಮಾನಂದ-ವಲ್ಲಿಯು ‘ಬ್ರಹ್ಮವು ಆನಂದ-ಸ್ವರೂಪ’ ಎಂಬುದನ್ನು ೯ ಅನುವಾಕಗಳಲ್ಲಿ ವಿವರಿಸುತ್ತದೆ. ಮೂರನೆಯ / ಕೊನೆಯದಾದ ಭೃಗುವಲ್ಲಿಯು ಬ್ರಹ್ಮಾನಂದವನ್ನು ಪಡೆಯಬೇಕಾದರೆ ತಪಸ್ಸು ಮಾಡಬೇಕೆಂದು ಹೇಳುವುದು. ಇದರಲ್ಲೇ ವರುಣನು ತನ್ನ ಮಗ ಭೃಗುವಿಗೆ ವಾರುಣೀ ವಿದ್ಯೆಯನ್ನು ಉಪದೇಶಿಸಿದ ಕುರಿತು ೧೦ ಅನುವಾಕಗಳಲ್ಲಿ ವಿವರಿಸಿದೆ.   

 

ಉಸಿರಾಟದ ವಾಯು ಏಳು ಚಕ್ರಗಳಲ್ಲೂ ಪಸರಿಸಿ ಸಹಸ್ರಾರದಲ್ಲಿ ಲೀನವಾಗುತ್ತದೆ

ಭೂರಿತಿ ವಾ ಅಯಂ ಲೋಕಃ ಭುವ ಇತ್ಯನ್ತರಿಕ್ಷಮ್ ।

ಸುವರಿತ್ಯಸೌ ಲೋಕಃ । ಮಹ ಇತ್ಯಾದಿತ್ಯಃ ।

ಆದಿತ್ಯೇನ ವಾವ ಸರ್ವೇ ಲೋಕಾ ಮಹೀಯನ್ತೇ ॥ ೨॥

ಶಿಕ್ಷಾ ವಲ್ಲಿ - ಆನ್ವಾಕ-5 ಶ್ಲೋಕ 2

ಭಾವಾರ್ಥ:- ಮೇಲೆ ಬೀಸಿದ ವಾಯು ಸೆಳತದಿಂದ ಸರಿಸು, ಎಲ್ಲಾ ಏಳು ಲೋಕಗಳಿಗೆ ಹೋಗುತ್ತಿದೆ. ಆಂತರಿಕವಾಗಿ ಚಲಿಸುವ ವಾಯು ಸಹಿಷ್ಣತೆಯ ಕಡೆಗೆ ಹೋಗುತ್ತಿದೆ. ನೈಸರ್ಗಿಕ ಒಲವು ಸೆಳೆಯಲು ಸುಲಭ, ಆ ಎಲ್ಲಾ ಏಳು ಲೋಕಗಳು ಸಮೃದ್ದವಾಗಿ ಏಳನೇ ಚಂದ್ರನ ಭವನದ ಕಡೆಗೆ ಹೋಗುತ್ತಿದೆ. ಏಳನೇ ಚಂದ್ರನ ಭವನವಾದ ಇಲ್ಲಿ ವಾಸ್ತವವಾಗಿ ಎಲ್ಲಾ ಏಳು ಲೋಕಗಳು ಎತ್ತರಕ್ಕೆ ಏರಿ ಕೊನೆಯಾಗುತ್ತದೆ.

            ವಿವರಣೆ:- ಇಲ್ಲಿ ಎಲ್ಲಾ ಲೋಕಗಳು ಎಂದರೆ ದೇಹದಲ್ಲಿ ಇರುವ ಏಳು ಕುಂಡಲಿನಿ ಚಕ್ರಗಳು. ಉಸಿರಾಟದಿಂದ ವಾಯುವು ಎಲ್ಲಾ ಕುಂಡಲಿನಿ ಚಕ್ರವನ್ನು ಪ್ರವೇಶಿಸುತ್ತದೆ. ಶಾಂತತೆಯನ್ನು ಕಾಪಾಡುವ ಸಹಸ್ರಾರ ಚಕ್ರ ಮನುಜನ ಬ್ರಹ್ಮರಂದ್ರದ ಬಾಗದಲ್ಲಿ ಇರುತ್ತದೆ ಅಂತಹ ಬಾಗದ ಕಡೆಗೆ ವಾಯು ಚಲಿಸುತ್ತದೆ. ನೈಸರ್ಗಿಕವಾಗಿ ವಾಯುವನ್ನು ಸೆಳೆಯುವುದು ಸುಲಭ. ಆದರೆ ಅದನ್ನು ಏಳು ಚಕ್ರಗಳಲ್ಲಿ ಹೇಗೆ ಪಸರಿಸಬೇಕು ಎಂಬುದಕ್ಕೆ ಅದರ ವಿಧಿ ವಿಧಾನ ತಿಳಿದಿರಬೇಕು. ವಾಯುವನ್ನು ಹೀಗೆ ಏಳು ಚಕ್ರಗಳಲ್ಲಿ ಚಾಲನೆ ನೀಡುವುದರಿಂದ ಅಲ್ಲಿನ ಸಮೃದ್ದತೆಯ ಅಂಶಗಳು ಪ್ರತಿಯೊಂದು ಚಕ್ರಗಳಲ್ಲೂ ಸಮೃದ್ದವಾಗಿ ಹರಡಿ ಏಳನೇ ಚಕ್ರವಾದ ಸಹಸ್ರಾರ ಚಕ್ರದಲ್ಲಿ ಕೊನೆಯಾಗುತ್ತದೆ. ಸಹಸ್ರಾರ ಚಕ್ರಕ್ಕೆ ಚಂದ್ರಭವನ ಎಂದೂ ನಾಮಾಂಕಿತವಿದೆ. ಮೂಲಾಧಾರ ಚಕ್ರ ವೃಷಣ ಮತ್ತು ಗುದದ್ವಾರದ ಮಧ್ಯೆ ಬೆನ್ನುಹಿರಿ ಕೊನೆಯಾಗುವ ಜಾಗದಲ್ಲಿ ಬರುತ್ತದೆ, ಇಲ್ಲಿ ಸುಷುಮ್ನಾ ನಾಡಿಯ ಪ್ರಾರಂಭಿಕ ಮೂಗು ಇರುತ್ತದೆ.  ಸ್ವಾಧೀಷ್ಟಾನ ಜನನಾಂಗದ ಸ್ವಲ್ಪ ಮೇಲೆ ಇರುವ ಹಂತದ ಸುಷುಮ್ನಾ ನಾಡಿಯಲ್ಲಿ ಬರುತ್ತದೆ.  ಮಣಿಪೂರಕ ಚಕ್ರ ನಾಭಿಯ ಹಂತದ ಸುಷುಮ್ನಾ ನಾಡಿಯಲ್ಲಿ ಬರುತ್ತದೆ.  ಅನಾಹತ ಚಕ್ರ ಹೃದಯ ಹಂತದ ಸುಷುಮ್ನಾ ನಾಡಿಯಲ್ಲಿ ಬರುತ್ತದೆ. ವಿಶುದ್ಧ ಚಕ್ರ ಕುತ್ತಿಗೆಯ ಬಳಿ ಉಗುಳು ನುಂಗುವ ಹಂತದ ಸುಷುಮ್ನಾ ನಾಡಿಯಲ್ಲಿ ಬರುತ್ತದೆ.  ಆಜ್ಞಾ ಚಕ್ರ ಎರಡು ಹುಬ್ಬಿನ ನಡುವೆ ಹಂತದ ಸುಷುಮ್ನಾ ನಾಡಿಯಲ್ಲಿ ಬರುತ್ತದೆ.  ಸಹಸ್ರಾರ ಚಕ್ರ ಬ್ರಹ್ಮ ರಂದ್ರದ ಬಳಿ ಬರುತ್ತದೆ ಸುಷುಮ್ನಾ ನಾಡಿ ಮೂಲಾಧಾರದಿಂದ ಸಹಸ್ರಾರದವರೆಗೆ ಸಂಪರ್ಕವನ್ನು ಕೊಡುತ್ತದೆ. ಎಲ್ಲಾ ಚಕ್ರಗಳಲ್ಲಿ ವಿವಿದ ರೀತಿಯ ನಾಡಿ ಸಂಪರ್ಕಗಳು ಇರುತ್ತವೆ. ಇಡಾ ಮತ್ತು ಪಿಂಗಳ ನಾಡಿ ಮೂಲಾಧಾರದಿಂದ ಪ್ರಾರಂಭವಾಗಿ ಆವಿನ ಆಕಾರದಲ್ಲಿ ಸುಷುಮ್ನಾದಲ್ಲಿ ಇರುವ ಪ್ರತಿಯೊಂದು ಚಕ್ರಕ್ಕೂ ಸಂಪರ್ಕ ಹೊಂದಿ ಕೊನೆಯಲ್ಲಿ ಆಜ್ಞಾ ಚಕ್ರದಲ್ಲಿ ಕೊನೆಯಾಗುತ್ತದೆ. ಇಂತಹ ಜೀವ ನಾಡಿಗಳಲ್ಲಿ ಪಂಚ ಕೋಶಗಳ ಚೈತನ್ಯವನ್ನು ಹರಿಸುವುದೇ ಬ್ರಹ್ಮಜ್ಞಾನ ಸಾಧಕ ಮತ್ತು ಆರೋಗ್ಯ ವರ್ದಕ ಆಗಿರುತ್ತದೆ.

 

ಸಹಸ್ರಾರಕ್ಕೆ ವಾಯು ಚಾಲನೆ ಅತ್ಯಂತ ಶ್ರೇಷ್ಠ ಜ್ಞಾನದ ಕಡೆಗಾಗಿದೆ

ಭೂರಿತಿ ವಾ ಅಗ್ನಿಃ । ಭುವ ಇತಿ ವಾಯುಃ ।

ಸುವರಿತ್ಯಾದಿತ್ಯಃ । ಮಹ ಇತಿ ಚನ್ದ್ರಮಾಃ ।

ಚನ್ದ್ರಮಸಾ ವಾವ ಸರ್ವಾಣಿ ಜ್ಯೋತೀಂಷಿ ಮಹೀಯನ್ತೇ ॥ ೩॥

ಶಿಕ್ಷಾ ವಲ್ಲಿ - ಆನ್ವಾಕ-5 - ಶ್ಲೋಕ 3

ಭಾವಾರ್ಥ:- ವಾಯು ಹೋಗುವುದು, ವಾಯು ಪಡೆಯುವುದು. ಮೇಲೆ ಬೀಸಿದ ವಾಯು ಸೆಳತದಿಂದ ಸರಿಸು, ಅಗ್ನಿಯನ್ನು  ಉತ್ತೇಜಿಸುತ್ತ ಹೋಗುತ್ತಿದೆ. ವಾಸ್ತವವಾಗಿ ಎಲ್ಲಾ ಮನೆಯ ಮೂಲೆಯಲ್ಲಿ ಅಳತೆಯಲ್ಲಿ ಆಕಾಶದ ನಕ್ಷತ್ರಗಳಂತೆ ಎತ್ತರಕ್ಕೆ ಏರಿ ಕೊನೆಯಾಗುತ್ತದೆ. ನೈಸರ್ಗಿಕ ಒಲವು ಏಳನೇ ಚಂದ್ರನ ಭವನಕ್ಕೆ ಸೆಳೆಯಲು ಸುಲಭ. ಅತ್ಯಂತ ಶ್ರೇಷ್ಠ ಜ್ಞಾನದ ಕಡೆ ಸಮೃದ್ದವಾಗಿ ಹೋಗುತ್ತಿದೆ.

            ವಿವರಣೆ:- ಸಾಮಾನ್ಯ ಉಸಿರಾಟದಲ್ಲಿ ಪ್ರಾಣವಾಯು ಒಳ ಬರುತ್ತದೆ ಹೊರ ಹೋಗುತ್ತದೆ. ಆದರೆ ಹೊಟ್ಟೆಯ ಪ್ರದೇಶದಲ್ಲಿ ಇರುವ ಬೆಂಕಿ ರೂಪದ (ಗ್ಯಾಸ್ಟ್ರಿಕ್ ಫೈರ್)  ಅಪಾನ ವಾಯುವನ್ನು ಉತ್ತೇಜಿಸಲು ಪ್ರಾಣವಾಯುವನ್ನು ಮೂಲಾಧಾರದ ವರೆಗೆ ಸೆಳೆತದಿಂದ ಸರಿಸಬೇಕು. ನಾಭಿ ಪ್ರದೇಶದ ಕೆಳಭಾಗವನ್ನು ಒಳ ಸೆಳೆಯುವ ಮುಖೇನ ಸುಷುಮ್ನಾ ನಾಡಿ ತೆರೆದುಕೊಳ್ಳುತ್ತದೆ, ಅಲ್ಲಿಂದ ಪ್ರತಿ ಹಂತದ ಉಳಿದ ಆರು ಚಕ್ರಗಳಲ್ಲಿನ ನಾಡಿಗಳ ಮುಖೇನ ದೇಹದ ಮೂಲೆ ಮೂಲೆಗೂ ಹರಡಿ ಸಹಸ್ರಾರದಲ್ಲಿ ಕೊನೆಯಾಗುತ್ತದೆ. ಇಂತಹ ಉಸಿರು ಸುಷುಮ್ನಾ ನಾಡಿಯ ಮುಖೇನ ಸಹಸ್ರಾರದವರೆಗೆ ಸೆಳೆಯುವುದು ಸುಲಭ ವಿಧಾನವಾಗಿದ್ದು ಇದಕ್ಕೆ ಯಾವುದೇ ಪರಿಶ್ರಮ ಬೇಡ. ಹೀಗೆ ಸೆಳೆಯುವ ವಿಧಾನದಲ್ಲಿ ಅನೇಕ ಸಮೃದ್ಧ ಅಂಶಗಳು ಸಕಲ ನಾಡಿಗಳಲ್ಲಿ ಚಲಿಸುವುದರಿಂದ ನರ ನಾಡಿಗಳು ಅಮೃತಾಂಶವನ್ನು ಹೊಂದಿ ಸಹಸ್ರಾರದ ಮಿದುಳಿನ ಬಾಗವೂ ಶೇಖಡ 100 ರಷ್ಟು ಕಾರ್ಯ ರೂಪಕ್ಕೆ ಬರುತ್ತದೆ. ಸಾಮಾನ್ಯ ಮನುಜ ಗರಿಷ್ಠ 5 ರಿಂದ 25 ಶೇಖಡ ತನ್ನ ಮಿದುಳನ್ನು ಪುನಶ್ಚೇತನ ಗೊಳಿಸಿರುತ್ತಾನೆ. ಇಂತಹ ಉಸಿರಾಟಾದ ವಿಧಾನದಿಂದ ಶೇಖಡ 100 ಮಿದುಳು ಪುನಶ್ಚೇತನ ಆಗುವುದರಿಂದ ಬ್ರಹ್ಮಜ್ಞಾನವು ಪ್ರಾಪ್ತವಾಗುತ್ತದೆ. ಮನುಜನು ಅಂತಹ ಸಾಧನೆಯಿಂದ ತಾನು ಪೂರ್ವಜನ್ಮದಲ್ಲಿ ಕಲಿತಿರುವ ಸಕಲ ವಿದ್ಯೆಗಳು ಪ್ರಾಪ್ತವಾಗುತ್ತದೆ ಎನ್ನುತ್ತಾರೆ ವಿಧ್ವಾಂಸರು.

 

ವೇದಗಳಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರುವ ಬಗ್ಗೆ ಮಂತ್ರಗಳ ಜ್ಞಾನ ಧಾರೆ ಇದೆ

ಭೂರಿತಿ ವಾ ಋಚಃ। ಭುವ ಇತಿ ಸಾಮಾನಿ।

ಸುವರಿತಿ ಯಜೂಂಷಿ। ಮಹ ಇತಿ ಬ್ರಹ್ಮ।

ಬ್ರಹ್ಮಣಾ ವಾವ ಸರ್ವೇ ವೇದಾ ಮಹೀಯನ್ತೇ ॥ ೪॥

ಶಿಕ್ಷಾ ವಲ್ಲಿ - ಆನ್ವಾಕ-5 ಶ್ಲೋಕ 4

ಭಾವಾರ್ಥ:- ಮೇಲೆ ಬೀಸಿದ ವಾಯು ಸೆಳತದಿಂದ ಸರಿಸು, ಪವಿತ್ರ ಋಗ್ವೇದ ಮಂತ್ರವು ಹೋಗುತ್ತಿದೆ. ಸಾಮವೇದ ಮಂತ್ರದ ವಾಯು ಹೋಗುತ್ತಿದೆ. ನೈಸರ್ಗಿಕ ಒಲವು ಯಜುರ್ವೇದ ಮಂತ್ರವು ಸೆಳೆಯಲು ಸುಲಭ. ಬ್ರಹ್ಮಸ್ಥಾನಕ್ಕೆ ಸಮೃದ್ದವಾಗಿ ಹೋಗುತ್ತಿದೆ. ವಾಸ್ತವವಾಗಿ ವೇದಗಳಿಂದ ಎಲ್ಲಾ ಅತ್ಯುನ್ನತ ಜ್ಞಾನವೂ  ಎತ್ತರಕ್ಕೆ ಏರಿ ಕೊನೆಯಾಗುತ್ತದೆ.

            ವಿವರಣೆ:- ಇಲ್ಲಿ ಅಜಪ ಮಂತ್ರದೀ ಉಸಿರಾಟದ ಬಗ್ಗೆ ತಿಳಿಸಿದ್ದಾರೆ. ವೇದಗಳಲ್ಲಿ ಅಜಪ ಮಂತ್ರದಿ ಧಾರ್ಮಿಕ ಧ್ಯಾನದಲ್ಲಿ ಉಸಿರಾಟ ಹೇಗೆ ಮಾಡುತ್ತಾ ಸಹಸ್ರಾರಕ್ಕೆ ಸಮೃದ್ದತೆಯಿಂದ ಕೂಡಿದ ವಾಯುವನ್ನು ಸೆಳೆಯಬೇಕು ಎಂಬ ಜ್ಞಾನವಿದೆ. 

            ಸಚ್ಚಿದಾನಂದ ಎಂಬ ನಾಮವನ್ನು ನಮ್ಮಲ್ಲಿ ವಿದ್ವಾಂಸರು ಸತ್ ಚಿತ್ ಆನಂದ ಎಂದು ವಿಭಾಗಿಸಿ ವಿವಿದವಾಗಿ ವ್ಯಾಖ್ಯಾನಿಸಿ ಬೋಧಿಸಿದ್ದಾರೆ. ಆದರೆ ಅಕ್ಷರ ವ್ಯಾಖ್ಯಾನದಲ್ಲಿ ಸತ್ ಎಂದರೆ "ವಾಯು ಅಮೃತ" ಚಿತ್ ಎಂದರೆ "ಅಮೃತವನ್ನು ಸಂಗ್ರಹಿಸು" ಆನಂದ ಎಂದರೆ "ಬಾಗಿದ ಕೊಡುಗೆಯ ಕಡೆಗೆ". ನಮ್ಮಲ್ಲಿ ಬಾಗಿದ ಕೊಡುಗೆ ಸುಷುಮ್ನಾ ನಾಡಿ ಅದರ ಕಡೆಗೆ ವಾಯು ಅಮೃತ ಮತ್ತು ಇತರೆ ಅಮೃತವನ್ನು ಸಂಗ್ರಹಿಸಿ ಕಳಿಸುವುದೇ ಸತ್ ಚಿತ್ ಆನಂದ. ವಾಯು, ಸೂತ್ರ, ಸತ್ಯ ಹಿರಣ್ಯಗರ್ಭ ಎಂಬುದಾಗಿರುವ ಪರ್ಯಾಯಶಬ್ದಗಳು ಯಾವನಿಗೆ ವಾಚಕವಾಗಿದೆಯೋ ಆ ಬ್ರಹ್ಮನು ಇಲ್ಲಿ ವರ್ಣಿತನಾಗಿರುತ್ತಾನೆ.

            "ಸತ್ಯಂ ಬ್ರಹ್ಮ" - ಬೃಹದಾರಣ್ಯಕ ಉಪನಿಷತ್ ನಲ್ಲಿ "ವೇದ ವಿಜಾನಾತಿ ಸತ್ಯಂ ಬ್ರಹ್ಮ ಇತಿ ! ತಸ್ಯ ಇದಂ ಫಲಮ್‌ ಉಚ್ಛತೇ |  ಎಂದು ಹೇಳಿದ್ದಾರೆ, ಸತ್ಯಂ ಬ್ರಹ್ಮ ಎಂದರೆ ಅಕ್ಷರಾರ್ಥದಲ್ಲಿ "ವಾಯು ಅಮೃತವು ಮಾಂತ್ರಿಕ ಸೂತ್ರವನ್ನು ಸೇರುತ್ತದೆ, ನೀರು ಬೆಂಕಿ ವೈದ್ಯ ಮಾಂತ್ರಿಕ ಸೂತ್ರ". ಅಂದರೆ ಆರೋಗ್ಯಕರವಾದ ಅಮೃತವು ಉತ್ಪಾದಿಸಲು ಉಸಿರಾಟದ ವಾಯು ತನ್ನಲ್ಲಿರುವ ಅಮೃತವನ್ನು ಹೊತ್ತು ಗರ್ಭದಲ್ಲಿನ ನೀರು ಮತ್ತು ಬೆಂಕಿಯ ಮಾಂತ್ರಿಕ ಸೂತ್ರವನ್ನು ಸೇರುತ್ತದೆ. 

 

ಪ್ರಾಣ, ಅಪಾನ, ವ್ಯಾನ ವಾಯುಗಳಲ್ಲಿನ ಸಮೃದ್ದ ಆಹಾರ ಅಂಶಗಳು ಸಹಸ್ರಾರಕ್ಕೆ  

ಭೂರಿತಿ ವೈ ಪ್ರಾಣಃ। ಭುವ ಇತ್ಯಪಾನಃ। ಸುವರಿತಿ ವ್ಯಾನಃ।

ಮಹ ಇತ್ಯನ್ನಮ್। ಅನ್ನೇನ ವಾವ ಸರ್ವೇ ಪ್ರಾಣಾ ಮಹೀಯನ್ತೇ ॥ ೫॥

ಶಿಕ್ಷಾ ವಲ್ಲಿ - ಆನ್ವಾಕ-5 ಶ್ಲೋಕ 5

ಭಾವಾರ್ಥ:- ಗಾಳಿ ಬೀಸುವಿಕೆ ಸೆಳತದಿಂದ ಸರಿಸು, ಪ್ರಾಣವಾಯು ಹೋಗುತ್ತಿದೆ. ಅಪಾನ ವಾಯು ಹೋಗುತ್ತಿದೆ. ನೈಸರ್ಗಿಕ ಒಲವು ವ್ಯಾನ ವಾಯು ಸೆಳೆಯಲು ಸುಲಭ. ಆಹಾರವು  ಸಮೃದ್ದವಾಗಿ ಹೋಗುತ್ತಿದೆ. ವಾಸ್ತವವಾಗಿ ಆಹಾರದಿಂದ ಎಲ್ಲಾ ಪ್ರಾಣ ವಾಯುಗಳು ಎತ್ತರಕ್ಕೆ ಏರಿ ಕೊನೆಯಾಗುತ್ತದೆ. 

            ವಿವರಣೆ:- ಪ್ರಾಣವಾಯು ಪರಿಸರದಿಂದ ಮನುಜನು ಒಳಗೆ ಎಳೆಯುವ ವಾಯು ಆಗಿದ್ದು, ಇದರಲ್ಲಿ ಸಕಲ ಜೀವಾಂಶಗಳು ಗಿಡಮೂಲಿಕೆಗಳು ಶಾಖ ಮತ್ತು ತೇವಾಂಶವೂ ನೈಟ್ರೋಜನ್ ಆಕ್ಸಿಜನ್ ಇತರೆ ವಾಯು ಅಂಶಗಳು ಆಹಾರ ರೂಪಕವಾಗಿ ಹೊಟ್ಟೆಯ ಪ್ರದೇಶದ ಅಪಾನವಾಯುವಿನೊಡನೆ ಸೇರುತ್ತದೆ. ಅಪಾನ ವಾಯುವಿನಲ್ಲಿ ಬೆಂಕಿ, ನೀರು, ಗಿಡಮೂಲಿಕೆ ಗಂಜಿ, ಆವಿ, ಕಾರ್ಬಾನಿಕ್ ಆಸಿಡ್, ಅಮೈನೋ ಆಸಿಡ್ ಇತರೆ  ವಾಯು ಅಂಶಗಳು ಆಹಾರ ರೂಪಕವಾಗಿ ಒಂದಾಗುತ್ತವೆ. ಇಲ್ಲಿ ಅಮೃತ ವಾಯು ಮತ್ತು ಅಮೃತ ಆವಿ ರೂಪದ ನೀರು ವಿವಿಧ ಶ್ರೇಷ್ಟತೆಗಳನ್ನು ಹೊತ್ತು ಮತ್ತು ಇತರೆ ಎಲ್ಲಾ ಪ್ರಾಣವಾಯುಗಳು ಆಹಾರ ರೂಪದ ವಿವಿಧ ಶ್ರೇಷ್ಟತೆಗಳನ್ನು ಹೊತ್ತು ಸುಷುಮ್ನಾ ನಾಡಿಯ ಮುಖೇನ ಸಹಸ್ರಾರಕ್ಕೆ ಏರುತ್ತವೆ. ಇಲ್ಲಿ ಕೊನೆಯಾಗುತ್ತದೆ ಎಂದರೆ ಅಂತಹ ವಾಯುಗಳು ಪ್ರತೀ ಚಕ್ರದಲ್ಲಿ ಸಂಪರ್ಕವಿರುವ ನಾಡಿಗಳ ಮುಖೇನ ದೇಹದ ಮೂಲೆ ಮೂಲೆಗೂ ಹರಡಿ ಕೊನೆಗೆ ಸಹಸ್ರಾದ ಮುಖೇನ ಹರಡುವ ಕಾರ್ಯಾದಿ ಕೊನೆಯಾಗುತ್ತದೆ. ಇಲ್ಲಿ ಉಸಿರನ್ನು ಎಲ್ಲಿಯೂ ಬಿಗಿ ಹಿಡಿದು ನಿಲ್ಲಿಸಬೇಕು ಎಂಬ ಅರ್ಥವನ್ನು ಕಲ್ಪಿಸಬಾರದು.

 

ಆವಿಯ ಆಹಾರ ರೂಪಕ ಸಹಸ್ರಾರಕ್ಕೆ ಏರಿ ಅಮೃತದ ಹನಿಗಳನ್ನು ನೀಡುತ್ತದೆ 

ತಾ ವಾ ಏತಾಶ್ಚತಸ್ರಶ್ಚತುರ್ಧ । ಚತಸ್ರಶ್ಚತಸ್ರೋ ವ್ಯಾಹೃತಯಃ ॥

ತಾ ಯೋ ವೇದ । ಸ ವೇದ ಬ್ರಹ್ಮ ।

ಸರ್ವೇಽಸ್ಮೈ ದೇವಾ ಬಲಿಮಾವಹನ್ತಿ ॥ ೬॥

ಶಿಕ್ಷಾ ವಲ್ಲಿ - ಆನ್ವಾಕ-5 ಶ್ಲೋಕ 6

ಭಾವಾರ್ಥ:- ಬೀಸಿದ ವಾಯು ಸಮೀಪಿಸಿದ ನಿರ್ದಿಷ್ಟ ಸೂತ್ರ, ಕೆಳಗೆ ಜಾರುವ ತುಂತುರು ನಾಲ್ಕು ಪಟ್ಟು. ಅಸ್ವಷ್ಟ ಮಾತು ಚಲನೆ ಬಿಸಿಯಾಗಿಸು ಮಾತಿನ ಕಣ, ಕೆಳಗೆ ಜಾರುವ ನಾಲ್ಕು ಮಾತಿನ ಕಣ ತಾವೇ ತೆಗೆದುಕೊಳ್ಳಿ.  ಚಲಿಸುವ ನಿರ್ದಿಷ್ಟ ಸೂತ್ರ ಪವಿತ್ರ ಜ್ಞಾನ. ಗಾಳಿ ಸಂಪೂರ್ಣ ಪವಿತ್ರ ಜ್ಞಾನ. ಎಲ್ಲವೂ ಅವನಿಗೆ ಹತ್ತಿರದ ದೈವಿಕ ಅನುಭವ ಜ್ಞಾನ.

            ವಿವರಣೆ:- ಎಲ್ಲಾ ಪ್ರಾಣವಾಯುಗಳು ಗರ್ಭ ಬಾಗದಲ್ಲಿ  ತಮ್ಮ ಸಂಗಮವನ್ನು ಮಾಡಿ ಅಲ್ಲಿನ ಶಾಖವನ್ನು ಉಂಟುಮಾಡುವ ಬೆಂಕಿ ನೀರು ವಾಯುವಿನ ಅಂಶಗಳಿಂದ ಆವಿಯಲ್ಲಿ ಶ್ರೇಷ್ಠ ಆಹಾರವನ್ನು ಉಂಟು ಮಾಡಿ ಸಹಸ್ರಾರದವರೆಗೆ ತೆಗೆದುಕೊಂಡು ವ್ಯಾಪಿಸುತ್ತಾ ಚಲಿಸುತ್ತದೆ. ಅಂತಹ ಆವಿಯು ಪ್ರತಿ ಹಂತದಲ್ಲೂ ಅಮೃತದ ನೀರಾಗಿ ಹನಿಗಳನ್ನು ನೀಡುತ್ತದೆ. ಇದೆಲ್ಲದಕ್ಕೂ ಅಜಪ ಮಂತ್ರದ ಉಸಿರಾಟ ಪರಿಣಾಮವನ್ನು ಬೀರುತ್ತದೆ. ಇಂತಹ ಗಾಳಿ ಚಲಿಸುವ ಜ್ಞಾನ, ಅದರಲ್ಲಿನ ಸೂತ್ರ ಪವಿತ್ರ ಜ್ಞಾನವಾಗಿದ್ದು ಇದರಿಂದ ದೈವಿಕ ಅನುಭವ ಆಗುತ್ತದೆ. ಸಂಸ್ಕೃತದಲ್ಲಿ ದೇವಾ ಪದದ ಆಕ್ಷರಶಃ ಅರ್ಥ  "ರಕ್ಷಿಸಲು ಶಕ್ತಿಯುತವಾದ ಜೀವ ಉಸಿರು" ಎಂದು ಬರುತ್ತದೆ. ಅದೇ ದೇವ ಎಂಬ ಪದದ ಆಕ್ಷರಶಃ ಅರ್ಥ  "ರಕ್ಷಿಸಲು ಶಕ್ತಿಯುತವಾದುದ್ದು" ಎಂದು ಬರುತ್ತದೆ. ಹಾಗಾಗಿ ಇದರಿಂದ ದೈವಿಕ ಅನುಭವ ಆಗುತ್ತದೆ ಎಂದರೆ, ರಕ್ಷಿಸಲು ಶಕ್ತಿಯುತವಾದ ಜೀವ ಉಸಿರಿನ ಅನುಭವ ಆಗುತ್ತದೆ ಎಂದಾಗಿದೆ. 

 

ಕುಳಿತು ಸಹಸ್ರಾರಕ್ಕೆ ಸುಲಭವಾಗಿ ಚಲಿಸುವ ವಾಯು ಧ್ಯಾನ

ಭೂರಿತ್ಯಗ್ನೌ ಪ್ರತಿತಿಷ್ಠತಿ। ಭುವ ಇತಿ ವಾಯೌ। ಸುವರಿತ್ಯಾದಿತ್ಯೇ। ಮಹ ಇತಿ ಬ್ರಹ್ಮಣಿ। 

ಆಪ್ನೋತಿ ಸ್ವಾರಾಜ್ಯಮ್। ಆಪ್ನೋತಿ ಮನಸಸ್ಪತಿಮ್। ವಾಕ್ಪತಿಶ್ಚಕ್ಷುಷ್ಪತಿಃ।

ಶ್ರೋತ್ರಪತಿರ್ವಿಜ್ಞಾನಪತಿಃ।  ಏತತ್ತತೋ ಭವತಿ। ಆಕಾಶಶರೀರಂ ಬ್ರಹ್ಮ।

ಸತ್ಯಾತ್ಮ ಪ್ರಾಣಾರಾಮಂ ಮನ ಆನನ್ದಮ್।  ಶಾನ್ತಿಸಮೃದ್ಧಮಮೃತಮ್।

ಇತಿ ಪ್ರಾಚೀನಯೋಗ್ಯೋಪಾಸ್ಸ್ವ ೨॥

ಶಿಕ್ಷಾ ವಲ್ಲಿ - ಅನ್ವಾಕ 6 ಶ್ಲೋಕ 2

ಭಾವಾರ್ಥ;- ಸೆಳತದಿಂದ ಸರಿಸು ಅಗ್ನಿಯ ಕಡೆಗೆ ಹೋಗುತ್ತಿದೆ, ಮತ್ತೆ ಅಸ್ಥಿತ್ವದಲ್ಲಿ ಇರು. ವಾತಾವರಣದಲ್ಲಿನ ವಾಯುವು ಹೋಗುತ್ತಿದೆ. ಏಳನೇ ಚಂದ್ರನ ಭವನಕ್ಕೆ ಸೆಳೆಯಲು ಸುಲಭ, ನೈಸರ್ಗಿಕ ಒಲವು. ಸಮೃದ್ದವಾಗಿ ಹೋಗುತ್ತಿದೆ ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ. ಬ್ರಹ್ಮನಲ್ಲಿ ಐಕ್ಯತೆ ಸಾಧಿಸು. ಮಾನಸಿಕ ಶಕ್ತಿಗಳು ಮತ್ತು ಪುರುಷರ ಜೀವನದ ಪ್ರತಿಭಾವಂತತೆಯನ್ನು ಸಾಧಿಸು. ಸುತ್ತುವ ನಿಪುಣ, ನೋಡುವ ನಿಪುಣ, ಗಾಳಿ. ವೇದ ಅಥವಾ ಪವಿತ್ರ ಜ್ಞಾನದೊಂದಿಗೆ ಸಂಭಾಷಣೆಯ ನಿಪುಣ, ಅಂತಹ ಜ್ಞಾನದ ಚಲನೆಯನ್ನು ಕೊಡಿಸುವ ನಿಪುಣ. ಹತ್ತಿರಕ್ಕೆ ಬಂದ ಜನಕನಂತೆ ಅದು ಆಗುತ್ತದೆ. ವಾತಾವರಣದ ಶರೀರ ಆತ್ಮ. ನಿಜವಾದ ಆತ್ಮ ತೃಪ್ತಿಯ ಜೀವದ ಉಸಿರಾಟ, ಮನಸ್ಸಿಗೆ ಸಂತೋಷಕರ. ಶಾಂತಿ ಸಮೃದ್ದವು ಅಮೃತವು. ಹೀಗೆ ಪ್ರಾಚೀನವಾದ, ಕುಳಿತು ಚಲಿಸುವ ವಾಯು ಧ್ಯಾನ.

 

ಪಂಚ ವಾಯುವಿನಿಂದ ಪಂಚೇಂದ್ರಿಯಗಳ ಮತ್ತು ಪಂಚ ಅಂಗಗಳ ಚಲನೆಯ ಜ್ಞಾನ

ಪೃಥಿವ್ಯನ್ತರಿಕ್ಷಂ ದ್ಯೌರ್ದಿಶೋಽವಾನ್ತರದಿಶಾಃ । ಅಗ್ನಿರ್ವಾಯುರಾದಿತ್ಯಶ್ಚನ್ದ್ರಮಾ

ನಕ್ಷತ್ರಾಣಿ । ಆಪ ಓಷಧಯೋ ವನಸ್ಪತಯ ಆಕಾಶ ಆತ್ಮಾ ಇತ್ಯಧಿಭೂತಮ್ ॥

ಅಥಾಧ್ಯಾತ್ಮಮ್ । ಪ್ರಾಣೋ ವ್ಯಾನೋಽಪಾನ ಉದಾನಃ ಸಮಾನಃ ।

ಚಕ್ಷುಃ ಶ್ರೋತ್ರಂ ಮನೋ ವಾಕ್ ತ್ವಕ್ । ಚರ್ಮ ಮಾಂಸಂ ಸ್ನಾವಾಽಸ್ಥಿ ಮಜ್ಜಾ ॥

ಏತದಧಿವಿಧಾಯ ಋಷಿರವೋಚತ್ । ಪಾಙ್ಕ್ತಂ ವಾ ಇದಂ ಸರ್ವಮ್ ।

ಪಾಙ್ಕ್ತೇನೈವ ಪಾಙ್ಕ್ತಂ ಸ್ಪೃಣೋತೀತಿ ॥ ೧ ॥

ಶಿಕ್ಷಾ ವಲ್ಲಿ - ಅನ್ವಾಕ 7 ಶ್ಲೋಕ 1

ಭಾವಾರ್ಥ:- ಈ ಶ ಅಜಪ ಮಂತ್ರದಿ ಗೊರಕೆ ರೀತಿಯಲ್ಲಿ ಒಳಗೆ ನಿಮ್ಮಲ್ಲಿ ಕ್ರಮವಾಗಿ ವಿಭಿನ್ನ ಪ್ರದೇಶದ ದೈವಿಕ ಸ್ಥಾನಕ್ಕೆ ಬೇಟಿಕೊಡು. ದೇವರ ತಾಯಿ ಚಂದ್ರಭವನದ ಒಂದು ಗಡಿಗೆ, ಶ್ರಮದಿ ಹೊಟ್ಟೆಯಲ್ಲಿನ ಬೆಂಕಿ ಚಲನೆ, ಶಕ್ತಿ ಚಲನೆ, ಪ್ರಕಾಶಮಾನದ ಜ್ಞಾನ. ಔಷದ ಚಲಿಸುವ ಹಾದಿ, ಸ್ವತಃ ಆಕಾಶದ ವಾಯು, ತಪಸ್ವಿ.  ಚಲನೆಯ ಹಂಬಲಿಕೆಯು ಸೌಖ್ಯವು. ಸ್ವಯಂ ವ್ಯಕ್ತಿತ್ವದ ಬಗ್ಗೆ ಇಲ್ಲಿ ಆರಂಭವಾಗುತ್ತದೆ. ಪ್ರಾಣ, ವ್ಯಾನ, ಅಪಾನ, ಉದಾನ ಮತ್ತು ಸಮಾನ (ಪಂಚ ಪ್ರಾಣಗಳನ್ನು ರೂಪಿಸುತ್ತವೆ); ಕಣ್ಣುಗಳು, ಕಿವಿಗಳು, ಮನಸ್ಸು, ಮಾತು ಮತ್ತು ಸ್ಪರ್ಶ (ಅವು ಇಂದ್ರಿಯಗಳ ಪಂಚ  ಅಂಗಗಳು); ಚರ್ಮ, ಮಾಂಸ, ಸ್ನಾಯುಗಳು, ಮೂಳೆಗಳು ಮತ್ತು ಮೂಳೆ ಮಜ್ಜೆ (ಅವು ಭೌತಿಕ ದೇಹದ ಪಂಚ ಪದಾರ್ಥಗಳು). ಜ್ಞಾನ ವಾಯು ಪ್ರಸರಣ ಮಾತ್ರ ಕೊಡುವುದು ಉತ್ಸಾಹ, ಅದು ನಿಮ್ಮಲ್ಲಿ ಹತ್ತಿರ ಬರಲು ಅಮೃತ ಕೊಡುಗೆ. ಐದು ವಿಧ ಬೀಸಿದ ವಾಯು ಇದುವೇ ಎಲ್ಲವೂ. ಬೀಸಿದ ವಾಯು ಐದು ವಿಧ ನಂತರ ಐದು ವಿಧ ವಿಮೋಚನೆಗೊಳಿಸು (ಪಂಚೇದ್ರಿಯಗಳು) ಚಲಿಸುವ ಜ್ಞಾನ ಹದಿನೈದು ಸಂಖ್ಯೆ.

            ಇಲ್ಲಿವರೆಗೆ ಜ್ಞಾನಿಗಳು ಕೊಟ್ಟ ಭಾವಾರ್ಥ:- ಭೂಮಿ, ಗಗನ ಮಂಡಲ, ಆಕಾಶ, ಮುಖ್ಯ ದಿಕ್ಕುಗಳು, ಮಧ್ಯಂತರ ದಿಕ್ಕುಗಳು (ಪಂಚ ಪ್ರಪಂಚವನ್ನು ರೂಪಿಸುತ್ತವೆ); ಬೆಂಕಿ, ಗಾಳಿ, ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು (ಪಂಚ ದೇವತೆಗಳನ್ನು ರೂಪಿಸುತ್ತವೆ); ನೀರು, ಗಿಡಮೂಲಿಕೆಗಳು, ಮರಗಳು, ಬಾಹ್ಯಾಕಾಶ ಮತ್ತು ದೇಹವು ಎಲ್ಲಾ ಜೀವಿಗಳಿಗೆ ಸಂಬಂಧಿಸಿದಂತೆ ಪಂಚ ಅಂಶಗಳನ್ನು ರೂಪಿಸುತ್ತದೆ. ಈಗ, ದೇಹದ ಬಗ್ಗೆ ಹೇಳುವುದಾದರೆ: ಪ್ರಾಣ, ವ್ಯಾನ, ಅಪಾನ, ಉದಾನ ಮತ್ತು ಸಮಾನ (ಪಂಚ ಪ್ರಾಣಗಳನ್ನು ರೂಪಿಸುತ್ತವೆ); ಕಣ್ಣುಗಳು, ಕಿವಿಗಳು, ಮನಸ್ಸು, ಮಾತು ಮತ್ತು ಸ್ಪರ್ಶ (ಅವು ಇಂದ್ರಿಯಗಳ ಪಂಚ  ಅಂಗಗಳು); ಚರ್ಮ, ಮಾಂಸ, ಸ್ನಾಯುಗಳು, ಮೂಳೆಗಳು ಮತ್ತು ಮೂಳೆ ಮಜ್ಜೆ (ಅವು ಭೌತಿಕ ದೇಹದ ಪಂಚ ಪದಾರ್ಥಗಳು). ಇವುಗಳನ್ನು ವಿಶ್ಲೇಷಿಸಿ ದೀಕ್ಷೆ ಪಡೆದ ನಂತರ, ಋಷಿ ಸತ್ಯವನ್ನು ಹೊರಹಾಕಿದರು, ಅಸ್ತಿತ್ವದಲ್ಲಿರುವುದೆಲ್ಲವೂ ಐದು (ಪಂಚಮಯವು). ಹೀಗಾಗಿ, ಒಳ ಐದು (ಪಂಚಮಯವನ್ನು)  ಅನ್ನು ಹೊರಗಿನ ಐದು (ಪಂಚಮಯವು) ಬೆಂಬಲಿಸುತ್ತದೆ.

            ಅಕ್ಷರ ಜ್ಞಾನ:- ಪಂಚ ವಾಯುಗಳಾದ ಪ್ರಾಣ, ಅಪಾನ, ವ್ಯಾನ, ಸಮಾನ, ಉದಾನ ಇವುಗಳ ಅಕ್ಷರ ಅರ್ಥ ಅವುಗಳ ಕಾರ್ಯ ಸೂಚಿಯನ್ನು ನೀಡುತ್ತದೆ.

ಪ್ರಾಣ  :- ನೀರಿನ ಮನೆಗೆ ಪೋಷಣೆಯ ಜೀವ ಉಸಿರು

ಅಪಾನ :- ಅವಿಭಜಿತವಾದುದ್ದನ್ನು ರಕ್ಷಿಸುವ ಜೀವ ಉಸಿರು

ವ್ಯಾನ  :- ಅವಿಶ್ರಾಂತವಾಗಿ ಶಕ್ತಿಯುತ ಚಲನೆ

ಸಮಾನ :- ಅವಿಭಜಿತವಾದುದ್ದನ್ನು ಬಂಧಿಸಲು ಸಂಯೋಜನೆ ವ್ಯಕ್ತಪಡಿಸುವುದು

ಉದಾನ :- ಅವಿಭಜಿತ ಶುದ್ಧೀಕರಿಸಿ  ಧ್ವನಿಸುವುದು

 

ವೇದ ಬಂದ ಶಬ್ದ ಕ್ರಮದಲ್ಲೇ ಕುಂಡಲಿನಿ

            ತೈತ್ತಿರೀಯ ಸಂಹಿತೆಗಳಲ್ಲಿ ವೇದ ಎಂಬ ಶಬ್ದ ಬಂದ ಕ್ರಮವನ್ನು ಹೀಗೆ ವಿವರಿಸಿದೆ. "ವೇದೇನ ವೈ ದೇವಾ ಅಸುರಾಣಾಂ ವಿತ್ತಂ ವೇದ್ಯಮವಿಂದತ ತದ್ವೇದಸ್ಯ ವೇದತ್ವಂ"

            ಅಕ್ಷರಶಃ ಭಾವಾರ್ಥ ಹೀಗಿದೆ:- ನೀರಿನ ಮನೆಗೆ ಅತ್ಯುತ್ತಮ ತೊಗಟೆ (ಗಿಡಮೂಲಿಕೆಗಳು) ಆಹ್ವಾನಿಸುವ ಜೀವ ಉಸಿರು ರಕ್ಷಿಸಲು ನಿಸ್ಸಂಶಯವಾಗಿ ಅದೇ ರೀತಿಯಾದುದ್ದನ್ನು ರಕ್ಷಿಸಲು ವ್ಯಾಪಿಸಿದೆ, ಗಾಳಿಯ ಮಾಂತ್ರಿಕ ಸೂತ್ರವನ್ನು ಅತಿಯಾಗಿ ಹರಡಲು ಗರ್ಭದಲ್ಲಿ ಮಹತ್ತರವಾದ ಅಮೃತವನ್ನು ವಿನಿಯೋಗಿಸಲು, ಅವಿಭಜಿತ ಶ್ರೇಷ್ಠತೆ ಗರ್ಭದಲ್ಲಿ ಅಮೃತವನ್ನು ಉಡುಗೊರೆಯಾಗಿ ನೀಡುವುದು,  ವರುಣನ (ನೀರಿನ) ಉಡುಗೊರೆಯಾಗಿ ಅಮೃತವನ್ನು ಮಾಡಲು ವಾಯು ಧ್ಯಾನವು ಹರಡುವುದನ್ನು ಸೂಚಿಸುತ್ತದೆ.

            ವಿದ್ವಾಂಸರು ಇದರ ಸಾರಾಂಶ ಕೊಟ್ಟಿದ್ದು :--ದೇವತೆಗಳು ಅಸುರರ ದ್ರವ್ಯವನ್ನು (ಸ್ಥಿತಿಗಳನ್ನು) ವೇದದಿಂದ ತಿಳಿದು ಕೊಂಡರು. ಆದುದರಿಂದ ಇದು ವೇದ.

            ಸಂಸ್ಕೃತ ಶಬ್ದಕೋಶದಿಂದ ಪದಗಳ ಬಗ್ಗೆ ಹುಡುಕಲಾದ ಅರ್ಥ:- ವೇದೇನ (ವೇದ ಜ್ಞಾನದಿಂದ) ವೈ (ಖಂಡಿತವಾಗಿಯೂ) ದೇವಾ (ಜ್ಞಾನೇಂದ್ರಿಯಾಂಗ)  ಅಸುರ (ಅಧ್ಯಾತ್ಮಿಕವಾಗಿ) ಅಣಾಂ (ಅಧೀನವಾಗು) ವಿತ್ತಂ (ತರಬೇತಿ ಪಡೆದರು)  ವೇದ್ಯಮವಿಂದತ (ವಿಂಧ್ಯಾ ಎಂದು ಅರ್ಥೈಸಿಕೊಳ್ಳಬೇಕು) (ವಿಂಧ್ಯಾ ಪರ್ವತ ಭರತ ವರ್ಷದ 7 ಪರ್ವತದಲ್ಲಿ ಪ್ರಮುಖವಾದದ್ದು) ತದ್ವೇದಸ್ಯ (ಆ ಪೂಜೆ) ವೇದತ್ವಂ (ವೇದದ ಸ್ವರೂಪ)

            ಭಾವಾರ್ಥ:- ವೇದ ಜ್ಞಾನದಿಂದ ಖಂಡಿತವಾಗಿಯೂ ಜ್ಞಾನೇಂದ್ರಿಯಾಂಗಕ್ಕೆ ಅಧ್ಯಾತ್ಮಿಕವಾಗಿ ತರಬೇತಿ ಪಡೆದು ಅಧೀನವಾಗು 7 ಪರ್ವತದಲ್ಲಿ (ಏಳು ಕುಂಡಲಿನಿ ಚಕ್ರಗಳಲ್ಲಿ) ಪ್ರಮುಖವಾದ ವಿಂಧ್ಯಾ ಪೂಜೆ ವೇದದ ಸ್ವರೂಪ.

            ವಿವರಣೆ:- ಸಂಸ್ಕೃತದಲ್ಲಿ ವಿಂಧ್ಯಾ ಎಂದರೆ ಮೇಲಿನ ಅರ್ಥದ ಜೊತೆಗೆ ಅಕ್ಷರಾರ್ಥದಲ್ಲಿ "ಅದೇ ರೀತಿಯ ಶ್ರೇಷ್ಠತೆಯು ಧಾರ್ಮಿಕ ಧ್ಯಾನವನ್ನು ಉಂಟುಮಾಡುತ್ತದೆ" ಎಂದು ಬರುತ್ತದೆ. ಪೂಜಾ ಎಂಬ ಸಂಸ್ಕೃತ ಪದ ವ್ಯಾಖ್ಯಾನ ಅಕ್ಷರಾರ್ಥದಲ್ಲಿ "ಜೀವ ಉಸಿರಾಟದಿಂದ ಉಂಟಾಗುವ ಶುದ್ಧೀಕರಣ" ಎಂದು ಬರುತ್ತದೆ. ಏಳು ಚಕ್ರಗಳೂ ಅದೇ ರೀತಿಯ ಶ್ರೇಷ್ಠತೆಯು ಧಾರ್ಮಿಕ ಧ್ಯಾನವನ್ನು ಉಂಟುಮಾಡುತ್ತದೆ ಅದರಲ್ಲಿ ಜೀವ ಉಸಿರಾಟದಿಂದ ಉಂಟಾಗುವ ಶುದ್ಧೀಕರಣ ವೇದದಿಂದ ಪ್ರಾಪ್ತವಾಗುವ ಜ್ಞಾನವಾಗಿದೆ. ವೇದವಾಕ್ಯವೆಂಬುದು ಇದ್ದದ್ದನ್ನು ಇದ್ದ ಹಾಗೆ ತಿಳಿಸಿಕೊಡುವುದೇ ಹೊರತು ಯಾವ ವಸ್ತುವನ್ನೂ ಉಂಟುಮಾಡುವುದಿಲ್ಲ.

 

 

ಅಥರ್ವಣೋಪನಿಷತ್ - ಇಲ್ಲಿಯೂ ಪೂರಕ ಭೋಧನೆ

 

ಸಮಸ್ತ ಜಗತ್ತಿನ ಜ್ಞಾನದಿಂದಲೂ ಚಲಿಸುವ ಸರಸ್ಪತಿ ವೈದ್ಯೆಯಲ್ಲಿ ಆಶ್ರಿತವಾಗಿದೆ

ಮಂ ॥ ಆವಿಃ ಸನ್ನಿಹಿತಂ ಗುಹಾಚರಂ ನಾಮ ಮಹತ್ಪದಂ |

ಅತ್ರೈತತ್ಸರ್ವಮರ್ಪಿತಮೇಜತ್ಪ್ರಾಣನ್ನಿಮಿಷಚ್ಚ ಯತ್‌ ॥ 1

ಚತುರ್ಥ ಖಂಡ - ಶ್ಲೋಕ 1

ಭಾವಾರ್ಥ:- ನಿತ್ಯಾವ್ಯಕ್ತ ಸ್ವರೂಪನಾದ, ಸರ್ವ ಪದಾರ್ಥಗಳಲ್ಲಿ ಸನ್ನಿಹಿತನಾದ ಹೃದಯಗುಹೆಯಲ್ಲಿ ಸಂಚರಿಸುವ ಉತ್ತಮನಾದ, ಹೊಂದಲು ಯೋಗ್ಯವಾದ ಶ್ರೀ ಹರಿಯಲ್ಲಿ ಎಲ್ಲಾ ಪದಾರ್ಥಗಳು ಆಶ್ರಿತವಾಗಿದೆ. ಸಮಸ್ತಭಾಷೆಗಳಿಂದ ಕೂಡಿದ, ವಿಶೇಷ ಚೇಷ್ಟೆಗಳುಳ್ಳ ಕಣ್ಣುಗಳನ್ನು ಮಿಟುಕಿಸಿ ಕೂಡಿದಂತ, ಜಾಗೃತಸ್ಪಪ್ನಸುಷುಪ್ತಿ ಅವಸ್ಥೆಗಳಿಂದ ಕೂಡಿದ ಈ ಸಮಸ್ತ ಜಗತ್ತನ್ನು ನೀನು ಏನು ತಿಳಿದಿದ್ದೀಯಿ, ಆ ಜಗತ್ತು ಶ್ರೀ ಹರಿಯಲ್ಲಿ ಆಶ್ರಿತವಾಗಿದೆ.

            ವಿವರಣೆ:- ಇಲ್ಲಿ ಶ್ರೀ ಹರಿ ಎಂದರೆ ಅಕ್ಷರಾರ್ಥದಲ್ಲಿ - ಶ್ರೀ ಅಂದರೆ ಸರಸ್ಪತಿ, ಹರಿ ಎಂದರೆ ವೈದ್ಯೆ ಚಲಿಸುವುದು. ಅರ್ಥಾತ್ ಚಲಿಸುವ ಸರಸ್ಪತಿ ವೈದ್ಯೆ. ಮೂಲಾಧಾರದಿಂದ ಸುಷುಮ್ನ ನಾಡಿಯ ಮೂಲಕ ಸಹಸ್ರಾರಕ್ಕೆ ಚಲಿಸುವ ವಾಯು ಅಗ್ನಿ ಮತ್ತು ನೀರು ರೂಪಕವಾದ ಅಮೃತ ಧಾರೆ ಈ ಚಲಿಸುವ ಸರಸ್ಪತಿ ವೈದ್ಯೆ. ನಿತ್ಯವೂ ತನ್ನ ಇರುವಿಕೆಯನ್ನು ವ್ಯಕ್ತಪಡಿಸುವ ಸರ್ವ ಪದಾರ್ಥಗಳಲ್ಲಿ ಜೀವ ತುಂಬುವ ವೈದ್ಯೆ ಆಗಿ ಸನ್ನಿಹಿತವಾಗಿರುವ. ಸುಷುಮ್ನಾ ನಾಡಿಯ ಮುಖೇನ ಅನಾಹತ ಚಕ್ರದಲ್ಲಿ (ಹೃದಯ ಚಕ್ರದಲ್ಲಿ) ಸಂಚರಿಸಲು, ಹೊಂದಲು, ಉತ್ತಮವಾದ ಹಾಗೂ ಯೋಗ್ಯವಾದದ್ದಾಗಿದೆ.  ಚಲಿಸುವ ಸರಸ್ಪತಿ ವೈದ್ಯೆಯಲ್ಲಿ ಎಲ್ಲಾ ಪದಾರ್ಥಗಳು ಆಶ್ರಿತವಾಗಿದೆ. ಇದು ಎಲ್ಲಾ ಭಾಷೆ ಜ್ಞಾನದಿಂದ ಕೂಡಿದ್ದು, ಕಣ್ಣು ಮಿಟುಕಿಸುವ ಸೂಕ್ಷ್ಮ ರೀತಿಯ ಎಲ್ಲಾ ಕರ್ಮ ಜ್ಞಾನದಿಂದ ಕೂಡಿದ್ದು, ಜಾಗೃತಾವಸ್ಥೆ, ಸ್ವಪ್ನಾವಸ್ಥೆ, ಸುಪ್ತಾವಸ್ಥೆಯಲ್ಲಿ ಈ ಸಮಸ್ತ ಜಗತ್ತಿನ ಜ್ಞಾನದಿಂದಲೂ ಚಲಿಸುವ ಸರಸ್ಪತಿ ವೈದ್ಯೆಯಲ್ಲಿ  ಆಶ್ರಿತವಾಗಿದೆ.  

 

ಪ್ರಣವ ಅಜಪ ಮಂತ್ರದೀ ಧ್ಯಾನವನ್ನು ಮಾಡಿ ಚಲಿಸುವ ಸರಸ್ಪತಿ ವೈದ್ಯೆಯಲ್ಲಿ ಪ್ರವೇಶ

ಮಂ ॥ ಪ್ರಣವೋ ಧನುಃ ಶರೋಹ್ಯಾತ್ಮಾ ಬ್ರಹ್ಮ ತಲ್ಲಕ್ಷ್ಯಮುಚ್ಯತೇ |

ಅಪ್ರಮತ್ತೇನ ವೇದ್ಧವ್ಯಂ ಶರವತ್ತನ್ಮಯೋ ಭವೇತ್‌ ॥

ಚತುರ್ಥ ಖಂಡ - ಶ್ಲೋಕ 5

ಭಾವಾರ್ಥ:- ಇಲ್ಲಿ ಪ್ರಣವ ಮಂತ್ರವೇ ಧನುಸ್ಸು, ಮನಸೇ ಬಾಣವು ಆ ಅಕ್ಷರನಾಮಕನಾದ, ತಿಳಿಯಲು ಯೋಗ್ಯನಾದ ಶ್ರೀಹರಿಯೇ ಗುರಿಯು. ಬಾಣವು ಹೇಗೆ ಲಕ್ಷ್ಯವಾದ ವಸ್ತುವನ್ನು ಪ್ರವೇಶಿಸುತ್ತದೆಯೋ ಅದೇ ರೀತಿಯಲ್ಲಿ ಜ್ಞಾನಿಯು ತನ್ಮಯನಾಗಿ ಶ್ರೀಹರಿಯಲ್ಲಿ ಮನಸ್ಸಿನಿಂದ ಪ್ರವೇಶವನ್ನು ಹೊಂದುತ್ತಾನೆ.

            ವಿವರಣೆ:- ಮನಸ್ಸನ್ನು ಧ್ಯಾನದಿಂದ ಕೂಡಿಸಿ ಅಜಪ ಮಂತ್ರದ ಸಹಾಯದಿಂದ ಚಲಿಸುವ ಸರಸ್ಪತಿ ವೈದ್ಯೆಯನ್ನು ಗುರಿಯಾಗಿಸಬೇಕು.  ಧ್ಯಾನಬಾವದ ಮನಸ್ಸಿನ ಬಾಣದಿಂದ ಚಲಿಸುವ ಸರಸ್ಪತಿ ವೈದ್ಯೆಯನ್ನು ಲಕ್ಷ್ಯವಾಗಿ ಪ್ರವೇಶಿಸಬೇಕು. ಅದೇ ರೀತಿಯಲ್ಲಿ ಜ್ಞಾನಿಯು ತನ್ಮಯನಾಗಿ ಚಲಿಸುವ ಸರಸ್ಪತಿ ವೈದ್ಯೆಯಲ್ಲಿ ಮನಸ್ಸಿನಿಂದ ಪ್ರವೇಶವನ್ನು ಹೊಂದುತ್ತಾನೆ.

 

ಏಳು ಕುಂಡಲಿನಿ ಚಕ್ರಗಳು ಚಲಿಸುವ ಸರಸ್ಪತಿ ವೈದ್ಯೆತೆಯಲ್ಲಿ ಆಶ್ರಿತವಾಗಿವೆ

 

ಮಂ॥ ಯಸ್ಮಿನ್‌ ದ್ಯೌಃ ಪೃಥಿವೀಚಾಂತರಿಕ್ಷಮೋತಂ ಮನಃ ಸಹ ಪ್ರಾಣೈಶ್ಚ ಸರ್ವೈಃ

ತಮೇವೈಕಂ ಜಾನಥ ಆತ್ಮಾನಮನ್ಯಾ ವಾಚೋ ವಿಮುಂಚಥಾsಮೃತಸೆಯೈಷ  ಸೇತು: ॥ 6

ಚತುರ್ಥ ಖಂಡ - ಶ್ಲೋಕ 6

ಭಾವಾರ್ಥ:- ಅಕ್ಷರನಾಮಕನಾದ ಶ್ರೀಹರಿಯು (ಚಲಿಸುವ ಸರಸ್ಪತಿ ವೈದ್ಯೆತೆಯು) ಪ್ರಧಾನವಾಗಿ ತಿಳಿಯುವಂತೆ ಬೇರೆ ಪದಾರ್ಥಗಳಿಗೆ ಪ್ರಾಧಾನ್ಯತೆಯು ಇದೆಯೋ ಎಂದು ಶಂಕಿಸಿದರೆ ಆ ಶ್ರೀಹರಿಯ (ಚಲಿಸುವ ಸರಸ್ಪತಿ ವೈದ್ಯೆತೆಯ) ಮಹಿಮೆಯನ್ನು ನಿರೂಪಿಸಿ ಬೇರೆ ಪದಾರ್ಥಗಳಿಗೆ ಪ್ರಾಧಾನ್ಯತೆಯು ಇಲ್ಲವೆಂದು ತಿಳಿಸುತ್ತಾರೆ. ಯಾವ ಶ್ರೀಹರಿಯಲ್ಲಿ (ಚಲಿಸುವ ಸರಸ್ಪತಿ ವೈದ್ಯೆತೆಯಲ್ಲಿ), ಸ್ವರ್ಗಲೋಕವು (ಸಹಸ್ರಾರ), ಭೂಲೋಕವು (ಮೂಲಾಧಾರ), ಅಂತರಿಕ್ಷಲೋಕಗಳು (ಮಧ್ಯ ಚಕ್ರಗಳು), ಬಟ್ಟೆಯಲ್ಲಿ ಎಳೆಗಳು ಓತಪ್ರೋತವಾದಂತೆ ಶ್ರೀಹರಿಯಲ್ಲಿ ಆಶ್ರಿತವಾಗಿ ಇರುತ್ತದೆ. ಅಂತಹ ಸ್ಪರ್ಗಾದಿಗಳಿಗೆ ಆಶ್ರಯನಾದ ಶ್ರೀಹರಿಯನ್ನು (ಚಲಿಸುವ ಸರಸ್ಪತಿ ವೈದ್ಯೆತೆಯನ್ನು) ತಿಳಿಯಿರಿ.

 

ಚಲಿಸುವ ಸರಸ್ಪತಿ ವೈದ್ಯೆತೆಯು ಬಹುಪ್ರಕಾರವಾದ ರೂಪಗಳಿಂದ ಈ ಶರೀರದಲ್ಲಿ ಸಂಚರಿಸುತ್ತದೆ

ಮಂ ॥ ಅರಾ ಇವ ರಥನಾಬೌ ಸಂಹತಾ ಯತ್ರ ನಾಡ್ಯ: |

ಸ ಏಷೋ ಅಂತಶ್ಚರತೇ ಬಹುಧಾ ಜಾಯಮಾನ: ॥ 7

ಚತುರ್ಥ ಖಂಡ - ಶ್ಲೋಕ 7

ಭಾವಾರ್ಥ:- ರಥದನಾಭಿಗಳಿಗೆ ಅರಗಳಂತೆ ಈ ದೇಹದಲ್ಲಿರುವ ಶ್ರೀಹರಿಯಲ್ಲಿ (ಚಲಿಸುವ ಸರಸ್ಪತಿ ವೈದ್ಯೆತೆಯಲ್ಲಿ)  ನಾಡಿಗಳು ಸಂಪರ್ಕದಾರಿಗಳಾಗಿವೆ. ಆ ಶ್ರೀಹರಿಯು (ಚಲಿಸುವ ಸರಸ್ಪತಿ ವೈದ್ಯೆತೆಯು)  ಬಹುಪ್ರಕಾರವಾದ ರೂಪಗಳಿಂದ ತುರ್ತಾದ ಬಾವದಿಂದ  ಈ ಶರೀರದಲ್ಲಿಯೂ ಸಂಚರಿಸುತ್ತಾನೆ.

 

ಧ್ಯಾನಮಾಡಿದರೆ ಚಲಿಸುವ ಸರಸ್ಪತಿ ವೈದ್ಯೆತೆಯ ಜ್ಞಾನವಾಗುತ್ತದೆ

ಮಂ॥ ಓಮಿತ್ಯೇವ ಧ್ಯಾಯತ ಆತ್ಮಾನಂ ಸ್ವಸ್ತಿ ವಃ

ಪರಾಯ ತಮಸಃ ಪರಸ್ತಾತ್‌ || 8

ಚತುರ್ಥ ಖಂಡ - ಶ್ಲೋಕ 8

ಭಾವಾರ್ಥ:- ಶ್ರೀಹರಿಯನ್ನು (ಚಲಿಸುವ ಸರಸ್ಪತಿ ವೈದ್ಯೆತೆಯನ್ನು) ಎಲ್ಲಾ ಶಾಸ್ತ್ರಗಳಿಂದ ಮುಖ್ಯವೃತ್ತಿಯಿಂದ ತಿಳಿಯಲ್ಪಡುವವನೆಂದು, ಜಡಪ್ರಕೃತಿಗಿಂತ ಉತ್ತಮನಾದ ಶ್ರೀಹರಿಯ (ಚಲಿಸುವ ಸರಸ್ಪತಿ ವೈದ್ಯೆತೆಯು)   ಜ್ಞಾನಕ್ಕೆ ಈ ರೀತಿಯಲ್ಲಿ ಧ್ಯಾನಮಾಡಿದರೆ ಶ್ರೀಹರಿಯ (ಚಲಿಸುವ ಸರಸ್ಪತಿ ವೈದ್ಯೆತೆಯ) ಜ್ಞಾನವಾಗುತ್ತದೆ. ಆಗ ನಿನಗೆ ಆ ಶ್ರೀಹರಿಯ (ಚಲಿಸುವ ಸರಸ್ಪತಿ ವೈದ್ಯೆತೆಯ) ಜ್ಞಾನದಿಂದ ಪರಮ ಮಂಗಳವಾಗುತ್ತದೆ.

 

ಸಹಸ್ರಾರದಲ್ಲಿ ಚಲಿಸುವ ಸರಸ್ಪತಿ ವೈದ್ಯೆತೆಯ ಸ್ಥಾಪಿತವಾಗಿದೆ

ಮಂ ॥ ಯಃ ಸರ್ವಜ್ಞಃ ಸರ್ವವಿದ್ಯಸ್ಯೈಷ ಮಹಿಮಾ ಭುವಿ |

ದಿವ್ಯೇ ಬ್ರಹ್ಮಪುರೇ ಹ್ಯೇಷ ವ್ಯೋಮ್ನ್ಯಾತ್ಮಾ ಪ್ರತಿಷ್ಠಿತಃ ॥ 9 ||

ಚತುರ್ಥ ಖಂಡ - ಶ್ಲೋಕ 9

ಭಾವಾರ್ಥ:- ಆ ಶ್ರೀಹರಿಯು (ಚಲಿಸುವ ಸರಸ್ಪತಿ ವೈದ್ಯೆತೆಯು)  ಸರ್ವಜ್ಞನು, ಸರ್ವವನ್ನು ಹೊಂದಿದವನು, ಆತನ ಮಹಿಮೆಯು ಈ ಭೂಲೋಕದಲ್ಲಿ ಪ್ರಕಟವಾಗಿದೆ. ದೇಹದಲ್ಲಿರುವ ದಿವ್ಯವಾದ ಆಕಾಶಮಂಡಲದಲ್ಲಿ (ಸಹಸ್ರಾರದಲ್ಲಿ) ಶ್ರೀಹರಿಯು (ಚಲಿಸುವ ಸರಸ್ಪತಿ ವೈದ್ಯೆತೆಯ) ಸ್ಥಾಪಿತನಾಗಿದ್ದಾನೆ.

 

ಚಲಿಸುವ ಸರಸ್ಪತಿ ವೈದ್ಯೆತೆಯು ಜ್ಞಾನಪೂರ್ಣತೆಗೆ, ಪಂಚವಾಯುಗಳಿಗೆ ಸರ್ವೇಂದ್ರಿಯಗಳಿಗೆ ಪ್ರೇರಕ

ಮಂ ॥ ಮನೋಮಯ: ಪ್ರಾಣಶರೀರನೇತಾ ಪ್ರತಿಷ್ಠಿತೋsನ್ನೇ

ಹೃದಯಂ ಸನ್ನಿಧಾಯ | ತದ್ವಿಜ್ಞಾನೇನ ಪರಿಪಶ್ಯಂತಿ

ದೀರಾ ಆನಂದರೂಪಮಮೃತಂ ಯದ್ವಿಭಾತಿ || 10

ಚತುರ್ಥ ಖಂಡ - ಶ್ಲೋಕ 10

               ಭಾವಾರ್ಥ:- ಜ್ಞಾನಪೂರ್ಣನಾದ, ಪಂಚವಾಯುಗಳಿಗೆ, ಸರ್ವೇಂದ್ರಿಯಗಳಿಗೆ, ಶರೀರಕ್ಕೆ ಪ್ರೇರಕನಾದ, ಶ್ರೀಹರಿಯು (ಚಲಿಸುವ ಸರಸ್ಪತಿ ವೈದ್ಯೆತೆಯು) ಅನ್ನವಿಕಾರವಾದ ದೇಹದಲ್ಲಿ ಸನ್ನಿಹಿತನಾಗಿ ಸ್ಥಾಪಿತನಾಗಿದ್ದಾನೆ. ಅವನು ದರ್ಶನಕ್ಕೆ ಅಯೋಗ್ಯನಾದರೆ ಧ್ಯಾನವು ವೃರ್ಥವಾಗುವುದೆಂದು ಹೇಳುತ್ತಾರೆ. ಅವನು ಆನಂದರೂಪನಾಗಿ, ಅಮೃತರೂಪನಾಗಿ ಶೋಭಿಸುತ್ತಾನೆ.

 

ಚಲಿಸುವ ಸರಸ್ಪತಿ ವೈದ್ಯತೆಯ ದರ್ಶನವಾಗಲು ಅವಿದ್ಯಾ ತನ್ಮೂಲವಾದ ದುಃಖ, ರಾಗ, ದ್ವೇಷಾದಿ ರೂಪವಾದ ಬಂಧವು ನಿವೃತ್ತವಾಗುತ್ತದೆ

ಮಂ ॥ ಭಿಧ್ಯತೇ ಹೃದಯಗ್ರಂಥಿಃ ಛಿದ್ಯಂತೇ ಸರ್ವಸಂಶಯಾಃ ।

ಕ್ಷೀಯಂತೇ ಚಾಸ್ಯ ಕರ್ಮಾಣಿ ತಸ್ಮಿನ್‌ ದೃಷ್ಟೇ ಪರಾವರೇ ॥ 11

ಚತುರ್ಥ ಖಂಡ - ಶ್ಲೋಕ 11

ಭಾವಾರ್ಥ:- ಬ್ರಹ್ಮಾದಿಗಳೂ ಸಹ ಯಾರಿಂದ ಅಮರರಾಗಿದ್ದಾರೋ ಅಂತಹ, ಸರ್ವೋತ್ತಮನಾದ ಆನಂದರೂಪನಾದ ಶ್ರೀಹರಿಯ (ಚಲಿಸುವ ಸರಸ್ಪತಿ ವೈದ್ಯೆತೆಯ) ದರ್ಶನವಾಗಲು ಅವಿದ್ಯಾ ತನ್ಮೂಲವಾದ ದುಃಖ, ರಾಗ, ದ್ವೇಷಾದಿ ರೂಪವಾದ ಬಂಧವು ನಿವೃತ್ತವಾಗುತ್ತದೆ. ಅಜ್ಞಾನಮೂಲವಾದ ಸಂದೇಹ, ವಿಪರೀತ ಜ್ಞಾನಗಳು ನಿವೃತ್ತವಾಗುತ್ತವೆ. ಇಂತಹ ಅಪರೋಕ್ಷಜ್ಞಾನಿಗಳ (ಉದಾಸೀನತೆಯ ಜ್ಞಾನಿಗಳ) ಸಂಚಿತಾಗಾಮಿಗಳಾದ (ಸಂಗ್ರಹಾಕಾರರಾದ), ಅಪ್ರಾರಬ್ದವಾದ (ಆರಂಭಿಕವಲ್ಲದ) ಕರ್ಮಗಳು ನಾಶವಾಗುತ್ತವೆ.

 

ಗಾಳಿಯ ಬಗ್ಗೆ ತಿಳಿಯುವುದು ಮೋಕ್ಷ ಸಾಧನವಾದ ಬ್ರಹ್ಮಜ್ಞಾನ ಪ್ರಾಪ್ತಿಯಾಗುವುದು

ಮಂ ||    ವೇದೈತತ್ಪರಮಂ ಬ್ರಹ್ಮಧಾಮ ಯತ್ರ ವಿಶ್ವಂ

ನಿಹಿತಂ ಭಾತಿ ಶುಭ್ರಂ | ಉಪಾಸತೇ ಪುರುಷಂ

ಯೇ ಹ್ಯಕಾಮಾಸ್ತೇ ಶುಕ್ರಮೇತ ದತಿವರ್ತಂತಿ ಧೀರಾಃ ॥ 1 ||

ಆರನೇ ಖಂಡ - ಶ್ಲೋಕ 1

ಭಾವಾರ್ಥ:- ಯಜ್ಞದ (ಗಾಳಿಯ ಬಗ್ಗೆ ತಿಳಿಯುವುದು ಯಜ್ಞವು) ಮೂಲಕ ಪರಮಪುರುಷಾರ್ಥ (ಸರ್ವೋತ್ತಮ ಆತ್ಮ) ಮೋಕ್ಷಸಾಧನವಾದ ಬ್ರಹ್ಮಜ್ಞಾನಪ್ರಾಪ್ತಿಯೇ ಬ್ರಹ್ಮಜ್ಞಾನಿಯ ಅರ್ಚನೆಯ ಫಲವೆಂದು ಹೇಳುತ್ತಾರೆ. ಮುಖ್ಯಪ್ರಾಣನಲ್ಲಿ, ಪೂರ್ಣನಾದ, ಶುದ್ಧನಾದ ಶ್ರೀಹರಿಯು (ಚಲಿಸುವ ಸರಸ್ಪತಿ ವೈದ್ಯೆತೆಯು)  ಸನ್ನಿಹಿತನಾಗಿದ್ದಾನೆ. ವಾಯುವಿನಿಂದ ವಸ್ತುನಿಷ್ಟನಾದ ಜೀವನಿಗೆ ವಾಯುದೇವರ ಮೂಲಕ ಜ್ಞಾನವನ್ನು ಕೊಡುತ್ತಾನೆ. ಪರಬ್ರಹ್ಮನ ವಿಶೇಷ ಸನ್ನಿಧಾನದಿಂದ ಕೂಡಿದ ಮುಖ್ಯಪ್ರಾಣನನ್ನು ಆ ಬ್ರಹ್ಮಜ್ಞಾನಿಯು ತಿಳಿಯುತ್ತಾನೆ. ಯಾರು ಬ್ರಹ್ಮಜ್ಞಾನಿಯನ್ನು ಅರ್ಚಿಸುತ್ತಾರೆಯೋ ಅವರು ಮುಖ್ಯ ಪ್ರಾಣದೇವರ ಜ್ಞಾನವುಳ್ಳವರಾಗಿರುತ್ತಾರೆ. ಅವರು ಜ್ಞಾನವುಳ್ಳವರಾಗಿದ್ದರೆ, ಅಲ್ಲಿರುವ ಶ್ರೀಹರಿಯು (ಚಲಿಸುವ ಸರಸ್ಪತಿ ವೈದ್ಯೆತೆಯು)  ಆ ಮುಖ್ಯಪ್ರಾಣ ಮೂಲಕ ಇವನಿಗೆ ವಿಶೇಷವಾಗಿ ತನ್ನ ಜ್ಞಾನವೃದ್ಧಿಯನ್ನು ಮಾಡುತ್ತಾನೆ. ಸುಖಪ್ರಾಪ್ತಿ ದುಃಖನಿವೃತ್ತಿರೂಪವಾದ ಈ ಜ್ಞಾನವು ಹೇಗೆ ಭಾಗ್ಯವಾಗುತ್ತದೆ ಎಂದು ಪ್ರಶ್ನಿಸಿದರೆ, ಉತ್ತರಿಸುತ್ತಾರೆ. ಯಾರು ನಿಷ್ಕಾಮನಾಗಿ ಗುಣಪೂರ್ಣನಾದ ಶ್ರೀಹರಿಯನ್ನು (ಚಲಿಸುವ ಸರಸ್ಪತಿ ವೈದ್ಯೆತೆಯನ್ನು) ಉಪಾಸಿಸುತ್ತಾರೋ, ಶ್ರವಣ ಮನನ ಧ್ಯಾನಗಳಿಂದ ತಿಳಿಯುತ್ತಾರೆಯೋ, ಅವರು ಶೋಕರಹಿತನಾದ ಈ ಶ್ರೀಹರಿಯನ್ನು (ಚಲಿಸುವ ಸರಸ್ಪತಿ ವೈದ್ಯೆತೆಯನ್ನು) ಹೊಂದಲು, ಸಂಸಾರದ ದುಃಖಗಳನ್ನು ದಾಟಿ ಮುಕ್ತರಾಗುತ್ತಾರೆ.

 

ಇದನ್ನು ಯೋಗ್ಯತೆಗನುಸಾರವಾಗಿ ಜ್ಞಾನಾನಂದಾದಿಗಳಿಂದ ಪೂರ್ಣನಾಗಿ ಇರುತ್ತಾನೆ

ಮಂ॥ ಸ ಯೋ ಹ ವೈ ತತ್ಪರಮಂ ಬ್ರಹ್ಮ ವೇದ ಬ್ರಹ್ಮೈವ ಭವತಿ |

ನಾಸ್ಯಾಬ್ರಹ್ಮವಿತ್ಕುಲೇ ಭವತಿ | ತರತಿ ಶೋಕಂ ಪಾಪ್ಮಾನಂ ಗುಹಾ

ಗ್ರಂಥಿಭ್ಯೋ ವಿಮುಕ್ತೋsಮೃತೋ ಭವತಿ ॥ 9

ಆರನೇ ಖಂಡ - ಶ್ಲೋಕ 9

ಭಾವಾರ್ಥ:- ಯಾವ ಅಧಿಕಾರಿಯು ಆ ಶ್ರೀಹರಿಯನ್ನು (ಚಲಿಸುವ ಸರಸ್ಪತಿ ವೈದ್ಯೆತೆಯನ್ನು) ತಿಳಿಯುತ್ತಾನೆಯೋ, ತನ್ನ ಯೋಗ್ಯತೆಗನುಸಾರವಾಗಿ ಜ್ಞಾನಾನಂದಾದಿಗಳಿಂದ ಪೂರ್ಣನಾಗಿ ಇರುತ್ತಾನೆ. ಇವನ  ಕುಲದಲ್ಲಿ ಬ್ರಹ್ಮಜ್ಞಾನಿಯಾಗದವನು ಬರುವುದಿಲ್ಲ. ಈ ಸಂಸಾರ ದುಃಖವನ್ನು ದಾಟುತ್ತಾನೆ. ಹೃದಯದಲ್ಲಿರುವ ಅವಿದ್ಯಾಕಾಮಾದಿ ಬಂಧಗಳಿಂದ ವಿಮುಕ್ತನಾಗಿ ಮುಕ್ತನಾಗುತ್ತಾನೆ.

 

ಕೃಷ್ಣ ಯಜುರ್ವೇದದ ಸರ್ವಸಾರ ಉಪನಿಷತ್  - ಇಲ್ಲಿಯೂ ಪೂರಕ ಭೋಧನೆ

(ಇಲ್ಲಿಗೆ 3000 ವರ್ಷಗಳ ಹಿಂದೆ ರಚಿತವಾಗಿರುವ ಉಪನಿಷತ್)

 

            ಅಕ್ಷರ ಅರ್ಥದಲ್ಲಿ ಕೃಷ್ಣ ಎಂದರೆ “ಅತ್ಯುತ್ತಮ ಜ್ಞಾನವನ್ನು ಸಂಯೋಜಿಸುವ ಯಜುರ್ವೇದ (ಯಜುರ್ ಎಂದರೆ “ಗಾಳಿ ಬೆಂಕಿಯನ್ನು ಶೀಘ್ರವಾಗಿ ಚಲಿಸುವುದು, ವೇದಃ ಎಂದರೆ “ಉಡುಗೊರೆಯನ್ನು/ಶುದ್ದತೆಯನ್ನು  ಸಂಯೋಜಿಸಲು” ಎಂದಾಗುತ್ತದೆ, ವೇದ ಎಂದರೆ “ಸಂಯೋಜನೆಯನ್ನು ಅನುಗ್ರಹಿಸಲು” ವೇದಾ ಎಂದರೆ “ಶಾಖ ಸಂಯೋಜನೆ” ವೇದಂ ಎಂದರೆ “ಶಾಂತತೆಗೆ ಸಂಯೋಜನೆ” ಅಂದರೆ "ಜ್ಞಾನ ಸಂಯೋಜನೆ" ಎಂದು ಆಗುತ್ತದೆ.) ಯಜುರ್ವೇದ ಎಂದರೆ “ಗಾಳಿ ಬೆಂಕಿಯನ್ನು ಶೀಘ್ರವಾಗಿ ಚಲಿಸುವ ಸಂಯೋಜನೆಯನ್ನು ಅನುಗ್ರಹಿಸುವ  ಎಂದಾಗುತ್ತದೆ.  ಸರ್ವಸಾರ = ಸ ರ ವ ಸಾ ರ = ಗಾಳಿಯ ಬೆಂಕಿಯು ಪ್ರಕಾಶವನ್ನು ನೀಡಲು ಪ್ರಬಲವಾಗಿದೆ”, ಉಪನಿಷತ್ ಎಂದರೆ “ಗಾಳಿಯ ಜ್ಞಾನ ಶಿಕ್ಷಕ ಸದ್ಗುಣವನ್ನು ಒಪ್ಪಿಕೊಳ್ಳುವುದು”. ಒಟ್ಟಾರೆ ಸರ್ವಸಾರ ಉಪನಿಷತ್ ಎಂದರೆ   “ಗಾಳಿಯ ಬೆಂಕಿಯು ಪ್ರಕಾಶವನ್ನು ನೀಡಲು ಪ್ರಬಲವಾಗಿರುವ ಗಾಳಿಯ ಜ್ಞಾನ ಶಿಕ್ಷಕ ಸದ್ಗುಣವನ್ನು ಒಪ್ಪಿಕೊಳ್ಳುವುದು”.

 

ಮಾನಸಿಕ ಮತ್ತು ದೈಹಿಕ ಮಾನವನ ದೈಹಿಕ ಸ್ಥಿತಿಗಳು

ಮನ ಆದಿಚತುರ್ದಶಕರಣೈಃ ಪುಷ್ಕಲೈರಾದಿತ್ಯಾದ್ಯನುಗೃಹೀತೈಃ

ಶಬ್ದಾದೀನ್ವಿಷಯಾನ್-ಶಬ್ದಾದೀನ್ವಿಷಯಾನ್

ಸ್ಥೂಲಾನ್ಯದೋಪಲಭತೇ ತದಾತ್ಮನೋ ಜಾಗರಣಮ್ ।

ಜಾಗರಣಮ್ ತದ್ವಾಸನಾಸಹಿತೈಶ್ಚತುರ್ದಶಕರಣೈಃ ಶಬ್ದಾದ್ಯಭಾವೇಽಪಿ

ವಾಸನಾಮಯಾಞ್ಛಬ್ದಾದೀನ್ಯದೋಪಲಭತೇ ತದಾತ್ಮನಃ ಸ್ವಪ್ನಮ್ ।

ಸ್ವಪ್ನಮ್ ಚತುರ್ದಶಕರಣೋ ಪರಮಾದ್ವಿಶೇಷವಿಜ್ಞಾನಾಭಾವಾದ್ಯದಾ

ಶಬ್ದಾದೀನ್ನೋಪಲಭತೇ ತದಾತ್ಮನಃ ಸುಷುಪ್ತಮ್ । ಸುಷುಪ್ತಮ್

ಅವಸ್ಥಾತ್ರಯಭಾವಾಭಾವಸಾಕ್ಷೀ ಸ್ವಯಂಭಾವರಹಿತಂ

ನೈರನ್ತರ್ಯಂ ಚೈತನ್ಯಂ ಯದಾ ತದಾ ತುರೀಯಂ

ಚೈತನ್ಯಮಿತ್ಯುಚ್ಯತೇ     

1. ಜಾಗ್ರತ್ (ಎಚ್ಚರಗೊಳ್ಳುವುದು),

ಜಾಗ್ರತ್ ಎಂದರೆ ಆ ಸ್ಥಿತಿಯು ಆತ್ಮ ಇಂದ್ರಿಯಗಳ ಒಟ್ಟು ವಸ್ತುಗಳನ್ನು ಶಬ್ದ ಮತ್ತು ಇತ್ಯಾದಿಯಿಂದ  ಆನಂದಿಸುತ್ತದೆ. 14 ಅಂಗಗಳ ಮೂಲಕ (ಕರ್ಮೇಂದ್ರಿಯ - ಕೈ, ಕಾಲು, ನಾಲಿಗೆ, ಜನನೇಂದ್ರಿಯ ಹಾಗೂ ಆಸನದ್ವಾರ, ಜ್ಞಾನೇಂದ್ರಯ - ಕಿವಿಗಳು, ಮೂಗು, ನಾಲಿಗೆ, ತ್ವಕ್ಕು, (ಚರ್ಮ) ನೇತ್ರ, ಅಂತಹಕರಣ- ಮನಸ್ಸು, ಬುದ್ದಿ, ಚಿಂತನೆ, ಅಹಂಕಾರ)  ಸೂರ್ಯ ಮತ್ತು ಇತರೆ ತಮ್ಮ ಪ್ರಧಾನ ದೇವತೆಗಳನ್ನಾಗಿ ಹೊಂದಿವೆ.

2. ಸ್ವಪ್ನ (ಕನಸು ಕಾಣುವುದು),

ಸ್ವಪ್ನದ ಸ್ಥಿತಿಯಲ್ಲಿ, ಆಸೆಗಳ (ವಾಸನ) ಸಂಬಂಧಿಸಿರುವ 14 ಅಂಗಗಳ ಮೂಲಕ ಆತ್ಮ ಅನುಭವಿಸುತ್ತದೆ ಎಚ್ಚರಗೊಳ್ಳುವ ಸ್ಥಿತಿ, ಧ್ವನಿ ಮತ್ತು ಇತರ ವಸ್ತುಗಳು ಸದ್ಯಕ್ಕೆ ರಚಿಸಲಾದ ವಾಸನಗಳ ರೂಪವಾಗಿದೆ, (ಒಟ್ಟು) ಧ್ವನಿ ಮತ್ತು ಇತರರ ಅನುಪಸ್ಥಿತಿಯಲ್ಲಿಯೂ ಸಹ.

3. ಸುಶುಪ್ತಿ (ಕನಸಿಲ್ಲದ ನಿದ್ದೆ) ಮತ್ತು

ಆತ್ಮ ಸುಶುಪ್ತಿಯನ್ನು ಅನುಭವಿಸುವ ಸ್ಥಿತಿ ಎಂದರೆ 14 ಅಂಗಗಳ ಕಾರ್ಯಗಳನ್ನು ನಿಲ್ಲಿಸುವುದರಿಂದ ಅದು ಶಬ್ದ ಮತ್ತು ಇತರ ಅರ್ಥದ ವಸ್ತುಗಳನ್ನು ಅನುಭವಿಸದಿದ್ದಾಗ, ಈ ಅಂಗಗಳ ಅನುಪಸ್ಥಿತಿಯಲ್ಲಿ ಯಾವುದೇ ವಿಶೇಷ ಆನಂದಿಸುವ ಪ್ರಜ್ಞೆ ಇಲ್ಲ.

4. ತುರ್ಯ

ತುರ್ಯಾ ಎಂಬ ಸ್ಥಿತಿಯಲ್ಲಿ, ಮೇಲೆ ತಿಳಿಸಿದ ಮೂರು ಸ್ಥಿತಿಗಳ ಅಸ್ತಿತ್ವಕ್ಕೆ ಆತ್ಮ  ಸಾಕ್ಷಿಯಾಗಿದೆ, ಆದರೂ ಅದು (ಅವುಗಳ) ಅಸ್ತಿತ್ವ ಮತ್ತು ಅಸ್ತಿತ್ವವಿಲ್ಲದೆ ಇದ್ದು ಮತ್ತು ಅದು ಒಂದು ಅಡೆತಡೆಯಿಲ್ಲದ ಚೈತನ್ಯ (ಪ್ರಜ್ಞೆ) ಮಾತ್ರ ಮತ್ತು ಆ ಚೈತನ್ಯವು ಮೂರು ಸ್ಥಿತಿಗಳೊಂದಿಗೆ ಸಂಪರ್ಕ ಹೊಂದಿದೆ, ಅದು ಮೂರು ಸ್ಥಿತಿಗಳಿಲ್ಲದೆ, ಮತ್ತು ಅದು ಉತ್ಕೃಷ್ಟವು.

            ವಿವರಣೆ:- ಮಾನವ ದೇಹವನ್ನು ದೈಹಿಕ (ಭೌತಿಕ) ದೇಹ ಮತ್ತು ಮಾನಸಿಕ ದೇಹ ಎಂದು ವಿದ್ವಾಂಸರು ಗುರುತಿಸುತ್ತಾರೆ. ದೈಹಿಕ ಮತ್ತು ಮಾನಸಿಕ ದೇಹ. ಪ್ರಾಣ ವಾಯು ಉಸಿರು, ಇವೆರಡರ ನಡುವಿನ ಸಂಪರ್ಕ ಕೊಂಡಿಯಾಗಿದೆ. ಅದಕ್ಕಾಗಿಯೇ ಉಸಿರಾಟವು ನಿಂತಾಗ ಭೌತಿಕ ದೇಹವನ್ನು ಇಲ್ಲಿ ಬಿಟ್ಟು ಮಾನಸಿಕ ದೇಹವು ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಸಾವಿನಲ್ಲಿ ಭೌತಿಕ ದೇಹ ಮಾತ್ರ ವಿಘಟನೆಯಾಗುತ್ತದೆ, ಮಾನಸಿಕ ದೇಹವಲ್ಲ. ಒಬ್ಬ ವ್ಯಕ್ತಿಯು ಜ್ಞಾನೋದಯವಾದಾಗ ಮಾತ್ರ ಮಾನಸಿಕ ದೇಹವು ಕರಗುತ್ತದೆ. ಒಬ್ಬ ಮನುಷ್ಯ ಸತ್ತಾಗ ಅವನ ಭೌತಿಕ ದೇಹ ಮಾತ್ರ ಸಾಯುತ್ತದೆ, ಅವನ ಮಾನಸಿಕ ದೇಹವಲ್ಲ, ಮತ್ತು ಆ ಮಾನಸಿಕ ದೇಹವು ತನ್ನ ಎಲ್ಲಾ ಹಳೆಯ ಮಾದರಿಗಳೊಂದಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಮನಸ್ಸು ಹೊಸ ದೇಹವನ್ನು ಹುಡುಕುತ್ತದೆ ಮತ್ತು ಮತ್ತೆ ಗರ್ಭವನ್ನು ಕಂಡುಕೊಳ್ಳುತ್ತದೆ, ಮತ್ತು ಅದು ಹೊಸ ದೇಹವನ್ನು ಅದೇ ರೀತಿಯಲ್ಲಿ ಸ್ವೀಕರಿಸುತ್ತದೆ ಮತ್ತು ಬಹುತೇಕ ಅದೇ ಹಳೆಯ ರಚನೆಯನ್ನು ಸೃಷ್ಟಿಸುತ್ತದೆ. ಇವೆರಡರ ನಡುವಿನ ಸಂಪರ್ಕ ಕೊಂಡಿ ಪ್ರಮುಖ ಪ್ರಾಣ ಉಸಿರು. ಆದ್ದರಿಂದ, ಒಬ್ಬ ವ್ಯಕ್ತಿಯು ಪ್ರಜ್ಞಾಹೀನನಾಗಿ ಅವನು ತಿಂಗಳುಗಟ್ಟಲೆ ಕೋಮಾದಲ್ಲಿದ್ದರೂ ಅವನು ಸತ್ತನೆಂದು ನಾವು ಹೇಳುವುದಿಲ್ಲ. ಆದರೆ ಉಸಿರಾಟ ನಿಂತುಹೋದರೆ, ದೇಹ ಮತ್ತು ಮನಸ್ಸಿನ ನಡುವಿನ ಸಂಪರ್ಕವು ಮುರಿದುಹೋಗಿರುವುದರಿಂದ ನಾವು ಅವನನ್ನು ಸತ್ತ ಎಂದು ತಕ್ಷಣವೇ ಪರಿಗಣಿಸುತ್ತೇವೆ.

            ಮಗುವು ಉಸಿರಾಟವನ್ನು ಪ್ರಾರಂಭಿಸಿದಾಗಲೇ ತನ್ನ ಜೀವ ಪಡೆಯಿತು ಎನ್ನುವುದು ತಪ್ಪು, ಮಗು ತನ್ನ ತಾಯಿ ಗರ್ಭದಲ್ಲಿ ಉತ್ಪತ್ತಿಯಾಗುವ ಪ್ರಾಣ ವಾಯು ಮತ್ತು ಅಪಾನವಾಯು ಸಮ್ಮಿಶ್ರಣದ ಅಮೃತವಾಯುವನ್ನು ತನ್ನ ನಾಭಿ ಮುಖೇನ ಉಸಿರಾಡುತ್ತಾನೆ ಎನ್ನುವುದು ವಿಜ್ಞಾನವು ಕಂಡು ಹಿಡಿಯದ ಸತ್ಯ. ಜನನದ ನಂತರ ಮಗು ಉಸಿರಾಡುವ ರೀತಿಯಲ್ಲಿ ಉಸಿರಾಡಲು ಸರಿಯಾದ ಮಾರ್ಗವಾಗಿದೆ. ಮಗುವಿನ ಹೊಟ್ಟೆಯು ಏರುತ್ತದೆ ಮತ್ತು ಬೀಳುತ್ತದೆ, ಎದೆಯಲ್ಲ, ಏಕೆಂದರೆ ಮಗು ಇನ್ನೂ ತನ್ನ ಹೊಟ್ಟೆಯ ಮುಖೇನ ಉಸಿರಾಟ ಮಾಡಿರುವುದು ಮರೆತಿಲ್ಲ.  ಪ್ರಕೃತಿಯು ಅವನಿಗೆ ಉಸಿರಾಡಲು ಅಗತ್ಯವಿರುವಂತೆ ಮಗು ಉಸಿರಾಡುತ್ತದೆ. ಅವನ ಹೊಟ್ಟೆ ಏರುತ್ತದೆ ಮತ್ತು ಬೀಳುತ್ತದೆ. ಇದರ ಸಂಕೇತವಾಗಿ ಹಿಂದು ಧರ್ಮದಲ್ಲಿ ಗಣೇಶನ ದರ್ಶನದಲ್ಲಿ ಅವನ ಹೊಟ್ಟೆ ಭಾಗದ ಮಹತ್ವ ಅರಿಯುವಂತೆ ಚಿತ್ರಿಸಲಾಗಿತ್ತು. ಜಿಮ್ ಗಳಲ್ಲಿ ಉಸಿರಾಟವನ್ನು ಎದೆಯಲ್ಲಿ ಮಾತ್ರ ಮಾಡುತ್ತಾರೆ, ಅಲ್ಲಿ ಇತ್ತೀಚೆಗೆ ಆಗುತ್ತಿರುವ ಅನಾರೋಗ್ಯದ ಬಗ್ಗೆ ಸಾಮೂಹಿಕ ಅರಿವು ಬರುತ್ತಿದೆ. ಬುದ್ಧನಿಗೆ ದೊಡ್ಡ ಹೊಟ್ಟೆ ಇರುವ ಚಿತ್ರವನ್ನೂ ಚೀನಾ ಮತ್ತು ಜಪಾನ್‌ನಲ್ಲಿ ಅಂತಹ ಪ್ರತಿಮೆಗಳನ್ನು ಮಾಡಿದರು ಏಕೆಂದರೆ ಅವರು ಹೊಟ್ಟೆಯ ಮೇಲೆ ಗಮನ ಹರಿಸಬೇಕು ಮತ್ತು ಎದೆಯ ಮೇಲೆ ಅಲ್ಲ ಎಂದು ಹೇಳುತ್ತಾರೆ. ಗಮನವು ಎದೆಯ ಮೇಲೆ ಉಳಿದಿದ್ದರೆ, ಉಸಿರಾಟವು ಎದೆಯೊಳಗೆ ಇರುತ್ತದೆ.

            ಉಸಿರಾಟದೊಂದಿಗೆ ಮನಸ್ಸು ಮತ್ತು ದೇಹದ ನಡುವಿನ ಸಂಬಂಧವು ಪ್ರತಿ ಕ್ಷಣವೂ ಬದಲಾಗುತ್ತದೆ. ನೀವು ಕೋಪಗೊಂಡಾಗ ನಿಮ್ಮ ಉಸಿರಾಟದ ಲಯವು ತಕ್ಷಣವೇ ಬದಲಾಗುತ್ತದೆ - ನೀವು ಲೈಂಗಿಕ ಬಯಕೆಯನ್ನು ಹೊಂದಿರುವಾಗ ನಿಮ್ಮ ಉಸಿರಾಟದ ಲಯವು ಬದಲಾಗುತ್ತದೆ - ನೀವು ವಿಶ್ರಾಂತಿ ಪಡೆದಾಗ ನಿಮ್ಮ ಉಸಿರಾಟದ ಲಯವು ಬದಲಾಗುತ್ತದೆ. ನಿಮ್ಮ ಮನಸ್ಸು ತೊಂದರೆಗೀಡಾಗಿದ್ದರೆ, ನಿಮ್ಮ ಉಸಿರಾಟದ ಲಯವೂ ಬದಲಾಗುತ್ತದೆ, ನಿಮ್ಮ ದೇಹವು ತೊಂದರೆಗೊಳಗಾಗಿದ್ದರೆ, ನಿಮ್ಮ ಉಸಿರಾಟದ ಲಯವೂ ಬದಲಾಗುತ್ತದೆ. ನಿಮ್ಮ ಉಸಿರಾಟದ ಲಯವು ದೇಹ ಅಥವಾ ಮನಸ್ಸಿನ ಬದಲಾವಣೆಗಳೊಂದಿಗೆ ನಿರಂತರವಾಗಿ ಬದಲಾಗುತ್ತಿದೆ. ಅದಕ್ಕಾಗಿಯೇ ಉಸಿರಾಟದ ಲಯವನ್ನು ನಿಜವಾಗಿಯೂ ಕರಗತ ಮಾಡಿಕೊಳ್ಳುವವರು ಮನಸ್ಸು ಮತ್ತು ದೇಹದ ಮೇಲೆ ಆಳವಾದ ಪಾಂಡಿತ್ಯವನ್ನು ಸಾಧಿಸುತ್ತಾರೆ. ಆದ್ದರಿಂದ ಉಸಿರಾಟವು ಆಳವಾಗಿದ್ದರೆ, ಅದು ಆರೋಗ್ಯಕರವಾಗಿರುತ್ತದೆ. ಉಸಿರಾಟವು ನೈಸರ್ಗಿಕವಾಗಿರಬೇಕು. ಮೇಲ್ನೋಟಕ್ಕೆ ಉಸಿರಾಡಬಾರದು. ಉಸಿರಾಟವು ಆಳವಾಗಿದ್ದರೆ, ಶಕ್ತಿಯು ಬಲವಾಗಿರುತ್ತದೆ, ಉಸಿರಾಟವು ಆಳವಾಗಿದ್ದರೆ, ಬುದ್ಧಿವಂತಿಕೆಯು ತೀಕ್ಷ್ಣವಾಗಿರುತ್ತದೆ.

            ಜಪಾನ್‌ನಲ್ಲಿ, ಕೋಪ ಬಂದಾಗಲೆಲ್ಲಾ ಚಿಕ್ಕ ಶಿಶುಗಳಿಗೆ ತಮ್ಮ ಉಸಿರಾಟವನ್ನು ವಿಶ್ರಾಂತಿ ಮಾಡಲು ಕಲಿಸಲಾಗುತ್ತದೆ, ಏಕೆಂದರೆ ಕೋಪವನ್ನು ನೇರವಾಗಿ ಶಾಂತಗೊಳಿಸಲು ಸಾಧ್ಯವಿಲ್ಲ. ನೀವು ಅದನ್ನು ನಿಗ್ರಹಿಸಬಹುದು ಆದರೆ ನೀವು ಅದನ್ನು ಶಾಂತಗೊಳಿಸಲು ಸಾಧ್ಯವಿಲ್ಲ, ಮತ್ತು ನಿಗ್ರಹಿಸಿದ ಕೋಪವು ಮತ್ತೆ ಕೆಲವು ದಿನ, ಇಂದು ಅಥವಾ ನಾಳೆ, ಮತ್ತು ಬಹುಶಃ ಅದರಲ್ಲಿ ಹೆಚ್ಚಿನ ವಿಷದೊಂದಿಗೆ ಸ್ಫೋಟಗೊಳ್ಳುತ್ತದೆ. ಜಪಾನ್‌ನಲ್ಲಿ, ಮಕ್ಕಳು ಕೋಪಗೊಂಡರೆ ತಮ್ಮ ಉಸಿರಾಟವನ್ನು ವಿಶ್ರಾಂತಿ ಮಾಡಲು ಹೇಳುತ್ತಾರೆ, ಏಕೆಂದರೆ ಉಸಿರಾಟವು ಶಾಂತವಾದಾಗ ಮನಸ್ಸಿನಲ್ಲಿ ಉಂಟಾಗುವ ಕೋಪವು ಭೌತಿಕ ದೇಹವನ್ನು ತಲುಪುವುದಿಲ್ಲ, ಉಸಿರಾಟದ ಸೇತುವೆಯಿಲ್ಲದೆ ಅಸಾಧ್ಯ. ಮತ್ತು ಅದು ಭೌತಿಕ ದೇಹವನ್ನು ತಲುಪದಿದ್ದರೆ, ನಂತರ ನಿಗ್ರಹ ಅಥವಾ ಅಭಿವ್ಯಕ್ತಿ ಅಗತ್ಯವಿಲ್ಲ. ಅದು ಮನಸ್ಸಿನಲ್ಲಿ ಉಳಿದರೆ ಅದು ನಿಧಾನವಾಗಿ ಕರಗುತ್ತದೆ, ಅದು ಭೌತಿಕ ದೇಹವನ್ನು ತಲುಪಿದರೆ ಅದು ನಿಮ್ಮ ನಿಯಂತ್ರಣ ಮೀರುತ್ತದೆ. ಮನಸ್ಸಿನಲ್ಲಿ ಅದನ್ನು ಹೊರಹಾಕಲು ಮಾರ್ಗಗಳಿವೆ. ಆದರೆ ಭೌತಿಕ ದೇಹವು ಬಹಳ ಸ್ಥೂಲವಾದ ವಿಷಯವಾಗಿದೆ. ಅದು ಏನನ್ನಾದರೂ ಹಿಡಿದರೆ, ಅದನ್ನು ನಿಗ್ರಹಿಸಬಹುದು ಅಥವಾ ವ್ಯಕ್ತಪಡಿಸಬಹುದು. ನೀವು ಅದನ್ನು ವ್ಯಕ್ತಪಡಿಸಿದರೆ ಅದು ಸಮಸ್ಯೆಯನ್ನು ಉಂಟುಮಾಡುತ್ತದೆ, ನೀವು ಅದನ್ನು ನಿಗ್ರಹಿಸಿದರೆ ಅದು ದೇಹದೊಳಗೆ ಸಂಕೀರ್ಣಗಳನ್ನು ಸೃಷ್ಟಿಸುತ್ತದೆ.

            ವಿಲ್ಹೆಲ್ಮ್ ರೀಚ್ ಎಂಬ ಅಮೇರಿಕನ್ ಮನಶ್ಶಾಸ್ತ್ರಜ್ಞ ತನ್ನ ರೋಗಿಗಳ ಮೇಲೆ ಆಜೀವ ಪ್ರಯೋಗಗಳ ನಂತರ ಕಂಡುಕೊಂಡ ವಿಷಯವೇನೆಂದರೆ, "ಕೋಪವನ್ನು ನಿಗ್ರಹಿಸಲು ಪ್ರಯತ್ನಿಸಿದಾಗ, ಕೋಪವು ಗಂಟುಗಳ ರೂಪದಲ್ಲಿ ಭೌತಿಕ ದೇಹದಲ್ಲಿ ನೆಲೆಗೊಳ್ಳುತ್ತದೆ, ವಿಚಿತ್ರವೆಂದರೆ ಆ ಗಂಟುಗಳನ್ನು ಒತ್ತುವ ಮೂಲಕ ಅವರನ್ನು ಕೋಪಗೊಳಿಸಬಹುದು". ನೀವು ಭಾವನೆಗಳನ್ನು ನಿಗ್ರಹಿಸಿದಾಗ, ಭೌತಿಕ ದೇಹದಲ್ಲಿ ಗಂಟುಗಳನ್ನು ರಚಿಸಲಾಗುತ್ತದೆ, ಸಂಕೀರ್ಣಗಳು ರೂಪುಗೊಳ್ಳುತ್ತವೆ. ತೊಂಬತ್ತು ಪ್ರತಿಶತ ರೋಗಗಳು ನಿಗ್ರಹಿಸಿದ ಭಾವನೆಗಳ ಪರಿಣಾಮವಾಗಿದೆ. ಅದಕ್ಕಾಗಿಯೇ ವೈದ್ಯರು ಮಾತ್ರ ಅವುಗಳನ್ನು ಬದಲಾಯಿಸಬಹುದು, ಗುಣಪಡಿಸುವುದಿಲ್ಲ. ಇಂದು ಒಂದು ರೋಗವಿದೆ, ಮತ್ತು ವೈದ್ಯರು ಅದನ್ನು ನಿಗ್ರಹಿಸುತ್ತಾರೆ, ನಿಯಂತ್ರಿಸುತ್ತಾರೆ, ಆದರೆ ನಾಳೆ ಅದು ಮತ್ತೊಂದು ರೂಪದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ವೈದ್ಯರು ಮಾತ್ರ ರೋಗವನ್ನು ಬೇರೆಡೆಗೆ ವರ್ಗಾಯಿಸುತ್ತಾರೆ. ರೋಗಿಯು ಸ್ವಲ್ಪ ಸಮಾಧಾನವನ್ನು ಅನುಭವಿಸುತ್ತಾನೆ. ಒಂದು ರೋಗವು ವಾಸಿಯಾಗುತ್ತದೆ, ಇನ್ನೊಂದು ಉಲ್ಬಣಗೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಒಳಗೆ ಸೃಷ್ಟಿಯಾದ ಸಂಕೀರ್ಣಗಳು, ಸೂಕ್ಷ್ಮ ಗಂಟುಗಳಾಗಿ ಮಾರ್ಪಟ್ಟಿರುವ ವಿಷಗಳನ್ನು ಹೊರಹಾಕಬೇಕಾಗಿದೆ. ಅವರು ಇನ್ನೂ ಭೌತಿಕ ದೇಹದ ಮೇಲೆ ಪರಿಣಾಮ ಬೀರದಿದ್ದರೆ, ಅವುಗಳನ್ನು ಮನಸ್ಸಿನಿಂದ ಕರಗಿಸುವ ಮಾರ್ಗಗಳಿವೆ. ಅದಕ್ಕೆ ಉಸಿರಾಟವೇ ಸೇತುವೆಯಾಗಿದೆ. ದೇಹಕ್ಕೆ ಏನನ್ನು ಸೇರಿಸಲಾಗುತ್ತದೋ ಅದನ್ನು ಉಸಿರಾಟದ ಮೂಲಕ ಸೇರಿಸಲಾಗುತ್ತದೆ ಮತ್ತು ಅದನ್ನು ಉಸಿರಾಟದ ಮುಖೇನವೇ ಹೊರಹಾಕಬೇಕಿರುತ್ತದೆ.  ಪ್ರಾಣಾಯಾಮದ ಕ್ಷೇತ್ರದಲ್ಲಿ ಉಸಿರಾಟದ ಹಲವಾರು ಲಯಗಳನ್ನು ಕಂಡುಹಿಡಿಯಲಾಗಿದೆ, ಪ್ರಮುಖ ಉಸಿರಾಟದ ವಿಜ್ಞಾನ. ಈ ವಿಭಿನ್ನ ಲಯಗಳನ್ನು ಬಳಸಿದಾಗ ಮನಸ್ಸಿನಲ್ಲಿ ಮತ್ತು ಭೌತಿಕ ದೇಹದಲ್ಲಿ ಬದಲಾವಣೆಗಳು ಸಂಭವಿಸುತ್ತವೆ. ಉಸಿರಾಟವು ಮಾನಸಿಕ ದೇಹ ಮತ್ತು ಭೌತಿಕ ದೇಹದ ನಡುವಿನ ಸೇತುವೆಯಾಗಿದೆ.  

 

ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಾಯ ಕೋಶ

ಅನ್ನಕಾರ್ಯಾಣಾಂ ಕೋಶಾನಾಂ ಸಮೂಹೋಽನ್ನಮಯಃ

ಕೋಶ ಉಚ್ಯತೇ । ಪ್ರಾಣಾದಿಚತುರ್ದಶವಾಯುಭೇದಾ

ಅನ್ನಮಯಕೋಶೇ ಯದಾ ವರ್ತನ್ತೇ ತದಾ ಪ್ರಾಣಮಯಃ

ಕೋಶ ಇತ್ಯುಚ್ಯತೇ । ಏತತ್ಕೋಶದ್ವಯಸಂಸಕ್ತಂ ಮನ ಆದಿ ಚತುರ್ದಶಕರಣೈರಾತ್ಮಾ ಶಬ್ದಾದಿವಿಷಯಸಙ್ಕಲ್ಪಾದೀನ್ಧರ್ಮಾನ್ಯದಾ ಕರೋತಿ ತದಾ ಮನೋಮಯಃ ಕೋಶ ಇತ್ಯುಚ್ಯತೇ । ಏತತ್ಕೋಶತ್ರಯಸಂಸಕ್ತಂ ತದ್ಗತವಿಶೇಷಜ್ಞೋ ಯದಾ ಭಾಸತೇ

ತದಾ ವಿಜ್ಞಾನಮಯಃ ಕೋಶ ಇತ್ಯುಚ್ಯತೇ ।

ಏತತ್ಕೋಶಚತುಷ್ಟಯಂ ಸಂಸಕ್ತಂ ಸ್ವಕಾರಣಾಜ್ಞಾನೇ

ವಟಕಣಿಕಾಯಾಮಿವ ವೃಕ್ಷೋ ಯದಾ ವರ್ತತೇ ತದಾನನ್ದಮಯಃ ಕೋಶ ಇತ್ಯುಚ್ಯತೇ ।

ಭಾವಾರ್ಥ:- ಅನ್ನಮಯ ಕೋಶವು ಆಹಾರದಿಂದ ರೂಪುಗೊಂಡ ವಸ್ತುಗಳ ಒಟ್ಟು ಮೊತ್ತವಾಗಿದೆ. ಯಾವಾಗ ಹತ್ತು ವಾಯುಗಳು[2] (ಪ್ರಮುಖ ಗಾಳಿಗಳು), ಪ್ರಾಣಗಳು ಮತ್ತು ಇತರವುಗಳು ಅನ್ನಮಯ ಕವಚದ ಮೂಲಕ ಹರಿಯುತ್ತವೆಯೋ, ಆಗ ಅದನ್ನು ಪ್ರಾಣಮಯ ಕೋಶ ಎಂದು ಕರೆಯಲಾಗುತ್ತದೆ. ಮೇಲಿನ ಎರಡು ಕೋಶಗಳೊಂದಿಗೆ ಆತ್ಮ ಸಂಪರ್ಕಗೊಂಡಾಗ, ಮನುಷ್ಯನ 14 ಅಂಗಗಳ ಮೂಲಕ ಕಾರ್ಯಗಳನ್ನು ನಿರ್ವಹಿಸಿದಾಗ, ಅದನ್ನು ಮನೋಮಯ ಕೋಶ ಎಂದು ಕರೆಯಲಾಗುತ್ತದೆ. (ಅಂತಃಕರಣ) ಆಂತರಿಕ ಅಂಗಗಳಲ್ಲಿ ಮೇಲಿನ ಮೂರು ಕವಚಗಳೊಂದಿಗೆ ಸಂಪರ್ಕ ಹೊಂದಿದಾಗ, ಕವಚಗಳ ವಿಶಿಷ್ಟತೆಗಳ ಬಗ್ಗೆ ಚಿಂತನೆ, ಧ್ಯಾನ ಇತ್ಯಾದಿಗಳ ಮಾರ್ಪಾಡುಗಳು ಉಂಟಾದಾಗ, ಅದನ್ನು ವಿಜ್ಞಾನಮಯ ಕೋಶ ಎಂದು ಕರೆಯಲಾಗುತ್ತದೆ. ಸ್ವಯಂ-ಕಾರಣವಾದ ಜ್ಞಾನವು ತನ್ನ ಬೀಜದಲ್ಲಿರುವ ಆಲದ ಮರದಂತೆ ತನ್ನ ಸ್ವ-ಆನಂದದಲ್ಲಿದ್ದಾಗ, ಈ ನಾಲ್ಕು ಕೋಶಗಳೊಂದಿಗೆ ಸಂಬಂಧ ಹೊಂದಿದ್ದರೂ, ಅದನ್ನು ಜ್ಞಾನಮಯ ಕವಚ ಎಂದು ಕರೆಯಲಾಗುತ್ತದೆ. ಈ ಕವಚಗಳ ಉಪಾಹಧಿ (ವಾಹನ) ಕ್ಕೆ ಸಂಬಂಧಿಸಿರುವ ಆತ್ಮವನ್ನು ಸಾಂಕೇತಿಕವಾಗಿ ಕೋಶ ಎಂದು ಕರೆಯಲಾಗುತ್ತದೆ.

 

ಪಂಚವರ್ಗಗಳ ವಿವಿದತೆಯಿಂದ ಜಗತ್ತಿನ ಪಂಚಭೂತಗಳಲ್ಲಿ ದೈವ ಸ್ವರೂಪ ಪಡೆದದ್ದು

ಮನ ಆದಿಶ್ಚ ಪ್ರಾಣಾದಿಶ್ಚೇಚ್ಛಾದಿಶ್ಚ ಸತ್ತ್ವಾದಿಶ್ಚ ಪುಣ್ಯಾದಿಶ್ಚೈತೇ

ಪಞ್ಚವರ್ಗಾ ಇತ್ಯೇತೇಷಾಂ ಪಞ್ಚವರ್ಗಾಣಾಂ ಧರ್ಮೀಭೂತಾತ್ಮಾ

ಜ್ಞಾನಾದೃತೇ ನ ವಿನಶ್ಯತ್ಯಾತ್ಮಸನ್ನಿಧೌ ನಿತ್ಯತ್ವೇನ

ಪ್ರತೀಯಮಾನ ಆತ್ಮೋಪಾಧಿರ್ಯಸ್ತಲ್ಲಿಙ್ಗಶರೀರಂ

ಹೃದ್ಗ್ರನ್ಥಿರಿತ್ಯುಚ್ಯತೇ ತತ್ರ ಯತ್ಪ್ರಕಾಶತೇ ಚೈತನ್ಯಂ ಸ

ಕ್ಷೇತ್ರಜ್ಞ ಇತ್ಯುಚ್ಯತೇ

ಪಂಚವರ್ಗಗಳು

1. ನಾಲ್ಕು ಅಂತಕರಣಗಳು (ಬಂಧನ, ಮೋಕ್ಷ, ಅವಿಧ್ಯಾ, ವಿಧ್ಯಾ)

2. ಐದು ಪ್ರಾಣಗಳು - ಪ್ರಾಣ, ಅಪಾನ, ವ್ಯಾನ, ಸಮಾನ, ಉದ್ಧಾನ

3. ಸತ್ವ, ರಾಜಸ, ತಾಮಸ

4. ಭೂಮಿ, ನೀರು, ಆಗ್ನೀ, ವಾಯು ಮತ್ತು ಆಕಾಶ

5. ಧರ್ಮ ಮತ್ತು ಅಧರ್ಮ

            ವಿವರಣೆ:- ಅಹಂಕಾರವು ವ್ಯಕ್ತಿಯ ಬಂಧನವಾಗಿದೆ, ಸಾಕಾರಗೊಂಡ ಆತ್ಮದಿಂದ ಈ ಅಹಂಕಾರದ ಪ್ರಜ್ಞೆಯು ಕೊನೆಗೊಂಡಾಗ, ಅದನ್ನು ವಿಮೋಚನೆ (ಮೋಕ್ಷ) ಎಂದು ಕರೆಯಲಾಗುತ್ತದೆ. ಈ ಅಹಂಕಾರದ ಪ್ರಜ್ಞೆಯನ್ನು ಹುಟ್ಟುಹಾಕುವದನ್ನು ಅವಿದ್ಯೆ, ಸುಳ್ಳು ಕಲಿಕೆ ಎಂದು ಕರೆಯಲಾಗುತ್ತದೆ ಮತ್ತು ಈ ಅಹಂಕಾರದ ಪ್ರಜ್ಞೆಯ ನಿಲುಗಡೆಗೆ ಕಾರಣವಾಗುವದನ್ನು ವಿದ್ಯಾ, ನಿಜವಾದ ಕಲಿಕೆ ಎಂದು ಕರೆಯಲಾಗುತ್ತದೆ. ಈ ಅಹಂಕಾರವನ್ನು ಉಂಟುಮಾಡುವ ಅವಿದ್ಯೆ, ತಪ್ಪು ಕಲಿಕೆ ಎಂದು ಕರೆಯಲಾಗುತ್ತದೆ. ಆದ್ದರಿಂದ ನೀವು ಏನು ಆಹಾರವಾಗಿ ತೆಗೆದುಕೊಳ್ಳುತ್ತೀರೋ ಅದು ಲಕ್ಷಾಂತರ ಜೀವಕೋಶಗಳನ್ನು ಮತ್ತು ಅವುಗಳ ನಂತರದ ಬೇಡಿಕೆಗಳನ್ನು ಸೃಷ್ಟಿಸುತ್ತದೆ. ತದನಂತರ ನೀವು ಅವರೊಂದಿಗೆ ಬಂಧನದಲ್ಲಿ ಬದುಕಬೇಕು ಮತ್ತು ಈ ಬಂಧಗಳು ಆಂತರಿಕ ಪ್ರಯಾಣಕ್ಕೆ ತಡೆಗೋಡೆಯಾಗುತ್ತವೆ. ಇಂತಹ ನಾಲ್ಕು ಅಂತಕರಣಗಳು ಪ್ರಾಣ, ಅಪಾನ, ವ್ಯಾನ, ಸಮಾನ, ಉದ್ಧಾನ ಎಂಬ ಪಂಚವಾಯುಗಳಿಂದ ಉಂಟಾಗುತ್ತದೆ. ದೇಹದಲ್ಲಿನ ಪಂಚಕೋಶಗಳು ಯಾವರೀತಿಯದ್ದಾಗಿರುತ್ತದೋ ಅಂತಹ ಸತ್ವ, ರಾಜಸ, ತಾಮಸ ಗುಣಗಳು ಉಂಟಾಗುತ್ತವೆ. ಬಾಹ್ಯವಾದ ಭೂಮಿ, ನೀರು, ಆಗ್ನೀ, ವಾಯು ಮತ್ತು ಆಕಾಶ ಆಂತರಿಕವಾದ ಭೂಮಿ (ಮೂಲಾಧಾರ), ನೀರು, ಆಗ್ನೀ, ವಾಯು ಮತ್ತು ಆಕಾಶ (ಸಹಸ್ರಾರ ಅಥವಾ ಆತ್ಮ ಶಕ್ತಿ/ಅಮೃತ) ದೊಂದಿಗೆ ಸಂಬಂದವನ್ನು ಇಡುತ್ತದೆ. ಧರ್ಮ ಮತ್ತು ಅಧರ್ಮ ವಿವೇಚನೆಯು ಜ್ಞಾನದಿಂದ ಉಂಟಾಗುತ್ತದೆ.

            ಸೂರ್ಯ ಎಂದರೆ ಪ್ರಾಣ. ನೀವು ಉಸಿರಾಡುತ್ತಿದ್ದೀರಿ, ನಿಮ್ಮ ರಕ್ತವು ಬೆಚ್ಚಗಿರುತ್ತದೆ ಮತ್ತು ನಿಮ್ಮ ಹೃದಯವು ಬಡಿಯುತ್ತಿದೆ, ಸೂರ್ಯನು ಅದಕ್ಕೆ ಕೊಡುಗೆಯನ್ನು ನೀಡಿದ್ದಾನೆ. ಸೂರ್ಯನು ಆರಿಹೋದರೆ, ಅದು ಯಾವಾಗ ಆರಿಹೋಯಿತು ಎಂದು ನಮಗೆ ತಿಳಿದಿಲ್ಲ ಏಕೆಂದರೆ ಸೂರ್ಯನೊಂದಿಗೆ ನಾವೂ ಸಹ ಆರಿಹೋಗುತ್ತೇವೆ. ಕೃತಜ್ಞತೆಯ ಭಾವನೆಯು ಧಾರ್ಮಿಕ ಮನಸ್ಸಿನ ಮೂಲಭೂತ ಗುಣವಾಗಿದೆ. ಈ ಕೃತಜ್ಞತಾ ಭಾವದ ಮೂಲಕವೇ ಒಬ್ಬನು ಪರಮಾತ್ಮನ ಅನುಗ್ರಹವನ್ನು ಪಡೆಯುತ್ತಾನೆ. ಹೀಗೆ ವಿಸ್ಮಯದಿಂದ ಕೂಡಿದ ಕೆಲವರು ಕೈಮುಗಿದು ಸೂರ್ಯನಿಗೆ ನಮಸ್ಕರಿಸಿದಾಗ ಅದು ಅಗಾಧವಾದ ಬೆಂಕಿಯ ಚೆಂಡು ಎಂಬುದಕ್ಕಿಂತ ಹೆಚ್ಚಿನದಾಗಿತ್ತು. ಈ ಜನರು ಗುರುತಿಸಲು ಪ್ರಾರಂಭಿಸಿದರು ಮತ್ತು ಸತ್ಯವನ್ನು ಚೆನ್ನಾಗಿ ತಿಳಿದಿದ್ದರು. ಬಾಗುವುದು ಸೂರ್ಯನಿಗೆ ಏನನ್ನೂ ನೀಡುವುದಿಲ್ಲ, ಆದರೆ ಬಾಗುವವನು ಬಹಳಷ್ಟು ಪಡೆಯುತ್ತಾನೆ. ಕೃತಜ್ಞತೆಯ ಸೂಕ್ಷ್ಮತೆ ಹುಟ್ಟಿದಂತೆ ಅದು ಸರಳತೆಯನ್ನು ಸೃಷ್ಟಿಸುತ್ತದೆ ಮತ್ತು ಮನಸ್ಸು ಮುಗ್ಧವಾಗುತ್ತದೆ. ಮತ್ತು ಇದು ಸೂರ್ಯನಿಗೆ ಮಾತ್ರ ಅನ್ವಯಿಸುವುದಿಲ್ಲ, ಇದು ತುಂಬಾ ದೊಡ್ಡ ವಿದ್ಯಮಾನವಾಗಿದೆ. ಹಾಗಾಗಿ ಸೂರ್ಯನಿಗೆ ನಮಸ್ಕರಿಸುವವರು ನದಿಗಳಿಗೆ ಮತ್ತು ಮರಗಳಿಗೆ ನಮಸ್ಕರಿಸಿದರು.

            ಭಾರತೀಯ ಸನಾತನ ಹಿಂದುಗಳು ಯಾವಾಗಲೂ ಅರಳಿ ಮರವನ್ನು ಪೂಜಿಸುತ್ತಾರೆ. ಆ ಅರ್ಥದಲ್ಲಿ, ಭೂಮಿಯ ಮೇಲಿನ ಎಲ್ಲಾ ಸಸ್ಯವರ್ಗಗಳಲ್ಲಿ ಅರಳಿ ಒಂದು ವಿಶಿಷ್ಟವಾದ ಮರವಾಗಿದೆ; ಎಲ್ಲಾ ಇತರ ಮರಗಳು ವಿಭಿನ್ನವಾಗಿವೆ. ರಾತ್ರಿಯಲ್ಲಿ ಅರಳಿ ಹೊರತುಪಡಿಸಿ ಯಾವುದೇ ಮರದ ಕೆಳಗೆ ಕುಳಿತುಕೊಳ್ಳುವುದು ಅಥವಾ ಮಲಗುವುದು ಅಪಾಯಕಾರಿ ಎಂದು ಹೇಳಲಾಗುತ್ತದೆ. ಮರಗಳು ಹಗಲಿನಲ್ಲಿ ಆಮ್ಲಜನಕವನ್ನು ಹೊರಹಾಕುತ್ತವೆ, ಅವುಗಳ ಬಳಿ ಇರುವುದು ಪ್ರಯೋಜನಕಾರಿ ಮತ್ತು ರಾತ್ರಿಯಲ್ಲಿ ಅವು ಕಾರ್ಬನ್ ಡೈಆಕ್ಸೈಡ್ ಅನ್ನು ಹೊರಹಾಕುತ್ತವೆ. ಇಪ್ಪತ್ನಾಲ್ಕು ಗಂಟೆಗಳ ಕಾಲ ಆಮ್ಲಜನಕವನ್ನು ಹೊರಹಾಕುವ ಅರಳಿ ಮರ ಮಾತ್ರ. ನೀವು ಯಾವುದೇ ಸಮಯದಲ್ಲಿ ಅದರ ಹತ್ತಿರ ಇರಬಹುದು, ಇದು ಜೀವನಕ್ಕೆ ಪ್ರಯೋಜನಕಾರಿಯಾಗಿದೆ. ಇಂತಹ ವೈಜ್ಞಾನಿಕ ಪ್ರಯೋಜನಾಕಾರಿ ಬಾಹ್ಯ ಸೂರ್ಯ, ನೀರು, ಪರಿಸರ, ಅಗ್ನಿ ಆಕಾಶದಿಂದ ಮಳೆ ಹೀಗೆ ಹಲವಾರು ವಿವಿಧತೆಯ ಶಕ್ತಿಗಳನ್ನು ದೈವಿಕ ಕೃತಜ್ಞತೆಯಿಂದ ಹಿಂದುಗಳು ಪೂಜಿಸುತ್ತಾರೆ ಅರ್ಥಾತ್ ಕೃತಜ್ಞತೆ ಸಲ್ಲಿಸುತ್ತಾರೆ.

           

 

ಅಥರ್ವವೇದದ ಶಾಂಡಿಲ್ಯ ಉಪನಿಷತ್  - ಇಲ್ಲಿಯೂ ಪೂರಕ ಭೋಧನೆ

(ಇಲ್ಲಿಗೆ 1700 ಅಥವಾ 2100 ವರ್ಷದ ಹಿಂದಿನದು ಎಂದು ಹೇಳಲಾಗಿದೆ)

 

            ಶಾಂಡಿಲ್ಯ ಉಪನಿಷತ್  ಎಂದರೆ ಅಕ್ಷರ ಅರ್ಥದಲ್ಲಿ “ಸೃಷ್ಟಿಕರ್ತ ಗಾಳಿಯನ್ನು ಬೆಳಗಿಸಲು ಮೆದುಳಿನ ನಾಸಿಕ (ಸುಷುಮ್ನಾ ನಾಡಿ), ಜಲಾಂತರ್ಗಾಮಿ ಬೆಂಕಿಯನ್ನು (ನೀರಿನಲ್ಲಿನ ಬೆಂಕಿ) ಬಲಪಡಿಸಿ, ಗಾಳಿಯ ಜ್ಞಾನ ಶಿಕ್ಷಕ ಸದ್ಗುಣವನ್ನು ಒಪ್ಪಿಕೊಳ್ಳುವುದು”

 

ಭಾಹ್ಯ ಶೌಚ ಮತ್ತು ಅಂತರ್ ಶೌಚ. ಅಂತರ್ ಶೌಚವೇ ಅಧ್ಯಾತ್ಮ ವಿದ್ಯೆ

ಅಧ್ಯಾಯ-1, ಖಾಂಡ-1, ಶ್ಲೋಕ 1

            ಯೋಗದ ಎಂಟು ಅಂಗಳಗಳೆಂದರೆ ಯಮ, ನಿಯಮ, ಆಸನ, ಪ್ರಾಣಯಾಮಾ, ಪ್ರತ್ಯಾಹಾರ, ಧಾರಣ, ಧ್ಯಾನ, ಮತ್ತು ಸಮಾಧಿ. ಇವುಗಳಲ್ಲಿ, ಯಮವು ಹತ್ತು ವಿಧವಾಗಿದೆ: ಮತ್ತು ನಿಯಮ ಕೂಡ. ಎಂಟು ಆಸನಗಳಿವೆ. ಪ್ರಾಣಾಯಾಮ ಮೂರು ವಿಧವಾಗಿದೆ; ಪ್ರತ್ಯಾಹಾರವು ಐದು ವಿಧವಾಗಿದೆ: ಹಾಗೆಯೇ ಧಾರಣವೂ ಕೂಡ ಆಗಿದೆ. ಧ್ಯಾನವು ಎರಡು ವಿಧವಾಗಿದೆ, ಮತ್ತು ಸಮಾಧಿ ಒಂದೇ ರೀತಿಯದ್ದಾಗಿದೆ. ಯಮ (ಸಹಿಷ್ಣುತೆ) ಅಡಿಯಲ್ಲಿ ಹತ್ತು ಅಹಿಂಸೆ, ಸತ್ಯ, ಅಸ್ತೆಯ, ಬ್ರಹ್ಮಚರ್ಯ, ದಯಾ, ಅರ್ಜವ, ಕ್ಷಮಾ, ಧೃತಿ, ಮಿತಾಹಾರ, ಮತ್ತು ಶೌಚ ಇವೆ. (ಪತಂಜಲಿ ಯೋಗಸೂತ್ರದಲ್ಲಿ ಯಮ ನಿಯಮ ಐದು ತೋರುತ್ತಾರೆ). ಅಸ್ತೇಯವು ಒಬ್ಬರ ಮನಸ್ಸು, ಮಾತು ಅಥವಾ ದೇಹದ ಕ್ರಿಯೆಗಳ ಮೂಲಕ ಇನ್ನೊಬ್ಬರ ಆಸ್ತಿಯನ್ನು ಅಪೇಕ್ಷಿಸುವುದಿಲ್ಲ. ಅರ್ಜವ ಎಂದರೆ ಮನಸ್ಸು, ಮಾತು ಅಥವಾ ದೇಹದ ಸಮಚಿತ್ತತೆಯನ್ನು ಕಾಪಾಡುವುದು ಅಥವಾ ಕಾರ್ಯಗಳಲ್ಲಿ ಅನುಷ್ಠಾನ ಅಥವಾ ನಿಷೇಧಿತ ಕ್ರಿಯೆಗಳ ಅನುಷ್ಠಾನಮಾಡದಿರುವಿಕೆ. ಧೃತಿ ಎಂದರೆ ಸಂಪತ್ತು ಅಥವಾ ಸಂಬಂಧಿಕರ ಲಾಭ ಅಥವಾ ನಷ್ಟದ ಸಮಯದಲ್ಲಿ ಮನಸ್ಸಿನ ದೃಡತೆಯನ್ನು ಕಾಪಾಡುವುದು. ಶೌಚ ಭಾಹ್ಯ ಶೌಚ ಮತ್ತು ಅಂತರ್ ಶೌಚ. ಅಂತರ್ ಶೌಚವೇ ಅಧ್ಯಾತ್ಮ ವಿದ್ಯೆ.

 

ಮಾನಸಿಕ ಜಪವು ಅತಿ ಹೆಚ್ಚು ಫಲ ನೀಡುತ್ತದೆ

ಅಧ್ಯಾಯ-1, ಖಾಂಡ-2, ಶ್ಲೋಕ 1

            ನಿಯಮ (ಧಾರ್ಮಿಕ ಆಚರಣೆಗಳು) ಅಡಿಯಲ್ಲಿ, ಹತ್ತು, ಅಂದರೆ, ತಪಸ್, ಸಂತೋಷ, ಅಸ್ತಿಕ, ದಾನ, ಈಶ್ವರಪೂಜೆ, ಸಿದ್ಧಾಂತ-ಶ್ರವಣ, ಹೃಹಿ, ಮತಿ, ಜಪ ಮತ್ತು ವ್ರತ. ಹೃಹಿ ಎಂದರೆ ವೇದಗಳು ಮತ್ತು ಸಮಾಜದ ನಿಯಮಗಳಿಗೆ ವಿರುದ್ಧವಾದ ವಿಷಯಗಳ ಕಾರ್ಯಕ್ಷಮತೆಯಲ್ಲಿ ಅವಮಾನವನ್ನು ಅನುಭವಿಸುವುದು. ಮತಿ ಎಂದರೆ ವೇದಗಳು ಹಾಕಿಕೊಟ್ಟ ಮಾರ್ಗಗಳ ಮೇಲಿನ ನಂಬಿಕೆ. ಜಪವು ಮಂತ್ರಗಳ ಅಭ್ಯಾಸವಾಗಿದ್ದು, ಅದರಲ್ಲಿ ಒಬ್ಬನು ತನ್ನ ಆಧ್ಯಾತ್ಮಿಕ ಬೋಧಕರಿಂದ ಸರಿಯಾಗಿ ಪ್ರಾರಂಭಿಸಲ್ಪಡುತ್ತಾನೆ ಮತ್ತು ಇದು ವೇದಗಳ (ನಿಯಮಗಳ) ವಿರುದ್ಧವಾಗಿಲ್ಲ. ಇದು ಎರಡು ವಿಧವಾಗಿದೆ - ಮಾತನಾಡುವ ಮತ್ತು ಮಾನಸಿಕ. ಮಾನಸಿಕತೆಯು ಮನಸ್ಸಿನಿಂದ ಆಲೋಚನೆಯೊಂದಿಗೆ ಸಂಬಂಧ ಹೊಂದಿದೆ. ಮಾತನಾಡುವ ಎರಡು ವಿಧಗಳಿವೆ - ಜೋರಾಗಿ ಮತ್ತು ಕಡಿಮೆ. (ವೇದಗಳಲ್ಲಿ) ಹೇಳಿದಂತೆ ದೊಡ್ಡ ಉಚ್ಚಾರಣೆಯು ಬಹುಮಾನವನ್ನು ನೀಡುತ್ತದೆ: (ಆದರೆ) ಕಡಿಮೆ (ಕೊಡುವ) ಪ್ರತಿಫಲವನ್ನು ಸಾವಿರ ಬಾರಿ ನೀಡುತ್ತದೆ (ಅದು). ಮಾನಸಿಕ (ಕೊಡುವ) ಒಂದು ಕೋಟಿ ಬಹುಮಾನ ನೀಡುತ್ತದೆ (ಅದರಷ್ಟು ಬಾರಿ).  ವ್ರತವು ನಿಯಮಿತವಾಗಿ ಆಚರಿಸುವುದು ಅಥವಾ ವೇದಗಳಿಂದ ನಿಷೇಧಿಸಲ್ಪಟ್ಟ ಅಥವಾ ನಿಷೇಧಿಸಿದ ಕ್ರಿಯೆಗಳಿಂದ ದೂರವಿರುವುದು.

 

ಪ್ರಾಣಾಯಾಮದಿಂದ ನಾಡಿಶುದ್ದಿ

ಅಧ್ಯಾಯ-1, ಖಾಂಡ-3, ಶ್ಲೋಕ 15

            ಯಮ ಮತ್ತು ನಿಯಮಗಳ ಅಭ್ಯಾಸವನ್ನು ಹೊಂದಿರುವ ವ್ಯಕ್ತಿಯು ಪ್ರಾಣಾಯಾಮವನ್ನು ಅಭ್ಯಾಸ ಮಾಡಬೇಕು; ಅದಕ್ಕೆ ನಾಡಿಗಳು ಶುದ್ಧವಾಗುತ್ತವೆ.

ಅಧ್ಯಾಯ-1, ಖಾಂಡ-5, ಶ್ಲೋಕ 1-4

            ಯಮ ಮತ್ತು ನಿಯಮಗಳನ್ನು ಹೊಂದಿರುವ ವ್ಯಕ್ತಿಯು, ಎಲ್ಲಾ ಸಹವಾಸವನ್ನು ತಪ್ಪಿಸಿ, ತನ್ನ ಅಧ್ಯಯನ ಕ್ರಮವನ್ನು ಮುಗಿಸಿ, ಸತ್ಯ ಮತ್ತು ಸದ್ಗುಣದಲ್ಲಿ ಸಂತೋಷಪಡುತ್ತಾನೆ, (ಅವನ) ಕೋಪವನ್ನು ಗೆದ್ದಿದ್ದಾನೆ, ತನ್ನ ಆಧ್ಯಾತ್ಮಿಕ ಬೋಧಕನ ಸೇವೆಯಲ್ಲಿ ತೊಡಗಿದ್ದಾನೆ ಮತ್ತು ತನ್ನ ಹೆತ್ತವರಿಗೆ ವಿಧೇಯನಾಗಿದ್ದಾನೆ ಮತ್ತು ಎಲ್ಲಾ ಧಾರ್ಮಿಕ ಆಚರಣೆಗಳಲ್ಲಿ ಮತ್ತು ಅವನ ಜೀವನ ಕ್ರಮದ ಜ್ಞಾನದಲ್ಲಿ ಚೆನ್ನಾಗಿ ಸೂಚನೆ ಪಡೆದಿದ್ದಾನೆ, ಹಣ್ಣುಗಳು, ಬೇರುಗಳು ಮತ್ತು ನೀರಿನಿಂದ ತುಂಬಿರುವ ಪವಿತ್ರ ತೋಪಿಗೆ ಹೋಗಬೇಕು. ಅಲ್ಲಿ ಅವನು ಯಾವಾಗಲೂ ವೇದಗಳ ಪಠಣದಿಂದ ಕೂಡಿದ ಆಹ್ಲಾದಕರ ಸ್ಥಳವನ್ನು ಆಯ್ಕೆ ಮಾಡಬೇಕು.

            ಬ್ರಹ್ಮ ಜ್ಞಾನಿಗಳು ಆಗಾಗ್ಗೆ ತಮ್ಮ ಜೀವನದ ಆದೇಶಗಳ ಕರ್ತವ್ಯಗಳಲ್ಲಿ ಪಟ್ಟುಹಿಡಿಯುತ್ತಾರೆ ಮತ್ತು ಹಣ್ಣುಗಳು, ಬೇರುಗಳು, ಹೂವುಗಳು ಮತ್ತು ನೀರಿನಿಂದ ತುಂಬುತ್ತಾರೆ. (ಇಲ್ಲದಿದ್ದರೆ) ದೇವಾಲಯದಲ್ಲಿ ಅಥವಾ ನದಿಯ ದಡದಲ್ಲಿ ಅಥವಾ ಹಳ್ಳಿಯಲ್ಲಿ ಅಥವಾ ಪಟ್ಟಣದಲ್ಲಿ, ಅವನು ಸುಂದರವಾದ ಮಠವನ್ನು ನಿರ್ಮಿಸಬೇಕು. ಅದು ತುಂಬಾ ಉದ್ದವಾಗಿರಬಾರದು ಅಥವಾ ತುಂಬಾ ಎತ್ತರವಾಗಿರಬಾರದು, ಸಣ್ಣ ಬಾಗಿಲನ್ನು ಹೊಂದಿರಬೇಕು, ಸಗಣಿಯಿಂದ ಚೆನ್ನಾಗಿ ಲೇಪಿಸಬೇಕು ಮತ್ತು ಎಲ್ಲಾ ರೀತಿಯ ರಕ್ಷಣೆಯನ್ನು ಹೊಂದಿರಬೇಕು. ಅಲ್ಲಿ ವೇದಾಂತ ನಿರೂಪಣೆಯನ್ನು ಕೇಳುತ್ತಾ, ಅವನು ಯೋಗಾಭ್ಯಾಸವನ್ನು ಪ್ರಾರಂಭಿಸಬೇಕು.

            ಆರಂಭದಲ್ಲಿ ವಿನಾಯಕನನ್ನು (ಗಣೇಶ) ಪೂಜಿಸಿದ ನಂತರ, ಅವನು ತನ್ನ ಇಷ್ಟ-ದೇವತೆಗೆ ನಮಸ್ಕರಿಸಬೇಕು. (ಬೋಧನಾ ದೇವತೆ) ಮತ್ತು ಮೇಲೆ ತಿಳಿಸಿದ ಯಾವುದೇ ಭಂಗಿಯಲ್ಲಿ ಮೃದುವಾದ ಆಸನದಲ್ಲಿ ಕುಳಿತು, ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಮತ್ತು ಅವುಗಳನ್ನು ಗೆದ್ದ ನಂತರ, ವಿದ್ವಾಂಸನು ತನ್ನ ತಲೆ ಮತ್ತು ಕುತ್ತಿಗೆಯನ್ನು ನೆಟ್ಟಗೆ ಇಟ್ಟುಕೊಂಡು ತನ್ನ ಮೂಗಿನ ತುದಿಯಲ್ಲಿ ತನ್ನ ದೃಷ್ಟಿಯನ್ನು ಇಡುತ್ತಾನೆ.  ತನ್ನ ಹುಬ್ಬುಗಳ ನಡುವೆ ಚಂದ್ರನ ಗೋಳವನ್ನು ನೋಡಬೇಕು ಮತ್ತು ಮಕರಂದವನ್ನು ಕುಡಿಯಬೇಕು (ಅದರಿಂದ ಅವನ ಕಣ್ಣುಗಳ ಮೂಲಕ ಹರಿಯುತ್ತದೆ. ಇಡಾ ಮೂಲಕ ಹನ್ನೆರಡು ಮಾತ್ರೆಗಳ ಅಂತರದಲ್ಲಿ ಗಾಳಿಯನ್ನು ಉಸಿರಾಡಬೇಕು, ಅವನು ಬೆಂಕಿಯ ಗೋಳದ ಬಗ್ಗೆ ಯೋಚಿಸಬೇಕು. ಹೊಟ್ಟೆಯಲ್ಲಿ ಜ್ವಾಲೆಯಿಂದ ಸುತ್ತುವರಿದಿದೆ ಮತ್ತು ಅದರ ಬೀಜವನ್ನು ಹೊಂದಿರುವ; ನಂತರ ಅವನು ಅದನ್ನು ಪಿಂಗಲಾ ಮೂಲಕ ಬಿಡಬೇಕು, ಮತ್ತೆ ಅದನ್ನು ಪಿಂಗಲಾ ಮೂಲಕ ಉಸಿರಾಡಬೇಕು ಮತ್ತು ಅದನ್ನು ಉಳಿಸಿಕೊಂಡು (ಒಳಗೆ), ಅವನು ಅದನ್ನು ಇಡಾ ಮೂಲಕ ಹೊರಹಾಕಬೇಕು. ಇಪ್ಪತ್ತೆಂಟು ತಿಂಗಳುಗಳ ಕಾಲ, ಅವರು ಮೂರು ಸಂಧ್ಯಾಗಳ ಮೂಲಕ (ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ) ಮತ್ತು ಮಧ್ಯಂತರಗಳಲ್ಲಿ ಪ್ರತಿ ಆಸನದಲ್ಲಿ ಆರು ಬಾರಿ ಅಭ್ಯಾಸ ಮಾಡಬೇಕು. ಇದರಿಂದ ನಾಡಿಗಳು ಶುದ್ಧಿಯಾಗುತ್ತವೆ. ಆಗ ದೇಹವು ಬೆಳಕು ಮತ್ತು ಪ್ರಕಾಶಮಾನವಾಗುತ್ತದೆ, (ಗ್ಯಾಸ್ಟ್ರಿಕ್) ಬೆಂಕಿ (ಒಳಗೆ) ಹೆಚ್ಚಾಗುತ್ತದೆ ಮತ್ತು ನಾದದ (ಆಂತರಿಕ ಧ್ವನಿ) ಪ್ರಕಟವಾಗುತ್ತದೆ.

 

ಕುಂಡಲಿನಿ ಚಕ್ರಗಳಲ್ಲಿ ವಾಯು ಪರಿಚಲನೆ ಮತ್ತು ನಾಡಿಗಳು

ಅಧ್ಯಾಯ-1, ಖಾಂಡ-4, ಶ್ಲೋಕ 2-14

            ಈ ದೇಹವು ತೊಂಬತ್ತಾರು ಅಂಕಿಗಳ (ಡಿಜಿಟ್) ಉದ್ದವಿದೆ. ಪ್ರಾಣ  ದೇಹದ ಆಚೆಗೆ ಹನ್ನೆರಡು ಅಂಕಿಗಳನ್ನು ವಿಸ್ತರಿಸುತ್ತದೆ. ಯೋಗಾಭ್ಯಾಸದ ಮೂಲಕ ತನ್ನ ದೇಹದೊಳಗಿನ ಪ್ರಾಣ ನಿಯಂತ್ರಣ (ಸಹಸ್ರಾರಕ್ಕೆ ಚಲನೆಯನ್ನು ನೀಡುವುದು) ಮಾಡಿ ಅದರಲ್ಲಿನ ಅಗ್ನಿಗೆ ಸರಿಸಮ ಅಥವಾ ಕಡಿಮೆ ಯಿಲ್ಲದಂತೆ ಮಾಡುವವನು ಯೋಗಿಗಳಲ್ಲಿ ಶ್ರೇಷ್ಠನಾಗುತ್ತಾನೆ.

            ಪುರುಷರಲ್ಲಿ, ಕರಗಿದ ಚಿನ್ನವು ದೇಹದ ಮಧ್ಯದಲ್ಲಿರುವುದರಿಂದ ತ್ರಿಕೋನಾಕಾರದ ಮತ್ತು ಅದ್ಭುತವಾಗಿರುವ ಬೆಂಕಿಯ ಪ್ರದೇಶವು. ನಾಲ್ಕು ಅಡಿಯ ಪ್ರಾಣಿಗಳಲ್ಲಿ, ಅದು (ಬೆಂಕಿ) ಚತುಷ್ಕೋನವಾಗಿದೆ. ಪಕ್ಷಿಗಳಲ್ಲಿ, ಅದು ದುಂಡಾಗಿದೆ. ಅದರ (ಬೆಂಕಿಯ ಪ್ರದೇಶ) ಕೇಂದ್ರದಲ್ಲಿ, ಶುದ್ಧೀಕರಿಸುವ, ಪ್ರಯೋಜನಕಾರಿ ಮತ್ತು ಸೂಕ್ಷ್ಮ ಜ್ವಾಲೆಯು ನೆಲೆಗೊಂಡಿದೆ. ಗುದದ ಮೇಲಿರುವ ಎರಡು ಅಂಕಿಗಳು ಮತ್ತು ಲೈಂಗಿಕ ಅಂಗದ ಕೆಳಗಿನ ಎರಡು ಅಂಕಿಗಳು ಪುರುಷರಿಗೆ ದೇಹದ ಕೇಂದ್ರವಾಗಿದೆ. ನಾಲ್ಕು ಕಾಲಿನ ಪ್ರಾಣಿಗಳಿಗೆ, ಇದು ಹೃದಯದ ಮಧ್ಯಭಾಗವಾಗಿದೆ. ಪಕ್ಷಿಗಳಿಗೆ, ಇದು ದೇಹದ ಮಧ್ಯಭಾಗವಾಗಿದೆ.

            ದೇಹದ ಮಧ್ಯಭಾಗದಿಂದ (ಅಥವಾ ಅದಕ್ಕಿಂತ ಹೆಚ್ಚಿನ) ಒಂಬತ್ತು ಅಂಕಿಗಳು ಮತ್ತು ಉದ್ದ ಮತ್ತು ಅಗಲದಲ್ಲಿ ನಾಲ್ಕು ಅಂಕಿಗಳು ಅಂಡಾಕಾರದ ರೂಪವನ್ನು ಹೊಂದಿದೆ. ಅದರ ನಡುವೆ ಹೊಕ್ಕಳು. ಅದರಲ್ಲಿ ಚಕ್ರ (ಚಕ್ರ) ಹನ್ನೆರಡು ಸ್ಪೋಕ್ಸ್ ಗಳೊಂದಿಗೆ ನೆಲೆಗೊಂಡಿದೆ. ಚಕ್ರದ ಮಧ್ಯದಲ್ಲಿ, ಜೀವ (ಆತ್ಮ) ತನ್ನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳಿಂದ ಪ್ರೇರಿತವಾಗಿ ಅಲೆದಾಡುತ್ತದೆ. ಹೇಗೆ ಜೇಡವು ಉತ್ತಮ ಎಳೆಗಳ ಜಾಲದೊಳಗೆ ಮತ್ತೆ ಮತ್ತೆ ಹಾರುತ್ತಿರುತ್ತದೋ, ಹಾಗೆ ಪ್ರಾಣ ಇಲ್ಲಿ ಚಲಿಸುತ್ತದೆ.

            ಈ ದೇಹದಲ್ಲಿ, ಜೀವ ಪ್ರಾಣದ ಮೇಲೆ ಸವಾರಿ ಮಾಡುತ್ತದೆ. ಹೊಕ್ಕಳಿನ ಮಧ್ಯದಲ್ಲಿ ಮತ್ತು ಅದರ ಮೇಲೆ, ಕುಂಡಲಿನಿ ಆಸನವಾಗಿದೆ. ಶಕ್ತಿ  ಕುಂಡಲಿನಿ  ಎಂಟು ಪ್ರಕೃತಿಗಳು  (ವಿಷಯದ) ರೂಪದಲ್ಲಿದೆ ಮತ್ತು ಎಂಟು ವಿಧಗಳು ಅಥವಾ (ಸಮಯಗಳು) ಸುರುಳಿಗಳು. ವಾಯುಗಳು (ಪ್ರಮುಖ ಗಾಳಿಗಳು) ಚಲನೆಯು ಸ್ಕಂದದ (ಭುಜದ) ಪಕ್ಕದಲ್ಲಿ ಆಹಾರ ಮತ್ತು ಪಾನೀಯವನ್ನು ಸರಿಯಾಗಿ ಪರಿಶೀಲಿಸುತ್ತದೆ. ಅದು ತನ್ನ ತಲೆಯಿಂದ (ಬ್ರಹ್ಮರಂದ್ರದ ತೆರೆಯುವಿಕೆಯ) ಮುಚ್ಚುತ್ತದೆ, ಮತ್ತು (ಅಭ್ಯಾಸದ) ಸಮಯದಲ್ಲಿ ಯೋಗವು ಬೆಂಕಿಯಿಂದ (ಅಪಾನ ) ಎಚ್ಚರಗೊಳ್ಳುತ್ತದೆ; ನಂತರ ಅದು ಹೃದಯದ ಸ್ವರ್ಗದಲ್ಲಿ ಬುದ್ಧಿವಂತಿಕೆಯ ಆಕಾರದಲ್ಲಿ ದೊಡ್ಡ ತೇಜಸ್ಸಿನೊಂದಿಗೆ ಹೊಳೆಯುತ್ತದೆ.

            ಮಧ್ಯದಲ್ಲಿ ಇರುವ ಕುಂಡಲಿನಿ  ಆಧಾರದ ಮೇಲೆ, ಇಡ, ಪಿಂಗಳ , ಸುಷುಮ್ನ, ಸರಸ್ವತಿ, ವಾರುಣಿ, ಪೂಷ, ಹಸ್ತಿಜಿಹ್ವ, ಯಶಸ್ವಿನಿ, ವಿಶ್ವೋದರಿ, ಕುಹುಹ್, ಶಂಖಿನಿ, ಪಾಯಸ್ವಿನಿ, ಅಲಂಬೂಸಮತ್ತು ಗಾಂಧಾರಿ ಹದಿನಾಲ್ಕು ಪ್ರಧಾನ ನಾಡಿಗಳು ಇವೆ.

            ಅವುಗಳಲ್ಲಿ ಸುಷುಮ್ನ ಬ್ರಹ್ಮಾಂಡದ ಸುಸ್ಥಿರತೆ ಮತ್ತು ಮೋಕ್ಷದ ಮಾರ್ಗ ಎಂದು ಹೇಳಲಾಗುತ್ತದೆ. ಗುದನಾಳದ ಹಿಂಭಾಗದಲ್ಲಿ ನೆಲೆಗೊಂಡಿರುವ ಇದು ಬೆನ್ನುಹುರಿಯ ಕಾಲಂಗೆ ಅಂಟಿಕೊಂಡು ತಲೆಯ ಬ್ರಹ್ಮರಂದ್ರಕ್ಕೆ ವಿಸ್ತರಿಸುತ್ತದೆ ಮತ್ತು ಅಗೋಚರ ಮತ್ತು ಸೂಕ್ಷ್ಮವಾಗಿದೆ ಮತ್ತು ವೈಶ್ಣವಿ (ಅಥವಾ ವಿಷ್ಣು ಶಕ್ತಿ  ಬಲವನ್ನು ಹೊಂದಿದೆ).

            ಸುಷುಮ್ನ ಎಡಭಾಗದಲ್ಲಿ ಇಡ, ಮತ್ತು ಬಲಭಾಗದಲ್ಲಿ ಪಿಂಗಳ. ಚಂದ್ರನು ಇಡ ಮತ್ತು ಸೂರ್ಯನು ಪಿಂಗಳ  ಚಲಿಸುತ್ತಾನೆ. ಚಂದ್ರನು ತಮಸ್ ನ ಸ್ವಭಾವ ಮತ್ತು ಸೂರ್ಯನು ರಾಜಸ್ವ ಸ್ವಭಾವವನ್ನು ಹೊಂದಿರುತ್ತಾರೆ. ವಿಷಪಾಲು ಸೂರ್ಯನದು ಮತ್ತು ಚಂದ್ರನದ್ದು ಅಮೃತಪಾಲು. ಅವೆರಡೂ ಸಮಯವನ್ನು ನೇರವಾಗಿ (ಅಥವಾ ಸೂಚಿಸುತ್ತವೆ) ಮತ್ತು ಸುಷುಮ್ನ ಸಮಯದ ಆನಂದಕ (ಅಥವಾ ಗ್ರಾಹಕ).

            ಸುಷುಮ್ನ ಹಿಂಭಾಗ ಮತ್ತು ಬದಿಯಲ್ಲಿ ಕ್ರಮವಾಗಿ ಸರಸ್ವತಿ ಮತ್ತು ಕುಹುಹ್  ಇವೆ. ಯಶಸ್ವಿನಿ ಮತ್ತು ಕುಹುಹ್  ನಡುವೆ ವಾರುಣಿ ನಿಂತಿದೆ. ಪಾಷಾ ಮತ್ತು ಸರಸ್ವತಿ ನಡುವೆ ಪಾಯಸ್ವಿನಿ. ಗಾಂಧಾರಿ  ಮತ್ತು ಸರಸ್ವತಿ ನಡುವೆ ಯಶಸ್ವಿನಿ ಇದೆ. ಹೊಕ್ಕಳಿನ ಮಧ್ಯಭಾಗದಲ್ಲಿ ಅಲಂಬೂಸ.

            ಸುಷುಮ್ನ ಮುಂದೆ ಕುಹುಹ್, ಅದು ಜನನಾಂಗದ ಅಂಗದವರೆಗೆ ಮುಂದುವರಿಯುತ್ತದೆ. ಕುಂಡಲಿನಿ  ಮೇಲೆ ಮತ್ತು ಕೆಳಗೆ ವಾರುಣಿ ಇದೆ, ಅದು ಎಲ್ಲೆಡೆ ಮುಂದುವರಿಯುತ್ತದೆ. ಯಶಸ್ವಿನಿ ಸುಂದರವಾಗಿದೆ (ಅಥವಾ ಚಂದ್ರನಿಗೆ ಸೇರಿದೆ), ದೊಡ್ಡ ಕಾಲ್ಬೆರಳುಗಳಿಗೆ ಹೋಗುತ್ತದೆ. ಪಿಂಗಳ  ಬಲ ಮೂಗಿನ ಹೊಳ್ಳೆಗೆ ಮೇಲಕ್ಕೆ ಹೋಗುತ್ತದೆ. ಪಾಯಸ್ವಿನಿ ಬಲ ಕಿವಿಗೆ ಹೋಗುತ್ತದೆ. ಸರಸ್ವತಿ ಮೇಲಿನ ಭಾಗ ಅಥವಾ ನಾಲಿಗೆಗೆ ಹೋಗಿ ಎಡಕಿವಿಗೆ ಶಂಖಿನಿ, (ಹಾಗೆಯೇ) ಗಾಂಧಾರಿ  ಇಡ ಹಿಂಭಾಗದಿಂದ ಎಡಗಣ್ಣಿಗೆ ಹೋಗುತ್ತದೆ. ಅಲಂಬೂಸ ನಸುಗೆಂಪಿನ ಬೇರಿನಿಂದ ಮೇಲಕ್ಕೆ ಮತ್ತು ಕೆಳಮುಖವಾಗಿ ಹೋಗುತ್ತದೆ.

            ಈ ಹದಿನಾಲ್ಕು ನಾಡಿಗಳಿಂದ, ಇತರ (ಸಣ್ಣ) ನಾಡಿಗಳು  ತೆರೆದುಕೊಳ್ಳುತ್ತದೆ; ಅವುಗಳಿಂದ ಇತರೆಯವು ಚಿಮ್ಮುತ್ತದೆ. ಮತ್ತು ಅವುಗಳಿಂದ ಇತರರನ್ನು ಚಿಮ್ಮಿಸುವುದು; ಆದ್ದರಿಂದ ಅದನ್ನು ತಿಳಿದುಕೊಳ್ಳಬೇಕು. ಹೇಗೆ ಅಶ್ವಥ ಮರದ ಎಲೆ ಇತ್ಯಾದಿಗಳು ಸೂಕ್ಷ್ಮ ನಾರುಗಳಿಂದ ಆವೃತವಾಗಿರುವುದೋ ಹಾಗೆ  ಈ ದೇಹದ ನಾಡಿಗಳು  ವ್ಯಾಪಿಸಿದೆ.

            "ಪ್ರಾಣ, ಅಪಾನ, ಸಮಾನ, ಉದಾನ, ವ್ಯಾನ, ನಾಗ, ಕೂರ್ಮ, ಕ್ರಕರ, ದೇವದತ್ತ ಮತ್ತು ಧನಂಜಯ -ಈ ಹತ್ತು ವಾಯುಗಳು (ಪ್ರಮುಖ ವಾಯುಗಳು) ಎಲ್ಲಾ ನಾಡಿಗಳಲ್ಲಿ  ಚಲಿಸುತ್ತವೆ. ಪ್ರಾಣ  ಮೂಗಿನ ಹೊಳ್ಳೆಗಳು, ಗಂಟಲು, ಹೊಕ್ಕುಳ, ಎರಡು ದೊಡ್ಡ ಕಾಲ್ಬೆರಳುಗಳು ಮತ್ತು ಕೆಳ ಮತ್ತು ಕುಂಡಲಿನಿ  ಮೇಲಿನ ಭಾಗಗಳಲ್ಲಿ ಚಲಿಸುತ್ತದೆ. ವ್ಯಾನ   ಕಿವಿ, ಕಣ್ಣು, ಸೊಂಟ, ಪಾದಗಳು, ಮೂಗು, ಗಂಟಲು ಮತ್ತು ಪೃಷ್ಠಗಳಲ್ಲಿ ಚಲಿಸುತ್ತದೆ. ಅಪಾನ , ಜನನಾಂಗಗಳು, ತೊಡೆಗಳು, ಮೊಣಕಾಲುಗಳಲ್ಲಿ ಚಲಿಸುತ್ತವೆ. ಹೊಟ್ಟೆ, ಬೀಜಗಳು, ಸೊಂಟಗಳು, ಕರುಗಳು, ಹೊಕ್ಕುಳು ಮತ್ತು ಬೆಂಕಿಯ ಗದನಾಳದ ಆಸನ. ಉದಾನ  ಎಲ್ಲಾ ಕೀಲುಗಳಲ್ಲಿ ಮತ್ತು ಕೈಗಳು ಮತ್ತು ಕಾಲುಗಳಲ್ಲಿ ವಾಸಿಸುತ್ತಾರೆ.

            ಸಮಾನ  ದೇಹದ ಎಲ್ಲಾ ಭಾಗಗಳಲ್ಲಿ ವ್ಯಾಪಿಸುತ್ತ ಜೀವಿಸುತ್ತದೆ. ದೇಹದಲ್ಲಿನ ಬೆಂಕಿಯ ಜೊತೆಗೆ, ಇದು ತೆಗೆದುಕೊಂಡ ಆಹಾರ ಮತ್ತು ಪಾನೀಯವನ್ನು ದೇಹದಲ್ಲಿ ಹರಡಲು ಕಾರಣವಾಗುತ್ತದೆ. ಇದು ಎಪ್ಪತ್ತೆರಡು ಸಾವಿರ ನಾಡಿಗಳಲ್ಲಿ ಚಲಿಸುತ್ತದೆ ಮತ್ತು ಬೆಂಕಿಯ ಜೊತೆಗೆ ದೇಹದಾದ್ಯಂತ ವ್ಯಾಪಿಸಿದೆ.

            ನಾಗನಿಂದ ಪ್ರಾರಂಭವಾಗುವ ಐದು ವಾಯುಗಳು ಚರ್ಮ, ಮೂಳೆಗಳು ಇತ್ಯಾದಿಗಳ ಕಡೆಗೆ ಹೋಗುತ್ತವೆ. ಹೊಕ್ಕಳಿನಲ್ಲಿರುವ ಪ್ರಾಣ ಅಲ್ಲಿರುವ ಆಹಾರ ಮತ್ತು ಪಾನೀಯವನ್ನು ಬೇರ್ಪಡಿಸುತ್ತದೆ ಮತ್ತು ರಸಗಳು ಮತ್ತು ಇತರರನ್ನು ತರುತ್ತದೆ. ನೀರನ್ನು ಬೆಂಕಿಯ ಮೇಲೆ ಮತ್ತು ಆಹಾರವನ್ನು ನೀರಿನ ಮೇಲೆ (ಅಥವಾ ಒಳಗೆ) ಇರಿಸಿ, ಅದು ಅಪಾನ  ಹೋಗುತ್ತದೆ ಮತ್ತು ಅದರೊಂದಿಗೆ, ದೇಹದ ಮಧ್ಯದಲ್ಲಿ ಬೆಂಕಿಯನ್ನು ಬೀಸುತ್ತದೆ. ಹೀಗೆ ಅಪಾನ  ಬೀಸುವ ಬೆಂಕಿಯು ಕ್ರಮೇಣ ದೇಹದ ಮಧ್ಯದಲ್ಲಿ ಪ್ರಕಾಶಮಾನತೆಯನ್ನು ಹೆಚ್ಚಿಸುತ್ತದೆ. ನಂತರ ಅದು ತನ್ನ ಜ್ವಾಲೆಗಳ ಮೂಲಕ ಪ್ರಾಣ  ಕರುಳಿನಲ್ಲಿ ತರುವ ನೀರನ್ನು ಬಿಸಿಯಾಗಲು ಕಾರಣವಾಗುತ್ತದೆ. ನೀರಿನೊಂದಿಗೆ ಬೆಂಕಿಯು ಮೇಲೆ ಇರಿಸಲಾದ ಆಹಾರ ಮತ್ತು ಮಸಾಲೆಗಳನ್ನು ಸರಿಯಾದ ಮಟ್ಟಕ್ಕೆ ಕುದಿಸಲು ಕಾರಣವಾಗುತ್ತದೆ.

            ನಂತರ ಪ್ರಾಣ  ಇವುಗಳನ್ನು ಬೆವರು, ಮೂತ್ರ, ನೀರು, ರಕ್ತ, ವೀರ್ಯ, ಮಲ  ಮತ್ತು ಇತ್ಯಾದಿಗಳಾಗಿ ಬೇರ್ಪಡಿಸುತ್ತದೆ. ಮತ್ತು ಸಂಗಮದೊಂದಿಗೆ, ಇದು ಎಲ್ಲಾ ನಾಡಿಗಳು  ರಸವನ್ನು (ಅಥವಾ ಸಾರವನ್ನು) ತೆಗೆದುಕೊಂಡು ಉಸಿರಾಟದ ಆಕಾರದಲ್ಲಿ ದೇಹದಲ್ಲಿ ಚಲಿಸುತ್ತದೆ.

            ವಾಯುಗಳು ಹೊರಗಾಳಿಯೊಂದಿಗೆ ಸಂಪರ್ಕ ಹೊಂದಿರುವ ದೇಹದಲ್ಲಿನ ಒಂಬತ್ತು ರಂಧ್ರಗಳ ಮೂಲಕ ಮೂತ್ರ, ಮಲ  ಇತ್ಯಾದಿಗಳನ್ನು ಹೊರಹಾಕುತ್ತವೆ. ಪ್ರಾಣ ಕಾರ್ಯಗಳು ಉಸಿರು ಎಳೆದುಕೊಳ್ಳುವುದು ಹೊರಚೆಲ್ಲುವುದು ಮತ್ತು ಕೆಮ್ಮು. ಅಪಾನ  ಮಲ  ಮತ್ತು ಮೂತ್ರದ ವಿಸರ್ಜನೆ. ವ್ಯಾನ ನೀಡುವ ಮತ್ತು ತೆಗೆದುಕೊಳ್ಳುವ ಕ್ರಿಯೆಗಳು. ಉದಾನ  ದೇಹವನ್ನು ನೇರವಾಗಿ ಇಡುತ್ತದೆ ಇತ್ಯಾದಿ. ಸಮಾನ   ದೇಹದ ಪೋಷಣೆ ಮಾಡುತ್ತದೆ. ನಾಗ ವಾಂತಿ ಇತ್ಯಾದಿ; ಕೂರ್ಮ, ಕಣ್ಣುರೆಪ್ಪೆಗಳ ಚಲನೆ; ಕ್ರಕರ, ಹಸಿವನ್ನು ಇತ್ಯಾದಿ ಉಂಟುಮಾಡಿದರೆ ದೇವದತ್ತ, ನಿಷ್ಕ್ರಿಯತೆ ಇತ್ಯಾದಿ, ಮತ್ತು ಧನಂಜಯ, ಕಫ. ಹೀಗೆ ನಾಡಿಗಳು  ಪೀಠ ಮತ್ತು ವಾಯುಗಳು ಬಗ್ಗೆ ತಮ್ಮ ಕಾರ್ಯಗಳ ಬಗ್ಗೆ ಸಂಪೂರ್ಣ ಜ್ಞಾನವನ್ನು ಪಡೆದ ನಂತರ, ನಾಡಿಗಳು  ಶುದ್ಧೀಕರಣದೊಂದಿಗೆ ಪ್ರಾರಂಭಿಸಬೇಕು.

 

ವಾಯು ಜ್ಞಾನವನ್ನು ಪಡೆದ ಮೇಲೆ ಅನುಸರಿಸುವ ವಿಧಾನದ ಬೋಧನೆ

ಅಧ್ಯಾಯ-1, ಖಾಂಡ-5

            ನಾಡಿಗಳು ಮತ್ತು ವಾಯುಗಳ ಕಾರ್ಯಗಳ ಬಗ್ಗೆ ಸಂಪೂರ್ಣ ಜ್ಞಾನವನ್ನು ಪಡೆದ ನಂತರ, ಒಬ್ಬ ವ್ಯಕ್ತಿಯು ನಾಡಿಗಳ ಶುದ್ಧೀಕರಣದೊಂದಿಗೆ ಪ್ರಾರಂಭಿಸಬೇಕು. ಯಮ ಮತ್ತು ನಿಯಮವನ್ನು ಹೊಂದಿರುವ ವ್ಯಕ್ತಿಯು ಎಲ್ಲಾ ಸಹವಾಸವನ್ನು ತಪ್ಪಿಸಿ, ತನ್ನ ಅಧ್ಯಯನವನ್ನು ಮುಗಿಸಿದ ನಂತರ, ಸತ್ಯ ಮತ್ತು ಸದ್ಗುಣಗಳಲ್ಲಿ ಸಂತೋಷಪಡುತ್ತಾ, ಕೋಪವನ್ನು ಗೆದ್ದು, ತನ್ನ ಆಧ್ಯಾತ್ಮಿಕ ಬೋಧಕನ ಸೇವೆಯಲ್ಲಿ ನಿರತನಾಗಿ ಮತ್ತು ತನ್ನ ಹೆತ್ತವರಿಗೆ ವಿಧೇಯನಾಗಿ ಮತ್ತು ಎಲ್ಲಾ ಧಾರ್ಮಿಕ ಆಚರಣೆಗಳಲ್ಲಿ ಮತ್ತು ಅವನ ಜೀವನ ಕ್ರಮದ ಜ್ಞಾನವನ್ನು ಚೆನ್ನಾಗಿ ಕಲಿಸಿದವನಾಗಿ ಹೋಗಬೇಕು. ಹಣ್ಣುಗಳು, ಬೇರುಗಳು ಮತ್ತು ನೀರಿನಿಂದ ಸಮೃದ್ಧವಾಗಿರುವ ಪವಿತ್ರ ತೋಪು ಅಲ್ಲಿ ಅವನು ಯಾವಾಗಲೂ ವೇದಗಳ ಪಠಣದಿಂದ ಪ್ರತಿಧ್ವನಿಸುವ ಆಹ್ಲಾದಕರ ಸ್ಥಳವನ್ನು ಆರಿಸಬೇಕು, ಬ್ರಹ್ಮನ ಬಲ್ಲವರು ಆಗಾಗ್ಗೆ ಭೇಟಿ ನೀಡುತ್ತಾರೆ. ಅದು ಅವರ ಜೀವನ ಕ್ರಮಗಳ ಕರ್ತವ್ಯಗಳಲ್ಲಿ ಮುನ್ನುಗ್ಗುತ್ತದೆ ಮತ್ತು ಹಣ್ಣುಗಳು, ಬೇರುಗಳು, ಹೂವುಗಳು ಮತ್ತು ನೀರಿನಿಂದ ತುಂಬಿರುತ್ತದೆ. (ಇಲ್ಲದಿದ್ದರೆ) ದೇವಾಲಯದಲ್ಲಾಗಲಿ ನದಿಯ ದಡದಲ್ಲಾಗಲಿ ಹಳ್ಳಿಯಲ್ಲಾಗಲಿ ಪಟ್ಟಣದಲ್ಲಾಗಲಿ ಸುಂದರವಾದ ಮಠವನ್ನು ಕಟ್ಟಬೇಕು. ಇದು ತುಂಬಾ ಉದ್ದವಾಗಿರಬಾರದು ಅಥವಾ ತುಂಬಾ ಎತ್ತರವಾಗಿರಬಾರದು, ಸಣ್ಣ ಬಾಗಿಲನ್ನು ಹೊಂದಿರಬೇಕು, ಹಸುವಿನ ಸಗಣಿಯಿಂದ ಚೆನ್ನಾಗಿ ಹೊದಿಸಬೇಕು ಮತ್ತು ಎಲ್ಲಾ ರೀತಿಯ ರಕ್ಷಣೆಯನ್ನು ಹೊಂದಿರಬೇಕು. ಅಲ್ಲಿ ವೇದಾಂತದ ನಿರೂಪಣೆಯನ್ನು ಕೇಳುತ್ತಾ, ಅವನು ಯೋಗಾಭ್ಯಾಸವನ್ನು ಪ್ರಾರಂಭಿಸಬೇಕು, ಆರಂಭದಲ್ಲಿ ವಿನಾಯಕನನ್ನು (ಗಣೇಶ) ಪೂಜಿಸಿದ ನಂತರ, ಅವನು ತನ್ನ ಇಷ್ಟ-ದೇವತೆಗೆ ನಮಸ್ಕರಿಸಬೇಕು. (ಬೋಧನಾ ದೇವತೆ) ಮತ್ತು ಮೇಲೆ ತಿಳಿಸಿದ ಯಾವುದೇ ಭಂಗಿಯಲ್ಲಿ ಮೃದುವಾದ ಆಸನದಲ್ಲಿ ಕುಳಿತು, ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಧ್ಯಾನ ಮಾಡಬೇಕು. ....... ಅವರು ಮೂರು ಸಂಧ್ಯಾಗಳ ಮೂಲಕ (ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ) ಮತ್ತು ಮಧ್ಯಂತರಗಳಲ್ಲಿ ಪ್ರತಿ ಆಸನದಲ್ಲಿ ಆರು ಬಾರಿ ಅಭ್ಯಾಸ ಮಾಡಬೇಕು. ಇದರಿಂದ ನಾಡಿಗಳು ಶುದ್ಧಿಯಾಗುತ್ತವೆ. ಆಗ ದೇಹವು ಬೆಳಕು ಮತ್ತು ಪ್ರಕಾಶಮಾನವಾಗುತ್ತದೆ, (ಗ್ಯಾಸ್ಟ್ರಿಕ್) ಬೆಂಕಿ (ಒಳಗೆ) ಹೆಚ್ಚಾಗುತ್ತದೆ ಮತ್ತು ನಾದದ (ಆಂತರಿಕ ಧ್ವನಿ) ಪ್ರಕಟವಾಗುತ್ತದೆ.

 

ಪ್ರಾಣಾಯಾಮವು ಪ್ರಾಣ ಮತ್ತು ಅಪಾನಗಳ ಒಕ್ಕೂಟವಾಗಿದೆ

ಅಧ್ಯಾಯ-1, ಖಾಂಡ-6 ಮತ್ತು 7

            ಪ್ರಾಣಾಯಾಮವು ಪ್ರಾಣ ಮತ್ತು ಅಪಾನಗಳ ಒಕ್ಕೂಟವಾಗಿದೆ ಎಂದು ಹೇಳಲಾಗುತ್ತದೆ. ಇದು ಮೂರು ವಿಧವಾಗಿದೆ - ಪೂರಕ, ರೇಚಕ ಮತ್ತು ಕುಂಭಕ.[3] ಅವುಗಳು (ಸಂಸ್ಕೃತ) ವರ್ಣಮಾಲೆಯ  (ಪ್ರಾಣಾಯಾಮದ ಸರಿಯಾದ ಕಾರ್ಯಕ್ಷಮತೆಗಾಗಿ) ಅಕ್ಷರಗಳೊಂದಿಗೆ ಸಂಬಂಧ ಹೊಂದಿವೆ. ಆದ್ದರಿಂದ ಪ್ರಣವ (ಓಂ) ಅನ್ನು ಮಾತ್ರ ಪ್ರಾಣಾಯಾಮ ಎಂದು ಹೇಳಲಾಗುತ್ತದೆ. ........ ಪ್ರಣವ (ಓಂ), ಈ ಮೂರು ಅಕ್ಷರಗಳ ಅ, ಉ ಮತ್ತು ಮ ಗಳ ಮೂಲಕ ಧ್ಯಾನಿಸಬೇಕು. ........ ಆನೆಗಳು ಮತ್ತು ಹುಲಿಗಳು ಕ್ರಮೇಣ ಪಳಗಿದಂತೆ, ಸರಿಯಾಗಿ ನಿರ್ವಹಿಸಿದಾಗ ಉಸಿರಾಟವೂ (ನಿಯಂತ್ರಣಕ್ಕೆ ಬರುತ್ತದೆ); ಇಲ್ಲದಿದ್ದರೆ ಅದು ಸಾಧಕನನ್ನು ಕೊಲ್ಲುತ್ತದೆ. ....... ಹೀಗೆ ಅಂಗೀಕೃತ ರೀತಿಯಲ್ಲಿ ಮತ್ತು ಶುದ್ಧೀಕರಣದ ಮೂಲಕ ಉಸಿರಾಟವನ್ನು ಪಸರಿಸುವ ಮೂಲಕ ನಾಡಿಗಳು, (ಗ್ಯಾಸ್ಟ್ರಿಕ್) ಬೆಂಕಿಯ ಹೊಳಪು, (ಆಧ್ಯಾತ್ಮಿಕ) ಶಬ್ದಗಳನ್ನು ಸ್ಪಷ್ಟವಾಗಿ ಕೇಳುವುದು ಮತ್ತು (ಉತ್ತಮ) ಆರೋಗ್ಯದ ಫಲಿತಾಂಶಗಳು. ಪ್ರಾಣಾಯಾಮದ ನಿಯಮಿತ ಅಭ್ಯಾಸದ ಮೂಲಕ ನರ ಕೇಂದ್ರಗಳು ಶುದ್ಧವಾದಾಗ, ಗಾಳಿಯು ಸುಲಭವಾಗಿ ಮೇಲಕ್ಕೆ (ಸಹಸ್ರಾರಕ್ಕೆ) ಚಲಿಸುತ್ತದೆ. ಮೂಲಾಧಾರದ ಬಳಿ ಮಧ್ಯದಲ್ಲಿರುವ ಸುಷುಮ್ನ ಬಾಯಿ ತೆರೆದು ಅಪಾನದ ಸಮ್ಮಿಶ್ರಣದಿಂದ, ಪ್ರಾಣವು (ಉಸಿರು) ಮಧ್ಯದಲ್ಲಿರುವ ಸುಷುಮ್ನಕ್ಕೆ ಹೋಗುತ್ತದೆ. ಅಲ್ಲಿಂದ ಸಹಸ್ರಾರದ ವರೆಗೆ ಇರುವ ಆರು ಚಕ್ರಗಳ ಮೂಲಕ ಚಲನೆಯಾಗಿ ಗಂಟಲಿನ ವಿಶುದ್ಧ ಚಕ್ರದಲ್ಲಿ ಅಮೃತ ಉತ್ಪತ್ತಿಯಾಗಿ ಮತ್ತೆ ಹೊಟ್ಟೆಯಲ್ಲಿ ಇರುವ ಅಪಾನ ವಾಯುವನ್ನು ಸೇರುತ್ತದೆ ಈ ಮೂಲಕ ಎಲ್ಲಾ ವೃದ್ಧಾಪ್ಯದಿಂದ ಮುಕ್ತನಾದ ಯೋಗಿಯು ಹದಿನಾರರ ಯೌವನಸ್ಥನಾಗುತ್ತಾನೆ.

 

ಹಿಂದಿನ ಜನ್ಮಗಳ ಜ್ಞಾನವು ಅವನಲ್ಲಿ ಉದ್ಭವಿಸುತ್ತದೆ

ಅಧ್ಯಾಯ-1, ಖಾಂಡ- 7

            ಧರ್ಮ ಮತ್ತು ಅಧರ್ಮವನ್ನು ಜಯಿಸುವ ಮೂಲಕ, ಒಬ್ಬನು ಭೂತ ಮತ್ತು ಭವಿಷ್ಯವನ್ನು ತಿಳಿಯುತ್ತಾನೆ. ಪ್ರತಿ ಜೀವಿಗಳ ಧ್ವನಿಯ ಮೇಲೆ ಕೇಂದ್ರೀಕರಿಸುವ ಮೂಲಕ, ಪ್ರಾಣಿಗಳ ಕೂಗು (ಅಥವಾ ಭಾಷೆ) ಜ್ಞಾನವು ಉತ್ಪತ್ತಿಯಾಗುತ್ತದೆ. ಅದನ್ನು ಸಂಚಿತಕರ್ಮದ (ಭೂತಕಾಲದ) ಕೇಂದ್ರೀಕರಿಸುವ ಮೂಲಕ. ಕರ್ಮವನ್ನು ಇನ್ನೂ ಅನುಭವಿಸಬೇಕಾಗಿದೆ), ಒಬ್ಬರ ಹಿಂದಿನ ಜನ್ಮಗಳ ಜ್ಞಾನವು ಅವನಲ್ಲಿ ಉದ್ಭವಿಸುತ್ತದೆ, ಅದನ್ನು ಇನ್ನೊಬ್ಬರ ಮನಸ್ಸಿನ ಮೇಲೆ ಕೇಂದ್ರೀಕರಿಸುವ ಮೂಲಕ, ಇತರರ ಮನಸ್ಸಿನ (ಅಥವಾ ಆಲೋಚನೆಗಳ) ಜ್ಞಾನವನ್ನು ಪ್ರೇರೇಪಿಸುತ್ತದೆ, ಅದನ್ನು ಕಾಯ - ರೂಪ (ಅಥವಾ ದೇಹದ ರೂಪ), ಇತರ ರೂಪಗಳನ್ನು ನೋಡಲಾಗುತ್ತದೆ, ಹನುಮಾನ್‌ನಂತಹ ವ್ಯಕ್ತಿಗಳ ಬಲ (ಬಲ) ಮೇಲೆ ಅದನ್ನು ಸರಿಪಡಿಸುವ ಮೂಲಕಪಡೆಯಲಾಗುತ್ತದೆ. ಸೂರ್ಯನ ಮೇಲೆ ಅದನ್ನು ಸ್ಥಾಪಿಸುವುದರಿಂದ, ಪ್ರಪಂಚದ ಜ್ಞಾನವು ಉಂಟಾಗುತ್ತದೆ. ಚಂದ್ರನ ಮೇಲೆ ಅದನ್ನು ಸರಿಪಡಿಸುವ ಮೂಲಕ, ನಕ್ಷತ್ರಪುಂಜದ ಜ್ಞಾನವು ಉತ್ಪತ್ತಿಯಾಗುತ್ತದೆ. ಧ್ರುವ (ಧ್ರುವ ನಕ್ಷತ್ರ) ಮೇಲೆ ಅದನ್ನು ಸರಿಪಡಿಸುವ ಮೂಲಕ ಅದರ ಚಲನೆಯ ಗ್ರಹಿಕೆಯನ್ನು ಪ್ರಚೋದಿಸಲಾಗುತ್ತದೆ. ಅದನ್ನು ಸ್ವತಃ (ಸ್ವಯಂ) ಸರಿಪಡಿಸುವ ಮೂಲಕ, ಒಬ್ಬನು ಪುರುಷನ ಜ್ಞಾನವನ್ನು ಪಡೆಯುತ್ತಾನೆ ; ಹೊಕ್ಕುಳಿನ ಮೇಲೆ, ಅವನು ಕಾಯ ವ್ಯೂಹದ ಜ್ಞಾನವನ್ನು ಪಡೆಯುತ್ತಾನೆ (ದೇಹದ ಎಲ್ಲಾ ಕಣಗಳ ಅತೀಂದ್ರಿಯ ವ್ಯವಸ್ಥೆಯು ಒಬ್ಬ ವ್ಯಕ್ತಿಯು ತನ್ನ ಸಂಪೂರ್ಣ ಕರ್ಮವನ್ನು ಒಂದೇ ಜೀವನದಲ್ಲಿ ಧರಿಸಲು ಅನುವು ಮಾಡಿಕೊಡುತ್ತದೆ): ಗಂಟಲಿನ ಬಾವಿಯ ಮೇಲೆ, ಹಸಿವಿನಿಂದ ಮುಕ್ತಿ ಮತ್ತು ಬಾಯಾರಿಕೆ ಉಂಟಾಗುತ್ತದೆ: ಕೂರ್ಮ ನಾಡಿಯಲ್ಲಿ (ಇದು ಗಂಟಲಿನ ಬಾವಿಯಲ್ಲಿದೆ), ದೃಢತೆ (ಏಕಾಗ್ರತೆಯ) ನಡೆಯುತ್ತದೆ. ತಾರಾ (ಕಣ್ಣಿನ ಶಿಷ್ಯ) ಮೇಲೆ ಅದನ್ನು ಸರಿಪಡಿಸುವ ಮೂಲಕ, ಅವನು ಸಿದ್ಧರ ದೃಷ್ಟಿಯನ್ನು ಪಡೆಯುತ್ತಾನೆ (ಆಧ್ಯಾತ್ಮಿಕ ವ್ಯಕ್ತಿಗಳು). ದೇಹದಲ್ಲಿರುವ ಆಕಾಶವನ್ನು ಜಯಿಸುವ ಮೂಲಕ, ಅವನು ಆಕಾಶದಲ್ಲಿ ಮೇಲೇರಲು ಸಾಧ್ಯವಾಗುತ್ತದೆ: (ಸಂಕ್ಷಿಪ್ತವಾಗಿ) ಮನಸ್ಸನ್ನು ಯಾವುದೇ ಸ್ಥಳದಲ್ಲಿ ಕೇಂದ್ರೀಕರಿಸುವ ಮೂಲಕ, ಅವನು ಆ ಸ್ಥಳಕ್ಕೆ ಸಂಬಂಧಿಸಿದ ಸಿದ್ಧಿಗಳನ್ನು ಜಯಿಸುತ್ತಾನೆ.

 

ವಾಯು ರೂಪದ ಆತ್ಮವನ್ನು ತಿಳಿದೆಡೆ ನೋವಿನ ಅಂತ್ಯ

ಅಧ್ಯಾಯ-2

            ಬ್ರಹ್ಮನು ಸತ್ಯ, ವಿಜ್ಞಾನ ಮತ್ತು ಅನಂತ, ಇದರಲ್ಲಿ (ಜಗತ್ತು) ವಕ್ರರೀತಿಯಲ್ಲಿ  ಮತ್ತು ಅಡ್ಡ ರೀತಿಯಲ್ಲಿ ಹೆಣೆದುಕೊಂಡಿದೆ,  ಯಾವುದರಿಂದ ಎಲ್ಲವು ಹುಟ್ಟಿಕೊಂಡಿದೆ ಮತ್ತು ಎಲ್ಲವನ್ನೂ ಹೀರಿಕೊಳ್ಳುತ್ತದೆ ಮತ್ತು ತಿಳಿದಿರುವುದೆಲ್ಲವನ್ನೂ ಮಾಡುತ್ತದೆ. ಇದು ಕೈ ಮತ್ತು ಪಾದಗಳಿಲ್ಲದೆ, ಕಣ್ಣು ಮತ್ತು ಕಿವಿಗಳಿಲ್ಲದೆ, ನಾಲಿಗೆಯಿಲ್ಲದೆ ಅಥವಾ ದೇಹವಿಲ್ಲದೆ, ಮತ್ತು ತಲುಪಲು ಸಾಧ್ಯವಿಲ್ಲದ್ದು ಮತ್ತು ವ್ಯಾಖ್ಯಾನಿಸಲಾಗದ್ದು. ಇದನ್ನು ಜ್ಞಾನ ಮತ್ತು ಯೋಗದಿಂದ ಅರಿಯಬೇಕು.  ಅದರಿಂದ, ಇದು ಪ್ರಜ್ಞೆಯ ಹಳೆಯ ಚಿಲುಮೆಯಾಗಿದೆ. ಯಾವುದು ಒಂದು ಮತ್ತು ದ್ವಂದ್ವವಲ್ಲದದ್ದು, ಆಕಾಶದಂತಹ ಎಲ್ಲವನ್ನೂ ವ್ಯಾಪಿಸಿದೆ, ಅದು ಅತ್ಯಂತ ಸೂಕ್ಷ್ಮವಾದದ್ದು, ಕಳಂಕವಿಲ್ಲದ, ಕ್ರಿಯೆಯಿಲ್ಲದ, ಸತ್ (ಆಗಿರುವುದು) ಮಾತ್ರ, ಪ್ರಜ್ಞೆಯ ಆನಂದದ ಸಾರ, ಪ್ರಯೋಜನಕಾರಿ, ಶಾಂತ ಮತ್ತು ಅಮರ ಮತ್ತು ಮೀರಿದೆ. ಅದು ಬ್ರಹ್ಮ. ನೀನು ಅದು. ಅದನ್ನು ಬುದ್ಧಿವಂತಿಕೆಯಿಂದ ತಿಳಿಯಿರಿ. ಒಬ್ಬನೇ, ಪ್ರಕಾಶಿಸುವವನು, ಆತ್ಮದ ಶಕ್ತಿಯನ್ನು ಕೊಡುವವನು, ಸರ್ವಜ್ಞ, ಎಲ್ಲದಕ್ಕೂ ಅಧಿಪತಿ ಮತ್ತು ಎಲ್ಲಾ ಜೀವಿಗಳ ಅಂತರಾತ್ಮ, ಎಲ್ಲಾ ಜೀವಿಗಳಲ್ಲಿ ವಾಸಿಸುವವನು, ಎಲ್ಲಾ ಜೀವಿಗಳಲ್ಲಿ ಅಡಗಿರುವ ಮತ್ತು ಎಲ್ಲದಕ್ಕೂ ಮೂಲ. ಜೀವಿಗಳು, ಯೋಗದ ಮೂಲಕ ಮಾತ್ರ ತಲುಪಬಲ್ಲ ಮತ್ತು ಎಲ್ಲವನ್ನೂ ಸೃಷ್ಟಿಸುವ, ಬೆಂಬಲಿಸುವ ಮತ್ತು ನಾಶಮಾಡುವ - ಅವನು ಆತ್ಮ. ಆತ್ಮದಲ್ಲಿ ಹಲವಾರು ಲೋಕಗಳನ್ನು ತಿಳಿಯಿರಿ. ದುಃಖಿಸಬೇಡ, ಆತ್ಮವನ್ನು ತಿಳಿದವನೇ, ನೀನು ನೋವಿನ ಅಂತ್ಯವನ್ನು ತಲುಪುವೆ."

 

ಕಾಠಕೋಪನಿಷದ್[4] - ಇಲ್ಲಿಯೂ ಪೂರಕ ಭೋಧನೆ

ಇಂದ್ರಿಯಗಳನ್ನು ಅಂತರಂಗಕ್ಕೆ ತಿರುಗಿಸಿ ಆತ್ಮವನ್ನು ಕಾಣುವುದು

ಎರಡನೇ ಅಧ್ಯಾಯ - ಒಂದನೇ ವಲ್ಲಿ

ಪರಾಞ್ಚಿ ಖಾನಿ ವ್ಯತೃಣತ್ಸ್ವಯಮ್ಭೂಸ್ತಸ್ಮಾತ್ಪರಾಙ್ಪಶ್ಯತಿ ನಾನ್ತರಾತ್ಮನ್ ।

ಕಶ್ಚಿದ್ಧೀರಃ ಪ್ರತ್ಯಗಾತ್ಮಾನಮೈಕ್ಷದಾವೃತ್ತಚಕ್ಶುರಮೃತತ್ವಮಿಚ್ಛನ್ ೧ ॥

            ಸುಭ್ರಮಣ್ಯಶರ್ಮರು ಕೊಟ್ಟ  ಭಾವಾರ್ಥ:- ಸ್ವಯಂ-ಅಸ್ತಿತ್ವವು ಇಂದ್ರಿಯಗಳನ್ನು ಹೊರಹೋಗುವಂತೆ ಸೃಷ್ಟಿಸಿತು: ಆದ್ದರಿಂದ, ಒಬ್ಬರು ಹೊರಗೆ ನೋಡುತ್ತಾರೆ ಮತ್ತು ಒಳಗಿರುವ ಆತ್ಮವನ್ನು ನೋಡುವುದಿಲ್ಲ. ಕೆಲವು ಬುದ್ಧಿವಂತ ಮನುಷ್ಯ, ತನ್ನ ಇಂದ್ರಿಯಗಳನ್ನು ತಿರುಗಿಸಿ, (ಅವರ ಉದ್ದೇಶದಿಂದ), ಅಮರತ್ವವನ್ನು ಬಯಸಿ, ಒಳಗಿರುವ ಆತ್ಮವನ್ನು ನೋಡುತ್ತಾನೆ.

            ಪ್ರೊ. ಕೆ ಟಿ ಪಾಂಡುರಂಗಿ ಇನ್ನೊಂದು ಭಾವಾರ್ಥ:- ಸ್ವಯಂ ಉಪಸ್ಥಿತಿ (ದೇವರು) ಇಂದ್ರಿಯಗಳನ್ನು ಹೊರಕ್ಕೆ ಮುಂದುವರಿದಂತೆ ಸೃಷ್ಟಿಸಿದೆ. ಆದ್ದರಿಂದ, (ಜೀವ) ಹೊರನೋಟಕ್ಕೆ ಕಾಣುತ್ತದೆಯೇ ಹೊರತು ಒಳಗೆ ಕಾಣುವುದಿಲ್ಲ. ಒಬ್ಬ ಬುದ್ಧಿವಂತ ಮನುಷ್ಯ, ಶಾಶ್ವತತೆಯನ್ನು ಬಯಸುತ್ತಾನೆ, ಅವನ ಕಣ್ಣನ್ನು ಹಿಂದಕ್ಕೆ ತಿರುಗಿಸುತ್ತಾನೆ (ಇಂದ್ರಿಯಗಳು) ಒಳಗೆ ದೇವರನ್ನು ನೋಡುತ್ತಾನೆ.[5]

            ವಿವರಣೆ:- ಶ್ರೀ ಶ್ರೀ ಸಚ್ಚಿದಾನಂದೇಂದ್ರಸರಸ್ಪತೀಸ್ವಾಮಿಗಳು ಬರೆದಿರುವ ಕಾಠಕೋಪನ್ಯಾಸಮಂಜರಿ ಗ್ರಂಥದಲ್ಲಿ ಇಂದ್ರಿಯಚಾಪಲ್ಯವನ್ನು ತಡೆದುಕೊಳ್ಳದೆ ಇರುವವನಿಗೂ ಆತ್ಮ ಲಾಭವಾಗಲಾರದೆಂದು ....... ಏಕೆಂದರೆ ಇಂದ್ರಿಯಗಳು ಹೊರಗಿನ ವಿಷಯಗಳ ಕಡೆಗೇ ಸಾಧಕನನ್ನು ಎಳೆಯುತಿರುತವೆ. ವಿಷಯಗಳಿಂದ ಹಿಮ್ಮೆಟ್ಟದ ಹೊರತು ಮನಸ್ಸು ಆತ್ಮನ ಕಡೆಗೆ ತಿರುಗುವ ಸಂಭವವೇ ಇಲ್ಲ, ಆದ್ದರಿಂದ ಶಮದಮಾದಿಗಳನ್ನು ಅಳವಡಿಸಿಕೊಂಡಿರುವದು ಆತ್ಮ ಲಾಭದ ಪ್ರಾರ್ಥನೆಗೆ ಮತೊಂದು ಸಾಧನವು. ಹೊರಗಿನ ಇಂದ್ರಿಯಗಳಾಗಲಿ ಒಳಗಿನ ಮನಸಾಗಲಿ ಹರಿದಾಡುತಿದ್ದರೆ, ಅನಾತ್ಮದ ಕಡೆಗೆ ಒಲವು ಇದೆಯೆಂದೇ ನಿಶ್ಚಯಿಸಬೇಕು. ...... ಯಾರು ಈ ಇಂದ್ರಿಯಗಳನ್ನೂ ಮನೋಬುದ್ಧಿಗಳನ್ನೂ ಸತ್ಯಧರ್ಮದಿಂದಲೂ ಧ್ಯಾನಯೋಗದಿಂದಲೂ ಶುದ್ಧಗೊಳಿಸಿಕೊಂಡಿರುವರೋ ಅಂಥವರಿಗೆ ಕ್ರಮಕ್ರಮವಾಗಿ ಮನೋಬುದ್ಧಿಗಳೂ ಅಂತರ್ಮುಖವಾಗುವವು. ಅವರು ದುಷ್ಪ ವಿಷಯಗಳೆಂಬ ಹಾಳು ಗುಂಡಿಗಳಿಗೆ ಮತ್ತೆ ಮತ್ತೆ ಬೀಳದೆ ಇರುತ್ತಾರೆ. ಅವರಿಗೆ ವಿಷಯಗಳಿಂದಾದ ಸುಖವು ಮೋಹಕವಾಗದೆ ಇರುತದೆ. ಅಂತರಣವು ನಿರ್ಮಲವಾದಂತೆ ಅವರಿಗೆ ಪರಮಾತ್ಮನ ಸ್ವರೂಪದ ಅರಿವು ಮೆಲ್ಲ ಮೆಲ್ಲನೆ ತೋರಿಕೊಳ್ಳಹತ್ತುವದು. ...... ಈಗ ಅವರ ಸ್ಪರೂಪಕ್ಕೂ ಆ ಪರಮಾತ್ಮನ ಸ್ವರೂಪಕ್ಕೂ ಯಾವ ಭೇದವೂ ಇರುವದಿಲ್ಲ ಪರಮಾತ್ಮನು ಹೇಗೆ ಸರ್ವವ್ಯಾಪಿಯಾಗಿರುವನೋ ಹಾಗೆ ಅವರೂ ಸರ್ವವ್ಯಾಪಿಗಳಾಗಿ ಅವನಲ್ಲಿಯೇ ಒಂದಾಗಿರುವರು. ..... ಶಾಸ್ತ್ರಕಾರರು ಹೇಳುವುದೇನೆಂದರೆ ಮನಸ್ಸು ತನ್ನ ಸಂಕಲ್ಪಗಳಿಂದಲೇ ಇಂದ್ರಿಯಗಳ ರೂಪವನ್ನು ತಳೆಯುತಿದೆ. ಕೇಳಬೇಕು ಎಂದು ಸಂಕಲ್ಲಿಸಿದರೆ ಕೂಡಲೆ ಅದು ಶ್ರೋತ್ರೇಂದ್ರಿಯವಾಗುತದೆ, ಕಾಣಬೇಕು ಎಂದು ಸಂಕಲ್ಪಿಸಿದರೆ ಚಕ್ಷುರಿಂದ್ರಿಯವಾಗುತದೆ ಇತ್ಯಾದಿ. ......"             ಇಲ್ಲಿ ಇಂದ್ರಿಯ ಎಂಬ ಪದದ ಅಕ್ಷರ ಅರ್ಥವನ್ನು ಗಮನಿಸಿ, "ಅವಿಶ್ರಾಂತವಾಗಿ ಅಲ್ಲಿಗೆ ಬರಲು ಬೆಳಕಿನ ಚಲನೆಗೆ ಕಾರಣವಾಗುತ್ತದೆ". ಅಪರಾ ವಿದ್ಯೆಯ ಲೌಕಿಕ ಅರ್ಥದಲ್ಲಿ  ಇಂದ್ರಿಯಗಳನ್ನು ಅಂತರಂಗಕ್ಕೆ ತಿರುಗಿಸಿ ಕಂಡಾಗ ಆತ್ಮ ಸಾಕ್ಷಾತ್ಕಾರವಾದರೆ, ಅಕ್ಷರ ವಿದ್ಯೆಯಾದ ಪರಾ ವಿದ್ಯೆಯ ಅರ್ಥದಲ್ಲಿ ಅವಿಶ್ರಾಂತವಾಗಿ ಉಸಿರಾಟವು ಸಹಸ್ರಾರಕ್ಕೆ ಬರಲು ಬೆಳಕಿನ ಚಲನೆಯ ಸ್ವರೂಪವಾದ ಆವಿ ರೂಪದ ದೇಹದ ಅಮೃತವು ಆತ್ಮ ಶಕ್ತಿ ಎಂದು ತಿಳಿಯುವುದಾಗಿದೆ.         

 

ಪರಾಚಃ ಕಾಮಾನನುಯನ್ತಿ ಬಾಲಾಸ್ತೇ ಮೃತ್ಯೋರ್ಯನ್ತಿ

ವಿತತಸ್ಯ ಪಾಶಂ । ಅಥ ಧೀರಾ ಅಮೃತತ್ವಂ ವಿದಿತ್ವಾ

ಧ್ರುವಮಧ್ರುವೇಷ್ವಿಹ ನ ಪ್ರಾರ್ಥಯನ್ತೇ ॥ ೨

            ಸುಭ್ರಮಣ್ಯಶರ್ಮರು ಕೊಟ್ಟ  ಭಾವಾರ್ಥ:- ಅಜ್ಞಾನಿಗಳು ಬಯಕೆಯ ಬಾಹ್ಯ ವಸ್ತುಗಳನ್ನು ಅನುಸರಿಸುತ್ತಾರೆ; ಅವರು ವ್ಯಾಪಕ ಸಾವಿನ ಜಾಲಗಳಿಗೆ ಸಿಲುಕುತ್ತಾರೆ: ಆದರೆ ಬುದ್ಧಿವಂತರು, ಅಮರತ್ವವನ್ನು ಖಚಿತವಾಗಿ ತಿಳಿದಿರುವುದರಿಂದ, ಇಲ್ಲಿ ಅನಿಶ್ಚಿತ ವಿಷಯಗಳನ್ನು ಅಪೇಕ್ಷಿಸುವುದಿಲ್ಲ.

ವಿವರಣೆ:- ಅಲ್ಪಬುದ್ಧಿಯುಳ್ಳವರು ಹೊರಗಿನ ವಿಚಾರಗಳಲ್ಲಿನ ಆಸಕ್ತಿಯಿಂದ ಅನುಸರಿಸುತ್ತಿರುವರು ಹಾಗೂ ಹಿಂಬಾಲಿಸುತ್ತಿರುವರು ಇದರಿಂದ ಮತ್ತೆ ಮತ್ತೆ ಜನ್ಮ ತಳೆಯುವುದು, ಸಾಯುವುದು, ಮುಪ್ಪು, ಬೇನೆ ಮುಂತಾದ ಅನರ್ಥಗಳನ್ನು ಹೊಂದುತ್ತಾರೆ. ಅಮರತ್ವವನ್ನು ನೀಡುವ ಅಮೃತ ತತ್ವವನ್ನು ತಮ್ಮ ಒಳಗೇ ಇರುವುದೆಂದು ಬುದ್ಧಿವಂತರು ತಿಳಿದಿರುವುದರಿಂದ, ಅವರು ಯಾವುದೇ ಅನರ್ಥ ವಿಚಾರಗಳನ್ನು ಬಯಸುವುದಿಲ್ಲ.  

ಯೇನ ರೂಪಂ ರಸಂ ಗನ್ಧಂ ಶಬ್ದಾನ್ಸ್ಪರ್ಶಾಶ್ಚ ಮೈಥುನಾನ್ ।

ಏತೇನೈವ ವಿಜಾನಾತಿ ಕಿಮತ್ರ ಪರಿಶಿಷ್ಯತೇ । ಏತದ್ವೈತತ್ ॥ ೩ ॥

            ಸುಭ್ರಮಣ್ಯಶರ್ಮರು ಕೊಟ್ಟ  ಭಾವಾರ್ಥ:- ಆ ಒಬ್ಬರಿಂದ ಮಾತ್ರ, ಒಬ್ಬರಿಗೆ ರೂಪ, ರುಚಿ, ವಾಸನೆ, ಶಬ್ದಗಳು, ಸ್ಪರ್ಶ ಮತ್ತು ಮೈಥುನಗಳ ಆನಂದಗಳು ತಿಳಿದಿವೆ; ಇಲ್ಲಿ ಅದಕ್ಕೆ ಏನು ತಿಳಿಯದಿರುವುದು ಯಾವುದಿದೆ. ಇದು ಸತ್ಯವಾಗಿಯೂ ಅದು.

            ವಿವರಣೆ:- ಆತ್ಮ ಶಕ್ತಿಯಿಂದ ಮಾತ್ರ  ರೂಪ, ರುಚಿ, ವಾಸನೆ, ಶಬ್ದಗಳು, ಸ್ಪರ್ಶ ಮತ್ತು ಮೈಥುನಗಳ ಆನಂದಗಳ ನೈಜ ಸ್ವರೂಪವು ತಿಳಿಯಲ್ಪಡುತ್ತದೆ. ಅಂತಹ ಆತ್ಮ ಶಕ್ತಿಗೆ ತಿಳಿಯದಿರುವುದು ಯಾವುದೂ ಇಲ್ಲ.

ಸ್ವಪ್ನಾನ್ತಂ ಜಾಗರಿತಾನ್ತಂ ಚೋಭೌ ಯೇನಾನುಪಶ್ಯತಿ ।

ಮಹಾನ್ತಂ ವಿಭುಮಾತ್ಮಾನಂ ಮತ್ವಾ ಧೀರೋ ನ ಶೋಚತಿ ॥ ೪ ॥

            ಸುಭ್ರಮಣ್ಯಶರ್ಮರು ಕೊಟ್ಟ  ಭಾವಾರ್ಥ:- ಬುದ್ಧಿವಂತ ಮನುಷ್ಯನು ಇನ್ನು ಮುಂದೆ ದುಃಖಿಸುವುದಿಲ್ಲ ಎಂದು ತಿಳಿದಿರುವ ಮಹಾನ್ ಸರ್ವವ್ಯಾಪಿ ಆತ್ಮನನ್ನು ತಿಳಿದುಕೊಳ್ಳುವ ಮೂಲಕ ಮನುಷ್ಯನು ಕನಸಿನಲ್ಲಿ ಮತ್ತು ಎಚ್ಚರಿಕೆಯಲ್ಲಿ ಗ್ರಹಿಸುತ್ತಾನೆ.

            ಪ್ರೊ. ಕೆ ಟಿ ಪಾಂಡುರಂಗಿ ಇನ್ನೊಂದು ಭಾವಾರ್ಥ:- ಬುದ್ಧಿವಂತ, ಮಹಾನ್ ಮತ್ತು ಸರ್ವವ್ಯಾಪಿ ದೇವರನ್ನು ತಿಳಿದುಕೊಳ್ಳುವ ಯಾವ ಮಾರ್ಗದರ್ಶನದಿಂದ ಒಬ್ಬ ವ್ಯಕ್ತಿಯು ಆಳವಾದ ನಿದ್ರೆಯ ಸ್ಥಿತಿ, ಕನಸು ಮತ್ತು ಎಚ್ಚರಗೊಳ್ಳುವ ಸ್ಥಿತಿಯನ್ನು ಅನುಭವಿಸುತ್ತಾನೆ, ದುಃಖದಿಂದ ಮುಕ್ತನಾಗುತ್ತಾನೆ.

            ವಿವರಣೆ:- ಇಂದ್ರಿಯಗಳಲ್ಲಿಯೇ ತಾನೆಂಬ ಬುದ್ಧಿಯನ್ನು ಮಾಡಿಕೊಂಡು ಹೊರಗಿನ ವಿಷಯಗಳನ್ನೇ ಹುಡುಕುತಿರುತ್ತಾನೆ. ಆದ್ದರಿಂದ ಅವನಿಗೆ ಆತ್ಮನ ಅರಿವಾಗದು. ಆದರೆ ಯಾವನು ನಿಷ್ಕಾಮನೋ ಅವನು ಇಂದ್ರಿಯಗಳ ಸೆಳೆತಕ್ಕೆ ಸಿಕ್ಕದೆ, ಮನಸ್ಸನ್ನು ಚಂಚಲಗೊಳಿಸಿಕೊಳ್ಳದೆ ತನ್ನ ನಿಜವಾದ ಸ್ವರೂಪದಲ್ಲಿ ತಾನು ನೆಲೆ ನಿಲ್ಲುವನು. ಅವನಿಗೆ ಶೋಕ ಮೋಹಗಳ ಸಂಸಾರವು ಎಂದೆಂದಿಗೂ ಇಲ್ಲವಾಗಿ ಬಿಡುತ್ತದೆ. ಆದ್ದರಿಂದ ನಾವುಗಳು ಇಂದ್ರಿಯಾರಾಮರಾಗಿ ಸಂಸಾರದಲ್ಲಿ ಬಿದ್ದು ಗೋಳಾಡಬಾರದು; ನಮ್ಮ ನಮ್ಮೊಳಗೇ ಇರುವ ಸರ್ವಾತ್ಮನಾದ ಆತ್ಮನನ್ನು ಕಂಡುಕೊಂಡು ಕೃತಕೃತ್ಯರಾಗಬೇಕು (ಸಂತೃಪ್ತರಾಗಬೇಕು). ಅತ್ಯಂತ ಪ್ರಾಚೀನಕಾಲದ ಋಷಿಗಳ ಬಾಯಿಂದ ಹೊರಟುಬಂದಿರುವ ಶ್ರುತಿವಚನಗಳಲ್ಲಿ ಈ ಕಗ್ಗಂಟಿನ ಪ್ರಶ್ನೆಯನ್ನು ಬಿಚ್ಚಿರುತದೆ. ಆ ಶ್ರುತಿಗಳಲ್ಲಿ ಹೇಳಿರುವದೇನೆಂದರೆ ಬ್ರಹ್ಮವಿದ್ಯೆಯೆಂಬ ಒಂದಾನೊಂದು ಹೆಚ್ಚಿನ ತಿಳಿವಳಿಕೆಯಿದೆ. ಅದನ್ನು ಸಂಪಾದಿಸಿಕೊಂಡವರಿಗೆ ಈ ಜನ್ಮ ಜರಾಮರಣಗಳ ಭೀತಿಯು ತಪ್ಪುವುದು ಕಡು ಖಂಡಿತ. ನಮ್ಮ ಪರಮಾರ್ಥಸ್ವರೂಪಕ್ಕೆ (ಸಾಧಿಸಬೇಕಾದ ಸ್ವರೂಪಕ್ಕೆ/ ಮೋಕ್ಷಪ್ರದವಾದ ಸ್ವರೂಪಕ್ಕೆ) ಬ್ರಹ್ಮ ಅಥವಾ ಆತ್ಮ ಎಂದು ಹೆಸರು. ಅದನ್ನು ತಿಳಿದುಕೊಳ್ಳುವ ವಿದ್ಯೆಗೆ ಬ್ರಹ್ಮವಿದ್ಯೆ, ಅಧ್ಯಾತ್ಮವಿದ್ಯೆ, ಉಪನಿಷತ್ತು- ಎಂಬ ಬೇರೆ ಬೇರೆಯ ಹೆಸರುಗಳಿವೆ. ವೇದಾಧ್ಯಯನ, ವೇದಾರ್ಥವಿಚಾರ, ವೇದೋಕ್ತ ಕರ್ಮಗಳನ್ನು ಮಾಡುವದು, ತಪಸ್ಸು ಮುಂತಾದ ಸಾಧನಗಳನ್ನು ಅನುಷ್ಠಾನ ಮಾಡುವದು - ಇವೆಲ್ಲ ವ್ಯರ್ಥವೆಂದೇನೂ ಶ್ರುತಿಯ ಅಭಿಪ್ರಾಯವಲ್ಲ ಹೊರಗಿನ ಈ ಸಾಧನೆಗಳೂ ಬೇಕು. ಅವುಗಳು ಆತ್ಮಜ್ಞಾನಕ್ಕೆ ಹೊರಗಿನಿಂದ ಬರುವ ಸಹಾಯಕ ಸೂಚನೆಗಳು, ಅಷ್ಟೆ. ವಿಷಯಗಳ ತಿಳಿವಳಿಕೆಯನ್ನು ಸಂಪಾದಿಸಿಕೊಂಡು, ಅದರ ಕಷ್ಟಸುಖಗಳನ್ನು ಅನುಭವಕ್ಕೆ ತಂದುಕೊಳ್ಳಬೇಕಾಗಿರುತದೆ. ತನ್ನ ರೋಗಕ್ಕೆ ತಾನೇ ಹೇಗೆ ಔಷಧವನ್ನು ಕುಡಿಯಬೇಕೋ, ತಾನೇ ಹೇಗೆ ಪಥ್ಯವನ್ನು ಮಾಡಬೇಕೋ, ಹಾಗೆಯೇ ಸಾಧಕನು ತನ್ನ ಅಜ್ಞಾನವನ್ನು ತಾನೇ ಕಳೆದುಕೊಳ್ಳಬೇಕು ; ತನ್ನ ಆತ್ಮ ಸ್ವರೂಪವನ್ನು ಆತ್ಮಜ್ಞಾನದಿಂದಲೇ ಅರಿತುಕೊಳ್ಳಬೇಕು. ಅನಾತ್ಮವಸ್ತುಗಳ ಅರಿವಿನಿಂದ ಎಂದಿಗೂ ಆತ್ಮಜ್ಞಾನವು ಆಗಲಾರದು. ಇಂದ್ರಿಯಚಾಪಲ್ಯವನ್ನು ತಡೆದುಕೊಳ್ಳದೆ ಇರುವವನಿಗೂ ಆತ್ಮ ಲಾಭವಾಗಲಾರದು. ಏಕೆಂದರೆ ಇಂದ್ರಿಯಗಳು ಹೊರಗಿನ ವಿಷಯಗಳ ಕಡೆಗೇ ಸಾಧಕನನ್ನು ಎಳೆಯುತಿರುತ್ತವೆ. ವಿಷಯಗಳಿಂದ ಹಿಮ್ಮೆಟ್ಟದ ಹೊರತು ಮನಸ್ಸು ಆತ್ಮನ ಕಡೆಗೆ ತಿರುಗುವ ಸಂಭವವೇ ಇಲ್ಲ ಆದ್ದರಿಂದ ಶಮದಮಾದಿಗಳನ್ನು (ಶಾಂತಿ ಇಂದ್ರಿಯನಿಗ್ರಹ) ಅಳವಡಿಸಿಕೊಂಡಿರುವದು ಆತ್ಮ ಲಾಭದ ಪ್ರಾರ್ಥನೆಗೆ ಮತೊಂದು ಸಾಧನವು. ಈ ಜ್ಞಾನ ದೃಷ್ಟಿಯಿಂದ ನೋಡಿದರೆ ನಮ್ಮೆಲ್ಲರಿಗೂ ಒಬ್ಬನೇ ಒಬ್ಬನು ಆತ್ಮನಾಗಿರುತ್ತಾನೆ; ಅವನು  ನಿತ್ಯ ಶುದ್ಧ ಬುದ್ಧ[6] ಮುಕ್ತ ಸ್ವರೂಪನಾಗಿರುತ್ತಾನೆ; ಅವನು ಮರ್ತ್ಯನಲ್ಲ, ಅಮೃತ ಸ್ವರೂಪವಾದ ಬೃಹ್ಮವೇ ಎಂಬುದು ಸ್ಫುಟವಾಗಿ ಅನೇಕ ವಿದ್ವಾಂಸರ ಅನುಭವದಲ್ಲಿ ಮಿಂಚುತ್ತದೆ. ಅದೇ ಬ್ರಹ್ಮವಿದ್ಯೆ ಈಗ ಸಾವುಳ್ಳವರಾಗಿರುವ  ನಾವು ಆ ವಿದ್ಯೆಯಿಂದ ಇಲ್ಲಿಯೇ ಅಮೃತರಾಗಬಹುದಾಗಿದೆ. ಪ್ರಾಣನಿಗೆ ಆಧಿದೈವಿಕವೆಂದೂ ಆಧ್ಯಾತ್ಮಿಕವೆಂದೂ ಎರಡು ರೂಪಗಳಿವೆ. ಆಧಿದೈವಿಕರೂಪಕ್ಕೆ ವಾಯುವೆಂದು ಹೆಸರು. ಆಧ್ಯಾತ್ಮಿಕಕ್ಕೆ ಪ್ರಾಣನೆಂದೇ ಹೆಸರಿದೆ. ಸೂರ್ಯನು ಹುಟ್ಟುವದೂ ಮುಳುಗುವದೂ ವಾಯು ದೇವನಿಂದಲೇ, ವಾಯುವು ಕ್ರಿಯಾ ರೂಪನಾದ್ದರಿಂದ ಅವನಿಂದ ಸೂರ್ಯನ ಚಲನೆಯಾಗುತಿರುತದೆ ಎನ್ನುತ್ತಾರೆ ವಿದ್ವಾಂಸರು. ಪ್ರಾಣೇಂದ್ರಿಯಗಳಿಂದಲೇ ಮನುಷ್ಯನು ಬದುಕಿದಾನೆಂದು ಕಲ್ಪಿಸುವದಕ್ಕೆ ಆಗುವದಿಲ್ಲ ಈ ಶರೀರದಲ್ಲಿರುವ ಪ್ರಾಣಾದಿಗಳು ಒಂದಕ್ಕೊಂದು ಸೇರಿಕೊಂಡು ಒಂದಕ್ಕನುಗುಣವಾಗಿ ಇನ್ನೊಂದು ಕಾರ್ಯವನ್ನು ಮಾಡುತಿವೆಯಾದ್ದರಿಂದ ಇವುಗಳಲ್ಲಿ ಯಾವದೊಂದನ್ನೂ ಸ್ಪಪ್ರಧಾನವೆಂದು ಹಿಡಿಯುವದಕ್ಕೆ ಆಗುವದಿಲ್ಲ ಹೀಗೆ ಒಟ್ಟಾಗಿ ಸೇರಿ ಕೆಲಸ ಮಾಡುವದು ಪ್ರತಿನಿಧಿ ಸ್ವರೂಪವಾಗಿರುತ್ತದೆ ಎಂಬದು ಲೋಕದಲ್ಲಿ ಕಂಡಿದೆ. ಈ ಪ್ರಾಣಾಪಾನೇಂದ್ರಿಯಾದಿಗಳೂ ಸೇರಿದವಾಗಿರುವದರಿಂದ ತಮ್ಮೊಡನೆ ಸೇರಿಕೊಳ್ಳದೆ ಇರುವ ಸ್ಪತಂತ್ರನಾದ ಒಬ್ಬ ಆತ್ಮನಿಗಾಗಿಯೇ ಕೆಲಸವನ್ನು ಮಾಡುತಿರುತ್ತದೆ ಎಂದು ಕಲ್ಪಿಸುವುದು ಯುಕ್ತವಾಗಿದೆ ಎಂದು ವಿದ್ವಾಂಸರು ಹೇಳುತ್ತಾರೆ.  

 

ಪ್ರಾಣ ಅಪಾನ ವಾಯು ಮಂಥನ ಮುಖೇನ ಗುಪ್ತಗಾಮಿನಿ ನದಿ ಹರಿವು

ಯ ಇಮಂ ಮಧ್ವದಂ ವೇದ ಆತ್ಮಾನಂ

ಜೀವಮನ್ತಿಕಾತ್ । ಈಶಾನಂ ಭೂತಭವ್ಯಸ್ಯ ನ

ತತೋ ವಿಜುಗುಪ್ಸತೇ ।  ಏತದ್ವೈ ತತ್ ॥ ೫ ॥

            ನಾವು ಅರ್ಥೈಸಿದ ಭಾವಾರ್ಥ:- ಎರಡೂ ಮನೆಗೆ ತಿರುಗಾಡುವ ಇದು ಉಸಿರಾಟದ ಜೀವಂತ ಮಂಥನ, ಪವಿತ್ರ ಜ್ಞಾನ ಯಾವುದು. ಅಂತಹ ಈಶಾ ಅಧೀನವಾಗು, ಹಿಂದಿನ ಸತ್ಯ ಸ್ವರೂಪ, ಪ್ರಸ್ತುತ ಸ್ವರೂಪ, ಅದು ಇರಬೇಕು ಅಥವಾ ಅದು ಮುಂದೆ ಹೀಗಾಗಬೇಕು ಎಂಬ ಭವಿಷ್ಯ ಜನಕನಂತೆ ಹರಿವು ಹೊಂದಿರುವ ದೇಹದ ಗುಪ್ತ ಭಾಗದವನು. ಮೂಲ ಎರಡು ಸಹಾಯ ಮಾಡುವುದು.

            ಸುಭ್ರಮಣ್ಯಶರ್ಮರು ಕೊಟ್ಟ  ಭಾವಾರ್ಥ:- ಜೇನುತುಪ್ಪವನ್ನು ತಿನ್ನುವ (ವಸ್ತುಗಳನ್ನು ಗ್ರಹಿಸುವ ಮತ್ತು ಆನಂದಿಸುವ) ಈ ಹಿಂದಿನ ಮನುಷ್ಯನನ್ನು ತಿಳಿದಿರುವವನು, ಹಿಂದಿನ ಮತ್ತು ಭವಿಷ್ಯದ ಅಧಿಪತಿಯಾಗಿ, ಇನ್ನು ಮುಂದೆ ಭಯಪಡುವುದಿಲ್ಲ. ಇದು ನಿಜವಾಗಿಯೂ ಅದು.

            ವಿವರಣೆ:- ಪ್ರಾಣ ವಾಯುವು ಉಸಿರನ್ನು ಒಳ ಎಳೆದಾಗ ದೇಹವನ್ನು ಸೇರುವುದು ಹೊಟ್ಟೆಯ ಪ್ರದೇಶಕ್ಕೆ ಹೋದಾಗ ಅಲ್ಲಿ ಅಪಾನ ವಾಯುವಿನೊಂದಿಗೆ ಕೂಡುವುದು. ಇಂತಹ ಕೂಡುವಿಕೆಯಿಂದ ಅಲ್ಲಿನ ಸಮೃದ್ದ ಸಂಪತ್ತು ಆವಿ ರೂಪದಲ್ಲಿ ಅಮೃತ ವಾಯು ಮತ್ತು ಅಮೃತ ಜಲದೊಂದಿಗೆ ಮಿಶ್ರಿತವಾಗಿ ಸುಷುಮ್ನಾ ನಾಡಿಯ ಮುಖೇನ ಸಹಸ್ರಾರಕ್ಕೆ ಚಲಿಸುವುದು. ಇಂತಹ ವಾಯು, ಅಗ್ನಿ, ಜಲ ಮಿಶ್ರಿತ ಸರಸ್ಪತಿ ನದಿಯು ಗುಪ್ತಗಾಮಿನಿಯಾಗಿ ನಮ್ಮ ಹಿಂದಿನ ಸುಷುಮ್ನಾ ನಾಡಿಯಲ್ಲಿ ಸಹಸ್ರಾರಕ್ಕೆ ಚಲಿಸುತ್ತದೆ. ಇದು ಹಿಂದಿನಿಂದ ಚಲಿಸುವುದಾಗಿದೆ. ಇಡಾ ಮತ್ತು ಪಿಂಗಳ ನಾಡಿಯಲ್ಲಿ ಆಜ್ಞಾಚಕ್ರದವರೆಗೆ ಚಲಿಸುವುದು ಮುಂದಿನಿಂದ ಚಲಿಸುವುದಾಗಿದೆ. ಹಾಗೆ ಚಲಿಸುವುದರಿಂದ ಜೇನು ತುಪ್ಪದಂತಾ ಅಮೃತ ವಿಶುದ್ಧ ಚಕ್ರದಲ್ಲಿ ಉತ್ಪತ್ತಿಯಾಗುತ್ತದೆ. ಈ ಹರಿವು ಕಾರಣದಿ ಹಿಂದಿನ, ಪ್ರಸ್ತುತ ಮತ್ತು ಭವಿಷ್ಯದ ಎಲ್ಲಾ ಜ್ಞಾನವು ಪ್ರಾಪ್ತವಾಗುತ್ತದೆ.

 

ಅಜಪ ಮಂತ್ರದ ಮುಖೇನ ತಪ್ಪಸ್ಸು ಮತ್ತು ಚಲಿಸುವ ವಾಯು ವ್ಯಕ್ತಿತ್ವ ರೂಪಿಸುವುದು

ಯಃ ಪೂರ್ವಂ ತಪಸೋ ಜಾತಮದ್ಭ್ಯಃ ಪೂರ್ವಮಜಾಯತ ।

ಗುಹಾಂ ಪ್ರವಿಶ್ಯ ತಿಷ್ಠನ್ತಂ ಯೋ ಭೂತೇಭಿರ್ವ್ಯಪಶ್ಯತ ।

ಏತದ್ವೈ ತತ್ ॥ ೬ ॥

ನಾವು ಅರ್ಥೈಸಿದ ಭಾವಾರ್ಥ:- ತಪಸ್ಸು ಅಭ್ಯಾಸಕ್ಕೆ ಪೂರ್ವದಲ್ಲಿ ಚಲನೆಯ ಮಾತಿನ ಕಣ, ಅದು ಜೀವಿಯ ಭಾವನೆ ನೋಟ, ಯಾವುದು ಪೂರ್ವದಲ್ಲಿಯೇ ಸಂತೋಷ ಗಳಿಸುವುದು. ಶಬ್ದಕ್ಕೆ ಕಾರಣವಾಗುವ ನಿರ್ದಿಷ್ಟ ವ್ಯಕ್ತಿತ್ವ ರೂಪಿಸುವುದು ಅದು, ಹೆಪ್ಪುಗಟ್ಟಲು ಕಾರಣವಾಗುವ ಭಿತ್ತನೆ ಅದು, ಕುಳಿತು ಗಟ್ಟಿಯಾಗುವ, ಚಲಿಸುವ, ಬಯವಿಲ್ಲದ ಹುರುಪಿನ ಜೀವಿ. ಮೂಲ ಎರಡು ಸಹಾಯ ಮಾಡುವುದು.  

            ಸುಭ್ರಮಣ್ಯಶರ್ಮರು ಕೊಟ್ಟ  ಭಾವಾರ್ಥ:- ಯಾರು ಅವನನ್ನು ಐದು ಅಂಶಗಳ ಒಳಗೆ ಕುಳಿತಿದ್ದಾರೆ ಎಂದು ನೋಡುತ್ತಾರೆ, ಅಂದರೆ ತಪಸ್ (ಬ್ರಹ್ಮನ್) ದಿಂದ ಜನಿಸಿದ ಮತ್ತು ನೀರಿನ ಮೊದಲು ಜನಿಸಿದ ಮತ್ತು ಹೃದಯದ ಕೋಶದೊಳಗೆ ಪ್ರವೇಶಿಸಿದವನು, ಅದರಲ್ಲಿ ಕುಳಿತಿದ್ದಾನೆ. ಇದು ನಿಜವಾಗಿಯೂ ಅದು.  

ಯಾ ಪ್ರಾಣೇನ ಸಂಭವತ್ಯದಿತಿರ್ದೇವತಾಮಯೀ ।

ಗುಹಾಂ ಪ್ರವಿಶ್ಯ ತಿಷ್ಠನ್ತೀಂ ಯಾ ಭೂತೇಭಿರ್ವ್ಯಜಾಯತ । ಏತದ್ವೈತತ್ ॥ ೭ ॥

ನಾವು ಅರ್ಥೈಸಿದ ಭಾವಾರ್ಥ:- ಚಲಿಸುವ ಐದು ಪ್ರಮುಖ ಗಾಳಿ, ತಿಳಿದಿರುವಂತೆ, ಇಲ್ಲಿ ಅಸ್ತಿತ್ವದ ದೇವರನ್ನು ಆರಾಧಿಸುವಿಕೆಗೆ ಚಲನೆಯನ್ನು ಕೊಡುವ ತಾಂತ್ರಿಕ ಸೂಚಕ ಪದ. ಶಬ್ದಕ್ಕೆ ಕಾರಣವಾಗುವ ನಿರ್ದಿಷ್ಟ ವ್ಯಕ್ತಿತ್ವ ಪೋಷಣೆ ರೂಪಿಸುವುದು, ಕುಳಿತು ಚಲನೆಯಿಲ್ಲದವನಾಗು, ಚಲಿಸುವ, ಬಯವಿಲ್ಲದ, ನೋಟದಲ್ಲಿ ಮಾತ್ರದಲ್ಲಿ ಈ ಹಿಂದೆ ನಡೆದು ಹೋದ ಮತ್ತು ಹಾಲಿ ಈಗಿನ ವಿಷಯಕ್ಕೆ ವಿಸ್ತರಿಸಲಾಗಿದೆ. ಮೂಲ ಎರಡು ಸಹಾಯ ಮಾಡುವುದು. 

            ಸುಭ್ರಮಣ್ಯಶರ್ಮರು ಕೊಟ್ಟ  ಭಾವಾರ್ಥ:- ಯಾರು ಪ್ರಾಣದ ಜೊತೆಯಲ್ಲಿ ಜನಿಸುತ್ತಾರೆ ಎಂದರೆ ಎಲ್ಲಾ ದೇವತೆಗಳು, ಭಕ್ಷಕರು, ಕುಳಿತವರು, ಹೃದಯವನ್ನು ಪ್ರವೇಶಿಸಿದವರು, ಅಂಶಗಳೊಂದಿಗೆ ಜನಿಸಿದವರು. ಇದು ನಿಜವಾಗಿಯೂ ಅದು.

ವಿವರಣೆ:- ಅಜಪ ಮಂತ್ರ ಪಠಣೆ ಭಾವನೆಯ ಜಪವಾಗಿದೆ, ಇದು ಇಡಾ ಮತ್ತು ಪಿಂಗಳ ನಾಡಿಯಲ್ಲಿ ಆಜ್ಞಾಚಕ್ರದವರೆಗೆ ಚಲಿಸುವ ಉಸಿರಾಟದ ಕ್ರಮದಲ್ಲೂ, ನಮ್ಮ ಬೆನ್ನು ಹುರಿಯ ಸುಷುಮ್ನಾ ನಾಡಿಯಲ್ಲಿ ಸಹಸ್ರಾರಕ್ಕೆ ಚಲಿಸುವಕ್ರಮದಲ್ಲೂ ಉತ್ತಮವಾದುದ್ದಾಗಿದೆ. ಇಂತಹ ಕ್ರಿಯೆಯಲ್ಲಿ ಶಬ್ದ ಉಂಟಾಗುವುದು, ಅಮೃತ ಹೆಪ್ಪುಗಟ್ಟುವಿಕೆಗೆ ಬುನಾಧಿಯಾಗುವುದು, ಮನುಜನ ವ್ಯಕ್ತಿತ್ವ ರೂಪಗೊಳಿಸುವುದು, ಕುಳಿತು ಸಮಾಧಿಸ್ಥಿತಿ ತಲುಪುವುದಕ್ಕೆ ಸಹಾಯ ಮಾಡುವುದು, ಯಾವುದೇ ಅಡೆತಡೆ ಇಲ್ಲದೆ ಚಲಿಸುವ ವಾಯು ಎರಡೂ ವಿಧದಲ್ಲೂ ಸಹಾಯ ಮಾಡುವುದು. ಈ ವಾಯು ಐದು ವಿಧವಾಗಿಯೂ ಅಸ್ತಿತ್ವದ ದೇವರ ಸಮೀಪಿಸುವುದಕ್ಕೆ ಚಾಲನೆ ನೀಡುವುದು.

 

ಚಕ್ರಗಳನ್ನು ವಾಯುವಿನಿಂದ ನೋಡುತ್ತಾ ಸಮಾಧಿ ಸ್ಥಿತಿಯ ಧ್ಯಾನವನ್ನು ಅನುಭವಿಸು

ಯದೇವೇಹ ತದಮುತ್ರ ಯದಮುತ್ರ ತದನ್ವಿಹ ।

ಮೃತ್ಯೋಃ ಸ ಮೃತ್ಯುಮಾಪ್ನೋತಿ ಯ ಇಹ ನಾನೇವ ಪಶ್ಯತಿ ॥ ೧೦ ॥

               ನಾವು ಅರ್ಥೈಸಿದ ಭಾವಾರ್ಥ:- ಮಾರ್ಗ ಅಪೇಕ್ಷಿಸುವ ಆ ವೇಳೆಯಲ್ಲಿ ನೀರು ಮಾಡಿ ನಿಕಟವಾಗಿ ಒಂದುಗೂಡಿದ ಆ ಸಮಯದಲ್ಲಿ, ಹಿಗ್ಗಿ ನಿಕಟವಾಗಿ ಒಂದುಗೂಡಿದ ನೀರು ಮಾಡಿ ಆ ಸಮಯದಲ್ಲಿ ಆಕಾಶಕ್ಕೆ ಹೋಗುವ. ಈ ಕೆಳಕಂಡ ಸಾವಿನ ದೇವತೆ ತಾಯಿಯನ್ನ ಚಲಿಸುವ ಗಾಳಿಯಿಂದ ವೇಗವಾಗಿ ನೋಡು, ಸಾವಿನ ವ್ಯಕ್ತಿತ್ವದ ಸಂತೋಷ ಸಾಧಿಸು. 

            ಸುಭ್ರಮಣ್ಯಶರ್ಮರು ಕೊಟ್ಟ  ಭಾವಾರ್ಥ:- ಇಲ್ಲಿ ನಿಜವಾಗಿಯೂ ಏನಿದೆ, ಅಲ್ಲಿ ಇದೆ; ಅಲ್ಲಿ ಏನು, ಮತ್ತೆ ಇಲ್ಲಿ; ಸಾವಿನಿಂದ ಸಾವಿನವರೆಗೆ ಅವನು ಹೋಗುತ್ತಾನೆ; ಇಲ್ಲಿ ಯಾರು ವಿಭಿನ್ನವಾಗಿ ಕಾಣುತ್ತಾರೆ.

ಮನಸೈವೇದಮಾಪ್ತವ್ಯನ್ನೇಹ ನಾನಾಸ್ತಿ ಕಿಂಚನ ।

ಮೃತ್ಯೋಃ ಸ ಮೃತ್ಯುಂ ಗಚ್ಛತಿ ಯ ಇಹ ನಾನೇವ ಪಶ್ಯತಿ ॥ ೧೧ ॥

               ನಾವು ಅರ್ಥೈಸಿದ ಭಾವಾರ್ಥ:- ಕಮಲದ ಸಮೂಹ ಅದು ವಿಶ್ವಾಶಾರ್ಹ ಪವಿತ್ರ ಜ್ಞಾನ, ಬಯಕೆ ಕ್ಷೀಣಿಸುತ್ತಿದೆ, ಕಾಡಿನ ಮರದ ಅಗ್ನಿ ಅವಲಂಬಿತ ತಾಯಿ, ಸಂತೋಷದಿ ಹಾರೈಸಿ. ಈ ಕೆಳಕಂಡ ಸಾವಿನ ದೇವತೆ ತಾಯಿಯನ್ನ ಚಲಿಸುವ ಗಾಳಿಯಿಂದ ವೇಗವಾಗಿ ನೋಡು, ಸಾವಿನ ವ್ಯಕ್ತಿತ್ವದ ಸಂತೋಷ ಅದು ಸಾಧಿಸುತ್ತದೆ. 

            ಸುಭ್ರಮಣ್ಯಶರ್ಮರು ಕೊಟ್ಟ  ಭಾವಾರ್ಥ:- ಮನಸ್ಸಿನಿಂದ ಮಾತ್ರ ಇದನ್ನು ಪಡೆಯಬಹುದು, ಇಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಅವನು ಸಾವಿನಿಂದ ಸಾವಿಗೆ ಹೋಗುತ್ತಾನೆ, ಇಲ್ಲಿ ವ್ಯತ್ಯಾಸವಿದೆಯೇ ಎಂದು ನೋಡುತ್ತಾನೆ.

            ವಿವರಣೆ:- ವಾಯುವು ಹೊಟ್ಟೆಯಲ್ಲಿನ ನೀರಿನ ವಾಯುವಿನೊಂದಿಗೆ ಒಂದು ಗೂಡಿದ ಸಮಯದಲ್ಲಿ ಅಲ್ಲಿನ ಸಮೃದ್ದ ಸಂಪತ್ತಿನೊಂದಿಗೆ, ಅಲ್ಲಿ ಉದ್ಬವಿಸುವ ಅಮೃತ ವಾಯುವಿನೊಂದಿಗೆ, ಜಲ ಅಮೃತದೊಂದಿಗೆ  ಹಿಗ್ಗುತ್ತದೆ, ಆವಿ ರೂಪದಲ್ಲಿ ಸುಷುಮ್ನಾ ನಾಡಿಯಲ್ಲಿ ಸಹಸ್ರಾರಕ್ಕೆ ಚಲಿಸುತ್ತದೆ. ಅಂತಹ ಚಲನೆಯ ಸಮಯದಲ್ಲಿ ಸಾವನ್ನು ಜಯಿಸುವ ಕುಂಡಲಿನಿ ಚಕ್ರಗಳನ್ನು ಅರ್ಥಾತ್ ಮನುಜನ ಸಕಲ ನಾಡಿಗಳ ಹಿಡಿತ ಹೊಂದಿರುವ ಚಕ್ರಗಳನ್ನು ವಾಯುವಿನಿಂದ ನೋಡುತ್ತಾ ಸಮಾಧಿ ಸ್ಥಿತಿಯ ಧ್ಯಾನವನ್ನು ಅನುಭವಿಸು. ಕುಂಡಲಿನಿ ಚಕ್ರಗಳನ್ನು ಕಮಲದ ಸಮೂಹ ಎಂದು ವಿದ್ವಾಂಸರು ಸಂಭೋದಿಸುತ್ತಾರೆ. ಇದರ ಬಗ್ಗೆ ತಿಳಿಯುವುದು ಪವಿತ್ರ ಜ್ಞಾನ. ಈ ಚಕ್ರಗಳು ಕಾಡಿನ ಮರದ ಅಗ್ನಿ ಅವಲಂಭಿಸಿದ ತಾಯಿ ಎಂದರೆ ಮುಲಾಧಾರದಲ್ಲಿ ಸಕಲ ಗಿಡಮೂಲಿಕೆಗಳ ಮಿಶ್ರಣ ಇರುತ್ತದೆ. ಅದು ಪ್ರಾಣವಾಯುವಿನಿಂದ ಬಂದಿರುವ ಅಂಶಗಳಾಗಿರಬಹುದು, ಅಪಾನವಾಯುವಿನಲ್ಲಿ ಇರುವ ಆಹಾರದ, ಮಲ ಮೂತ್ರಗಳ, ವೀರ್ಯ ಮುಂತಾದ ವಾಯು ಮತ್ತು ಜಲ ಅಮೃತಗಳ ಮೇಲೆ ಏಳು ಕುಂಡಲಿನಿ ಚಕ್ರಗಳು ಅವಲಂಭಿತವಾಗಿದೆ. ಇದು ಮಾತೃಸ್ವರೂಪಿಣಿ ಎಂದು ಕರೆಯಲ್ಪಡುತ್ತದೆ, ಯಾಕೆಂದರೆ ತಾಯಿಯಂತೆ ನಮ್ಮ ದೇಹಕ್ಕೆ ಸದಾ ಪೋಷಕಾಂಶಗಳನ್ನು ನೀಡುತ್ತದೆ.

      

ಹನ್ನೊಂದು ದ್ವಾರ, ಪಂಚೇಂದ್ರಿಯ ಕೋಟೆಯ ದೇಹಕ್ಕೆ ಸುಷುಮ್ನಾ ಮುಖೇನ ಉಸಿರು

ಎರಡನೇ ಅಧ್ಯಾಯ - ಎರಡನೇ ವಲ್ಲಿ

ಪುರಮೇಕಾದಶದ್ವಾರ ಮಜಸ್ಯಾವಕ್ರಚೇತಸಃ । ಅನುಷ್ಠಾಯ ನ

ಶೋಚತಿ ವಿಮುಕ್ತಶ್ಚ ವಿಮುಚ್ಯತೇ । ಏತದ್ವೈ ತತ್‌ || ||

               ನಾವು ಅರ್ಥೈಸಿದ ಭಾವಾರ್ಥ:- ಹನ್ನೊಂದು ದ್ವಾರದಲ್ಲಿ, ವಕ್ರ ಚಲನೆಯ ಒಳನೋಟಗಳು, ಅತ್ಯಂತ ಶ್ರೇಷ್ಠ 3 ನೇ ವ್ಯಕ್ತಿಯ ಆಧಾರದಿಂದ ಹುಟ್ಟಿದ ಸಂತೋಷ. ಅದು ಸಂಪರ್ಕದಿಂದ ಮುಕ್ತಗೊಳಿಸುತ್ತದೆ, ಚಟುವಟಿಕೆ ಇಲ್ಲದೆ, ಮೊರೆಯಿಡು ಬಿಡುಗಡೆಯಾಗುತ್ತದೆ. ಮೂಲ ಎರಡು ಸಹಾಯ ಮಾಡುವುದು.    

            ಸುಭ್ರಮಣ್ಯಶರ್ಮರು ಕೊಟ್ಟ  ಭಾವಾರ್ಥ:- ನಾನಾ ಲಕ್ಷಣದ ಕೋಟೆಯ ಹನ್ನೊಂದು ದ್ವಾರಗಳು ಅದರ ಜ್ಞಾನ ಶಾಶ್ವತ ಹೊಂದಿದೆ ಅದರ ಬಗ್ಗೆ ಯೋಚಿಸುತ್ತಾ, ಒಬ್ಬರು ದುಃಖಿಸುವುದಿಲ್ಲ ಮತ್ತು ಮುಕ್ತರಾಗುತ್ತಾರೆ, ಸ್ವತಂತ್ರರಾಗುತ್ತಾರೆ. ಇದು ನಿಜವಾಗಿಯೂ ಅದು.

            ವಿವರಣೆ:- ಈ ಶರೀರವೆಂಬ ಪುರವು ಹನ್ನೊಂದು ಬಾಗಿಲು ಉಳ್ಳದ್ದೂ, ತಲೆಯಲ್ಲಿ ಏಳು, ಹೊಕ್ಕಳೂ ಸೇರಿ ಕೆಳಗಿರುವವು ಮೂರು, ತಲೆಯ ಮೇಲೆ ಒಂದು-ಹೀಗೆ ಇದಕ್ಕೆ ಹನ್ನೊಂದು ಬಾಗಿಲುಗಳಿರುವವು. ಇಲ್ಲಿ ಇಂದ್ರಿಯ ಬಯಕೆಗಳಿಂದ ವಕ್ರ ನೋಟಗಳು ಉಂಟಾಗುತ್ತವೆ. ನೆತ್ತಿ, ಬಾಯಿ, ಹೊಕ್ಕಳು, ಕಣ್ಣು, ಕಿವಿ ಮೂಗು, ಕೆಳಗಿನ ರಂಧ್ರಗಳು ಇವು ಹನ್ನೊಂದು ದ್ವಾರಗಳು, ಇಂದ್ರಿಯಗಳು ದ್ವಾರಪಾಲಕರು.  ಚರ್ಮ, ಮಾಂಸ, ರಕ್ತ, ಮೇದಸ್ಸು, ಮಜ್ಜ, ಅಸ್ಥಿ, ನರಗಳು ಎಂಬ ಕೋಟೆಯ ದೇಹಕ್ಕೆ ಮೂರನೇ ವ್ಯಕ್ತಿಯಿಂದ ಅಂದರೆ ಸುಷುಮ್ನಾ ನಾಡಿಯ ಮುಖೇನ ಉಸಿರಾಟ ವಿಧಾನದಿಂದ ಚಟುವಟಿಕೆ ಇಲ್ಲದೆ (ಧ್ಯಾನದಿಂದ) ಮೊರೆಯಿಡು. ಅದರಿಂದ ಸಂತೋಷ ಸಿಗುತ್ತದೆ, ಸಂಪರ್ಕದಿಂದ ಮುಕ್ತಗೊಳಿಸುತ್ತದೆ, ಮೂಲಾಧಾರದಿಂದ ಹಿಡಿದು ಸಹಸ್ರಾರದವರೆಗೆ ಚಕ್ರಗಳನ್ನು ಉಸಿರಾಟದಿಂದ ಸಂಪರ್ಕಿಸು, ಅಮೃತವು ಬಿಡುಗಡೆಯಾಗುತ್ತದೆ.  ಹಿಂದಿನ ಮತ್ತು ಮುಂದಿನ ಉಸಿರಾಟ ಎರಡರಲ್ಲೂ ಸಹಾಯ ಮಾಡುವುದು. ಇಡಾ ಮತ್ತು ಪಿಂಗಳ ನಾಡಿಯಲ್ಲಿ ಆಜ್ಞಾಚಕ್ರದವರೆಗೆ ಚಲಿಸುವ ಉಸಿರಾಟ ಮುಂದಿನ ಉಸಿರಾಟವೆಂತಲೂ, ನಮ್ಮ ಬೆನ್ನು ಹುರಿಯ ಸುಷುಮ್ನಾ ನಾಡಿಯಲ್ಲಿ ಸಹಸ್ರಾರಕ್ಕೆ ಚಲಿಸುವ ಉಸಿರಾಟ ಹಿಂದಿನ ಉಸಿರಾಟವೆಂದು ಕರೆಯುತ್ತಾರೆ.

 

ವೃದ್ದಿ ಚಂದ್ರನ ದಿನಗಳಲ್ಲಿ ಕುಂಡಲಿನಿ ಪ್ರಾಣಾಯಾಮ ಧ್ಯಾನ ಉತ್ತಮ

ಹಂಸಃ ಶುಚಿಷದ್ವಸುರಾನ್ತರಿಕ್ಶಸದ್ಧೋತಾ ವೇದಿಷದತಿಥಿರ್ದು

ರೋಣಸತ್ । ನೃಷದ್ವರಸದೃತಸದ್ವ್ಯೋಮಸದಬ್ಜಾ

ಗೋಜಾ ಋತಜಾ ಅದ್ರಿಜಾ ಋತಂ ಬೃಹತ್ ೨ ॥

            ನಾವು ಅರ್ಥೈಸಿದ ಭಾವಾರ್ಥ:- ವಾತಾವರಣದಲ್ಲಿ ವಾಸಿಸುವ ವಾಯು ವೃದ್ಧಿ ಚಂದ್ರನ ದಿನಗಳಲ್ಲಿ ಎರಡೂ ಋಷಿ ಕಲಿತ ವ್ಯಕ್ತಿ ವಾಸ,  ಹಂಸ (ಅಜಪ ಮಂತ್ರ) ಚಾಲನೆ ನೀಡುವ ಇದನ್ನು ತೆರೆದ ಮಂಟಪಕ್ಕೆ ಆಹ್ವಾನಿಸಿ, ಅಸ್ತಿತ್ವದ ಶಾಶ್ವತ ಸಂತೋಷ ನೀಡುವುದು. ಚಲನೆಯಿಲ್ಲದ ಆಮೆಯು ಚಿನ್ನದ ಕಮಲದ ನಕ್ಷತ್ರ, ಅಂತಹದ್ದರಲ್ಲಿ ಚಲಿಸುವ ಎರಡರಿಂದ ಉತ್ಪಾದಿತ ಶಬ್ದದಿಂದ  ಹೊರಹೊಮ್ಮುವ ಮನುಕುಲದ ಶಾಶ್ವತ ಸಂತೋಷ, ಜೋರಾಗಿ ಶಬ್ದದಿ ಮಣಿ ಒತ್ತುವ ಮೂಲಕ ಹೊರಹೊಮ್ಮಿದ ಕರಗಿದ ಅಮೃತ. 

            ಸುಭ್ರಮಣ್ಯಶರ್ಮರು ಕೊಟ್ಟ  ಭಾವಾರ್ಥ:- ಹಂಸ (ಅಜಪ ಮಂತ್ರ) ಪುಣ್ಯದ ಹಾದಿಯಲ್ಲಿ ಚಲಿಸುವವನು, ಅವನು ಸ್ವರ್ಗದಲ್ಲಿ ವಾಸಿಸುತ್ತಾನೆ; ವ್ಯಾಪಿಸುವವನು ಆಗಿ, ಅಂತರ-ಆಕಾಶದಲ್ಲಿ; ಬೆಂಕಿಯಂತೆ, ಪೂಜಿಪನಾಗಿ,  ಅತಿಥಿಯಾಗಿ, ಮನೆಯಲ್ಲಿ, ಅವನು ಮನುಷ್ಯನಲ್ಲಿ ವಾಸಿಸುತ್ತಾನೆ, ಉತ್ತಮಗಳಲ್ಲಿ ವಾಸಿಸುತ್ತಾನೆ, ಸತ್ಯದಲ್ಲಿ ವಾಸಿಸುತ್ತಾನೆ ಮತ್ತು ಅಕಾಶನಲ್ಲಿ ವಾಸಿಸುತ್ತಾನೆ. ಅವನು ನೀರಿನಲ್ಲಿ ಹುಟ್ಟಿದವನು, ಭೂಮಿಯಿಂದ ಹುಟ್ಟಿದವನು, ತ್ಯಾಗದಿಂದ ಹುಟ್ಟಿದವನು ಮತ್ತು ಪರ್ವತದಿಂದ ಹುಟ್ಟಿದವನು; ನಿಜ ಮತ್ತು ಶ್ರೇಷ್ಠ.

            ವಿವರಣೆ:- ವೃದ್ದಿಚಂದ್ರನ ದಿನಗಳು ಅಮಾವಾಸ್ಯೆಯ ನಂತರ ಪುರ್ಣಮಿವರೆಗೆ ಬರುವ ದಿನಗಳಲ್ಲಿ ಪ್ರಾಣ ಅಪಾನ ವಾಯು ಸಂಗಮವನ್ನು ಅಜಪ ಮಂತ್ರದ ಮೂಲಕ ಧ್ಯಾನ ಮಾಡಿದರೆ ಉತ್ತಮ ಎಂದಿದ್ದಾರೆ. ಹಿಂದಿನ ಮತ್ತು ಮುಂದಿನ ಉಸಿರಾಟ ಎರಡನ್ನೂ ಕಲಿತ ಋಷಿ. ಇಲ್ಲಿ ಚಲನೆ ಇಲ್ಲದ ಆಮೆ ಎಂದರೆ ಕುಂಡಲಿನಿ ಚಕ್ರಗಳ ಬಗ್ಗೆ ಹೇಳಿದ್ದಾಗಿದೆ, ಕುಂಡಲಿನಿ ಚಕ್ರಗಳು ಚಿನ್ನದ ಕಮಲದ ನಕ್ಷತ್ರ, ಅವುಗಳೊಳಗೆ ಹರಿಯುವ ಪ್ರಾಣ ಮತ್ತು ಅಪಾನ ಸಂಗಮದಿಂದ ಉಂಟಾದ ಶಬ್ದದ ವಾಯು. ವಿಶುದ್ಧ ಚಕ್ರದ ಜಾಗದಲ್ಲಿ ಮೃದುವಾದ ಮೂಳೆ ಇರುತ್ತದೆ ಇದನ್ನು ಮಣಿ ಎನ್ನುತ್ತಾರೆ, ಇದನ್ನು ಒತ್ತುವ ಮೂಲಕ ಅಮೃತ ಉತ್ಪತ್ತಿಯಾಗುತ್ತದೆ, ಎಂಬುದಾಗಿರುತ್ತದೆ.

 

ಮನಸ್ಸಿನ ಸಂಪರ್ಕದಲ್ಲಿ ಹಲವು ಅಜಪ ಮಂತ್ರದ ಮೂಲಕ ಧ್ಯಾನ ಉಸಿರಾಟ

ನಿತ್ಯೋsನಿತ್ಯಾನಾಂ ಚೇತನಶ್ಚೇತನಾನಾಮೇಕೋ ಬಹೂನಾಂ ಯೋ ವಿದಧಾತಿ ಕಾಮಾನ್

ತಮಾತ್ಮಸ್ಥಂ ಯೇsನುಪಶ್ಯನ್ತಿ ಧೀರಾಸ್ತೇಷಾಂ ಶಾನ್ತಿಃ ಶಾಶ್ವತೀನೇತರೇಷಾಮ್ ॥ ೧೩ ॥

            ನಾವು ಅರ್ಥೈಸಿದ ಭಾವಾರ್ಥ:- ನಿರಂತರ ಚಲಿಸುವ ಸಾಂಧರ್ಬಿಕ, ಎಂದೆಂದಿಗೂ ಮನಸ್ಸು ಸಂಪರ್ಕ ಮೂಲ, ಹಲವು ಅನೇಕ ಹೆಸರಿನಿಂದ ಸುಲಭವಾಗಿ ಚಲಿಸುವ ಉಸಿರಾಟ, ನಾನು ಇಲ್ಲಿ ಸಂತೋಷದಿ ನೇರವಾಗಿ ಸಮೀಪಿಸುವೆನು. ಯಾವ ರೀತಿಯಲ್ಲಿ ಅತ್ಯಂತ ಆಶಿಸಿದ ಅಸ್ತಿತ್ವದ ಆತ್ಮದ ಉಪಸ್ಥಿತಿಯಲ್ಲಿ, ಕಲಿತ ವ್ಯಕ್ತಿ ಕುಳಿತು ತಾಳ್ಮೆಯಿಂದ ಗೌರವಿಸಿ ಸೇವೆ ಮಾಡಲು. ಅದು ಹರಿಯಲು ಮನಸ್ಸಿನ ಶಾಂತತೆಯೂ ಶಾಶ್ವತೆಯೂ ದ್ವಿಗುಣಗೊಂಡಿದೆ. 

            ಸುಭ್ರಮಣ್ಯಶರ್ಮರು ಕೊಟ್ಟ  ಭಾವಾರ್ಥ:- ಅನಿತ್ಯವಾದವುಗಳಲ್ಲಿ ನಿತ್ಯನಾಗಿ ಚೇತನರುಗಳಿಗೆ ಚೇತನನಾಗಿ ಒಬ್ಬನೇ ಬಹು. (ಜೀವ)ರಿಗೆ ಯಾವನು ಕಾಮಗಳನ್ನು ವಿಧಾನಮಾಡುತ್ತಿರುವನೋ (ತಮ್ಮ) ಆತ್ಮದಲ್ಲಿರುವ ಆತನನ್ನು ಯಾವ ಧೀರರು (ಉಪದೇಶ ವಾದ) ಬಳಿಕ ಕಾಣುವರೋ ಅವರಿಗೇ ಶಾಶ್ವತವಾದ ಶಾಂತಿಯು, ಉಳಿದವರಿಗಲ್ಲ.

            ವಿವರಣೆ:- ಉಸಿರಾಟದಲ್ಲಿ ಓಂ ಶಬ್ದವನ್ನು ಅಜಪ (ಮಾನಸಿಕ ಜಪ) ವಿಧಾನದಲ್ಲಿ ಅಕಾರ ಉಕಾರ ಮಕಾರ (ಅ ಉ ಮ) ಎಂಬ ವಿಧಾನದಲ್ಲಿ ಜಪ ಮಾಡುವುದು ಎಂಬುದು ಎಲ್ಲಾ ವಿದ್ವಾಂಸರ ನಿರ್ವಿವಾದಿತ ಅಂಶವಾಗಿದೆ. ಶ್ರೀ ಶ್ರೀ ಸಚ್ಚಿದಾನಂದೇಂದ್ರಸರಸ್ಪತಿಸ್ವಾಮಿಗಳು ಬರೆದಿರುವ ಕಾಠಕೋಪನ್ಯಾಸಮಂಜರಿ ಗ್ರಂಥದಲ್ಲಿ "ಹೀಗಿರುವದರಿಂದ ಬ್ರಹ್ಮವನ್ನು ಪಡೆದುಕೊಳ್ಳುವದಕ್ಕೆ ಸಾಧನಗಳಾದ ಧ್ಯಾನ ವಿಷಯಗಳೊಳಗೆಲ್ಲ ಈ ಓಂಕಾರವೇ ಶ್ರೇಷ್ಠವಾದದ್ದು ಈ ಓಂಕಾರದ ಅರ್ಥವನ್ನು ತಿಳಿದಿರಲಿ ತಿಳಿಯದಿರಲಿ, ಇದನ್ನೇ ಬ್ರಹ್ಮವೆಂದು ಶಾಸ್ತ್ರದಲ್ಲಿ ಶ್ರದ್ಧೆಯನ್ನಿಟ್ಟುಕೊಂಡು ಶಮದಮ ಸಂನ್ಯಾಸಾದಿಗಳಿಂದ ಕೂಡಿದವನಾಗಿ ಚಿಂತನೆಮಾಡುತಿದ್ದರೂ ಸಾಕು, ಅವನಿಗೆ ಕಾಲಾಂತರದಲ್ಲಿ ಅಪರಬ್ರಹ್ಮಪ್ರಾಪ್ತಿಯಾಗುವದು. ಹಿರಣ್ಯಗರ್ಭನಂತೆಯೇ ಧರ್ಮಜ್ಞಾನ ವೈರಾಗ್ಯಾದಿಗಳ ಅತಿಶಯದಿಂದ ಒಡಗೂಡಿ ಅವನು ಬ್ರಹ್ಮಲೋಕದಲ್ಲಿ ಎಲ್ಲರಿಗೂ ಪೂಜ್ಯನಾಗಿರುತಾನೆ. ಆದ್ದರಿಂದಲೇ ಈಗಲೂ ವಿಚಾರಾಸಮರ್ಥರಾಗಿರುವ ಸಂನ್ಯಾಸಿಗಳು ಸಂತತವಾದ ಪ್ರಣವ ಜಪವನ್ನು ಮಾಡುತ್ತಿರಬೇಕೆಂದು ದೊಡ್ಡವರು ಉಪದೇಶಮಾಡುತಿರುವರು." ಸ್ವಾಮೀಜಿಗಳು ಅಪರಬ್ರಹ್ಮಪ್ರಾಪ್ತಿಯನ್ನು ಸರಿಯಾಗೇ ವಿವರಿಸಿದ್ದಾರೆ ಆದರೆ ಪರಬ್ರಹ್ಮ ಪ್ರಾಪ್ತಿ ಹೇಗೆ ಎಂದರೆ ಅಕಾರ ಉಕಾರ ಮಕಾರ (ಅ ಉ ಮ) ಸಾಕ್ಷಾತ್ ಓಂ ಶಬ್ದದ ಅಕ್ಷರಾರ್ಥ ಏನು ಎಂದು ಗಮನಿಸಿ ಧ್ಯಾನದಲ್ಲಿ ಅರಿಯುವುದಾಗಿದೆ. ಅಕಾರ ಉಕಾರ ಮಕಾರ (ಅ ಉ ಮ) ಅಕ್ಷರಾರ್ಥದಲ್ಲಿ "ವಿಶೇಷವಾಗಿ ಪರಿಣಾಮಕಾರಿ ಮಂತ್ರ ಹಿಡಿತವನ್ನು ಕರೆಯುವ ಮಾಂತ್ರಿಕ ಸೂತ್ರ" ಅ ಎಂದರೆ ಜೀವ ಉಸಿರು ಅಥವಾ ವಿಶೇಷವಾಗಿ ಪರಿಣಾಮಕಾರಿ ಮಂತ್ರ ಇತ್ಯಾದಿ ಅರ್ಥ ಬರುವುದರಿಂದ "ಜೀವ ಉಸಿರು ಕರೆಯುವ ಮಾಂತ್ರಿಕ ಸೂತ್ರ" ಎಂದೂ ಅರ್ಥ ಬರುತ್ತದೆ. ಇಲ್ಲಿ ಅ ಎಂದು ಉಸಿರನ್ನು ಮೂಲಾಧಾರದವರೆಗೆ ಒಳ ಎಳೆಯುವುದು, ಉ ಎಂದು ಕಿಬ್ಬೊಟ್ಟೆಯನ್ನು ಒಳ ಎಳೆಯುವುದು ಇದರಿಂದ ಸುಷುಮ್ನಾ ತೆರೆದುಕೊಳ್ಳುವುದು ನಂತರ ಮ ಎಂದು ಸಹಸ್ರಾರಕ್ಕೆ ಉಸಿರು ಸೆಳೆಯುವುದು. ಇದೇ ರೀತಿಯಲ್ಲಿ “ಓಂ ನಮಃ ಶಿವಾಯ”, “ಓಂ ನಮೋ ನಾರಾಯಣಾಯ” ಮತ್ತು “ಓಂ ಸೋ ಹಮ್” ಎಂಬ ಅಜಪ ಮಂತ್ರೋಚ್ಚಾರಣೆಯ ಧ್ಯಾನ ಪ್ರಾಣಾಯಾಮದಲ್ಲಿ ಬ್ರಹ್ಮ ಜ್ಞಾನ ಪ್ರಾಪ್ತಿ ಅಡಗಿರುವುದು.

 

ಕುಂಡಲಿನಿ ಚಕ್ರಗಳಲ್ಲಿ ಹರಿಯುವ ಗುಪ್ತಗಾಮಿನಿ ಸರಸ್ಪತಿ ನದಿಯು  ದೈವಿಕ ಪ್ರಕಾಶಮಾನವಾದ ಸರ್ವೋಚ್ಚ ಆತ್ಮ

ಎರಡನೇ ಅಧ್ಯಾಯ - ಮೂರನೇ ವಲ್ಲಿ

ಊರ್ಧ್ವಮೂಲೋsವಾಕ್ಶಾಖ ಏಷೋsಶ್ವತ್ಥಃ ಸನಾತನಃ ।

ತದೇವ ಶುಕ್ರಂ ತದ್ಬ್ರಹ್ಮ ತದೇವಾಮೃತಮುಚ್ಯತೇ । ತಸ್ಮಿಂಲ್ಲೋಕಾಃ ಶ್ರಿತಾಃ ಸರ್ವೇ ತದು ನಾತ್ಯೇತಿ ಕಶ್ಚನ । ಏತದ್ವೈತತ್ ॥ ೧

            ನಾವು ಅರ್ಥೈಸಿದ ಭಾವಾರ್ಥ:- ಅಶ್ವತ್ಥ ವೃಕ್ಷದಲ್ಲಿ ಎಂದೆದಿಗೂ ಇರುವ ಚಲಿಸುವ ಸಹಾಯದಿಂದ ಮೂಲಾಧಾರದಿಂದ ಮೇಲಿನವರೆಗೆ (ಸಹಸ್ರಾರದವರೆಗೆ ಅಥವಾ ಆಜ್ಞಾ ಚಕ್ರದವರೆಗೆ ಉಸಿರಾಟ) ಮಾತಿನ ಕಣದಿ ಇಂದ್ರಿಯ ಅಂಗದಿ ಮುಚ್ಚಿದ ಗುಂಡಿಗಳ (ಕುಂಡಲಿನಿ ಚಕ್ರಗಳ) ಅನ್ವೇಷಿಸು. ಅದು ದೈವಿಕ ಪ್ರಕಾಶಮಾನವಾದ ಸರ್ವೋಚ್ಚ ಆತ್ಮ, ಅದು ದೈವಿಕ ಅಮೃತವನ್ನು ಮೌನದಿ ಹೊರಸೂಸುವಿಕೆ. ಅದರಲ್ಲಿ ಮೊರೆಯಿಡು, ಅರ್ಪಿಸು, ಎಲ್ಲಾ ಲೋಕ  ವ್ಯಾಪಿಸಿರುವ ಅದು ನಿಶ್ಚಿತ ಆಗಮಿಸುವುದು. ಮೂಲ ಎರಡೂ ಸಹಾಯ ಮಾಡುವುದು.

            ಸುಭ್ರಮಣ್ಯಶರ್ಮರು ಕೊಟ್ಟ  ಭಾವಾರ್ಥ:- ಇದು ಶಾಶ್ವತ ಅಶ್ವತ್ಥ  ಮರವಾಗಿದ್ದು, ಅದರ ಬೇರು ಮೇಲೆ ಮತ್ತು ಕೆಳಗೆ ಕೊಂಬೆಗಳನ್ನು ಹೊಂದಿರುವ ಮರವಾಗಿದೆ. ಅದರ ಬೇರು ನಿಜವಾಗಿಯೂ ಶುದ್ಧವಾಗಿದೆ; ಅದು ಬ್ರಹ್ಮ, ಮತ್ತು ಅದನ್ನು ಅಮರ ಎಂದು ಕರೆಯಲಾಗುತ್ತದೆ. ಅದರಲ್ಲಿ ಎಲ್ಲಾ ಜಗತ್ತುಗಳು ವಿಶ್ರಾಂತಿ ಪಡೆಯುತ್ತವೆ ಮತ್ತು ಯಾವುದೂ ಅದನ್ನು ಮೀರಿ ಹೋಗಲು ಸಾಧ್ಯವಿಲ್ಲ. ಅದನ್ನೇ ನೀವು ಹುಡುಕುತ್ತಿದ್ದೀರಿ.

            ವಿವರಣೆ:- ಅಶ್ವಥ ವೃಕ್ಷದ ಕೆಳಗೆ ಅಜಪ ಮಂತ್ರದ ಮುಖೇನ ಪ್ರಾಣಾಯಾಮ ಧ್ಯಾನ, ಇಲ್ಲಿನ ವಾಯುವಿನ ಸಹಾಯದಿಂದ ಮುಲಾಧಾರದಿಂದ ಸಹಸ್ರಾರದವರೆಗೆ ಹಿಂದಿನ ಉಸಿರಾಟದಿಂದಲೂ ಅಥವಾ  ಮೂಲಾಧಾರದಿಂದ ಆಜ್ಞಾ ಚಕ್ರದವರೆಗೆ ಮುಂದಿನ ಉಸಿರಾಟದಿಂದಲೂ ಅಜಪ ಮಂತ್ರದ ಮುಖೇನ ಕುಂಡಲಿನಿ ಚಕ್ರಗಳ ಅನ್ವೇಷಣೆ ಮಾಡಿದರೆ ಅಲ್ಲಿ ಗುಪ್ತಗಾಮಿನಿ ನದಿ ಸರಸ್ಪತಿ ಹರಿಯುವುದು ತಿಳಿಯುತ್ತದೆ. ಇಂತಹ ಎರಡೂ ಉಸಿರಾಟ ವಿಧಾನದಲ್ಲಿ ಬ್ರಹ್ಮ ಜ್ಞಾನ ಮತ್ತು ಆರೋಗ್ಯ ಶಕ್ತಿಯು ದೈವಿಕ ಪ್ರಕಾಶಮಾನವಾದ ಸರ್ವೋಚ್ಚ ಆತ್ಮವಾಗಿದೆ.

ಯದಿದಂ ಕಿಂಚ ಜಗತ್ಸರ್ವಂ ಪ್ರಾಣ ಏಜ್ ಅತಿ ನಿಃ ಸೃ ತಮ್

ಮಹದ್ಭಯಂ ವಜ್ರಮುದ್ಯತಂ ಯ ಏತದ್ವಿದುರಮೃತಾಸ್ತೇ ಭವನ್ತಿ ॥ ೨ ॥

            ನಾವು ಅರ್ಥೈಸಿದ ಭಾವಾರ್ಥ:- ಯಾವುದು ತನ್ನ ಪಕ್ಕದಲ್ಲಿ ಇರುವುದೋ, ಚಲಿಸುವ ಸಂಪೂರ್ಣ ಪ್ರಮುಖ ಗಾಳಿ, ತುಂಬಾ ಹೆಚ್ಚು ಒಳಗೆ ಸರಿಸು ಮತ್ತು ಹೊರಹಾಕು. ಪ್ರಸ್ತುತ ಸಮಯ ಕುಳಿತು ಮೌನವಾಗಿ ಅದ್ಬುತ, ಬಯಾನಕ, ಅಚಲ, ಈ ರೀತಿಯ ಅತ್ಯುತ್ತಮ ಸಾವಿನ ರೀತಿಯ (ಸಮಾಧಿ ಸ್ಥಿತಿಯ ಧ್ಯಾನ) ಅದನ್ನು ಆನಂದಿಸಿ, ಸರಿಯಾದ ಕಲ್ಪನೆಯನ್ನು ಹೊಂದಿರಿ.

            ಸುಭ್ರಮಣ್ಯಶರ್ಮರು ಕೊಟ್ಟ  ಭಾವಾರ್ಥ:- ಈ ಇಡೀ ಬ್ರಹ್ಮಾಂಡದ ಪ್ರಾಣ ವಿಕಸನಗೊಂಡು ಅವನ ಮೂಲಕ ಚಲಿಸುತ್ತದೆ. ಅವನು ವಜ್ರವನ್ನು ನಿರ್ಮಿಸಿದಂತೆ ದೊಡ್ಡ ಭಯಾನಕ. ಇದನ್ನು ಬಲ್ಲವರು ಅಮರರಾಗುತ್ತಾರೆ.

ನ ಸಂದೃಶೇ ತಿಷ್ಠತಿ ರೂಪಮಸ್ಯ ನ ಚಕ್ಷುಷಾ ಪಶ್ಯತಿ

ಕಶ್ಚನೈನಮ್ । ಹೃದಾ ಮನೀಷಾ ಮನಸಾಭಿಕ್ಲೃಪ್ತೋ ಯ

ಏತದ್ವಿದುರಮೃತಾಸ್ತೇ ಭವನ್ತಿ ॥ ೯

ಸುಭ್ರಮಣ್ಯಶರ್ಮರು ಕೊಟ್ಟ  ಭಾವಾರ್ಥ:- ಅವನ ರೂಪ ಗೋಚರವಾಗುವುದಿಲ್ಲ; ಅವನ ಕಣ್ಣುಗಳಿಂದ ಅವನನ್ನು ಯಾರೂ ನೋಡಲಾರರು. ಹೃದಯದಲ್ಲಿ ನೆಲೆಸಿರುವ ಉನ್ನತ ಮನಸ್ಸು ಇದನ್ನು ಅಂತರ್ಬೋಧೆಯ ಮೂಲಕ ಬಹಿರಂಗಪಡಿಸುತ್ತದೆ. ಅವನನ್ನು ಬಲ್ಲವರು ಅಮರರಾಗುತ್ತಾರೆ.

 

ಪಂಚೇಂದ್ರಿಯಗಳು ಮನಸ್ಸಿನ ಹಿಡಿತದಲ್ಲಿ ಬುದ್ದಿಯು ಧ್ಯಾನಸ್ಥಿತಿಯಲ್ಲಿ ಉತ್ತಮವು

ಯದಾ ಪಞ್ಚಾವತಿಷ್ಠನ್ತೇ ಜ್ಞಾನಾನಿ ಮನಸಾ ಸಹ ।

ಬುದ್ಧಿಶ್ಚ ನ ವಿಚೇಷ್ಟತೇ ತಾಮಾಹುಃ ಪರಮಾಂ ಗತಿಮ್ ॥ ೧೦ ॥

            ಸುಭ್ರಮಣ್ಯಶರ್ಮರು ಕೊಟ್ಟ  ಭಾವಾರ್ಥ:- ಗ್ರಹಿಕೆಯ ಐದು ಅಂಗಗಳು (ಪಂಚೇಂದ್ರಿಯಗಳು) ಮನಸ್ಸಿನ ಜೊತೆಗೆ ನೆಲೆಯಾದಾಗ, ಮತ್ತು ಬುದ್ಧಿಯು ಚಲಿಸದಿದ್ದಾಗ: (ಧ್ಯಾನಸ್ಥಿತಿಯಲ್ಲಿ ಇದ್ದಾಗ)  ಇದು ಅತ್ಯುನ್ನತ ಸ್ಥಿತಿ ಎಂದು ಹೇಳಲಾಗುತ್ತದೆ.

ತಾಂ ಯೋಗಮಿತಿ ಮನ್ಯನ್ತೇ ಸ್ಥಿರಾಮಿನ್ದ್ರಿಯಧಾರಣಾಮ್ ।

ಅಪ್ರಮತ್ತಸ್ತದಾ ಭವತಿ ಯೋಗೋ ಹಿ ಪ್ರಭವಾಪ್ಯಯೌ ॥ ೧೧ ॥

            ಸುಭ್ರಮಣ್ಯಶರ್ಮರು ಕೊಟ್ಟ  ಭಾವಾರ್ಥ:- ಇಂದ್ರಿಯಗಳ ಈ ದೃಢವಾದ ನಿಯಂತ್ರಣವನ್ನು ಯೋಗ ಎಂದು ಕರೆಯಲಾಗುತ್ತದೆ. ಆಗ, ಒಬ್ಬರು ಏಕಾಗ್ರತೆಯನ್ನು ಕಾಪಾಡಿಕೊಳ್ಳಬೇಕು, ಏಕೆಂದರೆ ಯೋಗವನ್ನು ಪಡೆಯಬಹುದು ಅಥವಾ ಕಳೆದುಕೊಳ್ಳಬಹುದು.

            ವಿವರಣೆ:- ಪರಮಾತ್ಮ ತತ್ತ್ವವನ್ನು ವೇದಗಳಲ್ಲಿ ಹೇಳಿರುತ್ತದೆ. ವೇದಗಳೆಂದರೆ ಅತೀಂದ್ರಿಯ ವಿಷಯವನ್ನು ತಿಳಿಯುವದಕ್ಕೆ ಸಾಧನವಾಗಿರುವ ಗ್ರಂಥಗಳು. ಆದ್ದರಿಂದ ಅನೇಕ ವೇದಗಳನ್ನು ಅಧ್ಯಯನಮಾಡುವುದು ಅವಶ್ಯವೆಂದಾಯಿತು. ವೇದದ ಪರಿಮಾಣವು ಇಷ್ಟೆಂದು ಹೇಳುವದಕ್ಕೆ ಯಾರಿಗೂ ಸಾಧ್ಯವಿಲ್ಲ. ಈ ಲೋಕದಲ್ಲಿ ಯಾರೊಬ್ಬರೂ ವೇದಗಳನ್ನೆಲ್ಲ ಅಧ್ಯಯನ ಮಾಡಿರುವುದಿಲ್ಲ, ಎಲ್ಲಾ ವೇದಗಳು ಹಾಗಿರಲಿ, ಅನೇಕ ವೇದಗಳನ್ನು ಅಧ್ಯಯನ ಮಾಡಿದವರೂ ಹಲವರಿರುವದಿಲ್ಲ. ಈಗಿನ ಕಾಲದಲ್ಲಿಯಂತೂ ಒಂದೊಂದು ವೇದವನ್ನು ಅಧ್ಯಯನಮಾಡಿರುವವರೇ ಕಾಣುವದಿಲ್ಲ ಎಂದು ಬಹಳ ಹಿಂದೆಯೇ ವಿದ್ವಾಂಸರು ಹೇಳಿದ್ದಾರೆ. ಓಡಾಡುವ ಪುಸ್ತಕ ಭಂಡಾರಗಳಂತಿರುವ ಪುಸ್ತಕ ಜ್ಞಾನಿಗಳು ಆತ್ಮಜ್ಞಾನಿಗಳಾದರೆ ಅಲ್ಲಲ್ಲಿ ವಾಚನ ಮಂದಿರಗಳಲ್ಲಿರುವ ಪುಸಕಗಳ ಬೀರುಗಳನ್ನೆಲ್ಲ ಸರ್ವಜ್ಞರೆಂದು ನಮಸ್ಕರಿಸಬೇಕಾಗಿ ಬಂದೀತು. ಆದ್ದರಿಂದ ವೇದಾಧ್ಯಯನದಿಂದಲಾಗಲಿ, ವೇದಾರ್ಥಜ್ಞಾನದ ಪ್ರದರ್ಶನದಿಂದಲಾಗಲಿ ಎಂದಿಗೂ ಆತ್ಮಜ್ಞಾನವಾಯಿತೆಂದು ಭಾವಿಸಿ ಹೆಮ್ಮೆ ಪಡಬಾರದು. ಸಾಧಕನು ತನ್ನ ಅಜ್ಞಾನವನ್ನು ತಾನೇ ಕಳೆದುಕೊಳ್ಳಬೇಕು ; ತನ್ನ ಆತ್ಮ ಸ್ವರೂಪವನ್ನು ಆತ್ಮಜ್ಞಾನದಿಂದಲೇ ಅರಿತುಕೊಳ್ಳಬೇಕು. ಅನಾತ್ಮವಸ್ತುಗಳ ಅರಿವಿನಿಂದ ಎಂದಿಗೂ ಆತ್ಮಜ್ಞಾನವು ಆಗಲಾರದು ಎಂದು ಹಲವು ವೇದ ವಿದ್ವಾಂಸರು ಭೋದಿಸಿದ್ದಾರೆ. 

 

 ಪ್ರಶ್ನ ಉಪನಿಷತ್  - ಇಲ್ಲಿಯೂ ಪೂರಕ ಭೋಧನೆ  

            ಪ್ರಶ್ನ ಉಪನಿಷತ್  ಎಂದರೆ ಅಕ್ಷರ ಅರ್ಥದಲ್ಲಿ “ಅದೇ ರೀತಿಯ ಆಯುಧವನ್ನು ಪೋಷಿಸುವುದು, ಗಾಳಿಯ ಜ್ಞಾನ ಶಿಕ್ಷಕ ಸದ್ಗುಣವನ್ನು ಒಪ್ಪಿಕೊಳ್ಳುವುದು”

 

ದೇಹವನ್ನು ಬೆಂಬಲಿಸುವ ಒಂಭತ್ತು ದೇವತೆಗಳು

ತಸ್ಮೈ ಸ ಹೋವಾಚಾಕಾಶೋ ಹ ವಾ ಏಷ ದೇವೋ ವಾಯುರಗ್ನಿರಾಪಃ ಪೃಥಿವೀ ವಾಙ್ಮನಶ್ಚಕ್ಷುಃ ಶ್ರೋತ್ರಂ ಚ। ತೇ ಪ್ರಕಾಶ್ಯಾಭಿವದನ್ತಿ ವಯಮೇತದ್ಬಾಣಮವಷ್ಟಭ್ಯ ವಿಧಾರಯಾಮಃ ॥ ||||

 ಪ್ರಶ್ನೆ 2 – ಶ್ಲೋಕ 2

ಭಾವಾರ್ಥ:- ಈ ದೇವತೆಗಳು, ವಾಸ್ತವವಾಗಿ, ಆಕಾಶ[7] (ಅಮೃತದ ಉಸಿರು), ವಾಯು (ವಾಯು), ಅಗ್ನಿ (ಬೆಂಕಿ), ಆಪಸ್ (ನೀರು), ಪೃಥಿವೀ (ಭೂಮಿ/ ಮೂಲಾಧಾರ), ವಾಕ್ (ಮಾತು), ಮನಸ್ (ಮನಸ್ಸು), ಚಕ್ಷುಗಳು (ದೃಷ್ಟಿ) ಮತ್ತು ಶ್ರೋತ್ರಮ್ (ಶ್ರವಣ). ಅವರು ತಮ್ಮ ವೈಭವವನ್ನು ವ್ಯಕ್ತಪಡಿಸುತ್ತಾ ಉದ್ಗರಿಸಿದರು: ನಾವು ಒಟ್ಟಿಗೆ ಹಿಡಿದಿಟ್ಟುಕೊಳ್ಳುತ್ತೇವೆ ಮತ್ತು ಈ ದೇಹವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ.

 

ಮುಖ್ಯಪ್ರಾಣನು ಅಪಾನ-ವ್ಯಾನಾದಿಗಳ ಮೂಲಕ ಶರೀರದ ಕ್ರಿಯೆಯನ್ನು ನಡೆಸುತ್ತಾನೆ

ಆತ್ಮನ ಏಷ ಪ್ರಾಣೋ ಜಾಯತೇ

ಯಥೈಷಾ ಪುರುಷೇ ಛಾಯೈತಸ್ಮಿನ್ನೇತದಾತತಂ

ಮನೋಕೃತೇನಾಯಾತ್ಯಸ್ಮಿಞ್ಶರೀರೇ ೩ ॥

ಪ್ರಶ್ನೆ ೩ – ಶ್ಲೋಕ ೩

ಭಾವಾರ್ಥ:- ಪ್ರಾಣ ಆತ್ಮನ್ ಮನುಷ್ಯನ ನೆರಳು ಇರುವಂತೆಯೇ ಪ್ರಾಣ ಆತ್ಮನ್ ಹರಡುತ್ತದೆ. ಮನಸ್ಸಿನ ಕ್ರಿಯೆಯಿಂದ ಅದು ದೇಹವನ್ನು ಪ್ರವೇಶಿಸುತ್ತದೆ.

            ವಿವರಣೆ:- ಈ ಜೀವಶಕ್ತಿಯು ಆತ್ಮದಿಂದ ಹುಟ್ಟಿದೆ. ಪರಮಾತ್ಮನ ನೆರಳು ಭೌತಿಕ ದೇಹದಲ್ಲಿ ಹೇಗೆ ಪ್ರಕಟವಾಗುತ್ತದೆಯೋ ಹಾಗೆಯೇ ಅದು ಈ ಭೌತಿಕ ಜಗತ್ತಿನಲ್ಲಿ ಕಾಣಿಸಿಕೊಳ್ಳುತ್ತದೆ. ಪ್ರಾಣವು ಆತ್ಮನಿಂದ ಹುಟ್ಟಿದೆ. ಮನುಷ್ಯನ ನೆರಳಿನಂತೆ, ಪ್ರಾಣವು ಆತ್ಮನಿಂದ ಹರಡುತ್ತದೆ. ಮನಸ್ಸಿನ ಕ್ರಿಯೆಯಿಂದ, ಅದು ದೇಹವನ್ನು ಪ್ರವೇಶಿಸುತ್ತದೆ. ಪ್ರಾಣವು, ತನ್ನನ್ನು ಐದು ಭಾಗಗಳಾಗಿ ವಿಂಗಡಿಸಿ, ಈ ದೇಹವನ್ನು ಬೆಂಬಲಿಸಿ ಮತ್ತು ಉಳಿಸಿಕೊಳ್ಳುತ್ತದೆ. ಮಾತು, ಮನಸ್ಸು, ದೃಷ್ಟಿ ಮತ್ತು ಶ್ರವಣಗಳು ತೃಪ್ತರಾಗಿ ಪ್ರಾಣವನ್ನು ಸ್ತುತಿಸುತ್ತವೆ.

ಯಥಾ ಸಮ್ರಾದೇವಾಧಿಕೃತಾನ್ವಿನಿಯುಙ್ಕ್ತೇ ।

ಏತನ್ಗ್ರಾಮಾನೋತಾನ್ಪ್ರಾಮಾನಧಿತಿಷ್ಟಸ್ವೇತ್ಯೇವಮೇವೈಷ

ಪ್ರಾಣ ಇತರಾನ್ಪ್ರಾಣಾನ್ಪೃಥಕ್ಪೃಥಗೇವ ಸನ್ನಿಧತ್ತೇ ॥ ೪ ॥

ಪ್ರಶ್ನೆ ೩ – ಶ್ಲೋಕ ೪

ಭಾವಾರ್ಥ:- ಚಕ್ರವರ್ತಿಯು ತನ್ನ ಅಧಿಕಾರಿಗಳನ್ನು ನಿರ್ದೇಶಿಸುತ್ತಾ, "ಈ ಹಳ್ಳಿಗಳಲ್ಲಿ ನೆಲೆಸಿ ಅವರನ್ನು ಆಳು" ಎಂದು ಹೇಳಿದಂತೆಯೇ, ಪ್ರಾಣನು ಇತರ ಪ್ರಾಣಗಳನ್ನು ವಿಭಿನ್ನ ಚಟುವಟಿಕೆಗಳಿಗೆ ನಿರ್ದೇಶಿಸುತ್ತದೆ.

            ವಿವರಣೆ:- ಚಕ್ರವರ್ತಿಯು ರಾಜ್ಯಗಳ ರಾಜ್ಯಗಳಿಗೆ ತನ್ನ ಕರ್ತವ್ಯಗಳನ್ನು ನಿಯೋಜಿಸಿದಂತೆ, ಇದು ಜೀವಿಗಳ ರಾಜ್ಯವಾಗಿದೆ. ಇಲ್ಲಿ ಪ್ರಾಣ ವಾಯು ಮುಖವಾಗಿದ್ದು, ಇತರೆ ವಾಯುಗಳನ್ನು ಚಕ್ರವರ್ತಿಯಂತೆ ನಿರ್ದೇಶಿಸುತ್ತದೆ.

 

ಪಾಯೂಪಸ್ಥೇಽಪಾನಂ ಚಕ್ಷುಃಶ್ರೋತ್ರೇ ಮುಖನಾಸಿಕಾಭ್ಯಾಂ ಪ್ರಾಣಃ ಸ್ವಯಂ ಪ್ರಾತಿಷ್ಠತೇ ಮಧ್ಯೇ ತು ಸಮಾನಃ। ಏಷ ಹ್ಯೇತದ್ಧುತಮನ್ನಂ ಸಮಂ ನಯತಿ ತಸ್ಮಾದೇತಾಃ ಸಪ್ತಾರ್ಚಿಷೋ ಭವನ್ತಿ ॥ ೫||

ಪ್ರಶ್ನೆ ೩ – ಶ್ಲೋಕ 5

ಭಾವಾರ್ಥ:- ಪ್ರಾಣವು ವಿಸರ್ಜನೆ ಮತ್ತು ಪೀಳಿಗೆಯ ಅಂಗಗಳಲ್ಲಿ ಅಪಾನವನ್ನು ಸ್ಥಾಪಿಸುತ್ತದೆ. ಸ್ವಯಂ (ಪ್ರಾಣ) ಬಾಯಿ, ಮೂಗು, ಕಣ್ಣು ಮತ್ತು ಕಿವಿಗಳಲ್ಲಿ ನೆಲೆಗೊಂಡಿದೆ. ಮಧ್ಯದಲ್ಲಿ ಸಮನಾದವನು (ಸಮಾನ ವಾಯು) ನೈವೇದ್ಯ ಮಾಡಿದ ಅನ್ನವನ್ನು ಸಮನಾಗಿ ಹಂಚುತ್ತಾನೆ. ಇದರಿಂದ (ಪ್ರಾಣ) ಏಳು ಜ್ವಾಲೆಗಳು ಉದ್ಭವಿಸುತ್ತವೆ.

 

ಹೃದಿ ಹ್ಯೇಷ ಆತ್ಮಾ। ಅತ್ರೈತದೇಕಶತಂ ನಾಡೀನಾಂ ತಾಸಾಂ ಶತಂ ಶತಮೇಕೈಕಸ್ಯಾಂ ದ್ವಾಸಪ್ತತಿರ್ದ್ವಾಸಪ್ತತಿಃ ಪ್ರತಿಶಾಖಾನಾಡೀಸಹಸ್ರಾಣಿ ಭವನ್ತ್ಯಾಸು ವ್ಯಾನಶ್ಚರತಿ ॥ ೬||

ಪ್ರಶ್ನೆ ೩ – ಶ್ಲೋಕ 6

ಭಾವಾರ್ಥ:- ಆತ್ಮನು ಹೃದಯದಲ್ಲಿ ನೆಲೆಸಿದ್ದಾನೆ, ಅಲ್ಲಿ ನೂರ ಒಂದು ನಾಡಿಗಳಿವೆ; ಅವುಗಳಲ್ಲಿ ಪ್ರತಿಯೊಂದಕ್ಕೂ ನೂರು ಶಾಖೆಗಳಿವೆ, ಮತ್ತು ಈ ಪ್ರತಿಯೊಂದು ಶಾಖೆಗಳಿಗೆ ಎಪ್ಪತ್ತೆರಡು ಸಾವಿರ ಉಪಶಾಖೆಗಳಿವೆ (ನಾಡಿಗಳು). ಅವುಗಳಲ್ಲಿ ವ್ಯಾನ ಚಲಿಸುತ್ತದೆ.

 

ಅಥೈಕಯೋರ್ಧ್ವ ಉದಾನಃ ಪುಣ್ಯೇನ ಪುಣ್ಯಂ ಲೋಕಂ ನಯತಿ।
ಪಾಪೇನ ಪಾಪಮುಭಾಭ್ಯಾಮೇವ ಮನುಷ್ಯಲೋಕಮ್‌ ॥ ||||

ಪ್ರಶ್ನೆ ೩ – ಶ್ಲೋಕ 7

ಭಾವಾರ್ಥ:- ಈಗ, ಸುಷುಮ್ನಾ ನಾಡಿಯಿಂದ, ಉದಾನವು ಆರೋಹಣವಾಗಿ, ಜೀವವನ್ನು ಪುಣ್ಯದಿಂದ ಪುಣ್ಯ ಜಗತ್ತಿಗೆ ಮತ್ತು ಪಾಪದಿಂದ ಕೆಳಗಿನ ಲೋಕಗಳಿಗೆ ಕರೆದೊಯ್ಯುತ್ತದೆ. ಎರಡನ್ನೂ ಸಂಯೋಜಿಸುವ ಮೂಲಕ, ಅವನು ಜೀವವನ್ನು ಮಾನವ ಜಗತ್ತಿಗೆ ಕೊಂಡೊಯ್ಯುತ್ತಾನೆ.

            ವಿವರಣೆ:- ಅಂಗಾಲಿನಿಂದ ನಡುನೆತ್ತಿಯವರೆಗೆ ಉದಾನ ವಾಯು ಚಲಿಸುತ್ತಿರುತ್ತದೆ. ಈ ವಾಯು ಸುಷುಮ್ನಾ ನಾಡಿಯಲ್ಲಿ ಹರಿದು ಸಹಸ್ರಾರಕ್ಕೆ ತಲುಪುವುದರಿಂದ ಶ್ರೇಷ್ಠತೆ/ಪವಿತ್ರತೆ/ಶುದ್ದತೆ ಪ್ರಾಪ್ತವಾಗುವುದು, ಅದುವೇ ಉದಾನ ವಾಯು ಕೆಳಾಮುಖವಾಗಿ ಮಾತ್ರ ಹರಿಯುತ್ತಿದ್ದರೆ ಅಪವಿತ್ರತೆ/ ಅಶುದ್ದತೆ ಉಂಟಾಗುವುದು. ಎರಡೂ ದಿಕ್ಕಿನಲ್ಲಿ ಹರಿಯುವುದರಿಂದ ಸಾಮಾನ್ಯ ಮನುಜನ ಸ್ಥಿತಿಯಲ್ಲಿ ಇರುವನು ಎಂಬ ಸಂದೇಶವಿದೆ. 

 

ಇನ್ದ್ರಸ್ತ್ವಂ ಪ್ರಾಣ ತೇಜಸಾ ರುದ್ರೋಸಿ ಪರಿರಕ್ಷಿತಾ ।

ತ್ವಮನ್ತರಿಕ್ಷೇ ಚರಸಿ ಸೂರ್ಯಸ್ತವಂ ಜ್ಯೋತಿಷಾಂ ಪತಿಃ || ||

ಪ್ರಶ್ನೆ 2 – ಶ್ಲೋಕ 9

ಭಾವಾರ್ಥ:- ಪ್ರಾಣನೆ, ನೀನು ಇಂದ್ರನು, ತೇಜಸ್ಸಿನಿಂದ ರುದ್ರನಾಗಿರುವೆ. (ನೀನೇ) ಕಾಪಾಡುವನನು. ನೀನು ಸೂರ್ಯನಾಗಿ ಅಂತರಿಕ್ಷದಲ್ಲಿ ಸಂಚರಿಸುತ್ತಿರುವೆ, ಜ್ಯೋತಿಗಳಿಗೆಲ್ಲ ಒಡೆಯನು ನೀನೇ.

 

ಯದಾ ತ್ವಮಭಿವರ್ಷ ಸ್ಯಥೇಮಾಃ ಪ್ರಾಣತೇ ಪ್ರಜಾಃ ।

ಆನನ್ದರೂಪಾಸ್ತಿಷ್ಠಂತಿ ಕಾಮಾಯಾನ್ನಂ ಭವಿಷ್ಯತೀತಿ || ೧೦ ||

ಪ್ರಶ್ನೆ 2 – ಶ್ಲೋಕ 10

ಭಾವಾರ್ಥ:- ಯಾವಾಗ ನೀನು ಮಳೆಗರೆಯುವೆಯೋ ಆಗ ಈ ಪ್ರಜೆಗಳು ಬದುಕಿರುವರು. ಬೇಕಾದಷ್ಟು ಅನ್ನ ವಾಗುವದೆಂದು ಆನಂದರೂಪರಾಗಿ ಇರುತ್ತಾರೆ.

            ವಿವರಣೆ:- ವಿದ್ವಾಂಸರು ಸೂರ್ಯನನ್ನು ಆತ್ಮನೆಂದು ಹೇಳುತ್ತಾರೆ, ಹಾಗೇ ಆತ್ಮನಿಂದ ಈ ಪ್ರಾಣನು ಹುಟ್ಟುತ್ತಾನೆ, ಹೇಗೆ ಪುರುಷನಲ್ಲಿ ಈ ನೆರಳು ಉಂಟಾಗುವುದೋ ಹಾಗೆ ಈತನಲ್ಲಿ ಸೇರಿಕೊಂಡಿರುತ್ತದೆ ಎನ್ನುತ್ತಾರೆ. ಮನಸ್ಸಿನ ಕಾರ್ಯದಿಂದ (ಮಾನಸಿಕ ಅಜಪ ಮಂತ್ರದಿಂದ) ಈ ಶರೀರದೊಳಗೆ ಬರುತ್ತದೆ.  ಪ್ರಾಣನನ್ನು ಎಂದರೆ ಸ್ಥಾವರಕ್ಕೂ ಜಂಗಮಕ್ಕೂ ಆತ್ಮನಾದ ಸೂರ್ಯನಿಂದ ಉಂಟಾದವನು ಎಂದು ವಿದ್ವಾಂಸರು ವ್ಯಾಖ್ಯಾನಿಸುತ್ತಾರೆ. ರಾಜನು ತನ್ನ ಅಧಿಕಾರಿಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ತನ್ನ ಪರವಾಗಿ ಆಳಲು ನಿಯಮಿಸುವಂತೆ ಮುಖ್ಯಪ್ರಾಣನು ಅಪಾನ-ವ್ಯಾನಾದಿಗಳ ಮೂಲಕ ಶರೀರದ ಕ್ರಿಯೆಯನ್ನು ನಡೆಸುತ್ತಾನೆ. ಪ್ರಾಣಗಳನ್ನು ಕುರಿತ ಶರೀರ ವಿಜ್ಞಾನವು ಪ್ರಾಚೀನ ಋಷಿಗಳಿಗೆ ತಿಳಿದಿತ್ತೆಂದು ಇದರಿಂದ ಸ್ಪಷ್ಟವಾಗುತ್ತದೆ. ಹೃದಯದಲ್ಲಿ ಸಾವಿರಾರು ನಾಡಿಗಳುಂಟು. ಪ್ರಾಣನು ಹೊರಗೆ ಆದಿತ್ಯರೂಪದಿಂದ ಇದ್ದುಕೊಂಡು ಚಕ್ಷುವೇ ಮೊದಲಾದ ಇಂದ್ರಿಯಗಳಿಗೆ ಬೆಳಕನ್ನು ಒದಗಿಸುತ್ತಾರೆ.

 

ಇಡೀ ವಿಶ್ವವನ್ನು ಬೆಳಗುವ ಶಕ್ತಿ ಪ್ರಾಣದೇವರು

ಆದಿತ್ಯೋ ಹ ವೈ ಬಾಹ್ಯಃ ಪ್ರಾಣ ಉದಯತ್ಯೇಷ

ಹ್ಯೇನಂ ಚಾಕ್ಶುಷಂ ಪ್ರಾಣಮನುಗೃಹ್ಣಾನಃ ।

ಪೃಥಿವ್ಯಾಂ ಯಾ ದೇವತಾ ಸೈಷಾ ಪುರುಷಸ್ಯಅಪಾನಮವಷ್ಟಭ್ಯಾನ್ತರಾ

ಯದಾಕಾಶಃ ಸ ಸಮಾನೋ ವಾಯುರ್ವ್ಯಾನಃ ॥ ೮ ॥

ಪ್ರಶ್ನೆ ೩ – ಶ್ಲೋಕ 8

ಭಾವಾರ್ಥ:- ಸೂರ್ಯ ಹೊರಗಿನ ಪ್ರಾಣ, ಏಕೆಂದರೆ ಅದು ಏರಿದಾಗ ಅದು ಕಣ್ಣುಗಳಿಗೆ ಪ್ರಾಣವನ್ನು ನೀಡುತ್ತದೆ. ಭೂಮಿಯ ಮೇಲೆ ಇರುವ ದೈವತ್ವವು ಮನುಷ್ಯನ ಅಪಾನವನ್ನು ನಿಯಂತ್ರಿಸುತ್ತದೆ. ಆಕಾಶ (ಆತ್ಮಶಕ್ತಿಯು), ಸ್ವರ್ಗ ಮತ್ತು ಭೂಮಿಯ ನಡುವೆ, 'ಸಮಾನ' ಆಗಿದೆ. ವಾಯು (ಗಾಳಿ) ಎಂದರೆ ವ್ಯಾನ.

            ವಿವರಣೆ:- ಹೇಗೆ ನಮ್ಮ ದೇಹದ ಊರ್ಧ್ವಭಾಗದಲ್ಲಿದ್ದು (ಸಹಸ್ರಾರದಲ್ಲಿ) ಪ್ರಾಣದೇವರು ಜ್ಞಾನದಬೆಳಕು ನೀಡುತ್ತಾರೋ, ಹಾಗೇ ದೇಹದ ಹೊರಗೆ ಸೂರ್ಯನಲ್ಲಿದ್ದು, ಇಡೀ ವಿಶ್ವವನ್ನು ಬೆಳಗುವ ಶಕ್ತಿ ಪ್ರಾಣದೇವರು. ಸೂರ್ಯನಿಗೂ ನಮ್ಮ ಕಣ್ಣಿಗೂ ನೇರ ಸಂಬಂಧ. ಬ್ರಹ್ಮಾಂಡದಲ್ಲಿರುವ ಸೂರ್ಯನೇ ಪಿಂಡಾಂಡದಲ್ಲಿ ಕಣ್ಣಾಗಿದ್ದಾನೆ ಎನ್ನುತ್ತಾರೆ ವಿದ್ವಾಂಸರು. ಇಲ್ಲಿ ವಿಶೇಷವೇನೆಂದರೆ ಪ್ರಾಣದೇವರೇ ಸೂರ್ಯನಲ್ಲಿ ನಿಂತು ಬೆಳಕು ನೀಡುವವರು ಹಾಗೂ ನಮ್ಮ ಕಣ್ಣಿನಲ್ಲಿ ನಿಂತು ನಮಗೆ ನೋಡುವ ಶಕ್ತಿ ಕೊಡುವವರು. ಎಲ್ಲಾ ಇಂದ್ರಿಯಗಳನ್ನು ನಿಯಂತ್ರಿಸುವ ಶಕ್ತಿ ಪ್ರಾಣ ಶಕ್ತಿಯಾದರೂ ಸಹ, ಇದೊಂದು ಪ್ರಾಣದೇವರ ವಿಶೇಷ ಸನ್ನಿಧಾನ. ನೀರಿನಲ್ಲಿ ಮತ್ತು ಕಣ್ಣಿನಲ್ಲಿ ಪ್ರಾಣದೇವರ ವಿಶೇಷ ಸನ್ನಿಧಾನವಿದೆ. ಹಾಗಾಗಿ ನಮಗೆ ಬಹಳ ಆನಂದವಾದಾಗ ಅಥವಾ ಬಹಳ ದುಃಖವಾದಾಗ ಕಣ್ಣಿನಿಂದ ನೀರು ಬರುತ್ತದೆ ಎನ್ನುತ್ತಾರೆ ವಿದ್ವಾಂಸರು. ಅದೇ ರೀತಿ ಹೊರಗೆ ನೀರನ್ನು ಆವಿಯಾಗಿಸಿ ಮಳೆ ಸುರಿಸುವವರೂ ಸೂರ್ಯನ ಅಂತರ್ಯಾಮಿ (ಶಕ್ತಿ) ಆಗಿರುವ ಪ್ರಾಣದೇವರು.  

ಯ ಏವಂ ವಿದ್ವಾನ್ಪ್ರಾಣಂ ವೇದ ।

ನ ಹಾಸ್ಯ ಪ್ರಜಾ ಹೀಯತೇಽಮೃತೋ ಭವತಿ೧೧

ಉತ್ಪತ್ತಿಮಾಯತಿಂ ಸ್ಥಾನಂ ವಿಭುತ್ವಂ ಚೈವ ಪಞ್ಚಧಾ ।

ಅಧ್ಯಾತ್ಮಂ ಚೈವ ಪ್ರಾಣಸ್ಯ ವಿಜ್ಞಾಯಾಮೃತಮಶ್ನುತೇ

ವಿಜ್ಞಾಯಾಮೃತಮಶ್ನುತ ಇತಿ ॥ ೧೨ ॥

ಪ್ರಶ್ನೆ ೩ – ಶ್ಲೋಕ 12

ಭಾವಾರ್ಥ:- ಪ್ರಾಣವನ್ನು ತಿಳಿದಿರುವ ಬುದ್ಧಿವಂತ ವ್ಯಕ್ತಿಯು ತನ್ನ ಸಂತತಿಯನ್ನು ಕಳೆದುಕೊಳ್ಳುವುದಿಲ್ಲ ಮತ್ತು ಅಮರನಾಗುತ್ತಾನೆ. ಪ್ರಾಣದ ಮೂಲವನ್ನು ತಿಳಿದಿರುವವನು, ಅವನು ದೇಹವನ್ನು ಹೇಗೆ ಪ್ರವೇಶಿಸುತ್ತಾನೆ, ಅವನ ಸ್ಥಾನ ಮತ್ತು ಅವನ ಪಂಚಪ್ರಮಾಣದ ವಿತರಣೆ, ಆತ್ಮನೊಂದಿಗಿನ ಅವನ ಸಂಬಂಧವು ಅಮರತ್ವವನ್ನು ಪಡೆಯುತ್ತದೆ; ಹೌದು, ಅವನು ಅಮರತ್ವವನ್ನು ಪಡೆಯುತ್ತಾನೆ.

 

ದರ್ಶನ, ಶ್ರವಣ, ಆಸ್ವಾದ ರೂಪವಾದ ಜ್ಞಾನವುಂಟಾಗುವುದು

ಪಾಯೂಪಸ್ಥೇಽಪಾನಂ ಚಕ್ಶುಃಶ್ರೋತ್ರೇ ಮುಖನಾಸಿಕಾಭ್ಯಾಂ

ಪ್ರಾಣಃ ಸ್ವಯಂ ಪ್ರಾತಿಷ್ಟತೇ ಮಧ್ಯೇ ತು ಸಮಾನಃ ।

ಏಷ ಹ್ಯೇತದ್ಧುತಮನ್ನಂ ಸಮಂ ನಯತಿ

ತಸ್ಮಾದೇತಾಃ ಸಪ್ತಾರ್ಚಿಷೋ ಭವನ್ತಿ ॥ ೫ ॥

ಪ್ರಶ್ನೆ ೩ – ಶ್ಲೋಕ 5

ಭಾವಾರ್ಥ:- ಪ್ರಾಣ ವಿಸರ್ಜನೆ ಮತ್ತು ಪೀಳಿಗೆಯ ಅಂಗಗಳಲ್ಲಿ ಅಪಾನ ಸ್ಥಾಪಿಸುತ್ತದೆ. ಪ್ರಾಣ ಸ್ವತಃ ಬಾಯಿ, ಮೂಗು, ಕಣ್ಣುಗಳು ಮತ್ತು ಕಿವಿಗಳಲ್ಲಿದೆ. ಮಧ್ಯದಲ್ಲಿ ಸಮಾನ ನೀಡಿದ ಆಹಾರವನ್ನು ಸಹ ವಿತರಿಸಲಾಗುತ್ತದೆ. ಇದರಿಂದ (ಪ್ರಾಣ) ಏಳು ಜ್ವಾಲೆಗಳು ಉದ್ಭವಿಸುತ್ತವೆ.

            ವಿವರಣೆ:- ಆಹಾರವೆಂಬ ಇಂಧನದಿಂದ ಉಂಟಾದ ಉದರಾಗ್ನಿಯು ಸುಷುಮ್ನಾ ಪ್ರದೇಶವನ್ನು ಸೇರಿದರೆ ಏಳು ಅಗ್ನಿಶಿಖೆಗಳು (ಏಳು ಚಕ್ರಗಳಲ್ಲಿ ಆವಿಯ ಜ್ವಾಲೆಗಳು ಪ್ರವೇಶಿಸುತ್ತದೆ) ಇದರಿಂದ ಶಿರದಲ್ಲಿರುವ ಪ್ರಾಣಗಳ ದ್ವಾರ ಸ್ವತಃ ಬಾಯಿ, ಮೂಗು, ಕಣ್ಣುಗಳು ಮತ್ತು ಕಿವಿಗಳಲ್ಲಿ ದರ್ಶನ, ಶ್ರವಣ, ಆಸ್ವಾದ ರೂಪವಾದ ಜ್ಞಾನವುಂಟಾಗುವುದು. ಪ್ರತಿಯೊಂದು ಕ್ರಿಯೆಯನ್ನು ಪ್ರಾಣದೇವರು ತನ್ನ ಐದು ರೂಪಗಳಿಂದ ನಡೆಸುತ್ತಿದ್ದಾರೆ. ಮೊದಲನೆಯದಾಗಿ ದೇಹದ ಕೆಳಭಾಗ, ಇಲ್ಲಿ ಅಪಾನ ವಾಯು ನಮ್ಮ ಪಾಯು(ಮಲ ವಿಸರ್ಜನೆ) ಮತ್ತು ಉಪಸ್ಥ(ಮೂತ್ರ ಮತ್ತು ಸಂತಾನ ಕ್ರಿಯೆ)ದಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಾನೆ. ಎರಡನೆಯದಾಗಿ ದೇಹದ ಮೇಲ್ಭಾಗ. ನಮ್ಮ ಕಣ್ಣು, ಕಿವಿ, ಬಾಯಿ, ಉಸಿರು. ಈ ಕ್ರಿಯೆಯನ್ನು ಸ್ವಯಂ ಪ್ರಾಣ ದೇವರು ನಿರ್ವಹಿಸುತ್ತಾರೆ. ಅವರು ನಮಗೆ ಕಣ್ಣಿನಿಂದ ನೋಡಿಸುತ್ತಾರೆ, ಕಿವಿಯಿಂದ ಕೇಳಿಸುತ್ತಾರೆ, ಬಾಯಿಯಿಂದ ಮಾತನಾಡಿಸುತ್ತಾರೆ, ಮೂಗಿನಿಂದ ಉಸಿರಾಡಿಸಿ ಬದುಕಿಸುತ್ತಾರೆ. ಮೂರನೆಯದು ದೇಹದ ಮಧ್ಯಭಾಗ. (ಇಲ್ಲಿ ದೇಹದ ಮಧ್ಯಭಾಗ ಎಂದರೆ   ನಾಭಿಯಿಂದ ಹೃದಯದ ತನಕದ ಭಾಗ.) ನಾವು ಸೇವಿಸುವ ಆಹಾರವನ್ನು ಜೀರ್ಣಗೊಳಿಸಿ, ಅದರಿಂದ ಬೇಡವಾದ ಸ್ಥೂಲಭಾಗವನ್ನು ವಿಭಾಗಿಸಿ, ದೇಹಕ್ಕೆ ಬೇಕಾದ ಆಹಾರದ ಅಂಶವನ್ನು ದೇಹದ ವಿವಿಧ ಭಾಗಕ್ಕೆ ತಲುಪಿಸಿ, ಶಕ್ತಿಯನ್ನು ನೀಡುವ ಕ್ರಿಯೆಯನ್ನು- ದೇಹದ ಮಧ್ಯಭಾಗದಲ್ಲಿ ಕುಳಿತಸಮಾನನಾಮಕ ಪ್ರಾಣ ನಿರ್ವಹಿಸುತ್ತಾನೆ. ದೇಹದಲ್ಲಿ ಆಹಾರ ವಿತರಣೆ ಮಾಡುವಸಮಾನನಾಮಕ ಪ್ರಾಣನಿಂದಾಗಿ ನಮಗೆ ಏಳು ಬಗೆಯ ಅರಿವು(ಜ್ಞಾನ) ಮೂಡುತ್ತದೆ. ಕಣ್ಣಿನಿಂದ ರೂಪದ ಅರಿವು, ಕಿವಿಯಿಂದ ಶಬ್ದದ ಅರಿವು, ಮೂಗಿನಿಂದ ಗಂಧದ ಅರಿವು, ನಾಲಿಗೆಯಿಂದ ರಸದ ಅರಿವು, ಚರ್ಮದಿಂದ ಸ್ಪರ್ಶದ ಅರಿವು, ಮನಸ್ಸಿನಲ್ಲಿ ಬಯಕೆ, ಬುದ್ಧಿಯಿಂದ ಬೇಕು ಬೇಡಗಳ ತೀರ್ಮಾನ-ಇವೇ ಆ ಏಳು ಬಗೆಯ ಬೆಳಕುಗಳು. ಹೀಗೆ  ಎಲ್ಲಾ ಇಂದ್ರಿಯಗಳಿಗೆ ಶಕ್ತಿ ಆಧಾನ ಮಾಡಿ, ಜ್ಞಾನಪೂರ್ಣವಾದ  ಸಮಸ್ತ ಚಟುವಟಿಕೆಗಳನ್ನು ಹೃದಯದಲ್ಲಿ ನೆಲಸಿರುವಸಮಾನನಿರ್ವಹಿಸುತ್ತಾನೆ.

 

ಹೃದಯದಲ್ಲಿ ಇರುವ ಆತ್ಮ ಸ್ವರೂಪ ಶಕ್ತಿ ಯಾವುದು

 

ಹೃದಿ ಹ್ಯೇಷ ಆತ್ಮಾ । ಅತ್ರೈತದೇಕಶತಂ ನಾಡೀನಂ ತಾಸಾಂ ಶತಂ ಶತಮೇಕೈಕಸ್ಯಾ ದ್ವಾಸಪ್ತತಿರ್ದ್ವಾಸಪ್ತತಿಃ ಪ್ರತಿಶಾಖಾನಾಡೀಸಹಸ್ರಾಣಿ ಭವನ್ತ್ಯಾಸು ವ್ಯಾನಶ್ಚರತಿ ॥ ೬ ॥

ಪ್ರಶ್ನೆ ೩ – ಶ್ಲೋಕ 6

ಭಾವಾರ್ಥ:- ಆತ್ಮನ್ ಹೃದಯದಲ್ಲಿದೆ, ಅಲ್ಲಿ ನೂರಾ ಒಂದು ನಾಡಿಗಳು; ಪ್ರತಿಯೊಂದಕ್ಕೂ ನೂರು ಶಾಖೆಗಳಿವೆ, ಮತ್ತು ಈ ಪ್ರತಿಯೊಂದು ಶಾಖೆಗಳಿಗೆ ಎಪ್ಪತ್ತೆರಡು ಸಾವಿರ ಉಪಶಾಖೆಗಳಿವೆ (ನಾಡಿಗಳು). ಅವುಗಳಲ್ಲಿ, ವ್ಯಾನ  ಚಲಿಸುತ್ತದೆ.

            ವಿವರಣೆ:- ಈ ಹೃದಯದಲ್ಲಿ ಅತ್ಮನೂಡನೆ ಸೇರಿಕೊಂಡಿರುವ ಲಿಂಗಾತ್ಮನು ಕೆಲಸಮಾಡುತ್ತಿರುತ್ತಾನೆ. ಇಲ್ಲಿ ಲಿಂಗ ಎಂಬ ಲಿಂಗ = लिङ्ग = लि = ಅಕ್ಷರಶಃ ಅರ್ಥ "ಅವಿಶ್ರಾಂತವಾಗಿ ಸಂವೇದನೆ ನೀಡುವಂತಹ ವಸ್ತು ಚಲಿಸುವಿಕೆ" ಎಂದು ಬರುತ್ತದೆ. ಅದುವೇ ವಾಯು.  ಶಕ್ತಿ = शक्ति = ति = ಅಕ್ಷರಶಃ ಅರ್ಥ "ದೇಹದಲ್ಲಿರುವ ಆಯುದ ವಿಭಜಿಸುವುದು". ಅದುವೇ ಕುಂಡಲಿನಿ ಚಕ್ರಗಳು.  ರುದ್ರ ದೇವ ಎಂದರೆ 10 ವಾಯು ದೇವರು ಒಂದು ಆತ್ಮ. ಇದು ಶಿವನ ಸ್ವರೂಪ. ಇಲ್ಲಿ ಐದು ವಾಯು ಮತ್ತು ಒಂದು ಆತ್ಮ ಆರೋಗ್ಯಕ್ಕೆ ಮುಖ್ಯವಾದುದ್ದು. ಇವುಗಳೆ ಆರು ಲಿಂಗಗಳು. ಅಂತಹ ಆತ್ಮ ಹೃದಯದಲ್ಲಿ ಇರುವುದಾಗಿ ಹೇಳುತ್ತಾರೆ. 

            ವಿವರಣೆ:- ನಮ್ಮ ಹೃದಯದ ಕೇಂದ್ರ ಭಾಗದಿಂದ  ೧೦೧ ನಾಡಿಗಳು ಕವಲೊಡೆದಿವೆ. (ಐವತ್ತು ಎಡ ಭಾಗದಲ್ಲಿ, ಐವತ್ತು ಬಲಭಾಗದಲ್ಲಿ ಮತ್ತು ನಡುವೆ ಸುಷುಮ್ನಾ ನಾಡಿ) ಇಲ್ಲಿರುವ ಪ್ರತಿಯೊಂದು ನಾಡಿಗಳಿಗೂ ೧೦೦ ಉಪನಾಡಿಗಳಿವೆ. ಹಾಗಾಗಿ ಒಟ್ಟು ೧೦,೧೦೦ ಉಪನಾಡಿಗಳು. ಪ್ರತಿಯೊಂದು ಉಪನಾಡಿಗಳಿಗೂ ಕೂಡಾ ೭೨,೦೦೦ ಪ್ರತಿನಾಡಿಗಳಿವೆ. ಆದ್ದರಿಂದ ನಮ್ಮ ದೇಹದಲ್ಲಿರುವ ಒಟ್ಟು ನಾಡಿಗಳ ಸಂಖ್ಯೆ: ೭೨ ಕೋಟಿ ೭೨ ಲಕ್ಷ ! ಇದು ಇಂದಿನ ವೈದ್ಯಶಾಸ್ತ್ರಕ್ಕೆ ತಿಳಿಯದ ವಿಚಾರ. ಏಕೆಂದರೆ ಇದರಲ್ಲಿ ಕಣ್ಣಿಗೆ ಕಾಣುವ ಮತ್ತು ಕಾಣದ ಸೂಕ್ಷ್ಮಾತಿಸೂಕ್ಷ್ಮ ಶಕ್ತಿ ಸಂಪರ್ಕಗಳು ಸೇರಿವೆ.  ಈ ಎಲ್ಲಾ ನಾಡಿಗಳಲ್ಲಿ, ಕಾಲಿನ ಬೆರಳಿನಿಂದ ಹಿಡಿದು, ತಲೆಕೂದಲಿನ ತನಕ  ವ್ಯಾನಬೇರೆ ಬೇರೆ ಶಕ್ತಿಯನ್ನು ಹರಿಸುತ್ತಾನೆ. ನಮ್ಮ ದೇಹದಲ್ಲಿ ವ್ಯಾನ ಶಕ್ತಿ ದೇಹದ ಎಲ್ಲಾ ಭಾಗದಲ್ಲಿ ಹರಿಯುತ್ತಿದ್ದರೆ ಆಗ ದೇಹ ಗಟ್ಟಿಮುಟ್ಟಾಗಿರುತ್ತದೆ. ಎಲ್ಲಿ ವ್ಯಾನ ಶಕ್ತಿ ಕಡಿಮೆಯಾಯಿತೋ ಅಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಒಟ್ಟಿನಲ್ಲಿ ಹೇಳಬೇಕೆಂದರೆ ದೇಹದಲ್ಲಿನ ಪ್ರತಿ ನಾಡಿಯಲ್ಲೂ ವಿಶೇಷ ಶಕ್ತಿಯನ್ನು ತುಂಬುವ ವಿಶಿಷ್ಟವಾದ ಕಾರ್ಯವನ್ನು ವ್ಯಾನ ನಾಮಕ ವಾಯುವಿನ ಅಂತರ್ಯಾಮಿಯಾಗಿ ಕುಳಿತು ಪ್ರಾಣದೇವರು ಮಾಡಿಸುತ್ತಿರುತ್ತಾರೆ. ಇಲ್ಲಿ ಒಟ್ಟಾರೆ ಒಂದು ಸಂದೇಶವನ್ನು ಗಮನಿಸುವುದು. ಉಸಿರಾಟದಲ್ಲಿ ಸುಷುಮ್ನ ನಾಡಿ ತೆರೆದು ಉಸಿರನ್ನು ಮತ್ತು ಅದರ ಜೊತೆಗೆ ಅಮೃತದ ವಾಯು ಮತ್ತು ಆವಿಯನ್ನು ಸಹಸ್ರಾರಕ್ಕೆ ಸೆಳೆಯುವಾಗ ಮೊದಲಿಗೆ ಮೂಲಾಧಾರ, ನಂತರ ಸ್ವಾಧೀಷ್ಟಾನ  ನಂತರ ಮಣಿಪೂರಕ ಇಲ್ಲಿ ಚಲಿಸಿದ ಉತ್ಕೃಷ್ಟತೆ ಹೃದಯ ಪ್ರದೇಶದ ಅನಾಹತ ಚಕ್ರವನ್ನು ತಲುಪುತ್ತದೆ. ಇಲ್ಲಿ ಆತ್ಮ ಶಕ್ತಿ ಉಂಟಾಗುತ್ತದೆ ಎಂಬ ಸಂದೇಶವಿದೆ. ಮೂಲಾಧಾರ, ಸ್ವಾಧೀಷ್ಟಾನ, ಮಣಿಪೂರಕ ಭಾಗದಲ್ಲಿ ಇರುವ ಅನೇಕ ಗ್ರಂಥಿಗಳು ಮತ್ತು ಅಂಗಾಗಗಳು ನೀಡುವ ಸರ್ವಸಾರವೂ ಹೃದಯ ಭಾಗದಲ್ಲಿ ಇರುವ ಸಾರವನ್ನು ಸೇರಿ ಆತ್ಮ ಶಕ್ತಿಯಾಗಿ ರೂಪವಾಗುವುದು ಎಂಬ ಸಂದೇಶವಿದೆ.

 

 

ಅಂಗಾಲಿನಿಂದ ನಡುನೆತ್ತಿಯವರೆಗೂ ಅದರಲ್ಲಿರುವ ಉದಾನದ ಕೆಲಸವು ಸಾಗುತ್ತಿರುತ್ತದೆ

ಅಥೈಕಯೋರ್ಧ್ವ ಉದಾನಃ ಪುಣ್ಯೇನ ಪುಣ್ಯಂ ಲೋಕಂ

ನಯತಿ ಪಾಪೇನ ಪಾಪಮುಭಾಭ್ಯಾಮೇವ ಮನುಷ್ಯಲೋಕಮ್ ॥ ೭ ॥

ಪ್ರಶ್ನೆ ೩ – ಶ್ಲೋಕ 7

ಭಾವಾರ್ಥ:- ಈಗ ಸುಷುಮ್ನಾ ನಾಡಿ ಮುಖೇನ ಉದಾನ ಆರೋಹಣದ ಮೇಖೇನ ಸದ್ಗುಣದಿಂದ ಸದ್ಗುಣಶೀಲ ಲೋಕಕ್ಕೆ ಜೀವನನ್ನು ಕರೆದೊಯ್ಯುತ್ತದೆ, ಕೆಳಜಗತ್ತಿನ ಲೋಕಗಳಿಗೆ ಕರೆದೊಯ್ಯುತ್ತದೆ. ಇವೆರಡನ್ನೂ ಸಂಯೋಜಿಸುವ ಮೂಲಕ ಜೀವ ಮಾನವ ಜಗತ್ತಿಗೆ ಕರೆದೊಯ್ಯುತ್ತದೆ.

            ವಿವರಣೆ:- ನೂರೊಂದು ನಾಡಿಗಳೊಳಗೆ ಒಂದು ಮೇಲಕ್ಕೆ ಹೊರಟಿರುತ್ತದೆ. ಅದನ್ನು ಸುಷುಮ್ನಾ ನಾಡಿಯೆಂದು ಯೋಗಶಾಸ್ತ್ರದಲ್ಲಿ ಕರದಿರುತ್ತಾರೆ. ಅಂಗಾಲಿನಿಂದ ನಡುನೆತ್ತಿಯವರೆಗೂ ಅದರಲ್ಲಿರುವ ಉದಾನದ ಕೆಲಸವು ಸಾಗುತ್ತಿರುತ್ತದೆ. ಕಂಠದಲ್ಲಿ ಕಿರುನಾಲಿಗೆಯ ಕೆಳಗೆ ಸೂಜಿ ಮೊನೆಯಷ್ಟು ಸೂಕ್ಷ್ಮವಾಗಿರುವ ವಿಶುದ್ಧಿಚಕ್ರದ ಮೂಲಕ ನಮಗೆ ಕನಸಿನ ಅನುಭವವನ್ನು ಕೊಡುವವನು ಉದಾನ. ಜೀವನನ್ನು ದೇಹದ ಯಾವುದಾದರೊಂದು ನಾಡಿಯ ಮೂಲಕ ಹೊರ ಕರೆದುಕೊಂಡು ಹೋಗಿ, ಜೀವ ಸೇರಬೇಕಾದ ಲೋಕಕ್ಕೆ ಸೇರಿಸುವವನೂ ಅವನೇ. ಜೀವ ದೇಹದಿಂದ ಯಾವುದೇ ಭಾಗದಿಂದ ಕೂಡಾ ಹೊರ ಹೋಗಬಹುದು. ಕೇವಲ ನವದ್ವಾರದಲ್ಲಷ್ಟೇ ಅಲ್ಲ ರೋಮಕೂಪದಲ್ಲಿ ಕೂಡಾ ಜೀವ ಹೊರ ಹೋಗಬಹುದು. ಸಾಮಾನ್ಯವಾಗಿ ಪುಣ್ಯ ಮಾಡಿದ ಜೀವ ದೇಹದ ಊರ್ಧ್ವಭಾಗದಿಂದ ಹೊರ ಹೋಗುತ್ತದೆ. ಇಂತಹ ಜೀವರನ್ನು  ಉದಾನ ಸುಖವನ್ನು ಅನುಭವಿಸುವ ಸ್ವರ್ಗದಂತಹ ಪುಣ್ಯಲೋಕಕ್ಕೆ ಕರೆದುಕೊಂಡು ಹೋಗುತ್ತಾನೆ. ಪಾಪ ಮಾಡಿದ ಜೀವ ದೇಹದ ಸೊಂಟದ ಕೆಳಗಿನ ಭಾಗದಿಂದ ಹೊರ ಹೋಗುತ್ತದೆ ಎಂದು ವಿದ್ವಾಂಸರು ವ್ಯಾಖ್ಯಾನಿಸುತ್ತಾರೆ.

 

ತೇಜೋ ಹ ವಾ ಉದಾನಸ್ತಸ್ಮಾದುಪಶಾನ್ತತೇಜಃ

ಪುನರ್ಭವಮಿಂದ್ರಿಯೈರ್ಮನಸಿ ಸಂಪಧ್ಯಮಾನೈಃ || 9 

ಯಚ್ಚಿತ್ತಸ್ತೇನೈಷ ಪ್ರಾಣಮಾಯಾತಿ ಪ್ರಾಣಸ್ತೇಜಸಾ ಯುಕ್ತಃ ।

ಸಹಾತ್ಮನಾ ಯಥಾಸಂಕಲ್ಪಿತಂ ಲೋಕಂ ನಯತಿ ॥ ೧೦ 

ಪ್ರಶ್ನೆ ೩ – ಶ್ಲೋಕ 9, 10

ಭಾವಾರ್ಥ:- ಅಗ್ನಿಯಂತ ತೇಜಸ್ಸೇ ಉದಾನ, ಏಕೆಂದರೆ ಆರಿಹೋದ ಬೆಂಕಿಯೊಂದಿಗೆ, ಮನಸ್ಸಿನಲ್ಲಿ ಇಂದ್ರಿಯಗಳು ಕರಗಿ ಮತ್ತೆ ವ್ಯಕ್ತಿ ಜನಿಸುತ್ತಾನೆ. ಅವನ ಮಾನಸಿಕ ಸ್ಥಿತಿ (ಮರಣದ ಸಮಯದಲ್ಲಿ) ಏನೇ ಇರಲಿ, ಅವನು (ಮತ್ತೆ) ಪ್ರಾಣ ತಲುಪುತ್ತಾನೆ. ಉದಾನ ಒಗ್ಗೂಡಿದ ಪ್ರಾಣ ಜೀವಾತ್ಮ ಕಲ್ಪಿತ (ಆತ್ಮ ಸಂಕಲ್ಪಿತ) ಜಗತ್ತಿಗೆ ಕರೆದೊಯ್ಯುತ್ತದೆ.

 

ಎಚ್ಚರವಾಗಿರುವ ಪ್ರಾಣದ ಅಗ್ನಿಗಳು

 

ಪ್ರಾಣಾಗ್ರಯ ಏವೈತಸ್ಮಿನ್‌ ಪುರೇ ಜಾಗ್ರತಿ। ಗಾರ್ಹಪತ್ಯೋ ಹ ವಾ

ಏಷೋಽಪಾನೋ ವ್ಯಾನೋಽನ್ವಾಹಾರ್ಯಪಚನೋ ಯದ್ ಗಾರ್ಹಪತ್ಯಾತ್‌

 ಪ್ರಣೀಯತೇ ಪ್ರಣಯನಾದಾಹವನೀಯಃ ಪ್ರಾಣಃ ॥ ೩

ಪ್ರಶ್ನೆ 4 – ಶ್ಲೋಕ 3

ಭಾವಾರ್ಥ:- ಈ ಸುಪ್ತ ದೇಹದಲ್ಲಿ ಪ್ರಾಣದ ಅಗ್ನಿಗಳು ಮಾತ್ರ ಎಚ್ಚರವಾಗಿರುತ್ತವೆ. ಅಪಾನವು ಗೃಹಸ್ಥನ ಅಗ್ನಿಯಾಗಿದೆ, ವ್ಯಾನವು ಆಹಾರದ ಜೀರ್ಣಕ್ರಿಯೆಯ ಅಗ್ನಿಯಾಗಿದೆ, ಪ್ರಾಣವು ಗೃಹಸ್ಥನ ಅಗ್ನಿಯಿಂದ ತನ್ನ ಇಂಧನವನ್ನು ಸೆಳೆಯುವ ತ್ಯಾಗದ ಪೌರ್ವಾತ್ಯ ಅಗ್ನಿಯಾಗಿದೆ.

 

ಯದುಚ್ಛ್ವಾಸನಿಃಶ್ವಾಸಾವೇತಾವಾಹುತೀ ಸಮಂ ನಯತೀತಿ ಸ ಸಮಾನಃ।

ಮನೋ ಹ ವಾವ ಯಜಮಾನಃ ಇಷ್ಟಫಲಮೇವೋದಾನಃ

ಸ ಏನಂ ಯಜಮಾನಮಹರಹರ್ಬ್ರಹ್ಮ ಗಮಯತಿ ॥ ೪

ಪ್ರಶ್ನೆ 4 – ಶ್ಲೋಕ 4

ಭಾವಾರ್ಥ:- ಸ್ಫೂರ್ತಿ ಮತ್ತು ಮುಕ್ತಾಯದ ಕೊಡುಗೆಗಳನ್ನು ಸಮಾನವಾಗಿ ವಿತರಿಸುವವರು ಸಮಾನ (ಪುರೋಹಿತ). ಮನಸ್ಸೇ ತ್ಯಾಗ; ಉದಾನವು ತ್ಯಾಗದ ಫಲ; ಅವನು ಪ್ರತಿದಿನ ಯಜ್ಞವನ್ನು ಬ್ರಹ್ಮನ ಬಳಿಗೆ ಕರೆದೊಯ್ಯುತ್ತಾನೆ.

 

ಮುಂದುವರಿದ ವಿವರಣೆ:- ಭೂಮಿ ಮತ್ತು ಅದರ ಸೂಕ್ಷ್ಮ ಅಂಶ, ನೀರು ಮತ್ತು ಅದರ ಸೂಕ್ಷ್ಮ ಅಂಶ, ಬೆಂಕಿ ಮತ್ತು ಅದರ ಸೂಕ್ಷ್ಮ ಅಂಶ, ಗಾಳಿ ಮತ್ತು ಅದರ ಸೂಕ್ಷ್ಮ ಅಂಶ, ಆಕಾಶ (ಆತ್ಮಶಕ್ತಿ) ಮತ್ತು ಅದರ ಸೂಕ್ಷ್ಮ ಅಂಶ, ದೃಷ್ಟಿ ಮತ್ತು ಏನು ನೋಡಬಹುದು, ಕೇಳುವುದು ಮತ್ತು ಏನು ಕೇಳಬಹುದು, ವಾಸನೆ ಮತ್ತು ಏನು ಮಾಡಬಹುದು ವಾಸನೆ, ರುಚಿ ಮತ್ತು ಏನನ್ನು ಅನುಭವಿಸಬಹುದು, ಸ್ಪರ್ಶ ಮತ್ತು ಏನನ್ನು ಅನುಭವಿಸಬಹುದು, ಮಾತು ಮತ್ತು ಏನು ಮಾತನಾಡಬಹುದು, ಕೈಗಳು ಮತ್ತು ಏನನ್ನು ಗ್ರಹಿಸಬಹುದು, ಜನನಾಂಗದ ಅಂಗಗಳು ಮತ್ತು ಅವುಗಳ ಆನಂದದ ವಸ್ತು, ವಿಸರ್ಜನೆಯ ಅಂಗಗಳು ಮತ್ತು ಯಾವುದನ್ನು ಹೊರಹಾಕಬಹುದು, ಪಾದಗಳು ಮತ್ತು ಯಾವುದನ್ನು ಭೇಟಿ ಮಾಡಬಹುದು, ಮನಸ್ಸು ಮತ್ತು ಯಾವುದನ್ನು ಆಲೋಚಿಸಬಹುದು, ಬುದ್ಧಿ ಮತ್ತು ಏನು ಅರ್ಥಮಾಡಿಕೊಳ್ಳಬಹುದು, ಅಹಂ ಮತ್ತು ಅದರ ವಸ್ತು, ಪ್ರಜ್ಞೆ ಮತ್ತು ಒಬ್ಬನು ಜಾಗೃತವಾಗಿರುವುದು, ಬೆಳಕು ಮತ್ತು ಬೆಳಗಿಸುವದು, ಪ್ರಾಣ ಮತ್ತು ಅದು ಏನು ನಿರ್ವಹಿಸುತ್ತದೆ. ಪುರುಷನು ನೋಡುವವನು, ಅನುಭವಿಸುವವನು, ಕೇಳುವವನು, ವಾಸನೆಯನ್ನು ಅನುಭವಿಸುವವನು, ರುಚಿ ನೋಡುವವನು, ಯೋಚಿಸುವವನು, ತಿಳಿದಿರುವವನು; ಅವನು ಮಾಡುವವನು, ಅವನು ತಿಳಿದಿರುವ ಸ್ವಭಾವವನ್ನು ಹೊಂದಿದ್ದಾನೆ. ಅವನು ಸರ್ವೋಚ್ಚ ಮತ್ತು ನಾಶವಾಗದ ಆತ್ಮದಲ್ಲಿ ವಾಸಿಸುತ್ತಾನೆ. ನಾಶವಾಗದ, ಶುದ್ಧ, ನೆರಳಿಲ್ಲದ, ಬಣ್ಣರಹಿತ ಮತ್ತು ನಿರಾಕಾರವನ್ನು ತಿಳಿದಿರುವವನು ಶಾಶ್ವತವಾದ, ಪರಮಾತ್ಮನನ್ನು (ಆತ್ಮನ್) ಪಡೆಯುತ್ತಾನೆ. ಅವನು ಸಂಪೂರ್ಣ, ಸರ್ವಜ್ಞನಾಗುತ್ತಾನೆ. ಬುದ್ಧಿ, ಇಂದ್ರಿಯಗಳು, ಧಾತುಗಳು ಮತ್ತು ಪ್ರಾಣಗಳು ವಿಶ್ರಮಿಸುವ ಅವಿನಾಶಿಯಾದ ಆತ್ಮನನ್ನು ತಿಳಿದಿರುವವನು ಖಂಡಿತವಾಗಿಯೂ ಸರ್ವಜ್ಞ ಮತ್ತು ಸರ್ವವ್ಯಾಪಿಯಾಗಿದ್ದಾನೆ. (ಪ್ರಶ್ನ ಉಪನಿಷತ್ ಸಂಗ್ರಹ)

 

ಧ್ಯಾನ ಬಿಂದು ಉಪನಿಷತ್  - ಮಹತ್ತರ ವಿವರಣೆ

 

            ಧ್ಯಾನ ಬಿಂದು ಉಪನಿಷತ್  ಎಂದರೆ ಅಕ್ಷರ ಅನುವಾದ “ಅವಿಶ್ರಾಂತವಾಗಿ ಧಾರ್ಮಿಕ ಧ್ಯಾನವನ್ನು ನೀಡುವುದು, ಅವಿಶ್ರಾಂತವಾಗಿ ಬೆಂಕಿಯನ್ನು ಸೇವಿಸಲು ಹೋಗುವುದು, ಗಾಳಿಯ ಜ್ಞಾನ ಶಿಕ್ಷಕ ಸದ್ಗುಣವನ್ನು ಒಪ್ಪಿಕೊಳ್ಳುವುದು”

 

ಧ್ಯಾನ, ಆತ್ಮವನ್ನು ಸೂರ್ಯನನ್ನಾಗಿಸುತ್ತದೆ ಮತ್ತು ಪ್ರಣವ ಓಂ ಅನ್ನು ಹೆಚ್ಚು ಶಕ್ತಿಶಾಲಿ ಸೂರ್ಯನನ್ನಾಗಿ ಮಾಡುತ್ತದೆ

ಇಡಯಾ ವಾಯುಮಾಪೂರ್ಯಂ ಪೂರಯಿತ್ವೋದರಸ್ಥಿತಂ ।

ಓಂಕಾರಂ ದೇಹಮಧ್ಯಸ್ಥಂ ಧ್ಯಾಯೇಜ್ಜ್ವಾಲಾವಲೀವೃತಮ್ ।। ೨೦ ।।

ಬ್ರಹ್ಮಾ ಪೂರಕ ಇತ್ಯುಕ್ತೋ ವಿಷ್ಣುಃ ಕುಮ್ಭಕ ಉಚ್ಯತೇ ।

ರೇಚೋ ರುದ್ರ ಇತಿ ಪ್ರೋಕ್ತಃ ಪ್ರಾಣಾಯಾಮಸ್ಯ ದೇವತಾಃ ।। ೨೧ ।।

ಆತ್ಮಾನಮರಣಿಂ ಕೃತ್ವಾ ಪ್ರಣವಂ ಚೋತ್ತರಾರಣಿಮ್ ।

ಧ್ಯಾನನಿರ್ಮಥನಾಭ್ಯಾಸಾದೇವ ಪಶ್ಯೇನ್ನಿಗೂಢವತ್ ।। ೨೨।।

ಓಂಕಾರಧ್ವನಿನಾದೇನ ವಾಯೋಃ ಸಂಹರಣಾನ್ತಿಕಮ್ ।

ಯಾವದ್ವಲಂ ಸಮಾದಧ್ಯಾತ್ಸಮ್ಯಙ್ನಾದಲಯಾವಧಿ ।।೨೩।।

ಗಮಾಗಮಸ್ಥಂ ಗಮನಾದಿಶೂನ್ಯಮೋಂಕಾರಮೇಕಂ

ರವಿಕೋಟಿದೀಪ್ತಿಮ್ । ಪಶ್ಯನ್ತಿ ಯೇ ಸರ್ವಜನಾನ್ತರಸ್ಥಂ

 ಹಂಸಾತ್ಮಕಂ ತೇ ವಿರಜಾ ಭವನ್ತಿ ।। ೨೪।। ಯನ್ಮನಸ್ತ್ರಿಜಗಾತ್ಸೃಷ್ಟಿಸ್ಥಿತಿವ್ಯಸನಕರ್ಮಕೃತ್ ।

ತನ್ಮನೋ ವಿಲಯಂ ಯಾತಿ ತದ್ವಿಷ್ಣೋಃ ಪರಮ ಪದಮ್ ।। ೨೫।।

ತ್ರಿಸ್ಥಾನಂ ಚ ತ್ರಿಮಾತ್ರಂ ಚ ತ್ರಿಬ್ರಹ್ಮ ಚ ತ್ರಯಾಕ್ಷರಮ್ ।

ತ್ರಿಮಾತ್ರಮರ್ಧಮಾತ್ರಂ ವಾ ಯಸ್ತಂ ವೇದ ಸ ವೇದವಿತ್ ।। ೩೬।।

ತೈಲಧಾರಾಮಿವಾಚ್ಛಿನ್ನದೀರ್ಘಘಣ್ಟಾನಿನಾದವತ್

ಬಿನ್ದುನಾದಕಲಾತೀತಂ ಯಸ್ತಂ ವೇದ ಸ ವೇದವಿತ್ ।। ೩೭।।

ಭಾವಾರ್ಥ:- ಎಡ ನಾಡಿಯ ಮೂಲಕ ವಾಯುವನ್ನು ಎಳೆದು, ಸಂಪೂರ್ಣ ಹೊಟ್ಟೆಯನ್ನು ತುಂಬಿಸಿ, ದೇಹದ ಮಧ್ಯದಲ್ಲಿ ಇರುವ, ಗುಪ್ತವಾಗಿರುವ ಮತ್ತು ಸುತ್ತಲೂ ಜ್ವಾಲೆಗಳಿರುವ ಓಂಕಾರದಲ್ಲಿ ಧ್ಯಾನ ಮಾಡಬೇಕು. ಬ್ರಹ್ಮ, ಉಸಿರನ್ನು ಎಳೆಯುವವ ಎಂದು ಹೇಳಲಾಗುತ್ತದೆ; ವಿಷ್ಣು, ಉಸಿರನ್ನು ಧಾರಣ ಅಥವಾ ಸ್ವಾಧೀನ ಪಡಿಸಿಕೊಳ್ಳುವವ ಎಂದು ಹೇಳಲಾಗಿದೆ; ರುದ್ರ, ಉಸಿರು ಹೊರಚೆಲ್ಲುವವ ಎಂದು ಹೇಳಲಾಗುತ್ತದೆ. ಅವರು ಅಭ್ಯಾಸದ ದೇವತೆಗಳು. ಆಂದೋಲನದ ಅಭ್ಯಾಸದ ಮೂಲಕ ಮರೆಮಾಡಿದರೂ ಅವುಗಳನ್ನು ನೋಡಬಹುದು. ಅಂದರೆ ಧ್ಯಾನ, ಆತ್ಮವನ್ನು ಸೂರ್ಯನನ್ನಾಗಿಸುತ್ತದೆ ಮತ್ತು ಪ್ರಣವ ಓಂ ಅನ್ನು ಹೆಚ್ಚು ಶಕ್ತಿಶಾಲಿ ಸೂರ್ಯನನ್ನಾಗಿ (ಅರಣಿ) ಮಾಡುತ್ತದೆ. ಓಂಕಾರದ ಧ್ವನಿಯನ್ನು ಆಲಿಸುವಾಗ ಸಾಧ್ಯವಾದಷ್ಟು ಉಸಿರು ಎಳೆದುಕೊಳ್ಳುವಿಕೆ  ಮತ್ತು ಉಸಿರು ಹೊರಹಾಕುವಿಕೆ ಅದರ ಜಾಗದಲ್ಲಿ ಇಡುವಿಕೆಯಿಂದ, ವ್ಯಕ್ತಿಯು ಆಂತರಿಕ ಶಬ್ದದಲ್ಲಿ ಸಂಪೂರ್ಣವಾಗಿ ಹೀರಿಕೊಳ್ಳುವವರೆಗೂ ಅದರ ರೂಪದ ಮೇಲೆ ಗಮನ ಹರಿಸಬೇಕು. 'ಹಮ್' '' (ಆತ್ಮ) ರೂಪದಲ್ಲಿ ಏಕಾಂಗಿ ಓಂಕಾರವನ್ನು ನೋಡುವವರು, ಹತ್ತು ದಶಲಕ್ಷ ಸೂರ್ಯನಂತೆ ಹೊಳೆಯುತ್ತಿರುತ್ತಾರೆ, ಯಾವಾಗಲೂ ಬರುತ್ತಾರೆ ಮತ್ತು ಹೋಗುತ್ತಾರೆ, ಚಲನೆ ಇಲ್ಲದೆ, ಅವರು ಪಾಪದಿಂದ ಮುಕ್ತರಾಗುತ್ತಾರೆ. ಕ್ರಿಯೆಗಳ ಕರ್ತೃವಾದ ಈ ಬುದ್ಧಿವಂತಿಕೆ: ಮೂರು ಪ್ರಪಂಚಗಳ ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶ, ವಿಷ್ಣುವಿನ (ಸಮಾಧಿ) ಅತ್ಯುನ್ನತ ಸ್ಥಾನವಾದ (ಓಂಕಾರದಲ್ಲಿ) ಹೀರಲ್ಪಡುತ್ತದೆ.

 

ಅಜಪ ಮಂತ್ರದ ಮುಖೇನ ಉಸಿರಾಟದ ಮೂರು ಸ್ಥಿತಿ ಬಲ್ಲವರು ವೇದ ಜ್ಞಾನವನ್ನು ಹೊಂದಿರುತ್ತಾರೆ

ತ್ರಿಸ್ಥಾನಂ ಚ ತ್ರಿಮಾತ್ರಂ ಚ ತ್ರಿಬ್ರಹ್ಮ ಚ ತ್ರಯಾಕ್ಷರಮ್ ।

ತ್ರಿಮಾತ್ರಮರ್ಧಮಾತ್ರಂ ವಾ ಯಸ್ತಂ ವೇದ ಸ ವೇದವಿತ್ ।। ೩೬।।

ತೈಲಧಾರಾಮಿವಾಚ್ಛಿನ್ನದೀರ್ಘಘಣ್ಟಾನಿನಾದವತ್

ಬಿನ್ದುನಾದಕಲಾತೀತಂ ಯಸ್ತಂ ವೇದ ಸ ವೇದವಿತ್ ।। ೩೭।।

ಭಾವಾರ್ಥ:- ಯಾರು ಮೂರು ಸ್ಥಿತಿಗಳನ್ನು ತಿಳಿದಿದ್ದಾರೆ, ಮೂರು ಮಂತ್ರಗಳು (, , ), ಮೂರು ಬ್ರಹ್ಮಗಳು ಮತ್ತು ಮೂರು ಅಕ್ಷರಗಳು ಮತ್ತು ಮಧ್ಯದ ಮಂತ್ರಕ್ಕೆ ಸಂಬಂಧಿಸಿದ ಮೂರು ಮಂತ್ರಗಳು, ಅವರು ವೇದಗಳ ಜ್ಞಾನವನ್ನು ಹೊಂದಿರುತ್ತಾರೆ. ಯಾರು ಬಿಂದು, ನಾದ ಮತ್ತು ಕಾಲವನ್ನು ಮೀರಿದ್ದು ತಿಳಿದಿರುತ್ತಾರೋ ಮತ್ತು ಅದು ಎಣ್ಣೆಯ ಹೊಳೆಯಾಗಿ ನಿರಂತರವಾಗಿ ಎಲ್ಲಿವರೆಗೆ ಗಂಟೆಯ ಶಬ್ದ ಇರುತ್ತದೋ ಅಲ್ಲಿವರೆಗೆ ವೇದಗಳ ಜ್ಞಾನವಿದೆ. ಅಂತಹ ಮೂರು ಮಂತ್ರಗಳಲ್ಲಿ, “ಓಂ ನಮೋ ನಾರಾಯಣಾಯ”, “,, ಮ”, “ಓಂ ನಮಃ ಶಿವಾಯ”   “ಓಂ ಸೋ ಹಮ್”,  , ಶ್ವ,  ರ” “ಶಿ ವಾ ಯ”, ಇತ್ಯಾದಿ ಕಾಲದಿಂದ ಕಾಲಕ್ಕೆ ಋಷಿಗಳಿಂದ ಆವಿಷ್ಕಾರವಾಗಿದೆ. 

 

ಸಹಸ್ರಾರಕ್ಕೆ ವಾಯು ಪರಿಚಲನೆಗೆ ಮುನ್ನ ಆಜ್ಞಾ ಚಕ್ರದಲ್ಲೂ ಅದರ ಮುಖ್ಯತೆ

ಯಥೈವೋತ್ಪಲನಾಲೇನ ತೋಯಮಾಕರ್ಷಯೇನ್ನರಃ ।

ತಥೈವೋತ್ಕರ್ಷಯೇದ್ವಾಯುಂ ಯೋಗೀ ಯೋಗಪಥೇ ಸ್ಥಿತಃ ।। ೩೮।।

ಅರ್ಧಮಾತ್ರಾತ್ಮಕಂ ಕೃತ್ವಾ ಕೋಶೀಭೂತಂ ತು ಪಙ್ಕಜಮ್ ।

ಕರ್ಷಯೇನ್ನಾಲಮಾತ್ರೇಣ ಭ್ರುವೋರ್ಮಧ್ಯೇ ಲಯಂ ನಯೇತ್ ।। ೩೯।।

ಭ್ರುವೋರ್ಮಧ್ಯೇ ಲಲಾಟೇ ತು ನಾಸಿಕಾಯಾಸ್ತು ಮೂಲತಃ ।

ಜಾನೀಯಾದಮೃತಂ ಸ್ಥಾನಂ ತದ್ಬ್ರಹ್ಮಾಯತನಂ ಮಹತ್ ।। ೪೦।।

ಭಾವಾರ್ಥ:- ಒಬ್ಬ ವ್ಯಕ್ತಿಯು ಕಮಲದ ಟೊಳ್ಳಾದ ಕಾಂಡದ ಮೂಲಕ ನೀರನ್ನು ಸೆಳೆಯುವಂತೆಯೇ, ಯೋಗದ ಮಾರ್ಗದಲ್ಲಿ ಸ್ಥಾಪಿತವಾದ ಯೋಗಿಯು ವಾಯುವನ್ನು ಸೆಳೆಯಬೇಕು. ಕಮಲದ ಹೂವಿನ ಪಾತ್ರೆಯನ್ನು ಅರ್ಧಮಾತ್ರದ ರೂಪದಲ್ಲಿ ಮಾಡಿದ ನಂತರ, ಅವನು (ವಾಯುವನ್ನು) ಮಧ್ಯದಲ್ಲಿರುವ ಕಾಂಡದಿಂದ (ಸುಷುಮ್ನಾ ನಾಡಿ) ಸೆಳೆಯಬೇಕು ಮತ್ತು ಅದನ್ನು (ಸಹಸ್ರಾರಕ್ಕೆ ತರಬೇಕು ಅಲ್ಲಿಂದ ಆಮೃತವಾಗಿ)  ಹುಬ್ಬುಗಳ ಮಧ್ಯದಲ್ಲಿ ಕರಗಿಸಬೇಕು. ಅಮೃತದ ಜೋಡಣೆ ಮೂಗಿನ ಬುಡ, ಹಾಗೆಯೇ ಹಣೆಯ ಹುಬ್ಬುಗಳ ಮಧ್ಯಭಾಗ ಎಂದು ಅವನು ತಿಳಿದಿರಬೇಕು. ಇದು ಬ್ರಹ್ಮನ (ಸರ್ವೋಚ್ಚ ಆತ್ಮದ) ಮಹಾನ್ ವಾಸಸ್ಥಾನವಾಗಿದೆ.

 

ಯೋಗದ ಆರು ಸದಸ್ಯರು ಮತ್ತು ನಾಲ್ಕು ಯೋಗ ಭಂಗಿಗಳು

ಆಸನಂ ಪ್ರಾಣಸಂರೋಧಃ ಪ್ರತ್ಯಾಹಾರಶ್ಚ ಧಾರಣಾ ।

ಧ್ಯಾನಂ ಸಮಾಧಿರೇತಾನಿ ಯೋಗಾಙ್ಗಾನಿ ಭವನ್ತಿ ಷಟ್ ।। ೪೧ ।।

ಆಸನಾನಿ ಚ ತಾವನ್ತಿ ಯಾವನ್ತ್ಯೋ ಜೀವಜಾತಯಃ ।

ಏತೇಷಾಮತುಲಾನ್ಭೇದಾ ನ್ವಿಜಾನಾತಿ ಮಹೇಶ್ವರಃ ।। ೪೨।।

ಸಿದ್ಧಂ ಭದ್ರಂ ತಥಾ ಸಿಮ್ಹಂ ಪದ್ಮಂ ಚೇತಿ ಚತುಷ್ಟಯಮ್ । ೪೩।

ಭಾವಾರ್ಥ:- ಭಂಗಿಗಳು, ಉಸಿರಾಟದ ಧಾರಣ, ಇಂದ್ರಿಯಗಳ ಹಿಂತೆಗೆದುಕೊಳ್ಳುವಿಕೆ, ಏಕಾಗ್ರತೆ, ಧ್ಯಾನ ಮತ್ತು ಸಮಾಧಿ (ಹೀರಿಕೊಳ್ಳುವಿಕೆ). ಇವರು ಯೋಗದ ಆರು ಸದಸ್ಯರು. ಭಂಗಿಗಳಿರುವಂತೆ ಅನೇಕ ಜೀವಿಗಳಿವೆ, ಮತ್ತು ಶಿವ (ಮಹಾನ್ ಭಗವಂತ) ಅವರ ವಿಶಿಷ್ಟ ವ್ಯತ್ಯಾಸಗಳನ್ನು ಗುರುತಿಸುತ್ತಾನೆ. ಸಿದ್ಧ, ಭದ್ರ, ಹಾಗೂ ಸಿಂಹ ಮತ್ತು ಪದ್ಮ ನಾಲ್ಕು ಮುಖ್ಯ ಭಂಗಿಗಳು ಎಂದು ಹೇಳಲಾಗುತ್ತದೆ.

 

ಮಣಿಪೂರಕ ಚಕ್ರದ ನಾಡಿಗಳ ಬಗ್ಗೆ

 

ಊರ್ಧ್ವಂ ಮೇಢ್ರಾದಧೋ ನಾಭೇಃ ಕನ್ದೋ ಯೋ ಽಸ್ತಿ

ಖಗಾಣ್ಡವತ್ ।। ೫೦।। ತತ್ರ ನಾಡ್ಯಃ ಸಮುತ್ಪನ್ನಾಃ ಸಹಸ್ರಾಣಿ

ದ್ವಿಸಪ್ತತಿಃ ತೇಷು ನಾಡೀಸಹಸ್ರೇಷು ದ್ವಿಸಪ್ತತಿರುದಾಹೃತಾಃ ।। ೫೧।।

ಪ್ರಧಾನಾಃ ಪ್ರಾಣವಾಹಿನ್ಯೋ ಭೂಯಸ್ತತ್ರ ದಶ ಸ್ಮೃತಾಃ ।

ಇಡಾ ಚ ಪಿಙ್ಗಲಾ ಚೈವ ಸುಷುಮ್ನಾ ಚ ತೃತೀಯಕಾ ।। ೫೨।।

ಗಾಮ್ಧಾರೀ ಹಸ್ತಿಜಿಹ್ವಾ ಚ ಪೂಷಾ ಚೈವ ಯಶಸ್ವಿನೀ ।

ಅಲಮ್ಬುಸಾ ಕುಹೂರತ್ರ ಶಙ್ಖಿನೀ ದಶಮೀ ಸ್ಮೃತಾ ।। ೫೩।।

ಭಾವಾರ್ಥ:- ಜನನಾಂಗದ ಅಂಗದ ಮೇಲೆ ಮತ್ತು ಹೊಕ್ಕುಳ ಕೆಳಗೆ ಹಕ್ಕಿಯ ಮೊಟ್ಟೆಯಂತೆ ಕಾಂಡ ಇರುತ್ತದೆ. ಎಪ್ಪತ್ತೆರಡು ಸಾವಿರ ಸಂಖ್ಯೆಗಳ ನಾಡಿ ಅಲ್ಲಿಂದ ಬರುತ್ತವೆ. ಈ ಸಾವಿರಾರು ಸಂಖ್ಯೆಗಳಲ್ಲಿ, ಎಪ್ಪತ್ತೆರಡು ಗುರುತಿಸಲಾಗಿದೆ. ಇವುಗಳಲ್ಲಿ, ಹತ್ತು ಮಂದಿ ಮುಖ್ಯರು ಪ್ರಾಣವನ್ನು ಹೊತ್ತಿದ್ದಾರೆ ಎಂದು ಹೇಳಲಾಗಿದೆ. ಇವು ಇಡಾ, ಪಿಂಗಳ, ಮತ್ತು ಸುಷುಮ್ನಾ ಮತ್ತು ಗಾಂಧಾರಿ, (ಎಡ ಕಣ್ಣಿನಲ್ಲಿ ನಿರ್ದಿಷ್ಟ ರಕ್ತನಾಳ) ಹಸ್ತಿಜಿಹ್ವ (ನಾಲಿಗೆಯಲ್ಲಿ ನಿರ್ದಿಷ್ಟ ರಕ್ತನಾಳ)  ಮತ್ತು ಪೂಷಾ (ಹಲ್ಲುಗಳ ಸೂಕ್ಷ್ಮ ಸಂವೇದನೆ ನಾಳ) ಹಾಗೂ ಯಶಸ್ವಿನಿ, ಆಲಂಭೂಸ, ಕುಹುರಾತ್ರ (ಶುಭ) ಮತ್ತು ಸೌಖಿನಿ. (ಕೌಶಿಕ)  (ಯೋಗ ದರ್ಶನ ಉಪನಿಷತ್  - ಈ ಬಗ್ಗೆ ಇನ್ನೂ ಹೆಚ್ಚು ಮಾಹಿತಿ ಇದೆ ಮುಂದೆ ನೋಡಿ)

            ವಿವರಣೆ:- ಇದು ಸಂಸ್ಕೃತ ಪದದ ಅರ್ಥದಲ್ಲಿ ವ್ಯಾಖ್ಯಾನಿತ. ಆದರೆ ಇನ್ನೊಬ್ಬರು ಯೋಗಿ ಅನುವಾದಿಸಿರುವುದು ಗಾಂಧಾರಿ ಮತ್ತು ಹಸ್ತಿ-ಜಿಹ್ವಾಗಳು ಕೂಡ ಸುಷುಮ್ನಾದ  ಮುಂಭಾಗ ಮತ್ತು ಹಿಂಭಾಗದಲ್ಲಿ, ಎಡ ಮತ್ತು ಬಲ ಕಣ್ಣುಗಳ ಕಡೆಗೆ ಮುಂದುವರಿಯುತ್ತದೆ ಎಂದು ಹೀಗೆ ಹೇಳಿದ್ದಾರೆ, ಪುಶಾ ಮತ್ತು ಯಶಸ್ವಿನಿ ನಾಳಗಳು ಕೂಡ ಸುಷುಮ್ನಾ ಮುಂಭಾಗ ಮತ್ತು ಹಿಂಭಾಗದಲ್ಲಿ ಉದಯವಾಗಿ ಎಡ ಮತ್ತು ಬಲ ಕಿವಿಗಳನ್ನು ತಲುಪುತ್ತವೆ. ಅಲಂಬುಸಾ, ತೋಳುಗಳ ಮೂಲವನ್ನು ತಲುಪುತ್ತದೆ; ಶುಭ ನಾಡಿ ಕೆಳಕ್ಕೆ ಹೋಗುವುದು ಲೈಂಗಿಕ ಅಂಗದ ತುದಿಯವರೆಗೆ ವಿಸ್ತರಿಸುತ್ತದೆ. ಕಾಂಡದಿಂದ  ಆರಂಭಗೊಂಡು ಕೆಳಕ್ಕೆ ಮುಂದುವರಿಯುವುದು ಮತ್ತು ದೊಡ್ಡ ಕಾಲ್ಬೆರಳುಗಳವರೆಗೆ ಚಾಚುವುದು ಕೌಶಿಕಿ ನಾಳ.

 

ಚಕ್ರಗಳು ಮತ್ತು ನಾಡಿಗಳ ವ್ಯವಸ್ಥೆಯನ್ನು ಯೋಗಿನ್ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು

ಏವಂ ನಾಡೀಮಯಂ ಚಕ್ರಂ ವಿಜ್ಞೇಯಂ ಯೋಗಿನಾ ಸದಾ

ಸತತಂ ಪ್ರಾಣವಾಹಿನ್ಯಃ ಸೋಮಸೂರ್ಯಾಗ್ನಿದೇವತಾಃ ।। ೫೪।।

ಇಡಾಪಿಙ್ಗಲಾಸುಷುಮ್ನಾಸ್ತಿಸ್ರೋ ನಾಡ್ಯಃ ಪ್ರಕೀರ್ತಿತಾಃ ।

ಇಡಾ ವಾಮೇ ಸ್ಥಿತಾ ಭಾಗೇ ಪಿಙ್ಗಲಾ ದಕ್ಷಿಣೇ ಸ್ಥಿತಾ ।। ೫೫।।

ಸುಷುಮ್ನಾ ಮಧ್ಯದೇಶೇ ತು ಪ್ರಾಣಮಾರ್ಗಾಸ್ರಯಃ ಸ್ಮೃತಾಃ ।

ಪ್ರಾಣೋ ಽಪಾನಃ ಸಮಾನಶ್ಚೋದಾನೋ ವ್ಯಾನಸ್ತಥೈವ ಚ ।। ೫೬।।

ನಾಗಃ ಕೂರ್ಮಃ ಕೃಕರಕೋ ದೇವದತ್ತೋ ಧನಂಜಯಃ ।

ಪ್ರಾಣಾದಾಃ ಪಞ್ಚ ವಿಖ್ಯಾತಾ ನಾಗಾದ್ಯಾಃ ಪಞ್ಚ ವಾಯವಃ ।। ೫೭।।

ಏತೇ ನಾಡೀಸಹಸ್ರೇಷು ವರ್ತನ್ತೇ ಜೀವರೂಪಿಣಃ । ೫೮।

ಭಾವಾರ್ಥ:- ನಿಜವಾಗಿಯೂ ಚಕ್ರಗಳು ಮತ್ತು ನಾಡಿಗಳ ವ್ಯವಸ್ಥೆಯನ್ನು ಯೋಗಿನ್ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಮೂರು ನಾಡಿಗಳು: ಇಡ, ಪಿಂಗಳ ಮತ್ತು ಸುಷುಮ್ನಾ ಅವರ ದೇವತೆಗಳಾದ ಚಂದ್ರ (ಸೋಮ), ಸೂರ್ಯ ಮತ್ತು ಬೆಂಕಿ (ಅಗ್ನಿ), ಅವರು ಪ್ರಾಣಗಳನ್ನು (ವಾಯುಗಳನ್ನು) ನಿರಂತರವಾಗಿ ಸಾಗಿಸುತ್ತಾರೆ ಎಂದು ಹೇಳಲಾಗುತ್ತದೆ. ಎಡಭಾಗದಲ್ಲಿ ಇಡಾ, ಬಲಭಾಗದಲ್ಲಿ ಪಿಂಗಳ ಮತ್ತು ಮಧ್ಯದಲ್ಲಿ ಸುಷುಮ್ನಾ. ಅವು ಮುಖ್ಯ ಪ್ರಾಣಗಳ ಹರಿವಿನ ಮಾರ್ಗಗಳು ಎಂದು ಕಲಿಸಲಾಗುತ್ತದೆ: ಪ್ರಾಣ, ಅಪಾನ, ಸಮಾನ, ಉದಾನ ಮತ್ತು ವ್ಯಾನ. ತದನಂತರ ನಾಗದಿಂದ ಆರಂಭವಾಗುವ ಐದು ವಾಯುವಿನಿಂದ (ವಯವ) ಎಂದು ಕರೆಯಲಾಗುತ್ತದೆ: ನಾಗ, ಕೂರ್ಮ, ಕ್ರಕರ, ದೇವದತ್ತ ಮತ್ತು ಧನಂಜಯ. ಪ್ರಮುಖ ತತ್ವದ (ಜೀವದ) ಈ ರೂಪಗಳು ಸಾವಿರಾರು ನಾಡಿಗಳಲ್ಲಿ ಚಲಿಸುತ್ತವೆ.

 

ಜೀವವು ಪ್ರಾಣ ಮತ್ತು ಆಪಾನದಿಂದ ಜೀವಂತವಾಗಿರುವುದು ವಿಶ್ರಾಂತಿಯಲ್ಲಿಲ್ಲ

ಪ್ರಾಣಾಪಾನವಶೋ ಜೀವೋ ಹ್ಯಧಶ್ಚೋರ್ಧ್ವಂ ಪ್ರಧಾವತಿ ।। ೫೮।।

ವಾಮದಕ್ಷಿಣಮಾರ್ಗೇಣ ಚನ್ಚಲತ್ವಾನ್ನ ದೃಶ್ಯತೇ ।

ಆಕ್ಷಿಪ್ತೋ ಭುಜದಣ್ದೇನ ಯಥೋಚ್ಚಲತಿ ಕನ್ದುಕಾ ।। ೫೯।।

ಪ್ರಾಣಾಪಾನಸಮಾಕ್ಷಿಪ್ತಸ್ತದ್ವಜ್ಜೀವೋ ನ ವಿಶ್ರಮೇತ್ ।

ಅಪಾನಾತ್ಕರ್ಷತಿ ಪ್ರಾಣೋ ಽಪಾನಃ ಪ್ರಾಣಾಚ್ಚ ಕರ್ಷತಿ ।। ೬೦।।

ಖಗರಜ್ಜುವದಿತ್ಯೇತದ್ಯೋ ಜಾನಾತಿ ಸ ಯೋಗವಿತ್ । ೬೧

ಭಾವಾರ್ಥ:- ಪ್ರಮುಖ ತತ್ವ (ಜೀವ) ಏಕೆಂದರೆ ಇದು ಪ್ರಾಣ ಮತ್ತು ಅಪಾನವನ್ನು ಅವಲಂಬಿಸಿರುತ್ತದೆ ಮತ್ತು ಬಲ ಮತ್ತು ಎಡ ಸಂಪರ್ಕದಾರಿಗಳಲ್ಲಿ ನಡುವೆ ಮತ್ತು ಮೇಲಕ್ಕೆ ಕೆಳಕ್ಕೆ ತೇಲುತ್ತದೆ ಮತ್ತು ಚಲಿಸುತ್ತದೆ; ಅದರ ಅಸ್ಥಿರತೆಯಿಂದಾಗಿ ಅದನ್ನು ಗ್ರಹಿಸಲಾಗುವುದಿಲ್ಲ. ಚೆಂಡನ್ನು ತನ್ನ ಕೈಗಳಿಂದ ಎಸೆದಾಗ, ಅದು ಮೇಲಕ್ಕೆ ಮತ್ತು ಕೆಳಕ್ಕೆ ಹೋಗುತ್ತದೆ; ಜೀವವು ಪ್ರಾಣ ಮತ್ತು ಆಪಾನದಿಂದ ಜೀವಂತವಾಗಿರುವುದು ವಿಶ್ರಾಂತಿಯಲ್ಲಿಲ್ಲ. ಪ್ರಾಣವು ಅಪಾನಕ್ಕೆ ಆಕರ್ಷಿತವಾಗುತ್ತದೆ, ಮತ್ತು ಅಪಾನವು ಪ್ರಾಣವನ್ನು ಆಕರ್ಷಿಸುತ್ತದೆ, ಹಗ್ಗದಿಂದ ಸಿಕ್ಕಿಬಿದ್ದ ಹಕ್ಕಿಯಂತೆ (ವರ್ತಿಸುತ್ತದೆ) ಎಂದು ಹೇಳಲಾಗುತ್ತದೆ. ಇದನ್ನು ತಿಳಿದಿರುವ ಯಾರಾದರೂ ಯೋಗದ ತಜ್ಞ ನ್ಯಾಯಾಧೀಶರು.

 

ಸೋ ಹಮ್ ಹಂಸ ಅಜಪ ಮಂತ್ರ ಇದಕ್ಕೆ ಸಮಾನಾದುದ್ದಿಲ್ಲ

ಹಕಾರೇಣ ಬಹಿರ್ಯಾತಿ ಸಕಾರೇಣ ವಿಶೇತ್ಪುನಃ ।। ೬೧।।

ಹಂಸಹಂಸೇತ್ಯಮುಂ ಮನ್ತ್ರಂ ಜೀವೋ ಜಪತಿ ಸರ್ವದಾ ।

ಶತಾನಿ ಷಟೂದಿವಾರಾತ್ರಂ ಸಹಸ್ರಾಣ್ಯೇಕವಿಂಶತಿಃ ।। ೬೨।।

ಏತತ್ಸಂಖ್ಯಾನ್ವಿತಂ ಮನ್ತ್ರಂ ಜೀವೋ ಜಪತಿ ಸರ್ವದಾ ।

ಅಜಪಾ ನಾಮ ಗಾಯತ್ರೀ ಯೋಗಿನಾಂ ಮೋಕ್ಷದಾ ಸದಾ ।। ೬೩।।

ಅಸ್ಯಾಃ ಸಂಕಲ್ಪಮಾತ್ರೇಣ ನರಃ ಪಾಪೈಃ ಪ್ರಮುಚ್ಯತೇ ।

ಅನಯಾ ಸದೃಶೀ ವಿದ್ಯಾ ಅನಯಾ ಸದೃಶೋ ಜಪಃ ।। ೬೪।।

ಅನಯಾ ಸದೃಶಂ ಪುಣ್ಯಂ ನ ಭೂತಂ ನ ಭವಿಷ್ಯತಿ । ೬೫।

ಭಾವಾರ್ಥ:- ಜೀವವು ದೇಹದಿಂದ ಹೊರಬರುವಾಗ್ಗೆ ಹಮ್ ಶಬ್ದದೊಂದಿಗೆ ಹೊರಬರುತ್ತಾನೆ ಮತ್ತು ಸ (ಸೋ) ಶಬ್ದದೊಂದಿಗೆ ಮತ್ತೆ ಪ್ರವೇಶಿಸುತ್ತಾನೆ, ಹೀಗೆ ಯಾವಾಗಲೂ ಹಂಸ ಹಂಸ ಮಂತ್ರವನ್ನು ಪುನರಾವರ್ತಿಸುತ್ತಾನೆ. ಯೋಗ ಯಾವಾಗಲೂ ಅಜಪ ಗಾಯತ್ರಿ ಎಂಬ ಹೆಸರಿನ ಈ ಮಂತ್ರವನ್ನು ಇಪ್ಪತ್ತೊಂದು ಸಾವಿರದ ಆರು ನೂರು ಬಾರಿ, ಹಗಲು ರಾತ್ರಿ ಎನ್ನದೆ ಮಂತ್ರಗಳನ್ನು ಪುನರಾವರ್ತಿಸುತ್ತದೆ. ಒಬ್ಬ ಮನುಷ್ಯನು ತನ್ನ ಆಲೋಚನೆಯಿಂದ ಪಾಪವನ್ನು ಹೊಂದುತ್ತಾನೆ. ಹಿಂದಿನದಾಗಲಿ ಅಥವಾ ಭವಿಷ್ಯದಲ್ಲಾಗಲಿ (ಅಸ್ತಿತ್ವದಲ್ಲಿರಲಿಲ್ಲ ಅಥವಾ ಅಸ್ತಿತ್ವದಲ್ಲಿರುವುದಿಲ್ಲ) ಆ ರೀತಿಯ ವಿಜ್ಞಾನ, (ಅಥವಾ) ಅದರಂತೆಯೇ ಇರುವ ಸದ್ಗುಣದ ಇದಕ್ಕೆ ಸಮಾನವಾದ ಜಪ ಮಂತ್ರ.

 

ಕುಂಡಲಿನಿ ಶಕ್ತಿಯ ಬಾಗಿಲು ಮೂಲಾಧಾರದಲ್ಲಿ ಸುಷುಮ್ನಾ ನಾಡಿಯಲ್ಲಿ ಇರುತ್ತದೆ

ಯೇನ ಮಾರ್ಗೇಣ ಗನ್ತವ್ಯಂ ಬ್ರಹ್ಮಸ್ಥಾನಂ ನಿರಾಮಯಮ್ ।। ೬೫।।

ಮುಖೇನಾಚ್ಛಾದ್ಯ ತದ್ದ್ವಾರಂ ಪ್ರಸುಪ್ತಾ ಪರಮೇಶ್ವರೀ ।

ಪ್ರಬುದ್ಧಾ ವಹ್ನಿಯೋಗೇನ ಮನಸಾ ಮರುತಾ ಸಹ ।। ೬೬।।

ಸೂಚಿವದ್ಗುಣಮಾದಾಯ ವ್ರಜತ್ಯೂರ್ಧ್ವಂ ಸುಷುಮ್ನಯಾ ।

ಉದ್ಘಾಟಯೇತ್ಕಪಾಟಂ ತು ಯಥಾ ಕುಞಚಿಕಯಾ ಹಠಾತ್ ।। ೬೭।।

ಕುಣ್ಡಲಿನ್ಯಾ ತಯಾ ಯೋಗೀ ಮೋಕ್ಷದ್ವಾರಂ ವಿಭೇದಯೇತ್ ।। ೬೮।।

ಭಾವಾರ್ಥ:-  ಪರಮೇಶ್ವರಿ (ಕುಂಡಲಿನಿ ಶಕ್ತಿ) ಬಾಯಿ ಮುಚ್ಚಿಕೊಂಡು ಮಲಗಿರುತ್ತದೆ, ಆ ಬಾಗಿಲಲ್ಲಿ (ಯೋಗಿ) ಬ್ರಹ್ಮದ ನಿಷ್ಕಳಂಕ ಸ್ಥಿತಿಗೆ ತಲುಪುವ ಮಾರ್ಗಕ್ಕೆ ಕರೆದೊಯ್ಯುತ್ತಾನೆ. (ಅಸ್ತಿತ್ವದ) ಒಳಗಿನ ಅಗ್ನಿಯೊಂದಿಗೆ ಮನಸ್ಸು (ಮಾನಸ) ಮತ್ತು ಉಸಿರು (ಪ್ರಾಣ) ಜೊತೆಯಾಗಿ ಜಾಗೃತಗೊಂಡಾಗ, ಅದು ದಾರದಿಂದ ಎಳೆಯಲ್ಪಟ್ಟ ಸೂಜಿಯಂತೆ ಸುಷುಮ್ನ ಮೂಲಕ ಮೇಲಕ್ಕೆ ಚಲಿಸುತ್ತದೆ. ಒಂದು ಕೀಲಿಯಿಂದ ಯೋಗಿಯ ಬಲದಿಂದ ಬಾಗಿಲನ್ನು ತೆರೆದರೆ, ಕುಂಡಲಿನಿಯ ಮೂಲಕ ಸ್ವಾತಂತ್ರ್ಯದ ಬಾಗಿಲನ್ನು ಮುರಿಯುತ್ತಾನೆ.

 

ಯೋಗದರ್ಶನ ಉಪನಿಷತ್  - ಮಹತ್ತರ ವಿವರಣೆ

            ಯೋಗದರ್ಶನ ಉಪನಿಷತ್  ಎಂದರೆ ಅಕ್ಷರ ಅರ್ಥದಲ್ಲಿ “ಗಾಳಿ ಸಹಾನುಭೂತಿ ಚಲಿಸುತ್ತ ಅವಿಶ್ರಾಂತವಾಗಿ ಹೊಳಪಿನ ಆಯುಧವನ್ನು ನೀಡುವುದು, ಗಾಳಿಯ ಜ್ಞಾನ ಶಿಕ್ಷಕ ಸದ್ಗುಣವನ್ನು ಒಪ್ಪಿಕೊಳ್ಳುವುದು”

 

ದೇಹದ ಮುಖ್ಯ ನಾಡಿಗಳು ಅವುಗಳ ಸ್ಥಾನ

ನಾಡೀಪರಿಗಣನಮ್ ।

ಕನ್ದಮಧ್ಯಸ್ಥಿತಾ ನಾಡೀ ಸುಷುಮ್ನೇತಿ ಪ್ರಕೀರ್ತಿತಾ ।। ।।

ತಿಷ್ಠನ್ತಿ ಪರಿತಸ್ತಸ್ಯ ನಾಡಯೋ ಮುನಿಪುಙ್ಗವ ।

ದ್ವಿಸಪ್ತತಿಸಹಸ್ರಾಙಿ ತಾಸಾಂ ಮುಖ್ಯಾಶ್ಚತುರ್ದಶ ।। ೬ ।।

ಸುಷುಮ್ನಾ ಪಿಙ್ಗಲಾ ತದ್ವದಿಡಾ ಚೈವ ಸರಸ್ವತೀ ।

ಪೂಷಾ ಚ ವರುಣಾ ಚೈವ ಹಸ್ತಿಜಿಹ್ವಾ ಯಶಸ್ವಿನೀ ।। ೭ ।।

ಅಲಮ್ಬುಸಾ ಕುಹೂಶ್ಚೈವ ವಿಶ್ವೋದಾರಾ ಪಯಸ್ವಿನೀ ।

ಶನ್ಖಿನೀ ಚೈವ ಗಾನ್ಧಾರಾ ಇತಿ ಮುಖ್ಯಾಶ್ಚತುರ್ದಶ ।। ೮ ।।

ಭಾವಾರ್ಥ:- ನಾಡಿಗಳ ಎಣಿಕೆ: ಕಾಂಡದ ಮಧ್ಯದಲ್ಲಿ ಇರುವ ನಾಡಿಯನ್ನು ಸುಷುಮ್ನಾ ಎಂದು ಕರೆಯಲಾಗುತ್ತದೆ. ಅದರ ಸುತ್ತ ಎಪ್ಪತ್ತೆರಡು ಸಾವಿರ ನಾಡಿಗಳಿವೆ, ಅದರಲ್ಲಿ ಹದಿನಾಲ್ಕು ಮುಖ್ಯಸ್ಥರು, ........ ಹದಿನಾಲ್ಕು ಮುಖ್ಯ ನಾಡಿಗಳ  ಹೆಸರು ಹೀಗಿದೆ,  ಸುಷುಮ್ನಾ, ಪಿಂಗಳ, ಇಡಾ ಮತ್ತು ಸರಸ್ವತಿ, ಪೂಷಾ ಮತ್ತು ವರುಣಾ, ಹಾಗೆಯೇ ಹಸ್ತಿಜಿಹ್ವ, ಯಶಸ್ವಿನಿ, ಅಲಂಬೂಸಿ, ಕುಹ್ ಮತ್ತು ವಿಶ್ವೋದರ, ಪಾಯಸ್ವಿನಿ, ಶೌಖಿಣಿ ಮತ್ತು ಗಾಂಧಾರ.

 

ನಾಡೀಸ್ಥಾನಾನಿ ।

ಸುಷುಮ್ನಾಯಾ ಇಡಾ ಸವ್ಯೇ ದಕ್ಷಿಣೇ ಪಿಙ್ಗಲಾ ಸ್ಥಿತಾ ।। ೧೩ ।।

ಸರಸ್ವತೀ ಕುಹೂಶ್ಚೈವ ಸುಷುಮ್ನಾಪಾರ್ಶ್ವಯೋ: ಸ್ಥಿತೇ ।

ಗಾನ್ಧಾರಾ ಹಸ್ತಿಜಿಹ್ವಾ ಚ ಇಡಾಯಾಃ ಪೃಷ್ಠಪೂರ್ವಯೋಃ ।। ೧೪ ।।

ಪೂಷಾ ಯಶಸ್ವಿನೀ ಚೈವ ಪಿಙ್ಗಲಾಪೃಷ್ಠಪೂರ್ವಯೋಃ ।

ಕುಹಾಶ್ಚ ಹಸ್ತಿಜಿಹ್ವಾಯಾ ಮಧ್ಯೇ ವಿಶ್ವೋದರಾ ಸ್ಥಿತಾ ।। ೧೫

ಯಶಸ್ವಿನ್ಯಾಃ ಕುಹಾರ್ಮಧ್ಯೇ ವರುಣಾ ಸುಪ್ರತಿಷ್ಠಿತಾ ।

ಪೂಷಾಯಾಶ್ಚ ಸರಸ್ವತ್ಯಾ ಮಧ್ಯೇ ಪ್ರೋಕ್ತಾ ಯಶಸ್ವಿನೀ ।। ೧೬ ।।

ಗಾನ್ಧಾರಾಯಾಃ ಸರಸ್ವತ್ಯಾ ಮಧ್ಯೇ ಪ್ರೋಕ್ತಾ ಚ ಶಙ್ಖಿನೀ ।

ಅಲಮ್ಬುಸಾ ಸ್ಥಿತಾ ಪಾಯುಪರ್ಯನ್ತಂ ಕನ್ದಮಧ್ಯಗಾ ।। ೧೭ ।।

ಪೂರ್ವಭಾಗೇ ಸುಷುಮ್ನಾಯಾ ರಾಕಾಯಾಃ ಸಂಸ್ಥಿತಾ: ಕುಹೂಃ ।

ಅಧಶ್ಚೋರ್ಧ್ವಂ ಸ್ಥಿತಾ ನಾಡೀ ಯಾಮ್ಯನಾಸಾನ್ತಮಿಷ್ಯತೇ ।। ೧೮ ।।

ಇಡಾ ತು ಸವ್ಯನಾಸಾನ್ತಂ ಸಂಸ್ಥಿತಾ ಮುನಿಪುಙ್ಗವ ।

ಯಶಸ್ವಿನೀ ಚ ವಾಮಸ್ಯ ಪಾದಾಙ್ಗುಷ್ಠಾನ್ತಮಿಷ್ಯತೇ ।। ೧೯ ।।

ಪೂಷಾ ವಾಮಾಕ್ಷಿಪರ್ಯನ್ತಾ ಪಿಙ್ಗಲಾಯಾಸ್ತು ಪೃಷ್ಠತಃ

ಪಯಸ್ವಿನೀ ಚ ಯಾಮ್ಯಸ್ಯ ಕರ್ಣಾನ್ತಂ ಪ್ರೋಚ್ಯತೇ ಬುಧೈಃ ।। ೨೦ ।।

ಸರಸ್ವತೀ ತಥಾ ಚೋರ್ಧ್ವಂ ಗತಾ ಜಿಹ್ವಾ ತಥಾ ಮುನೇ ।

ಹಸ್ತಿಜಿಹ್ವಾ ತಥಾ ಸವ್ಯಪಾದಾಙ್ಗುಷ್ಠಾನ್ತಮಿಷ್ಯತೇ ।। ೨೧ ।।

ಶಙ್ಖಿನೀ ನಾಮ ಯಾ ನಾಡೀ ಸವ್ಯಕರ್ಣಾನ್ತಮಿಷ್ಯತೇ ।

ಗಾನ್ಧಾರಾ ಸವ್ಯನೇತ್ರಾನ್ತಾ ಪ್ರೋಕ್ತಾ ವೇದಾನ್ತವೇದಿಭಿ: ।। ೨೨ ।।

ವಿಷ್ವೋದರಾಭಿಧಾ ನಾಡೀ ಕನ್ದಮಧ್ಯೇ ವ್ಯವಸ್ಥಿತಾ ।। ೨೩।। 

ಭಾವಾರ್ಥ:- ನಾಡಿಗಳ ಸ್ಥಳಗಳು: ಇಡಾ ನಾಡಿ ಸುಷುಮ್ನ ಎಡಭಾಗದಲ್ಲಿದೆ; ಪಿಂಗಳ ಬಲಭಾಗದಲ್ಲಿದೆ. ಸರಸ್ವತಿ ಮತ್ತು ಕುಹೂ ಕೂಡ ಸುಷುಮ್ನ ನ ಎರಡೂ ಬದಿಗಳಲ್ಲಿದ್ದಾರೆ. ಗಾಂಧಾರವು ಹಿಂಭಾಗದಲ್ಲಿದೆ ಮತ್ತು ಇಡ  ಮುಂದೆ ಹಸ್ತಿಜಿಹ್ವ ಇದೆ. ಪುಷವು ಹಿಂಭಾಗದಲ್ಲಿ ಮತ್ತು ಯಶಸ್ವಿನಿಯು ಪಿಂಗಳೆಯ ಮುಂದೆ ಇದೆ. ವಿಶ್ವೋದರವು ಕುಹೂ ಮತ್ತು ಹಸ್ತಿಜಿಹ್ವಾ ನಡುವೆ ಇದೆ. ವರುಣವು ಯಶಸ್ವಿನಿ ಮತ್ತು ಕುಹುವಿನ ನಡುವೆ ಇದೆ. ಯಶಸ್ವಿನಿ ಪೂಸ ಮತ್ತು ಸರಸ್ವತಿಯ ನಡುವೆ ಎಂದು ತಿಳಿದುಬಂದಿದೆ. ಸೌಖಿನಿ ಗಾಂಧಾರ ಮತ್ತು ಸರಸ್ವತಿಯ ನಡುವೆ ಇದೆ ಎಂದು ಹೇಳಲಾಗುತ್ತದೆ. ಅಲಂಬೂಸ ಕಂದದಿಂದ ಗುದದ್ವಾರಕ್ಕೆ ಹೋಗುತ್ತದೆ. ಕುಹು ಸುಷುಮ್ನ ಪೂರ್ಣಚಂದ್ರ, ಮೇಲ್ಭಾಗದಲ್ಲಿದೆ. ಈ ನಾಡಿ ಬಲ ನಾರಿನ ಮೇಲಕ್ಕೆ ಮತ್ತು ಕೆಳಕ್ಕೆ ಹೋಗುತ್ತದೆ. ಈಗ, ಇಡಾ ಎಡ ನಾರಿನದಲ್ಲಿದೆ, .............., ಮತ್ತು ಯಸ್ವಿನಿ ಎಡ ಕಾಲಿನ ಬೆರಳುಗಳಿಗೆ ಹೋಗುತ್ತದೆ. ಪೂಷನು ಎಡಗಣ್ಣಿಗೆ ಹೋಗುತ್ತಾನೆ ಮತ್ತು ಪಿಂಗಳನ ಹಿಂದೆ ಇದ್ದಾನೆ, ಮತ್ತು ಪಯಸ್ವಿನಿಯು ಋಷಿಗಳು ಹೇಳಿದಂತೆ ಅದು ಎಡ ಕಿವಿಗೆ ಹೋಗುತ್ತದೆ. ಆಗ ...... ಸರಸ್ವತಿ ನಾಲಿಗೆಗೆ ಏರುತ್ತಾಳೆ ಮತ್ತು ಹಸ್ತಿಜಿಹ್ವ ಎಡಗಾಲಿನ ಹೆಬ್ಬೆರಳಿಗೆ  ಹೋಗುತ್ತಾಳೆ. ಸೌಖಿನಿ ಎಂಬ ನಾಡಿ ಎಡ ಕಿವಿಗೆ ಹೋಗುತ್ತದೆ; ವೇದಾಂತ ಅಭಿಜ್ಞರು ಹೇಳಿದಂತೆ ಗಾಂಧಾರ ಎಡಗಣ್ಣಿಗೆ ಹೋಗುತ್ತಾರೆ. ವಿಶ್ವೋದರ ಎಂಬ ನಾಡಿ ಕಾಂಡದ ಮಧ್ಯದಲ್ಲಿದೆ.

 

ಎಲ್ಲ ನಾಡಿಗಳಲ್ಲಿ ಸಂಚರಿಸುವ ಹತ್ತು ಪ್ರಾಣಗಳು

ನಾಡೀಷು ವಾಯುಸಞ್ಚರಃ

ಪ್ರಾಣೋ ಽಪಾನಸ್ತಥಾ ವ್ಯಾನಃ ಸಮಾನೋದಾನ ಏವ ಚ ।। ೨೩ ।।

ನಾಗಃ ಕೂರ್ಮಶ್ಚ ಕೃಕರೋ ದೇವದತ್ತೋ ಧನಂಜಯಃ ।

ಏತೇ ನಾಡೀಷು ಸರ್ವಾಸು ಚರನ್ತಿ ದಶ ವಾಯವಃ ।। ೨೪ ।।

ತೇಷು ಪ್ರಾಣಾದಯಃ ಪಞ್ಚ ಸುಖ್ಯಾಃ ಪಞ್ಚಸು ಸುವ್ರತ ।

ಪ್ರಾಣಸಂಜ್ಞಸ್ತಥಾ ಽಪಾನಃ ಪೂಜ್ಯಃ ಪ್ರಾಣಸ್ತಯೋರ್ಮುನೇ ।। ೨೫ ।।

ಆಸ್ಯನಾಸಿಕಯೋರ್ಮಧ್ಯೇ ನಾಭಿಮಧ್ಯೇ ತಥಾ ಹೃದಿ ।

ಪ್ರಾಣಸಂಜ್ಞೋ ಽನಿಲೋ ನಿತ್ಯಂ ವರ್ತತೇ ಮುನಿಸತ್ತಮ ।। ೨೬ ।।

ಅಪಾನೋ ವರ್ತತೇ ನಿತ್ಯಂ ಗುದಮಧ್ಯೋರುಜಾನುಷು ।

ಉದರೇ ಸಕಲೇ ಕಟ್ಯಾಂ ನಾಭೌ ಜಙ್ಘೇ ಚ ಸುವ್ರತ ।। ೨೭ ।।

ವ್ಯಾನಃ ಶ್ರೋತ್ರಾಕ್ಷಿಮಧ್ಯೇ ಚ ಕುಕುದ್ಭ್ಯಾಂ ಗುಲ್ಫಯೋರಪಿ ।

ಪ್ರಾಣಸ್ಥಾನೇ ಗಲೇ ಚೈವ ವರ್ತತೇ ಮುನಿಪುಙ್ಗವ ।। ೨೮ ।।

ಉದಾನಸಂಜ್ಞೋ ವಿಜ್ಞೇಯಃ ಪಾದಯೋರ್ಹಸ್ತಯೋರಪಿ ।

ಸಮಾನಃ ಸರ್ವದೇಹೇಷು ವ್ಯಾಪ್ಯ ತಿಷ್ಠತ್ಯಸಂಶಯಃ ।। ೨೯ ।।

ನಾಗಾದಿವಾಯವಃ ಪಞ್ಚ ತ್ವಗಸ್ಥ್ಯಾದಿಷು ಸಂಸ್ಥಿತಾಃ ।। ೩೦।।

ಭಾವಾರ್ಥ:- ನಾಡಿಗಳಲ್ಲಿ ಪ್ರಾಣ ಹರಿಯುವಿಕೆ: ಪ್ರಾಣ, ಅಪಾನ, ವ್ಯಾನ, ಸಮಾನ, ಉದಾನ ಮತ್ತು ನಾಗ, ಕೂರ್ಮ, ಕ್ರಕರ, ದೇವದತ್ತ ಮತ್ತು ಧನಂಜಯ ಎಲ್ಲ ನಾಡಿಗಳಲ್ಲಿ ಸಂಚರಿಸುವ ಹತ್ತು ಪ್ರಾಣಗಳು. ಈ ಐದು ಪ್ರಾಣಗಳಲ್ಲಿ ಪ್ರಾಣ ಮತ್ತು ಅಪಾನ ಎದ್ದು ಕಾಣುತ್ತವೆ, ಮತ್ತು ಪ್ರಾಣವನ್ನು ಗೌರವಿಸಬೇಕು. ಹೀಗೆ, ಪ್ರಾಣ ಎಂಬ ಜೀವಂತ ಗಾಳಿಯು ಮುಖದ ಮೇಲೆ, ನರಗಳಲ್ಲಿ, ಹೊಕ್ಕುಳಲ್ಲಿ ಮತ್ತು ಹೃದಯದಲ್ಲಿ ಯಾವಾಗಲೂ ಇರುತ್ತದೆ, ಓ ಮಹನೀಯರೇ. ಅಪಾನ ಯಾವಾಗಲೂ ಗುದದ್ವಾರ, ಹೊಟ್ಟೆ, ಹೊಕ್ಕುಳ, ಸೊಂಟ ಮತ್ತು ತೊಡೆಗಳಲ್ಲಿ, ಸೊಂಟದಿಂದ ಮೊಣಕಾಲಿನವರೆಗೆ, ಕಲಾವಿದನಾಗಿದ್ದಾನೆ. ವ್ಯಾನವು ಕಿವಿಗಳು, ಕಣ್ಣುಗಳು, ಭುಜಗಳು ಮತ್ತು ಪಾದದ ಒಳಭಾಗದಲ್ಲಿದೆ ಮತ್ತು ಕುತ್ತಿಗೆಯ ಪ್ರಾಣಿಕ್ ಪ್ರದೇಶದಲ್ಲಿಯೂ ಸಹ. ಉದಾನವನ್ನು ಪಾದಗಳಲ್ಲಿ ಮತ್ತು ಕೈಗಳಲ್ಲಿ ಗುರುತಿಸಲಾಗಿದೆ. ಸಮನಾ ನಿಸ್ಸಂದೇಹವಾಗಿ ದೇಹದಾದ್ಯಂತ ಒಳಗೊಂಡಿರುತ್ತದೆ. ನಾಗನಿಂದ ಆರಂಭವಾಗುವ ಐದು ಪ್ರಾಣಗಳು (ಚಿಕ್ಕವು) ಚರ್ಮ, ಮೂಳೆಗಳು ಇತ್ಯಾದಿಗಳ ಮೇಲೆ ಇವೆ.

 

ವಿವಿದ ಪ್ರಾಣಗಳ ಕಾರ್ಯಗಳು

ವಾಯುವ್ಯಾಪಾರಾಃ ನಿಃಶ್ವಾಸೋಚ್ಛ್ವಾಸಕಾಸಾಶ್ಚ ಪ್ರಾಣಕ್ರಮ ಹಿ ಸಾಂಕೃತೇ ।। ೩೦ ||

ಅಪಾನಾಖ್ಯಸ್ಯ ವಾಯೋಸ್ತು ವಿಣ್ಮೂತ್ರಾದಿವಿಸರ್ಜನಮ್

ಸಮಾನಃ ಸರ್ವಸಾಮೀಪ್ಯಂ ಕರೋತಿ ಮುನಿಪುಙ್ಗವ ।। ೩೧ ।।

ಉದಾನ ಊರ್ಧ್ವಗಮನಂ ಕರೋತ್ಯೇವ ನ ಸಂಶಯಃ ।

ವ್ಯಾನೋ ವಿವಾದಕೃತ್ ಪ್ರೋಕ್ತೋ ಮುನೇ ವೇದಾನ್ತವೇದಿಭಿಃ ।। ೩೨ ।।

ಉದ್ಗಾರಾದಿಗುಣಃ ಪ್ರೋಕ್ತೋ ನಾಗಾಖ್ಯಸ್ಯ ಮಹಾಮುನೇ ।

ಧನಂಜಯಸ್ಯ ಶೋಭಾದಿ ಕರ್ಮ ಪ್ರೋಕ್ತಂ ಹಿ ಸಾಂಕೃತೇ ।। ೩೩ ।।

ನಿಮೀಲನಾದಿ ಕೂರ್ಮಸ್ಯ ಕ್ಷುಧಾ ತು ಕೃಕರಸ್ಯ ಚ ।

ದೇವದತ್ತಸ್ಯ ವಿಪ್ರೇನ್ದ್ರ ತನ್ದ್ರೀಕರ್ಮ ಪ್ರಕೀರ್ತಿತಮ್ ।। ೩೪ ।।

ಭಾವಾರ್ಥ:- ಪ್ರಾಣ ಕಾರ್ಯಗಳು: ನಿಟ್ಟುಸಿರು ಬಿಡುವುದು, ಉಸಿರು ಹೊರಹಾಕುವುದು ಮತ್ತು ಕೆಮ್ಮುವುದು ಪ್ರಾಣದ ಚಟುವಟಿಕೆಗಳು. ಆದರೆ, ಮಲ ಮತ್ತು ಮೂತ್ರವನ್ನು ಅಪಾನ ಎಂದು ಕರೆಯಲ್ಪಡುವ ಪ್ರಮುಖ ಗಾಳಿಯಿಂದ ಹೊರಹಾಕಲಾಗುತ್ತದೆ. ಸಮಾನವು ಪ್ರತಿ ದೇಹದ ಅಂಗದಲ್ಲಿ ಕಾರ್ಯನಿರ್ವಹಿಸುತ್ತದೆ. ಸಹಜವಾಗಿ, ಉದಾನವು ಮೇಲ್ಮುಖ ಚಲನೆಯನ್ನು ಮಾಡುತ್ತದೆ. ವೇದವನ್ನು ತಿಳಿದಿರುವವರ ಹೇಳಿಕೆಯಂತೆ, ವ್ಯಾನ ಬಹುಶಃ ಶಬ್ದಗಳ ಹೊರಸೂಸುವಿಕೆಯನ್ನು ಉಂಟುಮಾಡುತ್ತದೆ. ನಾಗ ಎಂದು ಕರೆಯಲ್ಪಡುವವನು ತೇಗುವುದು ಇತ್ಯಾದಿ ಲಕ್ಷಣಗಳನ್ನು ಹೊಂದಿದ್ದಾನೆ ಎಂದು ಹೇಳಲಾಗುತ್ತದೆ. ಧನಂಜಯ ಹೊಳಪನ್ನು ಉಂಟು ಮಾಡುತ್ತಾನೆ, ಕೂರ್ಮಾ ಕಣ್ಣು ಮಿಟುಕಿಸಲು ಕಾರಣವಾಗುತ್ತದೆ ಮತ್ತು ಕ್ರಕರ ಹಸಿವನ್ನು ನಿಯಂತ್ರಿಸುತ್ತದೆ ಎಂದು ತಿಳಿದಿದೆ. ದೇವದತ್ತನೇ ನಿದ್ರೆಗೆ ಕಾರಣ ಎಂದು ಹೇಳಲಾಗಿದೆ.

 

ದೇವರನ್ನು ತನ್ನಲ್ಲಿ ಕಾಣಬೇಕು ವಿಗ್ರಹಗಳನ್ನು ಅಜ್ಞಾನಿಗಳಿಗೆ ಸಹಾಯ ಮಾಡಲು ರಚಿಸಲಾಗಿದೆ

ಆತ್ಮನಿ ಶಿವದೃಷ್ಟಿಃ ತೀರ್ಥೇ ದಾನೇ ಜಪೇ ಯಜ್ಞೇ ಕಾಷ್ಠೇ ಪಾಷಾಣಕೇ ಸದಾ ।

ಶಿವಂ ಪಶ್ಯತಿ ಮೂಢತಮ ಶಿವೇ ದೇಹೇ ಪ್ರತಿಷ್ಠಿತೇ ।। ೫೭ ।।

ಅನ್ತಃಸ್ಥಂ ಮಾಂ ಪರಿತ್ಯಜ್ಯ ಬಹಿಷ್ಠಂ ಯಸ್ತು ಸೇವತೇ

ಹಸ್ತಸ್ಥಂ ಪಿಣ್ಡಮುತ್ಸೃಜ್ಯ ಲಿಹೇತ್ ಕೂರ್ಪರಮಾತ್ಮನಃ ।। ೫೮ ।।

ಶಿವಮಾತ್ಮನಿ ಪಶ್ಯನ್ತಿ ಪ್ರತಿಮಾಸು ನ ಯೋಗಿನಃ ।

ಅಜ್ಞಾನಾಂ ಭಾವನಾರ್ಥಾಯ ಪ್ರತಿಮಾಃ ಪರಿಕಲ್ಪಿತಾಃ ।। ೫೯ ।।

ಭಾವಾರ್ಥ:- ಶಿವನ ಕಲ್ಪನೆ ತನ್ನಲ್ಲಿ. ಮೂರ್ಖ ಜನರು ತೀರ್ಥಗಳಲ್ಲಿ, ಉಡುಗೊರೆಗಳಲ್ಲಿ, ಜಪಗಳಲ್ಲಿ, ಯಜ್ಞಗಳಲ್ಲಿ, ಮರದ ಅಥವಾ ಕಲ್ಲಿನ ವಿಗ್ರಹಗಳಲ್ಲಿ ಶಿವವನ್ನು ನೋಡುತ್ತಾರೆ, ಆದರೂ ಶಿವ ಯಾವಾಗಲೂ ತಮ್ಮ ದೇಹದಲ್ಲಿ ಉಳಿಯುತ್ತಾನೆ. ಹೀಗೆ, ಬಾಹ್ಯವನ್ನು ಆರಾಧಿಸುವವರು, ಅಂತಃಕರಣವನ್ನು ತ್ಯಜಿಸಿದವರು, ತಮ್ಮ ಕೈಯಿಂದ ಆಹಾರವನ್ನು ತಿರಸ್ಕರಿಸಿ ತಮ್ಮ ಮೊಣಕಾಲನ್ನು ನೆಕ್ಕುವವರಂತೆ. ಯೋಗಿಗಳು ತಮ್ಮೊಳಗೆ ಶಿವನನ್ನು ಕಾಣುತ್ತಾರೆ, ವಿಗ್ರಹಗಳಲ್ಲಿ ಅಲ್ಲ. ವಿಗ್ರಹಗಳನ್ನು ಅಜ್ಞಾನಿಗಳಿಗೆ ಸಹಾಯ ಮಾಡಲು ರಚಿಸಲಾಗಿದೆ.

 

ವೀಣಾದಂಡದಂತೆ ಇರುವ ಬೆನ್ನುಹುರಿಯ ಬಾಗದಲ್ಲಿ ಸುಷುಮ್ನಾ ನಾಡಿ

ದರ್ಶನೋಪನಿಷತ್ತಿನ ಚತುರ್ಥಖಂಡದಲ್ಲಿ,

ಪೃಷ್ಠಮಧ್ಯ್ಯಸ್ಥಿತೇನಾಸ್ಥ್ನಾ ವೀಣಾದಂಡೇನ ಸುವ್ರತ |

ಸಹಮಸ್ತಕಪರ್ಯಂತಂ ಸುಷುಮ್ನಾ ಸಂಪ್ರತಿಷ್ಠಿತಾ ||

ನಾಭಿಕಂದಾದಧಹ್ ಸ್ಥಾನಂ ಕುಂಡಲ್ಯಾದ್ವ್ಯಂಗಲಂ ಮುನೇ |

ಅಷ್ಟಪ್ರಕೃತಿರೂಪಾ ಸಾ ಕುಂಡಲೀ ಮುನಿಸತ್ತಮ ||

ಪರಿತಃ ಕಂದಪಾರ್ಕೇಷು ನಿರುಧ್ಧ್ಯೈವ ಸದಾಸ್ಮಿತಾ |

ಸ್ವಮುಖೇನ ಸಮಾವೇಷ್ಟ್ಯ ಬ್ರಹ್ಮ ರಂಧ್ರಮುಖಂ ಮುನೆ ||

ಭಾವಾರ್ಥ:- ಎಲೈ ಪಂಡಿತನೆ; ಪೃಷ್ಠಮಧ್ಯ ವೀಣಾದಂಡದಂತೆ ಇರುವ ಮೂಳೆಯು ಶಿರಸ್ಸಿನವರೆಗೂ ಹೋಗಿರುವುದು. ಅದರಲ್ಲಿ ಸುಷುಮ್ನಾ ಎಂಬ ನಾಡಿಯು ಶಕ್ತಿರೂಪದಲ್ಲಿ ಟೊಳ್ಳಾಗಿರುವುದು. ಆಷ್ಟಪ್ರಕೃತಿರೂಪಳಾದ ಆ ಕುಂಡಲಿನಿಯು ನಾಭಿಕಮಲದ ಗೆಡ್ಡೆಯ ಕೆಳಗಡೆ ಎರಡು ಅಂಗುಲದ ವರ್ತುಳಾಕಾರವಾಗಿ ಸುತ್ತಿಕೊಂಡು ತನ್ನ ಮುಖದಿಂದಲೇ ಬ್ರಹ್ಮರಂಧ್ರವನ್ನು ಮುಚ್ಚಿಕೊಂಡು ಏನೂ ಕೆಲಸವಿಲ್ಲದವಳಾಗಿ ಯಾವಾಗಲೂ ಇರುತ್ತಾಳೆ ಎಂದು ಹೇಳಿರುವುದು.

 

ಉಸಿರಾಟದಲ್ಲಿ ಶಕ್ತಿಯು ಅಗ್ನಿಯಿಂದಲೂ ವಾಯುವಿನಿಂದಲೂ ಎಬ್ಬಿಸಲ್ಪಡುವಳು

ಯೋಗಕಾಲೇನ ಮರುತಾ ಸಾಗ್ನಿ ನಾ ಬೋಧಿತಾ ಸತೀ |

ಸ್ಪುರಿತಾ ಹೃದಯಾಕಾಶೆ ನಾಗರೂಪಾ ಮಹೋಜ್ವಲಾ |

ಭಾವಾರ್ಥ:- ಯೋಗಕಾಲದಲ್ಲಿ ಆ ಶಕ್ತಿಯು ಅಗ್ನಿಯಿಂದಲೂ ವಾಯುವಿನಿಂದಲೂ ಎಬ್ಬಿಸಲ್ಪಟ್ಟು ಹೃದಯಾಕಾಶವಾದ ಸುಷುಮ್ನೆಯಲ್ಲಿ ಸ್ಪುರಣೆಗೊಂಡು ಪ್ರಕಾಶಮಾನವಾದ ನಾಗರೂಪಳಾಗಿರುತ್ತಾಳೆ. (ಯೋಗ ಎಂದರೆ ಅಕ್ಷರ ಅರ್ಥದಲ್ಲಿ "ವಾಯುವನ್ನು ಕರೆಯುವುದು ಚಲಿಸುವುದು" ಎಂಬುದಾಗಿದೆ.

 

 

ಮಂಡೂಕ್ಯ ಉಪನಿಷತ್  - ಕುಂಡಲಿನಿ ಮತ್ತು ಪ್ರಾಣಾಯಾಮ 

            ಮಂಡೂಕ್ಯ ಉಪನಿಷತ್  ಎಂದರೆ ಅಕ್ಷರಾರ್ಥ “ನೀರಿನ ಮನೆಯ ಜಲಾಂತರ್ಗಾಮಿ ಬೆಂಕಿಯಲ್ಲಿ ಮಾಂತ್ರಿಕ ಸೂತ್ರವು ನೀರು ಗಾಳಿಯನ್ನು ಧ್ವನಿಸುತ್ತದೆ, ಗಾಳಿಯ ಜ್ಞಾನ ಶಿಕ್ಷಕ ಸದ್ಗುಣವನ್ನು ಒಪ್ಪಿಕೊಳ್ಳುವುದು”

 

 

ಬ್ರಾಹ್ಮ ಜ್ಞಾನಕ್ಕೆ ಓಂ ಸಾಧನವಾಗಿದೆ

ಅಧ್ಯಾಯ-1 - ಆಗಮಪ್ರಕಾರಣ

ಹರಿಃ ಓಮ್ ।

ಓಮಿತ್ಯೇತದಕ್ಷರಮಿದಂ ಸರ್ವಂ ತಸ್ಯೋಪವ್ಯಾಖ್ಯಾನಂ

ಭೂತಂ ಭವದ್ಭವಿಷ್ಯದಿತಿ ಸರ್ವಮೋಙ್ಕಾರ ಏವ |

ಯಚ್ಚಾನ್ಯತ್ತ್ರಿಕಾಲಾತೀತಂ ತದಪ್ಯೋಙ್ಕಾರ ಏವ ॥ ೧ ॥

ಭಾವಾರ್ಥ:-  ಓಂ ಶಬ್ದದಿಂದ ಸೂಚಿಸಲ್ಪಡುವದು ನಿಜವಾಗಿ ಈ ಅವಿನಾಶವಾದ ಬ್ರಹ್ಮವಾಗಿದೆ. ಅದು (ಬ್ರಹ್ಮನ್) ಪೂರ್ಣವಾಗಿದೆ (ಏಕೆಂದರೆ ಅವನು ಎಲ್ಲಾ ಮಂಗಳಕರ ಗುಣಗಳಿಂದ ತುಂಬಿರುತ್ತಾನೆ). ಅವಿನಾಶವಾದದ್ದು ಭೂತ (ಈ ಹಿಂದೆ), ವರ್ತಮಾನ (ಈಗ) ಮತ್ತು ಭವಿಷ್ಯದಲ್ಲಿ (ಮುಂದೆಯೂ) ಪೂರ್ತಿ ನಿಜವಾಗಿ ಓಂ ಆಗಿದೆ. ಓಂ ನಿಂದ ಗೊತ್ತುಪಡಿಸಿದ ಆ ಭಗವಂತನು ತ್ರಿಕಾಲವನ್ನು ಮೀರಿದವನೂ ಅವನೇ.

            ವಿವರಣೆ:- ಒಂದು ವಸ್ತುವನ್ನು ಅದರ ಹೆಸರಿನಿಂದ ತಿಳಿದುಕೊಂಡಂತೆ, ಅತ್ಯುನ್ನತ ಬ್ರಹ್ಮವನ್ನು ಕೇವಲ ಓಂ ಮೂಲಕವೇ ತಿಳಿಯಲಾಗುತ್ತದೆ. ಆದ್ದರಿಂದ ಅತ್ಯುನ್ನತ ಬ್ರಹ್ಮನು ನಿಜವಾಗಿ ಓಂ. ಬ್ರಹ್ಮನಿಗೆ ಸಾಮೀಪ್ಯವನ್ನು ಹೊಂದಿರುವುದರಿಂದ ಬ್ರಾಹ್ಮ ಜ್ಞಾನಕ್ಕೆ ಓಂ ಸಾಧನವಾಗಿದೆ. ಯಾವುದು ಎಲ್ಲವನ್ನೂ ಪ್ರವೇಶಿಸುವುದೋ ಅದು ಓಂ. ಅದು ''ಕಾರ ''ಕಾರ ''ಕಾರ ದಿಂದ ಕೂಡಿರುವುದು ಓಂ. ಇದು 'ಜಪ' ಮಂತ್ರವೂ ಅಹುದು, 'ಅಜಪ' ಮಂತ್ರವೂ ಅಹುದು. ಓಂ ಎಂಬ ಶಬ್ದವೇ ಬ್ರಹ್ಮವೆಂದು ಹೀಗೆ ವರ್ಣಿಸಲಾಗಿದೆ. ಬ್ರಹ್ಮಬುದ್ದಿಯನ್ನಿಟ್ಟು ಪ್ರಣವೋಪಾಸನೆ ಮಾಡತಕ್ಕವನನ್ನು ರಕ್ಷಿಸುತ್ತದೆಯಾದ್ದರಿಂದ ಓಂ ಎಂದು ಹೆಸರು. ಭಾರತೀಯ ಸಂಸ್ಕೃತಿಗೆ ಸನಾತನ ಧರ್ಮಕ್ಕೆ ಮೂಲಭೂತವಾದವು ವೇದಗಳು. ವೇದಗಳ ಕೊನೆಯ ಭಾಗಕ್ಕೆ ಉಪನಿಷತ್ತು ಎಂದು ಹೆಸರು. ಅದರಿಂದಲೇ ಉಪನಿಷತುಗಳನ್ನು ವೇದಾಂತವೆಂದು ಹೇಳುತ್ತಾರೆ. ಓಂಕಾರವೇ ಬ್ರಹ್ಮವೆಂದು ಉಪಾಸನೆ ಮಾಡಬೇಕು. ಓಂ ಎಂಬುದೇ ಆತ್ಮವೆಂದು ತಿಳಿದುಕೊಳ್ಳಬೇಕು.

 

ಬ್ರಹ್ಮಜ್ಞಾನ ಅರ್ಥಾತ್ ಆತ್ಮ ಜ್ಞಾನವನ್ನು ಹೊಂದು

ಸರ್ವಂ ಹ್ಯೇತದ್ ಬ್ರಹ್ಮಾಯಮಾತ್ಮಾ ಬ್ರಹ್ಮ

ಸೋಽಯಮಾತ್ಮಾ ಚತುಷ್ಪಾತ್ ॥ ೨ ॥

ಭಾವಾರ್ಥ:- ಸರ್ವವೂ ಬ್ರಹ್ಮವಾದ್ದರಿಂದ ದೇಹದಲ್ಲಿರುವ ದೇಹಪರಿಚ್ಛಿನ್ನನಾದ ಜೀವಾತ್ಮನೂ ಬ್ರಹ್ಮವೇ. ಈ ಪ್ರಕಾರವಾಗಿರುವ ಆತ್ಮನು ನಾಲ್ಕು ವಿಭಾಗಗಳುಳ್ಳವನು. 

            ವಿವರಣೆ:- ಸರ್ವವೂ ಬ್ರಹ್ಮವಾದ್ದರಿಂದ ದೇಹದಲ್ಲಿರುವ ದೇಹಪರಿಚ್ಛಿನ್ನನಾದ ಜೀವಾತ್ಮನೂ ಬ್ರಹ್ಮವೇ. ಈ ಪ್ರಕಾರವಾಗಿರುವ ಆತ್ಮನು ನಾಲ್ಕು ಪ್ರಕ್ರಿಯೆಗಳನ್ನು (ಸ್ಥಿತಿಗಳನ್ನು) ಒಳಗೊಂಡಿದ್ದಾನೆ. ಅವುಗಳೆಂದರೆ, ವಿಸ್ವ (ಎಚ್ಚರಗೊಳ್ಳುವ ಸ್ಥಿತಿ), ತೈಜಾಸ (ಕನಸಿನ ಸ್ಥಿತಿ), ಪ್ರಜ್ಞಾ (ಸುಷುಪ್ತಿ ಅಥವಾ ಸ್ವಪ್ನವಿಲ್ಲದ ನಿದ್ರೆಯ ಸ್ಥಿತಿ) ಮತ್ತು ತುರ್ಯ (ಹಿಂದಿನ ಮೂರನ್ನು ವಿಲೀನಗೊಳಿಸುವ ಮೂಲಕ ನಾಲ್ಕನೆಯ (ತುರ್ಯ) ಸ್ಥಿತಿಯನ್ನು ಸಾಧಿಸಲಾಗುತ್ತದೆ) ಬ್ರಹ್ಮನ್ ಅಥವಾ ಆತ್ಮನಂತೆಯೇ ಇರುತ್ತದೆ. ಸ್ವಪ್ನದಿಂದ ಜಗತ್ತು ಮಿಥ್ಯಯೆಂಬುದನ್ನು ತೋರಿಸಿ, ಸುಷುಪ್ತಿಯಲ್ಲಿ ಸಂಸಾರದ ಗೊಂದಲವಿಲ್ಲದೆ ಆನಂದದಲ್ಲಿರಬಹುದಾದ ಸಂದರ್ಭವನ್ನು ತೋರಿಸಿ, ಶುದ್ಧ ಬ್ರಹ್ಮವೇ ನಿನ್ನ ಸ್ವರೂಪವೆಂದು ತಿಳಿಸುವುದು ಭಗವಂತನ ಉದ್ದೇಶವಾಗಿರುತದೆ. ಆತ್ಮಜ್ಞಾನವೆಂದರೆ ನಿನ್ನ ಸ್ವರೂಪದ ಜ್ಞಾನವೇ ಆಗಿದೆ. ಅದನ್ನರಿತು ಮುಕ್ತನಾಗು. ಮುಕ್ತನಾದರೆ ನಿನಗೆ ಪುನರ್ಜನ್ಮವಿಲ್ಲ ನೀನೇ ನಾನಾಗಿ ಬಿಡುತ್ತೀಯೆ, ಎಂಬುದು ಭಗವಂತನ ಸಂದೇಶ. ಬ್ರಹ್ಮವಿದ್ಯೆಯೆಂಬ ಚಿಕಿತ್ಸೆಯಿಂದ ಜೀವಾತ್ಮನಿಗೆ ಅಂಟಿಕೊಂಡಿದ್ದ ದ್ವೈತಭಾವವೆಂಬ ರೋಗವು ಶಾಂತವಾಗುತ್ತದೆ. ಆಗ ಜೀವಾತ್ಮನು ತನ್ನ ನಿಜಸ್ವರೂಪದಲ್ಲಿ ನಿಲ್ಲುತ್ತಾನೆ. ರೋಗವು ಹೋದ್ದರಿಂದ ಅವನು ಸ್ವಸ್ಥನಾಗಿ ಆನಂದ ಸ್ವರೂಪನೇ ಆಗಿಬಿಡುತ್ತಾನೆ. ಈ ಶಾಸ್ತ್ರವು ಅದ್ವೈತ ಭಾವವನ್ನು ಪಡೆಯಲು ಉಪಾಯವನ್ನು ಪ್ರದರ್ಶಿಸುತದೆ.

 

ಜಾಗೃತ ಸ್ಥಿತಿ - ಇಂದ್ರಿಯ ಗೋಚರವಾದ ಬಾಹ್ಯವಸ್ತುವನ್ನು ಭೋಗಿಸುವ ಸ್ಥಿತಿ

ಜಾಗರಿತಸ್ಥಾನೋ ಬಹಿಷ್ಪ್ರಜ್ಞಃ ಸಪ್ತಾಙ್ಗ ಏಕೋನವಿಂಶತಿಮುಖಃ

ಸ್ಥೂಲಭುಗ್ವೈಶ್ವಾನರಃ ಪ್ರಥಮಃ ಪಾದಃ ॥ ೩ ॥

ಭಾವಾರ್ಥ:-  ಮೊದಲನೆಯ ಜಾಗೃತ ಸ್ಥಾನವಾಗಿರುವ ಈ ಆತ್ಮನಿಗೆ ವೈಶ್ವಾನರನೆಂದು ಹೆಸರು. ಬಾಹ್ಯದಲ್ಲಿರುವ ಸ್ಥೂಲ ಜಗತ್ತನ್ನು ತಿಳಿಯುವುದರಿಂದ ಇವನು ಬಹಿಃಪ್ರಜ್ನನು. ಅಂತರಿಕ್ಷ ಅವನ ಶಿರಸ್ಸು, ಸೂರ್ಯ ಅವನ ನೇತ್ರ, ವಾಯು ಅವನ ಪ್ರಾಣ, ಆಕಾಶ ಅವನ ಸೊಂಟ, ನೀರು ಅವನ ಮೂತ್ರಕೋಶ, ಭೂಮಿಯು ಅವನ ಎರಡು ಕಾಲುಗಳು, ಅಗ್ನಿಯೂ ಅವನ ಬಾಯಿ - ಹೀಗೆ ಇವನಿಗೆ ಏಳು ಅಂಗಗಳಿವೆ. ಐದು ಜ್ಞಾನೇಂದ್ರಿಯಗಳು, (ದೃಷ್ಟಿ, ಧ್ವನಿ, ವಾಸನೆ, ರುಚಿ ಮತ್ತು ಸ್ಪರ್ಶದ ಅಂಗ.) ಐದು ಕರ್ಮೇಂದ್ರಿಯಗಳು, (ಕೈಗಳು, ಪಾದಗಳು ಮತ್ತು ಮಾತಿನ ಅಂಗಗಳು, ಜನನಾಂಗ ಮತ್ತು ಗುದದ್ವಾರ).  ಪಂಚಪ್ರಾಣಗಳು, (ಪ್ರಾಣ, ಅಪಾನ, ಸಮಾನ, ವ್ಯಾನ ಮತ್ತು ಉದಾನ) ಮನಸ್ಸು, ಬುದ್ಧಿ, ಚಿತ್ತ, ಅಹಂಕಾರಗಳೆಂಬ ಹತ್ತೊಂಬತ್ತು ಮುಖಗಳು ಈ ವೈಶ್ವಾನರನಿಗಿವೆ. (ಮುಖವೆಂದರೆ ಇಲ್ಲಿ ಜಾಗೃತ ಸ್ಥಾನ). ಇಂದ್ರಿಯ ಗೋಚರವಾದ ಬಾಹ್ಯವಸ್ತುವನ್ನು ಭೋಗಿಸುವ ಸ್ಥಿತಿ.

 

ಸೂಕ್ಷ್ಮವಾದ ಕಲ್ಪಿತವಸ್ತುವನ್ನು ಬೋಗಿಸುವ ಸ್ವಪ್ನ ಸ್ಥಿತಿ

ಸ್ವಪ್ನಸ್ಥಾನೋಽನ್ತಃ ಪ್ರಜ್ಞಾಃ ಸಪ್ತಾಙ್ಗ ಏಕೋನವಿಂಶತಿಮುಖಃ

ಪ್ರವಿವಿಕ್ತಭುಕ್ತೈಜಸೋ ದ್ವಿತೀಯಃ ಪಾದಃ ॥ ೪ ॥

ಭಾವಾರ್ಥ:- ಈ ತೈಜಸನು ಆತ್ಮನ ದ್ವಿತೀಯ ಭಾಗ. ಸ್ವಪ್ನವು ಸ್ಥಾನವಾಗಿ ಉಳ್ಳ ಆತ್ಮನಿಗೆ ತೈಜಸ ಎಂದು ಹೆಸರು. ಚಿತ್ರಕಲ್ಪಿತವಾದ ಚಿತ್ರಾಂತರ್ಗತ ವಸ್ತುವನ್ನು ಮಾತ್ರ ತಿಳಿಯುವುದರಿಂದ ತೈಜಸನು ಅಂತಃಪ್ರಜ್ಞ. ಏಳು ಅಂಗಗಳು ಮತ್ತು ಹನ್ನೊಂದು ಮುಖವುಳ್ಳವನು. ಇವನು ಸೂಕ್ಷ್ಮವಾದ ಕಲ್ಪಿತವಸ್ತುವನ್ನು ಬೋಗಿಸುತ್ತಾನೆ.

            ವಿವರಣೆ:- ಸಾಮಾನ್ಯವಾಗಿ ಸ್ವಪ್ನವು ಸ್ಮರಣೆ ಇದ್ದಂತೆ. ಸ್ಮರಣೆಯು ಪ್ರಮಾರೂಪವಾಗಿರುತ್ತದೆ. ಸ್ವಪ್ನಜ್ಞಾನವು ಭ್ರಮೆಯಾಗಿರುತ್ತದೆ. ಅವಿದ್ಯಾಕಾಮ ಕರ್ಮಗಳಿಂದ ಪರವಶವಾದ ಮನಸ್ಸು ಕನಸಿಗೆ ಕಾರಣವಾದ ಕರ್ಮದ ಪ್ರೇರಣೆಗೆ ಒಳಪಟ್ಟು ಜಾಗ್ರತಿನಲ್ಲಿರುವಂತೆಯೇ ಕಥಾಸಂಗತಿಯನ್ನು ವಿಚಿತ್ರವಾಗಿ ಕಲ್ಪಿಸಿ ತೋರಿಸುತದೆ. ಸ್ವಪ್ನದಲ್ಲಿ ಬಾಹ್ಯ ವಿಷಯವಿಲ್ಲ. ತಾನೇ ವಿಷಯ. ತಾನೇ ಪ್ರಮಾಣ (ಕರಣ). ತಾನೇ: ಜ್ಞಾತೃ. ಈ ಶಕ್ತಿ ಅಂತಃಕರಣಕ್ಕೆ ಚೈತನ್ಯಜ್ಯೋತಿಯಿಂದ ಬಂದಿದೆ. ಜ್ಯೋತಿಯು ತೇಜೋರೂಪವಾದದ್ದು ಆದ್ದರಿಂದ ಕನಸಿನಲ್ಲಿ ಜೀವನು ತೈಜಸನಾಗಿಬಿಡುತಾನೆ. ಜಾಗ್ರತ್ತಿನಲ್ಲಿ ವಿಶ್ವನಾದವನು ಕನಸಿನಲ್ಲಿ ತೈಜಸ. ಸಮಷ್ಟಿಯಲ್ಲಿ ಈತನು ಹಿರಣ್ಯಗರ್ಭ ಎನ್ನಿಸುತ್ತಾನೆ. ಸ್ವಪ್ನದಲ್ಲಿ ಇಂದ್ರಿಯಗಳಿದ್ದರೂ ಯಾವ ವ್ಯಾಪಾರವನ್ನು ಮಾಡದೆ ಶಾಂತವಾಗಿರುತ್ತದೆ. ಜಗತ್ತಿನ ವಸ್ತುಗಳಾವುವೂ ಕಾಣದಿದ್ದರೂ ಕಂಡಂತೆ ಕೇಳಿದಂತೆ ತೋರುತ್ತದೆ. ಅದಷ್ಟು ಮನಸ್ಸಿನ ಸ್ಪಂದಿತವೇ ಹೊರತು ಬಾಹ್ಯವಸ್ತುವಿನ ಸಂಬಂಧವಿರುವುದಿಲ್ಲ. ಆಗಿನ ಪ್ರಜ್ಞೆ ಮನಸ್ಸಿನ ಒಳಗೆ ಹುಟ್ಟಿದಂತಾಗುತ್ತದೆ. ಆದ್ದರಿಂದ ಆತ್ಮನು ಅಂತಃಪ್ರಜ್ಞನೆನಿಸುತಾನೆ. ಚಿತ್ರದಲ್ಲಿ ಮನುಷ್ಯಾದಿಗಳಿಲ್ಲದಿದ್ದರೂ ಇದ್ದಂತೆ ಹೇಗೆ ತೋರುವುದೋ ಹಾಗೆ ಸ್ವಪ್ನದಲ್ಲಿ ಮನುಷ್ಯಾದಿಗಳಿಲ್ಲದಿದ್ದರೂ ಇದ್ದಂತೆ ತೋರುತ್ತದೆ. ಮನಸ್ಸು ಎಲ್ಲವನ್ನೂ ಕಲ್ಪಿಸಿಕೊಳ್ಳುತ್ತದೆ. ಹಾಗೆಯೇ ಜಾಗ್ರತಿನಲ್ಲಿಯೂ ಮನಸ್ಸು ಬಾಹ್ಯ ವಸ್ತುಗಳನ್ನು ಅವಿದ್ಯೆಯ ಆಕ್ರಮಣದಿಂದ ಕಲ್ಪಿಸಿಕೊಂಡಿರುತದೆಯೆಂದು ತಿಳಿಯಬೇಕು.

 

ಸುಪ್ತ ಸ್ಥಿತಿ ಅಥವಾ ಸುಷುಪ್ತಿ ಸ್ಥಿತಿ

ಯತ್ರ ಸುಪ್ತೋ ನ ಕಞ್ಚನ ಕಾಮಂ ಕಾಮಯತೇ

ನ ಕಞ್ಚನ ಸ್ವಪ್ನಂ ಪಶ್ಯತಿ ತತ್ಸುಷುಪ್ತಮ್ ।

ಸುಷುಪ್ತಸ್ಥಾನ ಏಕೀಭೂತಃ ಪ್ರಜ್ಞಾನಘನ ಏವಾಽಽನನ್ದಮಯೋ

ಹ್ಯಾನನ್ದಭುಕ್ ಚೇತೋಮುಖಃ ಪ್ರಾಜ್ಞಸ್ತೃತೀಯಃ ಪಾದಃ ॥ ೫ ॥

ಭಾವಾರ್ಥ:- ಅದು ಆಳವಾದ ನಿದ್ರೆಯ ಸ್ಥಿತಿ, ಇದರಲ್ಲಿ ಮಲಗುವವನು ಯಾವುದೇ ವಸ್ತುಗಳನ್ನು ಬಯಸುವುದಿಲ್ಲ ಅಥವಾ ಯಾವುದೇ ಕನಸನ್ನು ನೋಡುವುದಿಲ್ಲ. ಮೂರನೆಯ ಸ್ಥಿತಿಯ ಪ್ರಜ್ಞೆಯಾಗಿದ್ದು, ಅವರ ಗೋಳವು ಆಳವಾದ ನಿದ್ರೆಯನ್ನು ಹೊಂದಿದೆ.  ಅವರಲ್ಲಿ ಎಲ್ಲಾ (ಅನುಭವಗಳು) ಏಕೀಕೃತವಾಗುತ್ತವೆ ಅಥವಾ ಭಿನ್ನವಾಗಿರುವುದಿಲ್ಲ, ನಿಜವಾಗಿಯೂ, ಸಂಪೂರ್ಣ ಪ್ರಜ್ಞೆಯ ಸಮೂಹ, ಆನಂದದಿಂದ ತುಂಬಿರುತ್ತದೆ ಮತ್ತು ಆನಂದವನ್ನು ಅನುಭವಿಸುತ್ತಾರೆ, ಮತ್ತು ಇತರೆ ಸ್ಥಿತಿಗಳ ಜ್ಞಾನಕ್ಕೆ ಕಾರಣವಾಗುವ ಮಾರ್ಗ ಇದು.

            ವಿವರಣೆ:- ಜಾಗ್ರತಿನಲ್ಲಿ ಗ್ರಾಹ್ಯವಾದ (ಜ್ಞಾನ ಗೋಚರವಾದ) ಬಾಹ್ಯವಸ್ತು ಇರುತದೆ. ಸ್ವಪ್ನದಲ್ಲಿ ಮನಃ ಕಲ್ಪಿತವಾದ ವಸುಸದೃಶವು ಗ್ರಾಹ್ಯವಾಗಿರುತ್ತದೆ. ಜಾಗ್ರತಿನಲ್ಲಿ ಮನಸ್ಸು ಮತ್ತು ಇಂದ್ರಿಯಗಳು ವಸ್ತುಗಳನ್ನು ತಿಳಿಯುವ ಗ್ರಾಹಕಗಳು. ಸ್ವಪ್ನದಲ್ಲಿ ಮನಸ್ಸು ಮಾತ್ರವೇ ಗ್ರಾಹಕ. ಹೀಗೆ ಗ್ರಾಹ್ಯ ಗ್ರಾಹಕಗಳಿರುವುದೇ ಲೋಕ. ಸುಷುಪ್ತಿಯಲ್ಲಿ ಗ್ರಾಹ್ಯವೂ ಇಲ್ಲ ಗ್ರಾಹಕವೂ ಇಲ್ಲ ಆದ್ದರಿಂದ ಸುಷುಪ್ತಿಯು ಲೋಕೋತ್ತರ - ಲೋಕಾತೀತವೆನಿಸುತ್ತದೆ. ಸುಷುಪ್ತಿಯಲ್ಲಿ ಬುದ್ದಿಯು ಸುಪ್ತವಾಗಿದ್ದು ಯಾವ ಪ್ರವೃತ್ತಿಯೂ ಇಲ್ಲದೆ ಬೀಜದಂತಿರುತ್ತದೆ. ಸ್ವಪ್ನದಲ್ಲಿ ಚಿಗುರಿ, ಜಾಗ್ರತ್ತಿನಲ್ಲಿ ಕವಲೊಡೆದು ಜ್ನೇಯ ವಸ್ತುಗಳ ವಿಷಯದಲ್ಲಿ ಪ್ರವರ್ತಿಸುತ್ತದೆ. ಆದ್ದರಿಂದ ಸುಷುಪ್ತಿಯನ್ನು ಸರ್ವಪ್ರವೃತ್ತಿ ಬೀಜವೆನ್ನುತಾರೆ.

 

ಸರ್ವಜ್ಞ ಸ್ಥಿತಿ

ಏಷ ಸರ್ವೇಶ್ವರಃ ಏಷ ಸರ್ವಜ್ಞ ಏಷೋಽನ್ತರ್ಯಾಮ್ಯೇಷ ಯೋನಿಃ

ಸರ್ವಸ್ಯ ಪ್ರಭವಾಪ್ಯಯೌ ಹಿ ಭೂತಾನಾಮ್ ॥ ೬ ॥

ಭಾವಾರ್ಥ:- ಈ ಆತ್ಮನು ಮೂರು ಸ್ಥಾನವೆಂಬ  ಭಾಗವನ್ನು  ಬಿಟ್ಟು ನಾಲ್ಕನೇ ಚೈತನ್ಯ ಪ್ರಧಾನನಾದಾಗ ಈತನೇ ಸರ್ವೇಶ್ವರ, ಈತನೇ ಸರ್ವಜ್ಞ, ಈತನೇ ಅಂತರ್ಯಾಮಿಯಾಗಿ ಸಕಲ ವಸ್ತುಗಳನ್ನು ನಿಯಮಿಸತಕ್ಕವನು. ಈತನೇ ಅವೆಲ್ಲವುಗಳ ಉತ್ಪತ್ತಿನಾಶಗಳಿಗೆ ಕಾರಣನಾದವನು.

            ವಿವರಣೆ:- ಯಾವ ಸ್ಥಾನದಲ್ಲಿ ನಿದ್ರಿಸತಕ್ಕವನು ಯಾವುದೇ ಒಂದು ಕಾಮ್ಯವಸ್ತುವನ್ನೂ ಬಯಸುವುದಿಲ್ಲವೋ, ಯಾವ ಕನಸನ್ನೂ ಕಾಣುವುದಿಲ್ಲವೋ ಆ ಸ್ಥಾನಕ್ಕೆ ಸುಷುಪ್ತವೆಂದು ಹೆಸರು. ಈ ಸ್ಥಾನದಲ್ಲಿರುವ ಆತ್ಮನು ಯಾವ ಚಿತಸ್ಪಂದಿತವೂ ಇಲ್ಲದ್ದರಿಂದ ಪರಮಾತ್ಮನಲ್ಲಿ ಸೇರಿ ಒಂದಾಗಿಬಿಟ್ಟನೋ ಎಂಬಂತೆ ಏಕೀಭೂತನಾಗಿರುತಾನೆ. ಇವನ ಜ್ಞಾನವೆಲ್ಲವೂ ಯಾವ ಪದಾರ್ಥವನ್ನೂ ಗ್ರಹಿಸದೆ ಗಟ್ಟಿಯಾಗಿ, ಈ ಆತ್ಮನು ಪ್ರಜ್ಞಾನಘನನಾಗಿರುತಾನೆ. ಅನಾಯಾಸ ರೂಪವಾದ ಆನಂದವನ್ನು ಭೋಗಿಸುತಾನೆ. ಮುಂದೆ ಎಚ್ಚರಗೊಳ್ಳತಕ್ಕವನಾದ್ದರಿಂದ ಚಿತಸ್ಪಂದಿತಕ್ಕೆ ಒಳಗಾಗಿ ಚೇತೋಮುಖನಾಗಿರುತಾನೆ. ಇವನಿಗೆ ಪ್ರಾಜ್ನನೆಂದು ಹೆಸರು. ವಿಷಯ ಸಂಬಂಧವಿಲ್ಲದೆ ಪ್ರಜ್ನಪಿಮಾತ್ರ ಇವನ ಸ್ವರೂಪವಾದ್ದರಿಂದ ಇವನು ಪ್ರಾಜ್ಞನೆನಿಸಿದ್ದಾನೆ. ಈ ಆತ್ಮನು ಅವಸ್ಥಾತ್ರಯವೆಂಬ ಉಪಾಧಿಯನ್ನು ಬಿಟ್ಟು ಚೈತನ್ಯ ಪ್ರಧಾನನಾದಾಗ ಈತನೇ ಸರ್ವೇಶ್ವರ, ಈತನೇ ಸರ್ವಜ್ಞ, ಈತನೇ ಅಂತರ್ಯಾಮಿಯಾಗಿ ಸಕಲ ವಸ್ತುಗಳನ್ನು ನಿಯಮಿಸತಕ್ಕವನು. ಈತನೇ ಅವೆಲ್ಲವುಗಳ ಉತ್ಪತ್ತಿನಾಶಗಳಿಗೆ ಕಾರಣನಾದವನು.

 

ತುರ್ಯವು ಪ್ರತ್ಯಕ್ಷಾದಿ ಪ್ರಮಾಣಗಳಿಗೆ ಗೋಚರವಲ್ಲ

ನಾನ್ತಃಪ್ರಜ್ಞಂ ನ ಬಹಿಃಪ್ರಜ್ಞಂ ನೋಭಯತಃಪ್ರಜ್ಞಂ

ನ ಪ್ರಜ್ಞಾನಘನಂ ನ ಪ್ರಜ್ಞಂ ನಾಪ್ರಜ್ಞಮ್ |

ಅದೃಶ್ಯಮವ್ಯವಹಾರ್ಯ-ಮಗ್ರಾಹ್ಯಮಲಕ್ಷಣ-

ಮಚಿನ್ತ್ಯಮವ್ಯಪದೇಶ್ಯಮೇಕಾತ್ಮಪ್ರತ್ಯಯಸಾರಂ

ಪ್ರಪಞ್ಚೋಪಶಮಂ ಶಾನ್ತಂ ಶಿವಮದ್ವೈತಂ

ಚತುರ್ಥಂ ಮನ್ಯನ್ತೇ ಸ ಆತ್ಮಾ ಸ ವಿಜ್ಞೇಯಃ || 7 ||

ಭಾವಾರ್ಥ:- ಇನ್ನು ತುರ್ಯವೆನಿಸಿದ ನಾಲ್ಕನೆಯ ಪಾದವು ತೈಜಸನಂತೆ ಅಂತಃಪ್ರಜ್ಞವಲ್ಲ ವೈಶ್ವಾನರನಂತೆ ಬಹಿಃಪ್ರಜ್ಞವಲ್ಲ. ಅಂತರಾಳದಲ್ಲಿ ನಿಲ್ಲುವ ಉಭಯ ಪ್ರಜ್ಞವೂ ಅಲ್ಲ, ಸುಷುಪ್ತಿಯ ಪ್ರಾಜ್ಞನಂತೆ ಜ್ಞಾನದ ಹರಿವಿಲ್ಲದ ಪ್ರಜ್ಞಾನ ಘನನೂ ಅಲ್ಲ, ಜ್ಞಾನವಿಲ್ಲದ ವಸ್ತುವೂ ಅಲ್ಲ. ಈ ತುರ್ಯವು ಪ್ರತ್ಯಕ್ಷಾದಿ ಪ್ರಮಾಣಗಳಿಗೆ ಗೋಚರವಲ್ಲ. ವಾಗ್ಮನಸುಗಳಿಗೆ ನಿಲುಕುವುದಿಲ್ಲವಾದ್ದರಿಂದ ಅವ್ಯವಹಾರ್ಯ ಕರ್ಮೇಂದ್ರಿಯಗಳಿಂದ ಗ್ರಹಿಸಲು ಅಶಕ್ಯವಾದದ್ದು. ಅನುಮಾನದಿಂದ ತಿಳಿಯಲು ಅಶಕ್ಯವಾದದ್ದು. ಆದ್ದರಿಂದಲೇ ಅಚಿಂತ್ಯವಾದದ್ದು ಯಾವ ಶಬ್ದದಿಂದಲೂ ಅದರ ಸ್ವರೂಪವನ್ನು ತಿಳಿಸಲು ಅಸಾಧ್ಯವಾದದ್ದು ಜಾಗ್ರದಾದ್ಯವಸ್ಥೆಗಳಲ್ಲಿದ್ದ ಏಕಾತ್ಮವೇ ಇದು ಎಂದಿಷ್ಟೇ ಹೇಳಲು ಶಕ್ಯವಾದದ್ದು ಕಾರ್ಯಕಾರಣಾತ್ಮಕ ಪ್ರಪಂಚರಹಿತವಾದದ್ದು (ಇದು ಕಾರ್ಯವೂ ಅಲ್ಲ ಕಾರಣವೂ ಅಲ್ಲ). ಇದು ಶಾಂತವೂ ಸ್ವಯಂಪ್ರಕಾಶ ಆನಂದಸ್ವರೂಪವಾದ್ದರಿಂದ ಶಿವವೂ, ದ್ವಿತೀಯ ವಸ್ತುವೇ ಇಲ್ಲದ್ದರಿಂದ ಅದ್ವೈತವೂ ಆಗಿರುತ್ತದೆ. ಅದ್ವಿತೀಯವಾದ್ದರಿಂದ ಸಂಖ್ಯಾ ಶೂನ್ಯವಾದರೂ ಅವಸ್ಥಾತ್ರಯದಿಂದ ಸಾಪೇಕ್ಷವಾಗಿ ಚತುರ್ಥವಾಗುತದೆಯೆಂದು ತತ್ತ್ವವಿದರು ತಿಳಿದಿದ್ದಾರೆ. ಆತನೇ ಅದ್ವಿತೀಯಾತ್ಮ ಅವನನ್ನು ಸಾಕ್ಷಾತ್ಕರಿಸಿಕೊಳ್ಳಬೇಕು.

 

ಬ್ರಹ್ಮವೇ ಅಕ್ಷರಾತ್ಮಕವಾದ ಶಬ್ದವು ಪ್ರಧಾನವೆಂದು ಗ್ರಹಿಸಿದಾಗ ಓಂಕಾರವೆನಿಸುತುದೆ

ಸೋಽಯಮಾತ್ಮಾಧ್ಯಕ್ಷರಮೋಙ್ಕಾರೋಽಧಿಮಾತ್ರಂ ಪಾದಾ

ಮಾತ್ರಾ ಮಾತ್ರಾಶ್ಚ ಪಾದಾ ಅಕಾರ ಉಕಾರೋ ಮಕಾರ ಇತಿ ॥ ೮

ಭಾವಾರ್ಥ:- ಬ್ರಹ್ಮವು ನಾಲ್ಕು ಪಾದಗಳುಳ್ಳದ್ದೆಂದು (ಭಾಗಗಳುಳ್ಳದ್ದೆಂದು) ವ್ಯಾಖ್ಯಾನಿತವಾಗಿದೆ. ಬ್ರಹ್ಮವೇ ಅಕ್ಷರಾತ್ಮಕವಾದ ಶಬ್ದವು ಪ್ರಧಾನವೆಂದು ಗ್ರಹಿಸಿದಾಗ ಓಂಕಾರವೆನಿಸುತ್ತದೆ. ಈ ಓಂಕಾರವನ್ನು ಪಾದಶಃ ವಿಭಜಿಸಿದಾಗ ಅಕಾರ ಉಕಾರ ಮಕಾರ ಎಂದು ಮೂರು ಮಾತ್ರೆಗಳಾಗುತವೆ. ಮಾತ್ರೆಗಳೇ  ಪಾದಗಳು, ಪಾದಗಳೇ (ಭಾಗಗಳೇ) ಮಾತ್ರೆಗಳು (ಮೂಲವಸ್ತು). - ಇಲ್ಲಿ "ಸೋ S ಯ ಮ" ಪದಗಳಿಂದ ಶ್ಲೋಕ ಪ್ರಾರಂಭವಾಗುತ್ತದೆ. S ಚಿಹ್ನೆಗೆ ಸಂಸ್ಕೃತದಲ್ಲಿ "." ಎಂದು ಇದೆ. ಸೋ ಹಮ್ ಎಂದಾಗಿದೆ. ಸೋ ಎಂದು  ಉಸಿರು ಮೂಲಾಧಾರದವರೆಗೆ ಎಳೆದುಕೊಳ್ಳುವ ಅಜಪ ಮಂತ್ರ,  ಹಮ್ ಎಂದು  ಮೂಲಾಧಾರದಿಂದ ಸುಷುಮ್ನಾದಲ್ಲಿ ಉಸಿರನ್ನು ನುಗ್ಗಿಸುವುದು ಇದು ಬ್ರಾಹ್ಮ ರಂದ್ರಕ್ಕೆ (ಸಹಸ್ರಾರಕ್ಕೆ) ಉಸಿರನ್ನು ಸೇರಿಸುವುದು ಎಂದು ಭೋದಿತವಾಗಿರುವಂತೆ ಇದೆ. ಇದನ್ನು ಅಜಪ ವಿಧಾನದಲ್ಲಿ ಅನುಭವಿಸಿದರೆ ತಿಳಿಯುತ್ತದೆ ಎಂದು ನನ್ನ ಭಾವನೆ.

 

ಅಮಾತ್ರಶ್ಚತುರ್ಥೋಽವ್ಯವಹಾರ್ಯಃ ಪ್ರಪಞ್ಚೋಪಶಮಃ

ಶಿವೋಽದ್ವೈತ ಏವಮೋಙ್ಕಾರ ಆತ್ಮೈವ

ಸಂವಿಶತ್ಯಾತ್ಮನಾಽಽತ್ಮಾನಂ ಯ ಏವಂ ವೇದ ॥ ೧೨

ಭಾವಾರ್ಥ:- ಯಾವುದೇ ಭಾಗಗಳಿಲ್ಲದ (ಶಬ್ದವಿಲ್ಲದ), ಗ್ರಹಿಸಲಾಗದ (ಇಂದ್ರಿಯಗಳ ಸಹಾಯದಿಂದ), ಎಲ್ಲಾ ವಿದ್ಯಮಾನಗಳ ನಿಲುಗಡೆ, ಎಲ್ಲಾ ಆನಂದ ಮತ್ತು ದ್ವಂದ್ವವಲ್ಲದ ಓಂಕಾರವು, ನಾಲ್ಕನೆಯದು ಮತ್ತು ನಿಜವಾಗಿ ಆತ್ಮನಂತೆಯೇ. ಇದನ್ನು ತಿಳಿದವನು ತನ್ನ ಆತ್ಮವನ್ನು ಆತ್ಮದಲ್ಲಿ ವಿಲೀನಗೊಳಿಸುತ್ತಾನೆ.

ಯುಞ್ಜೀತ ಪ್ರಣವೇ ಚೇತಃ ಪ್ರಣವೋ ಬ್ರಹ್ಮ ನಿರ್ಭಯಮ್ ।

ಪ್ರಣವೇ ನಿತ್ಯಯುಕ್ತಸ್ಯ ನ ಭಯಂ ವಿದ್ಯತೇ ಕ್ವಚಿತ್ ॥ ೨೫ ॥

ಭಾವಾರ್ಥ:- ಮನಸ್ಸನ್ನು (ಪವಿತ್ರ ಉಚ್ಚಾರಾಂಶ) ಓಂ ಜೊತೆ ಒಗ್ಗೂಡಿಸಬೇಕು.  ಓಂ ಬ್ರಹ್ಮನ್ ಆಗಿದ್ದಾನೆ, ಸದಾ ಭಯವಿಲ್ಲದವನು. ಓಂನೊಂದಿಗೆ ಯಾವಾಗಲೂ ಜೊತೆಯಾಗಿರುವವನಿಗೆ ಯಾವುದೇ ಭಯವಿಲ್ಲ.

ಅಕಾರೋ ನಯತೇ ವಿಶ್ವಮುಕಾರಶ್ಚಾಪಿ ತೈಜಸಮ್‌ |

ಮಕಾರಶ್ಚ ಪುನಃ ಪ್ರಾಜ್ನಂ ನಾಮಾತ್ರೇ ವಿದ್ಯತೇ ಗತಿಃ ॥ ೨೩

ಭಾವಾರ್ಥ:-  ಈ ಓಂಕಾರದ ಮೊದಲನೆಯ ಅಕ್ಷರವಾದ (ಮಾತ್ರಾ - ಮೂಲವಸ್ತು) ಅಕಾರವು ವಿಶ್ವನೊಡನೆ ಸೇರಿಸುತ್ತದೆ ಉಕಾರವು ತೈಜಸನೊಡನೆ ಸೇರಿಸುತದೆ ಮಕಾರವು ಪ್ರಾಜ್ನನೊಡನೆ ಸೇರಿಸುತದೆ. ಯಾವ ಅಕ್ಷರವೂ ಇಲ್ಲದೆ ಓಂಕಾರಾತ್ಮಕ ಪರಬ್ರಹ್ಮನಲ್ಲಿ ಲೀನವಾದಾಗ ಯಾವ ಗಮನವೂ ಇರುವುದಿಲ್ಲ.

            ವಿವರಣೆ:- ಇದುವರೆಗೆ ಹೇಳಿದ ಹಾಗೆ ವಿಶ್ವಾದಿ ಭಾಗಗಳು ಅಕಾರಾದಿ (ಮೂಲಾಕ್ಷರ) ಅಕ್ಷರಗಳು  ಉಭಯದಲ್ಲಿರುವ ಸಾಮಾನ್ಯ ಧರ್ಮಗಳಿಂದ ಒಂದೇ ಆಗಿವೆಯೆಂದು ನಿಶ್ಚಯಿಸಿ ಯಾವನು ಓಂಕಾರವನ್ನು ಧ್ಯಾನಿಸುತ್ತಾನೋ ಅವನಿಗಾಗುವ ಫಲವನ್ನಿಲ್ಲಿ ಹೇಳಲಾಗಿದೆ. ಅಕಾರವೇ ವಿಶ್ವವೆಂದು ಧ್ಯಾನಿಸತಕ್ಕವನು ವೈಶ್ವಾನರನನ್ನು ಸೇರಿ ಕೊಳ್ಳುತ್ತಾನೆ. ಉಕಾರವನ್ನು ತೈಜಸನೆಂದು ಧ್ಯಾನಿಸತಕ್ಕವನು ತೈಜಸನಾದ ಹಿರಣ್ಯಗರ್ಭನಾಗುತ್ತಾನೆ. ಮಕಾರವನ್ನು ಧ್ಯಾನಿಸತಕ್ಕವನು ಪ್ರಾಜ್ನನೆಂಬ ಅವ್ಯಾಕೃತ (ಅಭಿವೃದ್ದಿ ಹೊಂದದ) ಬ್ರಹ್ಮನಾಗುತ್ತಾನೆ. ಅಕಾರ ಉಕಾರ ಮಕಾರ ರಹಿತವಾದ ಓಂಕಾರವೇ ಪರಬ್ರಹ್ಮವೆಂದು ಧ್ಯಾನಿಸ ತಕ್ಕವನು ಸ್ವತಃ ಪರಬ್ರಹ್ಮವೇ ಆಗಿಬಿಡುವುದರಿಂದ ಇನ್ನೂ ಮೇಲೆ ಹೋಗಬೇಕಾದ್ದಿಲ್ಲ. ಓಂ ಪದದಲ್ಲಿ ಬರುವ ಅ,, ಮ ಅಕ್ಷರ ಅರ್ಥ ಹೀಗಿದೆ “ಜೀವ ಉಸಿರು ಅಥವಾ ಒಂದು ನಿರ್ದಿಷ್ಟ ಪಾರಿಣಾಮಕಾರಿ ಮಂತ್ರ ಹಿಡಿತಕ್ಕೆ ಕರೆಯುವ ಮಾಂತ್ರಿಕ ಸೂತ್ರ” ಎಂದಾಗಿದೆ.

 

ಮೂರು ಸ್ಥಿತಿಗಳಲ್ಲಿನ 'ಸಾಮಾನ್ಯ ಲಕ್ಷಣಗಳು' ತಿಳಿದಿರುವವನು ಋಷಿ

ತ್ರಿಷು ಧಾಮಸು ಯಸ್ತುಲ್ಯಂ ಸಾಮಾನ್ಯಂ ವೇತ್ತಿ ನಿಶ್ಚಿತಃ ।

ಸ ಪೂಜ್ಯಃ ಸರ್ವಭೂತಾನಾಂ ವನ್ದ್ಯಶ್ಚೈವ ಮಹಾಮುನಿಃ ॥ ೨೨ ॥

ಭಾವಾರ್ಥ:- ಮೂರು ಸ್ಥಿತಿಗಳಲ್ಲಿನ 'ಸಾಮಾನ್ಯ ಲಕ್ಷಣಗಳು' ಯಾವುವು ಎಂದು ಸಂಶಯವಿಲ್ಲದೆ ತಿಳಿದಿರುವವನು, ಎಲ್ಲ ಜೀವಿಗಳಿಂದ ಪೂಜ್ಯನಾಗುತ್ತಾನೆ ಮತ್ತು ಆರಾಧಿಸಲ್ಪಡುತ್ತಾನೆ ಮತ್ತು ಆತನು ಮಹಾನ್ ಋಷಿಯೂ ಆಗಿದ್ದಾನೆ. (ಮಂಡೂಕ್ಯ ಕಾರಿಕ ಶ್ಲೋಕ 1.22)

 

ವೇದಗಳ ಅರ್ಥವನ್ನು ಚೆನ್ನಾಗಿ ತಿಳಿದಿರುವ ಬುದ್ಧಿವಂತರಿಗೆ ಆತ್ಮ ಜ್ಞಾನ

ಅಧ್ಯಾಯ - 2 - ಮಂಡೂಕ್ಯ ಕಾರಿಕ

ವೀತರಾಗಭಯಕ್ರೋಧೈರ್ಮುನಿಭಿರ್ವೇದಪಾರಗೈಃ

ನಿರ್ವಿಕಲ್ಪೋ ಹ್ಯಯಂ ದೃಷ್ಟಃ ಪ್ರಪಞ್ಚೋಪಶಮೋಽದ್ವಯಃ ॥ ೩೫ ॥

ಭಾವಾರ್ಥ:- ಬಾಂಧವ್ಯ, ಭಯ ಮತ್ತು ಕೋಪದಿಂದ ಮುಕ್ತರಾಗಿರುವ ಮತ್ತು ವೇದಗಳ ಅರ್ಥವನ್ನು ಚೆನ್ನಾಗಿ ತಿಳಿದಿರುವ ಬುದ್ಧಿವಂತರಿಂದ, (ಆತ್ಮ) ಸಂಪೂರ್ಣವಾಗಿ ಎಲ್ಲಾ ಕಲ್ಪನೆಗಳಿಲ್ಲದೆ, ಬಹುವಿಧದ ಭ್ರಮೆಯಿಂದ ಮತ್ತು ದ್ವಂದ್ವದಿಂದ ಮುಕ್ತವಾಗಿದೆ.

            ವಿವರಣೆ:- ಎಲ್ಲ ಕಳಂಕಗಳಿಂದ ಮುಕ್ತರಾಗಿರುವ ಮತ್ತು ಉಪನಿಷತ್ತುಗಳ ಸಾರವನ್ನು ಕುರಿತು ಪ್ರಬುದ್ಧರಾಗಿರುವ ಸನ್ಯಾಸಿಗಳು (ಪರಿತ್ಯಾಗದ ಪುರುಷರು) ಮಾತ್ರ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಬಹುದು. ಯಾರು ತಮ್ಮ  ಭಾವಾವೇಶದಿಂದ ಮನಸ್ಸು ಮಸುಕಾದ ವ್ಯರ್ಥವಾದ ತರ್ಕಶಾಸ್ತ್ರಜ್ಞರು, ಇತ್ಯಾದಿ. ಮತ್ತು ಯಾರು ತಮ್ಮ ಸ್ವಂತ ನಂಬಿಕೆಗಳು ಮತ್ತು ಅಭಿಪ್ರಾಯಗಳಲ್ಲಿ ಸತ್ಯವನ್ನು ಮಾತ್ರ ಕಂಡುಕೊಳ್ಳುತ್ತಾರೆ ಅವರಿಂದ ಅರಿಯಲಾಗುವುದಿಲ್ಲ.

ತಸ್ಮಾದೇವಂ ವಿದಿತ್ವೈನಮ್ ಅದ್ವೈತೇ ಯೋಜಯೇತ್ಸ್ಮೃತಿಮ್ ।

ಅದ್ವೈತಂ ಸಮನುಪ್ರಾಪ್ಯ ಜಡವಲ್ಲೋಕಮಾಚರೇತ್ ॥ ೩೬ ॥

ಭಾವಾರ್ಥ:- ಆದುದರಿಂದ ಆತ್ಮನನ್ನು ಹೀಗೆಂದು ತಿಳಿದುಕೊಂಡಾಗ, ನಿಮ್ಮ ಗಮನವನ್ನು ದ್ವಂದ್ವವಲ್ಲದ್ದರ ಮೇಲೆ ಕೇಂದ್ರೀಕರಿಸಿ. ದ್ವಂದ್ವವಲ್ಲದದನ್ನು ಗ್ರಹಿಸಿದ ನಂತರ ಜಗತ್ತಿನಲ್ಲಿ ಅಸೂಕ್ಷ್ಮ ವಸ್ತುವಿನಂತೆ ವರ್ತಿಸುತ್ತಾರೆ.

 

ಆಂತರಿಕ ಮತ್ತು ಬಾಹ್ಯ ಬಗ್ಗೆ ತಿಳಿದವನು ಆನಂದ ಪಡೆಯುತ್ತಾನೆ

ತತ್ತ್ವಮಾಧ್ಯಾತ್ಮಿಕಂ ದೃಷ್ಟ್ವಾ ತತ್ತ್ವಂ ದೃಷ್ಟ್ವಾ ತು ಬಾಹ್ಯತಃ ।

ತತ್ತ್ವೀಭೂತಸ್ತದಾರಾಮಃ ತತ್ತ್ವಾದಪ್ರಚ್ಯುತೋ ಭವೇತ್ ॥ ೩೮ ॥

ಭಾವಾರ್ಥ:-  ಆಂತರಿಕವಾಗಿ (ಅಂದರೆ ದೇಹದೊಳಗೆ) ಹಾಗೂ ಬಾಹ್ಯವಾಗಿರುವುದರ ಬಗ್ಗೆ (ಅಂದರೆ ಭೂಮಿ, ಇತ್ಯಾದಿ) ಸತ್ಯವನ್ನು ತಿಳಿದ ನಂತರ ಅವನು ವಾಸ್ತವದೊಂದಿಗೆ ಒಂದಾಗುತ್ತಾನೆ, ಅದರಿಂದ ತನ್ನ ಆನಂದವನ್ನು ಪಡೆಯುತ್ತಾನೆ ಮತ್ತು ವಾಸ್ತವದಿಂದ ಎಂದಿಗೂ ವಿಮುಖನಾಗುವುದಿಲ್ಲ.

 

ಯಾವುದರ ಸಂಪರ್ಕವಿಲ್ಲದ ಈ ಕುಂಡಲಿನಿ ಯೋಗ ಸಾಧನೆ

ಅಧ್ಯಾಯ-3 - ಅಧ್ವೈತ ಪ್ರಕರಣ - ಮಂಡೂಕ್ಯ ಕಾರಿಕ

ಅಸ್ಪರ್ಶಯೋಗೋ ವೈ ನಾಮ ದುರ್ದರ್ಶಃ ಸರ್ವಯೋಗಿಭಿಃ ।

ಯೋಗಿನೋ ಬಿಭ್ಯತಿ ಹ್ಯಸ್ಮಾದಭಯೇ ಭಯದರ್ಶಿನಃ ॥ ೩೯ ॥

ಭಾವಾರ್ಥ:- ಯಾವುದಕ್ಕೂ ಸಂಪರ್ಕವಿಲ್ಲದ ಈ ಯೋಗವನ್ನು ಎಲ್ಲ ಯೋಗಿಗಳು (ಸಾಮಾನ್ಯವಾಗಿ) ಸಾಧಿಸುವುದು ಕಷ್ಟ. ಯೋಗಿಗಳು ಅದಕ್ಕೆ ಹೆದರುತ್ತಾರೆ, ಏಕೆಂದರೆ ಅವರು ನಿಜವಾಗಿಯೂ ಭಯವಿಲ್ಲದಿರುವಲ್ಲಿ ಭಯವನ್ನು ಕಾಣುತ್ತಾರೆ.

ಮನಸೋ ನಿಗ್ರಹಾಯತ್ತಮಭಯಂ ಸರ್ವಯೋಗಿನಾ(ಣಾ)ಮ್ ।

ದುಃಖಕ್ಷಯಃ ಪ್ರಬೋಧಶ್ಚಾಪ್ಯಕ್ಷಯಾ ಶಾನ್ತಿರೇವ ಚ ॥ ೪೦ ॥

ಭಾವಾರ್ಥ:- ಯೋಗಿಗಳು ನಿರ್ಭಯತೆ, ದುಃಖದ ನಾಶ, ಸ್ವಯಂ ಜ್ಞಾನ ಮತ್ತು ಶಾಶ್ವತ ಶಾಂತಿಗೆ ಅವರ ಮನಸ್ಸಿನ ನಿಯಂತ್ರಣವನ್ನು ಅವಲಂಬಿಸಿರುತ್ತಾರೆ.

ಉತ್ಸೇಕ ಉದಧೇರ್ಯದ್ವತ್ಕುಶಾಗ್ರೇಣೈಕಬಿನ್ದುನಾ ।

ಮನಸೋ ನಿಗ್ರಹಸ್ತದ್ವದ್ಭವೇದಪರಿಖೇದತಃ ॥ ೪೧ ॥

ಭಾವಾರ್ಥ:-  ಮನಸ್ಸನ್ನು ನಿಯಂತ್ರಣಕ್ಕೆ ತರಲು ಅವಿರತ ಪ್ರಯತ್ನದಿಂದ ಮಾತ್ರ ಸಾಧ್ಯ ಹೇಗೆ ಸಮುದ್ರವನ್ನು ಹನಿ ಹನಿ ಮುಖೇನ ಹುಲ್ಲಿನ ಸಹಾಯದಿಂದ ಬರಿದು ಮಾಡುವ ಪ್ರಯತ್ನವಾಗುವುದೋ ಹಾಗೆ.

 

ಅಧ್ಯಾಯ-4 - ಅಲತಶಾಂತಿ ಪ್ರಕರಣ - ಮಂಡೂಕ್ಯ ಕಾರಿಕ

ಅಸ್ಪರ್ಶಯೋಗೋ ವೈ ನಾಮ ಸರ್ವಸತ್ತ್ವಸುಖೋ ಹಿತಃ ।

ಅವಿವಾದೋಽವಿರುದ್ಧಶ್ಚ ದೇಶಿತಸ್ತಂ ನಮಾಮ್ಯಹಮ್ ॥ ೨ ॥

ಭಾವಾರ್ಥ:- ನಾನು ಆಸ್ಪರ್ಶ ಎಂದು ಕರೆಯಲ್ಪಡುವ ಈ ಯೋಗಕ್ಕೆ ನಮಸ್ಕರಿಸುತ್ತೇನೆ (ಅಂದರೆ, ದ್ವಂದ್ವತೆಯನ್ನು ಸೂಚಿಸುವ ಎಲ್ಲಾ ಸ್ಪರ್ಶದಿಂದ ಮುಕ್ತವಾಗಿಸುವ), ಇದು ಧರ್ಮಗ್ರಂಥದ ಮೂಲಕ ಕಲಿಸಲಾಗುತ್ತದೆ, ಯೋಗವು ಎಲ್ಲಾ ಜೀವಿಗಳ ಸಂತೋಷವನ್ನು ಉತ್ತೇಜಿಸುತ್ತದೆ ಮತ್ತು ಎಲ್ಲರ ಯೋಗಕ್ಷೇಮಕ್ಕೆ ಕಾರಣವಾಗುತ್ತದೆ ಮತ್ತು ಕಲಹದಿಂದ ಮತ್ತು ವಿರೋಧಾಭಾಸಗಳಿಂದ ಮುಕ್ತವಾಗಿದೆ.

 

ಬ್ರಹ್ಮನನ್ನು ಸರ್ವಶಾಂತಿಯಾಗಿ ಅರಿತುಕೊಳ್ಳುವವನು ತಾನೇ ಶಾಂತಿಯುತ ಮತ್ತು ಪ್ರಶಾಂತನಾಗುತ್ತಾನೆ

ಅಧ್ಯಾಯ-4 - ಅಲತಶಾಂತಿ ಪ್ರಕರಣ - ಮಂಡೂಕ್ಯ ಕಾರಿಕ

ವಿಪ್ರಾಣಾಂ ವಿನಯೋ ಹ್ಯೇಷ ಶಮಃ ಪ್ರಾಕೃತ ಉಚ್ಯತೇ ।

ದಮಃ ಪ್ರಕೃತಿದಾನ್ತತ್ವಾದೇವಂ ವಿದ್ವಾಞ್ಶಮಂ ವ್ರಜೇತ್೮೬

ಭಾವಾರ್ಥ:- ಇದು (ಅಂದರೆ, ಬ್ರಹ್ಮನ ಸಾಕ್ಷಾತ್ಕಾರ) ವಿದ್ವಾಂಸರಿಗೆ ಸಹಜವಾದ ನಮ್ರತೆ. ಅವರ ಶಾಂತತೆಯನ್ನು (ಮನಸ್ಸಿನ) ಸಹ ಸ್ವಯಂಪ್ರೇರಿತ ಎಂದು ಘೋಷಿಸಲಾಗಿದೆ (ತಾರತಮ್ಯದ ಪುರುಷರಿಂದ). ಅವರು ಇಂದ್ರಿಯ ನಿಯಂತ್ರಣದ ಸ್ಥಿತಿಗೆ ಬಂದಿದ್ದಾರೆ ಎಂದು ಹೇಳಲಾಗುತ್ತದೆ (ಯಾವುದೇ ಕೃತಕ ವಿಧಾನದ ಮೂಲಕ ಅಲ್ಲ,) ಅದು ಅವರಿಗೆ ಸ್ವಾಭಾವಿಕವಾಗಿ ಬರುತ್ತದೆ. ಹೀಗೆ ಬ್ರಹ್ಮನನ್ನು ಸರ್ವಶಾಂತಿಯಾಗಿ ಅರಿತುಕೊಳ್ಳುವವನು ತಾನೇ ಶಾಂತಿಯುತ ಮತ್ತು ಪ್ರಶಾಂತನಾಗುತ್ತಾನೆ.

 

ಜ್ಞಾನ ಜ್ಞೇಯ ವಿಜ್ಞೇಯ ಮೂರನ್ನು ಪರಿಗಣಿಸುವುದು ಬುದ್ದಿವಂತಿಕೆ

ಅವಸ್ತ್ವನುಪಲಮ್ಭಂ ಚ ಲೋಕೋತ್ತರಮಿತಿ ಸ್ಮೃತಮ್ ।

ಜ್ಞಾನಂ ಜ್ಞೇಯಂ ಚ ವಿಜ್ಞೇಯಂ ಸದಾ ಬುದ್ಧೈಃ ಪ್ರಕೀರ್ತಿತಮ್ ॥ ೮೮ ॥

ಭಾವಾರ್ಥ:- ಮತ್ತೊಂದು ಸ್ಥಿತಿ ಇದೆ (ಬುದ್ಧಿವಂತರಿಂದ ಒಪ್ಪಿಕೊಳ್ಳಲಾಗಿದೆ) ಇದು (ಬಾಹ್ಯ) ವಸ್ತುಗಳ ಸಂಪರ್ಕದಿಂದ ಮುಕ್ತವಾಗಿದೆ ಮತ್ತು ವಸ್ತುಗಳ ಸಂಪರ್ಕದಲ್ಲಿ ಆವಿಷ್ಕರಿಸುವ ಕಲ್ಪನೆಯಿಂದ ಸಂಪೂರ್ಣವಾಗಿ ಮುಕ್ತವಾಗಿದೆ. ಈ ಸ್ಥಿತಿಯು ಎಲ್ಲಾ ಪ್ರಾಯೋಗಿಕ ಅನುಭವಗಳನ್ನು ಮೀರಿದೆ. ಬುದ್ಧಿವಂತರು ಯಾವಾಗಲೂ ಮೂರನ್ನು ವಿವರಿಸುತ್ತಾರೆ, ಅಂದರೆ ಜ್ಞಾನ, (ಜ್ಞಾನದಿಂದ), ಜ್ಞೇಯಂ (ತಿಳಿಯುವುದು, ಕಲಿಯುವುದು, ಅರ್ಥೈಸಿಕೊಳ್ಳುವುದು; ಪರೀಕ್ಷಿಸುವುದು; ಪರಿಗಣಿಸುವುದು) ವಿಜ್ಞೇಯಂ (ಕಾತರದಿಂದ ತಿಳಿಯುವುದು, ಕಲಿಯುವುದು, ಅರ್ಥೈಸಿಕೊಳ್ಳುವುದು; ಪರೀಕ್ಷಿಸುವುದು; ಪರಿಗಣಿಸುವುದು).

 

ತಿಳಿಯಬೇಕಾದ ನಾಲ್ಕು ವಿಷಯಗಳು

ಹೇಯಜ್ಞೇಯಾಪ್ಯಪಾಕ್ಯಾನಿ ವಿಜ್ಞೇಯಾನ್ಯಗ್ರಯಾಣತಃ ।

ತೇಷಾಮನ್ಯತ್ರ ವಿಜ್ಞೇಯಾದುಪಲಮ್ಭಸ್ತ್ರಿಷು ಸ್ಮೃತಃ ॥ ೯೦

ಭಾವಾರ್ಥ:- ಮೊದಲು ತಿಳಿಯಬೇಕಾದ ನಾಲ್ಕು ವಿಷಯಗಳೆಂದರೆ: ತಪ್ಪಿಸಬೇಕಾದ ವಿಷಯ, ಅರಿತುಕೊಳ್ಳಬೇಕಾದ ಉದ್ದೇಶಗಳು, ಸಾಧಿಸಬೇಕಾದ ವಿಷಯಗಳು (ಅಭ್ಯಾಸದಿಂದ) ಮತ್ತು ಆಲೋಚನೆಗಳನ್ನು ನಿಷ್ಪರಿಣಾಮಕಾರಿಯಾಗಿಸುವುದು. ಈ ನಾಲ್ಕರಲ್ಲಿ, ಅರಿತುಕೊಳ್ಳಬೇಕಾದದ್ದನ್ನು ಹೊರತುಪಡಿಸಿ, ಮೂರು ಸಂಗತಿಗಳು, ಅಂದರೆ, ಉನ್ನತ ಸತ್ಯತೆ, ಕೇವಲ ಕಲ್ಪನೆಯಾಗಿ ಅಸ್ತಿತ್ವದಲ್ಲಿದೆ.

 

ಎಲ್ಲಾ ಧರ್ಮಗಳಲ್ಲಿ ಆರಂಭ ಮತ್ತು ವೈವಿಧ್ಯತೆ ಇಲ್ಲ

ಪ್ರಕೃತ್ಯಾಽಽಕಾಶವಜ್ಜ್ಞೇಯಾಃ ಸರ್ವೇ ಧರ್ಮಾ ಅನಾದಯಃ ।

ವಿದ್ಯತೇ ನ ಹಿ ನಾನಾತ್ವಂ ತೇಷಾಂ ಕ್ವಚನ ಕಿಂಚನಃ ॥ ೯೧ ॥

ಭಾವಾರ್ಥ:- ಎಲ್ಲಾ ಧರ್ಮಗಳು (ಅಸ್ತಿತ್ವಗಳು) ಅವುಗಳ ಸ್ವಭಾವದಿಂದ ಆಕಾಶದಂತೆ ಆರಂಭವಿಲ್ಲದವು ಮತ್ತು ಕೂಡಿರುವಿಕೆ ಇಲ್ಲದವು. ಅವುಗಳಲ್ಲಿ ಯಾವುದೇ ರೀತಿಯಲ್ಲೂ, ಯಾವುದೇ ಸಮಯದಲ್ಲಿಯೂ ಸಣ್ಣದೊಂದು ವೈವಿಧ್ಯತೆ ಇಲ್ಲ.

 

ಪ್ರತ್ಯೇಕತೆಯನ್ನು ಅವಲಂಬಿಸಿರುವವರು ಎಂದಿಗೂ ಆತ್ಮದ ಸಹಜ ಪರಿಶುದ್ಧತೆಯನ್ನು ಅರಿತುಕೊಳ್ಳಲು ಸಾಧ್ಯವಿಲ್ಲ

ವೈಶಾರದ್ಯಂ ತು ವೈ ನಾಸ್ತಿ ಭೇದೇ ವಿಚರತಾಂ ಸದಾ ।

ಭೇದನಿಮ್ನಾಃ ಪೃಥಗ್ವಾದಾಸ್ತಸ್ಮಾತ್ತೇ ಕೃಪಣಾಃ ಸ್ಮೃತಾಃ ॥ ೯೪ ॥

ಭಾವಾರ್ಥ:- ಯಾವಾಗಲೂ ಪ್ರತ್ಯೇಕತೆಯನ್ನು ಅವಲಂಬಿಸಿರುವವರು ಎಂದಿಗೂ ಆತ್ಮದ ಸಹಜ ಪರಿಶುದ್ಧತೆಯನ್ನು ಅರಿತುಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಪ್ರತ್ಯೇಕತೆಯ ಕಲ್ಪನೆಯಲ್ಲಿ ಮುಳುಗಿರುವವರನ್ನು ಮತ್ತು (ಘಟಕಗಳ) ಪ್ರತ್ಯೇಕತೆಯನ್ನು ಪ್ರತಿಪಾದಿಸುವವರನ್ನು ಸಂಕುಚಿತ ಮನೋಭಾವದವರು ಎಂದು ಕರೆಯಲಾಗುತ್ತದೆ.

 

ಅಥರ್ವ ವೇದದ ಮುಂಡಕ ಉಪನಿಷತ್

ಆಧಿಶಂಕರಾಚಾರ್ಯರು ವಿವರಿಸಿರುವಂತೆ:- (ಸಂಗ್ರಹ ಮೂಲ)       

 

            ಅಕ್ಷರ ಅರ್ಥದಲ್ಲಿ, ಮುಂಡಕ ಉಪನಿಷತ್ ಎಂದರೆ, “ಅಂತಿಮ ವಿಮೋಚನೆಯ ಜ್ಞಾನವು ಸಂತೋಷದ ಧ್ವನಿ,  ಗಾಳಿಯ ಜ್ಞಾನ ಶಿಕ್ಷಕ ಸದ್ಗುಣವನ್ನು ಒಪ್ಪಿಕೊಳ್ಳುವುದು”

 

ಜ್ಞಾನದಲ್ಲಿ ಎರಡು ವಿದ ಪರಾ (ಉನ್ನತ) ಅಪರ (ಕಡಿಮೆ)

            ಎರಡು ರೀತಿಯ ಜ್ಞಾನವಿದೆ. ಆದ್ದರಿಂದ ಬ್ರಹ್ಮನನ್ನು ತಿಳಿದವರು ಹೇಳುತ್ತಾರೆ; ಅವುಗಳೆಂದರೆ, ಪರಾ ಮತ್ತು ಅಪರಾ, ಅಂದರೆ, ಉನ್ನತ ಮತ್ತು ಕಡಿಮೆ. (ಮುಂಡಕ 1-ಕಾಂಡ 1-ಶ್ಲೋಕ 4).  ಅಪರಾ ಎಂದರೆ ಋಗ್ವೇದ, ಯಜುರ್ ವೇದ, ಸಾಮವೇದ, ಮತ್ತು ಅಥರ್ವ ವೇದ, ಶಿಕ್ಷಾ, ಆಚರಣೆಗಳ ಸಂಹಿತೆ, ವ್ಯಾಕರಣ, ನಿರುಕ್ತ, ಛಂದಸ್ ಮತ್ತು ಜ್ಯೋತಿಷ್ಯ. ನಂತರ ಪರಾ ಎಂದರೆ ಅಕ್ಷರ ಜ್ಞಾನ ಅಮರತ್ವವನ್ನು ತಿಳಿಯಲಾಗುತ್ತದೆ. (1-1-5). (ಅತ್ಯುನ್ನತತೆಯನ್ನು ಸಾಧಿಸುವುದು ಕೇವಲ ಅಜ್ಞಾನವನ್ನು ತೆಗೆದುಹಾಕುವುದು.) ಪರಾ ವಿದ್ಯೆಯು ಗ್ರಹಿಸಲಾಗದ್ದು, ವಶಪಡಿಸಿಕೊಳ್ಳಲಾಗದ್ದು, ಮೂಲವಿಲ್ಲದ್ದು, ಯಾವುದೇ ಗುಣಲಕ್ಷಣಗಳಿಲ್ಲದ್ದು, ಕಿವಿ ಅಥವಾ ಕಣ್ಣಿಲ್ಲದ್ದು, ಕೈ ಅಥವಾ ಪಾದಗಳಿಲ್ಲದ್ದು, ಶಾಶ್ವತ, ವೈವಿಧ್ಯಮಯವಾಗಿ ಪ್ರಕಟವಾಗುವ, ಎಲ್ಲೆಡೆ ವ್ಯಾಪಿಸಿರುವ, ಅತ್ಯಂತ ಸೂಕ್ಷ್ಮವಾದ ಮತ್ತು ಬುದ್ದಿವಂತರು ಭೂತಗಳ ಮೂಲವೆಂದು ತಿಳಿದಿದ್ದಾರೆ. (1-1-6). ಆತನು ಪ್ರಕಾಶಮಾನವಾದ, ರೂಪರಹಿತ, ಸರ್ವವ್ಯಾಪಿ, ಅಸ್ತಿತ್ವವಿಲ್ಲದೆ ಮತ್ತು ಒಳಗೆ, ಜನ್ಮವಿಲ್ಲದೆ, ಪ್ರಾಣವಿಲ್ಲದೆ, ಮನಸ್ಸಿಲ್ಲದೆ, ಶುದ್ಧನಾಗಿ ಮತ್ತು ಅವ್ಯಾಕೃತವನ್ನು ಮೀರಿ, (ಎಲ್ಲವನ್ನು ಸೃಷ್ಟಿಸಿದ ಪ್ರಾಥಮಿಕ ವಸ್ತುವನ್ನು ಮೀರಿ) ಎಲ್ಲವನ್ನು ಮೀರಿದವನು. (2-1-2). ಅವರಿಂದ ಪ್ರಾಣ, ಮನಸ್ಸು, ಎಲ್ಲಾ ಸಂವೇದನಾ ಅಂಗಗಳು, ಅಕಾಶ, ಗಾಳಿ, ಬೆಂಕಿ, ನೀರು ಮತ್ತು ಭೂಮಿಯು ಇವುಗಳು ಎಲ್ಲವನ್ನೂ ಬೆಂಬಲಿಸುತ್ತದೆ. (2-1-3).

            ಶ್ರೀ ಶಂಕರಾಚಾರ್ಯರು ಈ ಎರಡೂ ವಿದ್ಯೆಗಳಲ್ಲಿರುವ ಮಹದಂತರವನ್ನು ತೋರಿಸಲು ಒಂದು ಅತ್ಯಂತ ಮಹತ್ವದ ವಿಷಯವನ್ನು ಬರೆದಿದ್ದಾರೆ. “ಯಥಾ ವಿಧಿವಿಷಯೇ ಕರ್ತ್ರಾದ್ಯನೇಕ ಕಾರಕೋಪ ಸಂಹಾರದ್ದಾರೇಣ ವಾಕ್ಯಾರ್ಥ ಜ್ಞಾನ ಕಾಲಾದನ್ಯತ್ರ ಅನುಷ್ಠೇಯೋs ರ್ಥೋಸ್ತಿ ಅಗ್ನಿಹೋತ್ರಾದಿ ಲಕ್ಷಣಃ ನ ತಥಾ ಇಹ ಪರ ವಿದ್ಯಾ ವಿಷಯೇ । ವಾಕ್ಯಾರ್ಥ ಜ್ಞಾನಸಮಕಾಲೇ ಏವ ತು ಪರ್ಯವಸಿತೋ ಭವತಿ | ಕೇವಲ ಶಬ್ದ ಪ್ರಕಾಶಿತಾರ್ಥ ಜ್ಞಾನ ಮಾತ್ರ ನಿಷ್ಠಾವ್ಯತಿರಿಕ್ವಾಭಾವಾತ್‌ |” (ಮುಂ.೧-೧-೫, ೬).

            ಭಾವಾರ್ಥ:- ಹೇಗೆ ವಿಧಿವಿಷಯಗಳಲ್ಲಿ (ಕರ್ಮ-ಉಪಾಸನೆ ಮುಂತಾದ ಅಪರ ವಿದ್ಯೆಗಳ ವಿಷಯಗಳಲ್ಲಿ) ವಾಕ್ಯಾರ್ಥ ಜ್ಞಾನದ ಅನಂತರ ಎಂದರೆ ಅದನ್ನು ಮಾಡುವ ಪ್ರಕಾರವನ್ನು ತಿಳಿದುಕೊಂಡ ಬಳಿಕ ಆ ಕರ್ತನು ಅದಕ್ಕೆ ಬೇಕಾದ ಅನೇಕ ಕಾರಕಗಳನ್ನು (ಸಾಮಗ್ರಿಗಳನ್ನು, ಕೂಡಿಸಿಕೊಂಡು ಅಗ್ನಿಹೋತ್ರಾದಿಗಳನ್ನು) ಅಥವಾ ಪೂಜಾ ಧ್ಯಾನ ಜಪಾದಿಗಳನ್ನು ಇನ್ನೂ ಮಾಡಬೇಕಾದದ್ದು ಉಳಿದುಕೊಂಡು ಬಿಟ್ಟಿರುತ್ತದೆಯೋ ಹಾಗೆ ಈ ಪರಾವಿದ್ಯೆಯಾದ ಬ್ರಹ್ಮಜ್ಞಾನದ ವಿಷಯದಲ್ಲಿ ಮಾಡಬೇಕಾದದ್ದೇನೂ ಉಳಿಯುವುದಿಲ್ಲ.

 

ಪರಾ ವಿದ್ಯೆಯೇ ಆತ್ಮ ಅರಿಯುವ ವಿದ್ಯೆ

            ಆತನೇ, ಸೃಷ್ಟಿಯಾದ ಎಲ್ಲ ವಸ್ತುಗಳ ಆಂತರಿಕ ಆತ್ಮ, ಯಾರ ತಲೆ ಅಗ್ನಿ, ಅದರ ಕಣ್ಣುಗಳು ಸೂರ್ಯ ಮತ್ತು ಚಂದ್ರ, ಅವರ ಕಿವಿಗಳು ನಾಲ್ಕು ದಿಕ್ಕುಗಳು, ಅವರ ಭಾಷಣಗಳು ಹೊರಹೊಮ್ಮಿದ ವೇದಗಳು, ಅವರ ಉಸಿರು ವಾಯು, ಅವರ ಹೃದಯ ಎಲ್ಲವೂ ಬ್ರಹ್ಮಾಂಡ ಮತ್ತು ಅವರ ಪಾದಗಳಿಂದ ಭೂಮಿಯು ಮುಂದುವರಿಯಿತು. (2-1-4). ಅವನಿಂದ ಏಳು ಪ್ರಾಣಗಳು, ಏಳು ಜ್ವಾಲೆಗಳು, ಅವುಗಳ ಏಳು ಪಟ್ಟು ಇಂಧನ, ಏಳು ಪಟ್ಟು ಬಲಿದಾನ ಮತ್ತು ಪ್ರಾಣಗಳು ಚಲಿಸುವ ಈ ಏಳು ಲೋಕಗಳು, ಗುಹೆಯಲ್ಲಿ ಮಲಗಿರುವ ಪ್ರತಿಯೊಂದು ಜೀವಿಯಲ್ಲಿ ಏಳು ಮತ್ತು ಏಳು, ಅಲ್ಲಿ ಸ್ಥಿರವಾಗಿದೆ. (2-1-8). - (ಇದು ಆ ಏಳು ದೇಹದಲ್ಲಿನ ಚಕ್ರಗಳ ಬಗ್ಗೆ ಹೇಳಿರುವುದಾಗಿದೆ.).

            ಶ್ರೀ ಶ್ರೀ ಸಚ್ಚಿದಾನಂದೇಂದ್ರಸರಸ್ಪತೀಸ್ವಾಮಿಗಳು ಬರೆದಿರುವ ಮುಂಡಕೋಪನ್ಯಾಸಮಂಜರಿ ಗ್ರಂಥದಲ್ಲಿ ಪರಾ/ಪರ ವಿದ್ಯೆ ಬಗ್ಗೆ ಹೀಗೆ ಹೇಳುತ್ತಾರೆ. "ಪರವಿದ್ಯೆಯಿಂದ ನಾಶರಹಿತವಾದ ಅಕ್ಷರವೆಂಬ ಪರವಸ್ತುವನ್ನೂ ಅರಿತುಕೊಳ್ಳಬಹುದಾಗಿರುತ್ತದೆ. ಹಿಂದೆ ಹೇಳಿದ ವೇದದಲ್ಲಿಯೇ ಈ ವಿದ್ಯೆಯೂ ಅಡಕವಾಗಿರುತ್ತದೆ. ಆದರೆ ಅಪರವಿದ್ಯೆಗೆ ಅಧ್ಯಯನವು ಮುಖ್ಯವಾಗಿರುತ್ತದೆ; ಇಡಿಯ ವೇದವನ್ನು ಅಧ್ಯಯನಮಾಡುವುದೆಂಬುದೂ ಅಪರವಿದ್ಯೆಯಲ್ಲಿ ಸೇರಿರುತ್ತದೆ. ಆದರೆ ಪರವಿದ್ಯೆಯೆಂದರೆ ಹಾಗಲ್ಲ ಅದು ಬರಿಯ ತಿಳಿವಳಿಕೆ. ಆ ತಿಳಿವಳಿಕೆಗೂ ವೇದವೇ ಮೂಲವಾಗಿದ್ದರೂ ಆ ತಿಳಿವಳಿಕೆಯುಂಟಾದರೆ ಪರವಿದ್ಯೆಯಾಗಿಬಿಡುತ್ತದೆ. ಉದಾಹರಣೆಗೆ ವಾಮದೇವನೆಂಬ ಯಷಿಯು ಇನ್ನೂ ಗರ್ಭದಲ್ಲಿರುವಾಗಲೇ ಈ ತಿಳಿವಳಿಕೆಯು ಅವನಿಗೆ ಬಂತೆಂದು ಒಂದು ಉಪನಿಷತಿನಲ್ಲಿ ಹೇಳಿರುತ್ತದೆ. ಗರ್ಭದಲ್ಲಿ ಅಧ್ಯಯನವನ್ನೇನೂ ಆತನು ಮಾಡಿರಲಿಲ್ಲ; ಆದರೂ ಆತನಿಗೆ ಪರವಿದ್ಯೆಯೆಂಬ ಈ ತಿಳಿವಳಿಕೆ ಯುಂಟಾಯಿತು. ಹೆಂಗಸರಿಗಾಗಲಿ ಗಂಡಸರಿಗಾಗಲಿ ಈ ವಿದ್ಯೆಯು ಈ ತಿಳಿವಳಿಕೆಯು, ಯಾರಿಗೆ, ಯಾವಾಗ, ಎಲ್ಲಿ ಉಂಟಾಗುವದೋ ಅವರಿಗೆ ಆಗಲೇ, ಅಲ್ಲಿಯೇ, ಪರವಿದ್ಯೆಯ ಫಲವು ಕೈಸೇರಿಬಿಡುತ್ತದೆ.  ...... ಎಂದೆಂದಿಗೂ ನಾಶವಾಗದ ತತ್ತ್ವವೊಂದಿದೆ; ಅದಕ್ಕೇ ಅಕ್ಷರವೆಂದು ಹೆಸರು, ಅದಕ್ಕೇ ಬ್ರಹ್ಮವೆಂದೂ ಹೆಸರು. ಅಕ್ಷರ ವಿದ್ಯೆಯೆಂದರೂ ಬ್ರಹ್ಮವಿದ್ಯೆಯೆಂದರೂ ಒಂದೇ. ಅದನ್ನು ತಿಳಿದುಕೊಳ್ಳುವದೇ ಪರವಿದ್ಯೆ. ........ ಅಕ್ಷರವನ್ನು ತಿಳಿದುಕೊಂಡರೆ ಎಲ್ಲವನ್ನೂ ಅರಿತಂತೆ ಅಗುತ್ತದೆ. ..... ಈ ಜಗತ್ತೆಂಬುದೆಲ್ಲವೂ ನಾಮರೂಪಗಳ ಕಾರ್ಯವಾಗಿರುತ್ತದೆ. ಯಾವ ಯಾವದು ನಮ್ಮ ಹೊರಗೂ ನಮ್ಮೊಳಗೂ ತೋರಿಬರುವದೋ ಅದೆಲ್ಲವೂ ನಾಮರೂಪಗಳೇ. ಹೊರಗೆ ಕಾಣುವ ಲೋಕಗಳು, ಲೋಕದಲ್ಲಿರುವ ಸ್ಥಾವರ ಜಂಗಮಪ್ರಾಣಿಗಳು, ಆ ಪ್ರಾಣಿಗಳು ಮಾಡುವ ಲೌಕಿಕವೈದಿಕಕರ್ಮಗಳು, ಆ ಕರ್ಮಗಳ ಫಲಗಳು; ಇದರಂತೆ ನಮ್ಮೊಳಗೆ ಕಾಣಬರುವ. ದೇಹ, ಪ್ರಾಣ, ಇಂದ್ರಿಯಗಳು, ಮನಸ್ಸು, ಬುದ್ದಿ ಅಹಂಕಾರ, ನಮ್ಮ ಕರ್ತಭೋಕ್ತರೂಪ-ಇವೆಲ್ಲವೂ ನಾಮರೂಪಗಳ ವಿಲಾಸವಲ್ಲದೆ ಮತ್ತೆ ಬೇರೆ ಅಲ್ಲ ಈ ನಾಮರೂಪಗಳು ಈಗ ನಮಗೆ ಬಿಡಿಬಿಡಿಯಾಗಿ ತೋರುತ್ತಾ ಬೇರೆಬೇರೆ ದಶ್ಯಗಳಾಗಿರುವವು ; ಪ್ರಲಯಕಾಲದಲ್ಲಿ ಅತ್ಯಂತಸೂಕ್ಷ್ಮರೂಪವಾಗಿರುವವು. ಬಿಡಿಬಿಡಿಯಾಗಿರಲಿ (ವ್ಯಾಕೃತವಾಗಿ), ಎಲ್ಲಾ ಒಂದುಗೂಡಿ ಬೀಜ ರೂಪವಾಗಿರಲಿ (ಅವ್ಯಾಕೃತವಾಗಿ), ಈ ನಾಮರೂಪಗಳ ತತ್ತ್ವವೆಲ್ಲ ಅಕ್ಷರವೇ. .......... ಅಕ್ಷರವೆಂಬ ಪರತತ್ತ್ವವೇ ಎಲ್ಲಕ್ಕೂ ಕಾರಣವಾಗಿರುತ್ತದೆ. ಈ ಅಕ್ಷರದಲ್ಲಿಯೇ ಎಲ್ಲವೂ ಇರುತದೆ. ..... ಆ ಅಕ್ಷರವನ್ನೂ ತಿಳಿಸಿಕೊಡುವ ತಿಳಿವಳಿಕೆಯೇ ಪರವಿದ್ಯೆ. ...... (ಇಲ್ಲಿ ವಿದ್ವಾಂಸರು ಅಕ್ಷರ ವಿದ್ಯೆಯನ್ನು ಕಾಣಲಾಗದ ವಿದ್ಯೆ ಎಂದು ಅನುವಾದಿಸಿದ್ದಾರೆ ಅಲ್ಲಿಯೇ ಅಚಾತುರ್ಯ ಆಗಿದೆಯೋ ಅಥವಾ ವಿದ್ವಾಂಸರು ಮತಾಂದರಿಂದ ಸತ್ಯ ಜ್ಞಾನ ಮುಚ್ಚಲು ಮಾಡಿದ ಪ್ರಾಯಾಸವೋ ದೇವರೇ ಬಲ್ಲ. ಆದರೆ ಶಂಕರಾಚಾರ್ಯರು ಮಾತ್ರ ತಿಳಿಸಿದ ಸತ್ಯ ಒಂದೊಂದು ಅಕ್ಷರಕ್ಕೂ ಒಂದೊಂದು ಅರ್ಥ ಇದೆ ಇದರಲ್ಲಿ ಎಲ್ಲಾ ನಿಗೂಡ ನಾಮಾಗಳಿಗೂ ಅರ್ಥ ಹುಡುಕು ಎಂದು)

ತದೇತತ್‌ ಸತ್ಯಂ ಯಥಾ ಸುದೀಪ್ತಾತ್‌ ಪಾವಕಾದ್ವಿಸ್ಫುಲಿಜ್ಞ್ಗಾಹ್

ಸಹಸ್ರಶಃ ಪ್ರಭವನ್ತೇ ಸರೂಪಾಃ | ತಥಾಕ್ಷರಾದ್‌ ವಿವಿಧಾಃ ಸೋಮ್ಯ

ಭಾವಾಃ ಪ್ರಜಾಯನ್ತೇ ತತ್ರ ಚೈವಾಪಿ ಯನ್ತಿ ||

ದಿವ್ಯೋ ಹ್ಯಮೂರ್ತಃ ಪುರುಷಃ ಸಬಾಹ್ಯಾಭ್ಯನ್ತರೋ ಹ್ಯಜಃ |

ಅಪ್ರಾಣೋ ಹ್ಯಮನಾಃ ಶುಭ್ರೋ ಹ್ಯಕ್ಷರಾತ್‌ ಪರತಃ ಪರಃ ||

ಮುಂಡಕ ಉಪನಿಷತ್

ಭಾವಾರ್ಥ:- ಆ ಇದು ಸತ್ಯವು. ಹೇಗೆ ಚೆನ್ನಾಗಿ ಹತ್ತಿಕೊಂಡು ಉರಿವ ಬೆಂಕಿಯಿಂದ ಸಾವಿರಗಟ್ಟಲೆಯಾಗಿ ಅದೇ ರೂಪದ ಕಿಡಿಗಳು ಉಂಟಾಗುವವೋ, ಹಾಗೆಯೇ ಎಲೈ ಸೋಮ್ಯನೆ, ಆ ಅಕ್ಷರದಿಂದ ಬಗೆಬಗೆಯ ಭಾವಗಳು ಹುಟ್ಟುತ್ತವ, ಅದರಲ್ಲಿಯೇ ಸೇರಿಕೊಳ್ಳುತ್ತವೆ. ಏಕೆಂದರೆ ಈ ಪುರುಷನು ದಿವ್ಯನು, ಅಮೂರ್ತನು, ಒಳಗೂ ಹೂರಗೂ ಹುಟ್ಟಿಲ್ಲದವನು, ಪ್ರಾಣವಿಲ್ಲದವನು, ಮನಸ್ಸಿಲ್ಲದವನು, ಶುಭ್ರವಾಗಿರುವವನು, ಹಚ್ಚಿನ ಅಕ್ಷರಕ್ಕಿಂತಲೂ ಹೆಚ್ಚಿನವನು.

 

ಭಿದ್ಯತೇ ಹೃದಯಗ್ರನ್ಥಿಶ್ಛಿದ್ಯನ್ತೇ ಸರ್ವಸಂಶಯಾಃ |

ಕ್ಷೀಯನ್ತೇ ಚಾಸ್ಯ ಕರ್ಮಾಣಿ ತಸ್ಮಿನ್‌ ದೃಷ್ಟ್ವೇಪರಾವರೇ ||

ಮುಂಡಕ ಉಪನಿಷತ್

ಭಾವಾರ್ಥ:- ಆ ಪರಾವರನನ್ನು ಕಂಡುಕೊಂಡರೆ ಹೃದಯದ ಗಂಟು ಬಿಚ್ಚಿ ಕೊಳ್ಳುವದು ಎಲ್ಲಾ ಸಂಶಯಗಳೂ ಕತ್ತರಿಸಿಹೋಗುವವು, ಈ ಸಾಧಕನ ಕರ್ಮಗಳೂ ಸವೆದುಹೋಗುವವು.''

 

ಆತ್ಮವನ್ನು ಅರಿಯುವ ಬಗ್ಗೆ ಹೇಗೆ

            ದೇಹದ ನರಗಳು ಚಕ್ರದ ನಾಭಿಯಲ್ಲಿ ಕಡ್ಡಿಗಳಾಗಿ ಒಟ್ಟಿಗೆ ಸೇರುವಲ್ಲಿ, ಈ ಆತ್ಮವು ಅದರೊಳಗೆ ವಿವಿಧ ಶಬ್ದಗಳನ್ನು ಹೊಂದಿದೆ; "ಓಂ" ಅನ್ನು ಆತ್ಮವಾಗಿ ಧ್ಯಾನಿಸಿ. ಕತ್ತಲನ್ನು ಮೀರಿ ನೀವು ಇನ್ನೊಂದು ಬದಿಗೆ ಹೋಗಲು ಯಾವುದೇ ಅಡಚಣೆಯಾಗದಿರಲಿ.(2-2-6). ತೇಜಸ್ವಿ ಮತ್ತು ಶುದ್ಧನಾದ ಶರೀರದೊಳಗಿನ ಈ ಆತ್ಮವನ್ನು,  ಸತ್ಯ ಮತ್ತು ತಪಸ್ಸಿನಿಂದ, ಉತ್ತಮ ಜ್ಞಾನದಿಂದ ಮತ್ತು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಹಾಗೂ ಲೈಂಗಿಕ ಸುಖಗಳಿಂದ ದೂರವಿರುವುದರಿಂದ, ಅರಿಯಲು ಸಾಧ್ಯವಿದೆ; ತೇಜಸ್ವಿ ಮತ್ತು ಶುದ್ಧ ಆದ ಅವನು ದೇಹದೊಳಗಿದ್ದಾನೆ; ಅವನನ್ನು, ನಿಷ್ಠಾವಂತ ಸನ್ಯಾಸಿಗಳು ನೋಡುತ್ತಾರೆ, ಅವರ ದೋಷಗಳು ಕಾಣೆಯಾಗುತ್ತವೆ. (3-1-5). ಈ ಸೂಕ್ಷ್ಮವಾದ ಆತ್ಮವು ದೇಹದಲ್ಲಿರುವುದನ್ನು ಮನಸ್ಸಿನಿಂದ ತಿಳಿಯಬೇಕು, ಅವರ ಪ್ರಾಣವು ಐದು ವಿಭಿನ್ನ ರೂಪಗಳಲ್ಲಿ ಪ್ರವೇಶಿಸಿತು; ಎಲ್ಲಾ ಜೀವಿಗಳಲ್ಲಿನ ಮನಸ್ಸು ಈ ಪ್ರಾಣಗಳಿಂದ ಆವೃತವಾಗಿದೆ. ಯಾವಾಗ ಅದನ್ನು ಶುದ್ಧೀಕರಿಸಲಾಗುತ್ತದೆಯೋ, ಆಗ ಆತ್ಮವು ತನ್ನಿಂದ ತಾನೇ ಹೊಳೆಯುತ್ತದೆ. (3-1-9). ಯವಾತನಿಗೆ ಅತ್ಯುನ್ನತ ಬ್ರಹ್ಮನ್ ಮತ್ತು ಸ್ಪಷ್ಟವಾದ ಹೊಳಪಿನಿಂದ ಹೊಳೆಯುವ ಈ ಬ್ರಹ್ಮಾಂಡವು ಇರುವ ಸ್ಥಳ ತಿಳಿದಿದೆ. ಬುದ್ಧಿವಂತರು, ಎಲ್ಲಾ ಆಸೆಗಳಿಂದ ಮುಕ್ತರಾಗಿ, ಈ ಮನುಷ್ಯನನ್ನು ಪೂಜಿಸುತ್ತಾರೆ, ಈ ಬೀಜವನ್ನು (ಮೂಲವನ್ನು) ಮೀರಿ ಪ್ರಯಾಣಿಸುತ್ತಾರೆ. (3-2-1). ಈ ಆತ್ಮನು ಆತನಿಗೆ ಶಕ್ತಿ ಇಲ್ಲದ ಅಥವಾ ಉತ್ಸಾಹದಿಂದ ಅಥವಾ ಲಿಂಗ (ಲಿಂಗ = लिङ्ग = लि = ಅಕ್ಷರಶಃ ಅರ್ಥ "ಅವಿಶ್ರಾಂತವಾಗಿ ಸಂವೇದನೆ ನೀಡುವಂತಹ ವಸ್ತು ಚಲಿಸುವಿಕೆ" ಎಂದು ಬರುತ್ತದೆ. ಅದುವೇ ವಾಯು.) ಇಲ್ಲದ ತಪಸ್ಸಿನಿಂದ ಸಾಧಿಸಲು ಸಾಧ್ಯವಿಲ್ಲ. ಆದರೆ ಈ ಸಹಾಯಗಳೊಂದಿಗೆ ಶ್ರಮಿಸುವ ಜ್ಞಾನಿಯು ಆತ್ಮನು ಬ್ರಹ್ಮನನ್ನು ಪ್ರವೇಶಿಸುತ್ತಾನೆ. (3-2-4). ಆತನನ್ನು ಪಡೆದ ನಂತರ, ತಮ್ಮ ಜ್ಞಾನದಿಂದ, ತಮ್ಮ ಉದ್ದೇಶವನ್ನು ಸಾಧಿಸಿದ, ಎಲ್ಲಾ ಬಯಕೆಯಿಂದ ಮುಕ್ತರಾದ, ಮತ್ತು ಸಂಪೂರ್ಣ ಸಂಯಮದಿಂದ, ತಮ್ಮ ಮನಸ್ಸಿನಲ್ಲಿ ಏಕಾಗ್ರತೆಯಿಂದ, ಎಲ್ಲ ಕಡೆಗಳಲ್ಲಿ ಎಲ್ಲೆಡೆ ವ್ಯಾಪಿಸಿರುವ ಆತ್ಮನನ್ನು ಸಾಧಿಸಿದ ಸಾಧಕರು ಎಲ್ಲವನ್ನೂ ಪ್ರವೇಶಿಸುತ್ತಾರೆ. (3-2-5). 

            ವಿವರಣೆ:- ದೇವತೆಗಳಲ್ಲೆಲ್ಲ ಹಿರಿಯವನಾದ ಹಿರಣ್ಯಗರ್ಭ ಬ್ರಹ್ಮನು ಈ ವಿದ್ಯೆಯನ್ನು (ಪರಾ ವಿದ್ಯೆ)  ತನ್ನ ಹಿರಿಯಮಗನಾದ ಅಥರ್ವನಿಗೆ ಹೇಳಿಕೊಟ್ಟನು; ಅಥರ್ವನಿಂದ ಅಂಗಿರನು, ಅಂಗಿರನಿಂದ ಭಾರದ್ವಾಜನು, ಭಾರದ್ವಾಜನಿಂದ ಅಂಗಿರಸನು ಹೀಗೆ ಗುರುಮೂಲಕವಾಗಿಯೇ ವಿದ್ಯೆಯನ್ನು ಹಿಂದಿನ ಮಹಾತ್ಮರೂ ಪಡೆದುಕೊಂಡಿರುವದರಿಂದ ಈ ವಿದ್ಯೆಯನ್ನು ತತ್ತ್ವಜ್ಞಾನಿಗಳಾದ ಗುರುಗಳಿಂದಲೇ ಅರಿತುಕೊಳ್ಳಬೇಕೆಂದು ಹಿರಿಯರು ತಿಳಿಸುತ್ತಾರೆ. ಅಂಗಿರಸನು ಮಹಾಗೃಹಸ್ಥನಾದ ಶೌನಕನಿಗೆ ಹೇಳಿರುತ್ತಾರೆ. ಯಾವದೊಂದನ್ನು ತಿಳಿದರೆ ಎಲ್ಲವನ್ನೂ ತಿಳಿದಂತಾಗುತ್ತದೆ? ಎಂಬ ಪ್ರಶ್ನೆಗೆ ಉತ್ತರವಾಗಿ ಅಂಗಿರಸನು ಹೇಳಿದ ಉತ್ತರವಿದು. "ಅಕ್ಷರವನ್ನು ತಿಳಿದುಕೊಂಡರೆ ಎಲ್ಲವನ್ನೂ ಅರಿತಂತೆ ಅಗುತ್ತದೆ. ಅಕ್ಷರವು ಮಿಕ್ಕ ಪದಾರ್ಥಗಳಂತೆ ತಾನೂ ಒಂದಲ್ಲ ಅದು ಭೂತಯೋನಿಯು, ಅದು ಎಲ್ಲಕ್ಕೂ ಕಾರಣವಾಗಿರುತ್ತದೆ. ಎಲ್ಲವೂ ಅದೇ ಆಗಿರುವದರಿಂದ ಅದನ್ನು ಅರಿತುಕೊಂಡರೆ ಎಲ್ಲವನ್ನೂ ಅರಿತಂತೆ ಆಗುತ್ತದೆ. ಒಂದನ್ನರಿತುಕೊಂಡರೆ ಇನ್ನೊಂದನ್ನು ಅರಿತಂತೆ ಎಂದಿಗೂ ಆಗಲಾರದು. ಆದರೆ ಅಕ್ಷರವೆಂಬ ಪರಮಾರ್ಥವು ಒಂದಲ್ಲ, ಅದು ಎರಡೂ ಅಲ್ಲ; ಅದರಲ್ಲಿ ಒಂದು, ಎರಡು ಎಂಬ ಸಂಖ್ಯೆಯೇ ಇರುವದಿಲ್ಲ. ಅದಕ್ಕಿಂತ ಬೇರೆಯಾಗಿ ಮತ್ತೆಯಾವದೂ ಇರುವುದೇ ಇಲ್ಲ ಆದ್ದರಿಂದ ಒಂದು ಎರಡೆಂಬ ಗಣಿತವನ್ನೇ ನುಂಗಿಕೊಂಡಿರುವ ಈ ಅಕ್ಷರವನ್ನು ಅರಿತುಕೊಂಡರೆ ಎಲ್ಲವನ್ನೂ ಅರಿತುಕೊಂಡಂತೆ ಆಗುತ್ತದೆ." .......... ಅಂಗಿರಸ ಮಹರ್ಷಿಯ  ಮಾತಿನಲ್ಲಿ "ಈ ಪುರುಷನು ಹೀಗೆ ಸರ್ವವನ್ನೂ ತುಂಬಿಕೊಂಡು ಎಲ್ಲವೂ ಆಗಿರುತಿದರೂ ಪೂರ್ಣರೂಪನಾದ ಈತನನ್ನು ಜೀವರು ತಮ್ಮ ತಮ್ಮ ಹೃದಯ ಗುಹೆಯಲ್ಲಿಯೇ ಇರುವ ಆತ್ಮನೆಂದು ಮೊದಲು ಅರಿತುಕೊಳ್ಳಬೇಕು. ಯಾವ ಸಾಧಕನು ಹೊರಮುಖವಾಗಿರುವ ಇಂದ್ರಿಯಗಳನ್ನು ಬರಸಳೆದು ಒಳಮುಖನಾಗಿ ತನ್ನ ಹೃದಯ ಗುಹೆಯನ್ನು ಹೊಕ್ಕು ಸರ್ವಬುದ್ದಿ ಪ್ರಯತ್ನಗಳಿಗೂ ಸಾಕ್ಷಿಯಾಗಿರುವ ಈ ಪುರುಷನನ್ನು ಅರಿತುಕೊಳ್ಳುವನೋ, ಯಾವನು ಆ ಬಳಿಕ ಆ ಪುರಷನೇ ಸಕಲವಿಶ್ವವನ್ನೂ ಒಳಗೂ ಹೊರಗೂ ವ್ಯಾಪಿಸಿಕೊಂಡು ಪರಿಪೂರ್ಣವಾಗಿರುವ ಅಮೃತ ಸ್ವರೂಪವಾಗಿರುವ ಪರಬ್ರಹ್ಮವೆಂಬುದನ್ನೂ ಅರಿತುಕೊಳ್ಳುವನೋ ಅವನಿಗೆ ಹೃದಯದಲ್ಲಿ ಈಗ ಉಂಟಾಗಿರುವ ಅವಿದ್ಯೆಯ ಕಗ್ಗಂಟು ಇಲ್ಲಿಯೇ ಬದುಕಿರುವಾಗಲೇ ಬಿಚ್ಚಿಕೊಳ್ಳುತ್ತದೆ. ಆ ಮಹಾತ್ಮನೇ ಜೀವನ್ಮುಕನೆನಿಸಿ ಕೃತಕೃತ್ಯನಾಗುವನು.

 

ಶ್ವೇತಾಶ್ವತರ ಉಪನಿಷತ್  - ಇಲ್ಲಿಯೂ ಪೂರಕ ಭೋಧನೆ

 

            ಶ್ವೇತಾಶ್ವತರ ಉಪನಿಷತ್  ಎಂಬ ಪದದ ಅಕ್ಷರ ಅನುವಾದ ಗಮನಿಸಿ, ಶ್ವೇತ ಅಶ್ವ ತ ರ = ಶ ವೇ ತ ಅಶ್ವ ತ ರ = “ಏಳು ರತ್ನ ಪ್ರಖರತೆಯಲ್ಲಿ ಅಮೃತವನ್ನು ಮಾಡುವ ಆಯುಧ” ಉಪನಿಷತ್ ಎಂದರೆ ಅಕ್ಷರಾನುವಾದದಲ್ಲಿ "ಗಾಳಿಯ ಜ್ಞಾನ ಶಿಕ್ಷಕ ಸದ್ಗುಣವನ್ನು ಒಪ್ಪಿಕೊಳ್ಳುವುದು".

 

ನಿರಂತರ ಧ್ಯಾನದಿಂದ ಮನಸ್ಸನ್ನು ಭಗವಂತನ ಜೊತೆಗೆ ಜೋಡಿಸಿ

ಯುಞ್ಜತೇ ಮನ ಉತ ಯುಞ್ಜತೇ ಧಿಯೋ ವಿಪ್ರಾ ವಿಪ್ರಸ್ಯ ಬೃಹತೋ ವಿಪಶ್ಚಿತಃ ವಿ ಹೋತ್ರಾ ದಧೇ ವಯುನಾವಿದೇಕ ಇನ್ಮಹೀ ದೇವಸ್ಯ ಸವಿತುಃ ಪರಿಷ್ಟುತಿಃ

ಶ್ವೇತಾಶ್ವತರ ಉಪನಿಷತ್ತು - ಅಧ್ಯಾಯ: 2 - ಶ್ಲೋಕ: 4

ಭಾವಾರ್ಥ:- ನಿಜವಾದ ಜ್ಞಾನವುಳ್ಳವರು ನಿರಂತರ ಮನನದಿಂದ ಮನಸ್ಸನ್ನು ಭಗವಂತನ ಜೊತೆಗೆ ಜೋಡಿಸಿ, ತಮ್ಮ ಮನಸ್ಸನ್ನು ಅಲ್ಲೇ ನಿಲ್ಲುವಂತೆ ಮಾಡುತ್ತಾರೆ. ಇದನ್ನೇಧ್ಯಾನಎನ್ನುತ್ತಾರೆ. ಇಲ್ಲಿಧಿಯಃ  ಎಂದರೆ ಧೀ-ವೃತ್ತಿಗಳು. ಅಂದರೆ ಇಂದ್ರಿಯ ವೃತ್ತಿಗಳು.  ಸಮಸ್ತ ಇಂದ್ರಿಯಗಳೂ ಭಗವಂತನಲ್ಲಿ ಕೇಂದ್ರೀಕೃತಗೊಂಡು, ಅಲ್ಲೇ ನಿಲ್ಲುವ ಸ್ಥಿತಿ ಈ ಧ್ಯಾನ ಸ್ಥಿತಿ.

            ವಿವರಣೆ:- ಧ್ಯಾನ ಎಂಬ ಸಂಸ್ಕೃತ ಪದದ ಅಕ್ಷರ ಅರ್ಥ “ಅವಿಶ್ರಾಂತವಾಗಿ ಧಾರ್ಮಿಕ ಧ್ಯಾನವನ್ನು ನೀಡುವುದು” ಎಂಬುದಾಗಿದೆ. ಧ್ಯಾನವೆಂದರೆ ಚಿಂತನೆ; ಯೋಗವೆಂದರೆ, ಗಾಳಿಯ ಸಹಾನುಭೂತಿ ಚಲಿಸುತ್ತಿದೆ, ಉಸಿರಾಟದಲ್ಲಿ ಉಂಟಾಗುವ  ಆತ್ಮಸ್ವರೂಪಕ್ಕೆ ಸಮಾಪಿಸುವಂತೆ ಆ ಚಿಂತನೆಯನ್ನು ಅಂತರ್ಮುಖಗೊಳಿಸುವದು ಧ್ಯಾನ ಯೋಗವಾಗುತ್ತದೆ. ನಿಜವಾಗಿ ಈ ಚಿಂತನೆಯಲ್ಲಿ ಚಿಂತ್ಯ ವಾದದ್ದೇನೂ ಇರುವದೇ ಇಲ್ಲ. ಇದನ್ನೇ ಗೀತೆಯಲ್ಲಿ ಹೀಗೆಂದಿದೆ : "ಧ್ಯಾನ ಯೋಗಿಯು ತನ್ನನ್ನೇ ತಾನೇ ಅವಲಂಬಿಸಿ ಏನನ್ನೂ ಚಿಂತಿಸದೆ ಇರಬೇಕು.'' ....... ಗೀತೆಯಲ್ಲಿ (-೩೮) ಶ್ರೀಕೃಷ್ಣ ಹೇಳುವ ಸುಖದುಃಖೇ ಸಮೇ ಕೃತ್ವಾ  ಅಂದರೆ ಸುಖ-ದುಃಖ ಇವೆರಡನ್ನೂ ಮೀರಿನಿಲ್ಲುವ ಸ್ಥಿತಿಯೇ ಈ ಧ್ಯಾನ ಸ್ಥಿತಿ.

 

ತೇ ಧ್ಯಾನಯೋಗಾನುಗತಾ ಅಪಶ್ಯನ್ ದೇವಾತ್ಮಶಕ್ತಿಂ ಸ್ವಗುಣೈರ್ನ್ನಿಗೂಢಾಮ್

ಯಃ ಕಾರಣಾನಿ ನಿಖಿಲಾನಿ ತಾನಿ  ಕಾಲಾತ್ಮಯುಕ್ತಾನ್ಯಧಿತಿಷ್ಠತ್ಯೇಕಃ

ಶ್ವೇತಾಶ್ವತರ ಉಪನಿಷತ್ತು - ಅಧ್ಯಾಯ: 1 - ಶ್ಲೋಕ: 3

ಭಾವಾರ್ಥ:- ಧ್ಯಾನ ಎನ್ನುವುದು ನಮ್ಮ ಆಂತರಿಕ ಪ್ರಯೋಗಾಲಯ. ಬಾಹ್ಯಮತಿಗೆ ತಿಳಿಯದ ವಿಷಯವನ್ನು ಅಂತರ್ಬೋಧೆಯಿಂದ ತಿಳಿಯುವ ಉಪಾಯವೇ ಈ ಧ್ಯಾನ. ಇಂದು ನಮಗೆ ಏನಾದರೂ ಜಿಜ್ಞಾಸೆ ಬಂದರೆ ಅದನ್ನು ಪ್ರಯೋಗಾಲಯಗಳಲ್ಲಿ ತಿಳಿಯಲು ಪ್ರಯತ್ನಿಸುತ್ತೇವೆ. ಹೊರಗಿನ ಪ್ರಯೋಗಾಲಯದಲ್ಲಿ ತಿಳಿಯಲು ಅಸಾಧ್ಯವಾದ ಅನೇಕ ವಿಷಯಗಳನ್ನು ಒಳಗಿನ ಪ್ರಯೋಗಾಲಯದಲ್ಲಿ ತಿಳಿಯಲು ಸಾಧ್ಯ.

 

ಆತ್ಮನು ಓಂಕಾರವೆಂಬ ಸಾಧನದಿಂದ ದೇಹದಲ್ಲಿ ಮಥನಮಾಡಿದಾಗ ಕಂಡುಬರುತ್ತಾನೆ

ಓಮ್‌ ॥ ವಹ್ನೇರ್ಯಥಾ ಯೋನಿಗತಸ್ಯ ಮೂರ್ತಿ |

ನ ದೃಶ್ಯತೇ ನೈವ ಚ ಲಿಂಗನಾಶಃ | ಸಭೂಯ ಏವೇಂಧನ

ಯೋನಿಗೃಹ್ಯ ತದ್ವೋಭಯಂ ವೈ ಪ್ರಣವೇನ ದೇಹೇ ॥ ೧-೧೩

ಶ್ವೇತಾಶ್ವತರ ಉಪನಿಷತ್ತು - ಅಧ್ಯಾಯ: 1 - ಶ್ಲೋಕ: 13

ಭಾವಾರ್ಥ :- ಕಟ್ಟಿಗೆಯಲ್ಲಿ ಅಡಗಿರುವ ಬೆಂಕಿಯು ಕಾಣುವದಿಲ್ಲ ಆದರೆ ಅದರ ಸೂಕ್ಷ್ಮ ಶರೀರವೇನೂ ಇಲ್ಲವಾಗಿರುವದಿಲ್ಲ. ಅದು ಮತ್ತೊಮ್ಮೆ ಕಟ್ಟಿಗೆಯ ಒಳಗಿನಿಂದಲೇ ಪ್ರಕಟವಾಗುತ್ತದೆ. ಹಾಗೆಯೇ ಆತ್ಮನು ಓಂಕಾರವೆಂಬ ಸಾಧನದಿಂದ ದೇಹವೆಂಬ (ಒರಳಿನಲ್ಲಿ ) ಮಥನ ಮಾಡಿದಾಗ ಕಂಡುಬರುತ್ತಾನೆ.    ನ ದೃಶ್ಯತೇ ನೈವ ಚ ಲಿಂಗನಾಶಃಈ ಆತ್ಮನು ಕಾಣುವುದು ಇಲ್ಲ ಲಿಂಗನಾಶಕನೂ (ವಾಯು ನಾಶಕನು ಅಲ್ಲ)  ಅಲ್ಲ”     (ಲಿಂಗ = लिङ्ग = लि = ಅಕ್ಷರಶಃ ಅರ್ಥ "ಅವಿಶ್ರಾಂತವಾಗಿ ಸಂವೇದನೆ ನೀಡುವಂತಹ ವಸ್ತು ಚಲಿಸುವಿಕೆ" ಎಂದು ಬರುತ್ತದೆ. ಅದುವೇ ವಾಯು.)

            ವಿವರಣೆ:- ಇದು ಆತ್ಮದರ್ಶನಕ್ಕೆ ಸಾಧನವನ್ನು ತಿಳಿಸುತ್ತದೆ. ಆ ಸಾಧನವನ್ನೆ ಧ್ಯಾನವೆಂದು ಇಲ್ಲಿ ಹೆಸರಿಸಲಾಗಿದೆ. ಆತ್ಮಪ್ರಾಪ್ತಿಗೆ ಧ್ಯಾನವೆಂಬುದು ಕಡೆಯುವ ಸಾಧನವಾಗಿರುತ್ತದೆ. ಕಡೆಯುವ ಮೊದಲೇ ಅಗ್ನಿಯು ಕಟ್ಟಿಗೆಯಲ್ಲಿ ಅವ್ಯಕ್ತವಾಗಿರುವಂತೆಯೇ ಆತ್ಮನೂ ನಮ್ಮ ದೇಹದಲ್ಲಿಯೇ ಅದೃಶ್ಯನಾಗಿರುತಾನೆ. ಹಾಗೆ ಇದ್ದು ಕೊಂಡಮಾತ್ರಕ್ಕೆ ಮುಕ್ತಿಯಾಗಲಾರದು. ಕಟ್ಟಿಗೆಯೊಳಗೆ ಅಡಗಿರುವ ಅಗ್ನಿಯಿಂದ ಅಡಿಗೆಯಾಗಲಾರದು. ಹಸಿವು ಹೋಗಲಾರದು. ಅಗ್ನಿ ಪ್ರಾಕಟ್ಯವೇ ಹೇಗೆ ಹಸಿವಿನ ನಿವೃತ್ತಿಗೆ ಸಾಧನವೋ ಹಾಗೆ ಆತ್ಮಸಾಕ್ಷಾತ್ಕಾರವೇ ಮೋಕ್ಷ ಸಾಧನವಾಗಿರುವುದು. ಆದ್ದರಿಂದ ಆತ್ಮವನ್ನು ಕಂಡುಕೊಳ್ಳುವದಕ್ಕಾಗಿ ಧ್ಯಾನವೆಂಬ ಪ್ರಯತ್ನವು ಬೇಕಾಗಿದೆ. ಇದನ್ನೆ  ಅಂತರಂಗ ಸಾಧನವೆಂದು ವೇದಾಂತ ಶಾಸ್ತ್ರದಲ್ಲಿ ಕರೆದಿರುತ್ತದೆ. ದೇಹದೊಡನ ಪ್ರಾಣಗಳು, ಇಂದ್ರಿಯಗಳು, ಮನಸ್ಸು ಸಹ ಒಂದುಗೂಡಿ ಸಹಕರಿಸಿದರೆ ಧ್ಯಾನವು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ಯೋಗಶಾಸ್ತ್ರದಲ್ಲಿ ಆಸನಾದಿಗಳನ್ನೂ ಯಮ ನಿಯಮಾದಿಗಳನ್ನೂ ಹೇಳಿದೆ. ಆಸನವು ದೇಹವನ್ನು ಧ್ಯಾನಕ್ಕೆ ಅಣಿಮಾಡಿಕೊಳ್ಳುವ ಸಾಧನವು. ಪ್ರಾಣವಾಯುವನ್ನು ಬೆಂಕಿ ರೂಪದ ಅಪಾನ ವಾಯುವಿನೊಂದಿಗೆ ಮತ್ತು ಇತರೆ ಉತ್ಕೃಷ್ಟತೆಯನ್ನು ಹೊಂದಿರುವ ಗರ್ಭ ಪ್ರದೇಶದಲ್ಲಿ ಮಥನ ಮಾಡಿದಾಗ ಲಿಂಗ (ಅವಿಶ್ರಾಂತವಾಗಿ ಸಂವೇದನೆ ನೀಡುವಂತಹ ವಸ್ತು ಚಲಿಸುವಿಕೆ) ಸುಷುಮ್ನಾ ನಾಡಿಯ ಮುಖೇನ ಸಹಸ್ರಾರಕ್ಕೆ ಚಲಿಸುತ್ತದೆ. ಇದು ಸಂವೇಧನೆಯನ್ನು ನೀಡುವಂತೆ ಹರಿಯುತ್ತದೆ. ಇದು ನಾಶಕವಲ್ಲ, ಇದು ಕಾಣಿಸುವುದಲ್ಲ, ಇದು ದೇಹದಲ್ಲೇ ಇರುವಂತದ್ದು ಪ್ರಾಣಾಯಾಮದ ಉಸಿರಾಟ ವಿಧಾನದಿಂದ ಉಂಟಾಗುವಂತದ್ದು, ಇದನ್ನೇ ಲಿಂಗ ಶರೀರ, ಆತ್ಮ ಲಿಂಗ, ಆತ್ಮ ಸಾಕ್ಷಾತ್ಕಾರ, ಎಂದರು ಜ್ಞಾನಿಗಳು. ಇದು ದೇಹದಲ್ಲಿ ಹರಿಯುವ ಗುಪ್ತಗಾಮಿನಿ ಸರಸ್ಪತಿ ದೇವಿಯೂ ಅಹುದು. ಇದು ಆರೋಗ್ಯ ಮತ್ತು ಜ್ಞಾನಪ್ರದಾಯಕ ಆತ್ಮ ಶಕ್ತಿಯೂ ಅಹುದು. ಇದು ಓಂಕಾರ ಧ್ಯಾನದಿ ಉಸಿರಾಟದಿಂದ ಆಗಬಹುದು, “ಓಂ ನಮೋ ನಾರಾಯಣಾಯ”, “,, ಮ”, “ಓಂ ನಮಃ ಶಿವಾಯ”,  “ಸೋ ಹಮ್”, “, ಶ್ವ,  ರ” “ಶಿ ವಾ ಯ”, “ಶಿ ವ”, “ಈ ಶ” ಹೀಗೆ ಮೂರೂ ಅಥವಾ ಎರಡು ಅಥವಾ ಅಷ್ಟಾಕ್ಷರ ಅಜಪ ಮಂತ್ರದಿಂದ ಉಸಿರಾಟದ ಸಾಧನೆಯಲ್ಲಿ ಆತ್ಮ ಲಿಂಗ ದರ್ಶನ ಅಮೃತ ಪರಿಚಲನೆ, ಆರೋಗ್ಯ, ಮತ್ತು ಜ್ಞಾನ ಭಂಡಾರ ಉಂಟಾಗುವುದು.

 

ಪ್ರಾಣವಾಯು ಇನ್ನಿತರೇ ವಾಯು ಮತ್ತು ಶ್ರೇಷ್ಟತೆಗಳ ಜೊತೆ ಮಥನ ಮಾಡಿ ಅಗ್ನಿ ಉಂಟು ಮಾಡುವಿಕೆ

ಓಂ ॥ ಅಗ್ನಿರ್ಯತ್ರಾಭಿಮಥ್ಯತೇ ವಾಯುರ್ಯುತ್ರಾಧಿರುಧ್ಯತೇ

ಸೋಮೋ ಯತ್ರಾತಿರಿಚ್ಯತೇ ತತ್ರ ಸಂಜಾಯತೇ ಮನಃ || ೨-೬ ॥

ಸವಿತ್ರಾ ಪ್ರಸವೇನ ಜುಷೇತ ಬ್ರಹ್ಮ ಪೂರ್ವ್ಯಮ್‌ ।

ತತ್ರ ಯೋನಿಂ ಕೃಣ್ವಸೇ ನ ಹಿ ತೇ ಪೂರ್ವಮಕ್ಷಿಪತ್‌ || ೨-೭॥

ಶ್ವೇತಾಶ್ವತರ ಉಪನಿಷತ್ತು - ಅಧ್ಯಾಯ: 2 - ಶ್ಲೋಕ: 6-7

ಭಾವಾರ್ಥ:- "ಅಗ್ನಿಯನ್ನು ಮಥನಮಾಡುವಲ್ಲಿ, ವಾಯುವನ್ನು ಶ್ರೇಷ್ಠತಮನೆಂದು ಹೊಗಳುವಲ್ಲಿ ಸೋಮನು ಹಿರಿಯನೆಂದು ತಿಳಿಸುವಲ್ಲಿ ಮನಸ್ಸು ಆಯಾ ದೇವತೆಗಳ ಸ್ಮರಣೆಯಿಂದ ಶ್ರದ್ಧಾಮಯವಾಗಿ ಆಗಿ ಮುಕ್ತಿಗೆ ತಕ್ಕದ್ದಾಗುವದು. ಆದ್ದರಿಂದ ಲೋಕವನ್ನೆಲ್ಲ ಪ್ರಸವಿಸುವ ಸೂರ್ಯನಲ್ಲಿ (ವಾಯು) ಗುರಿಯಿಟ್ಟು ಕರ್ಮವನ್ನು ಮಾಡಬೇಕು. ಆ ಬ್ರಹ್ಮವೇ ಚಿರಂತನವು. ಅದರಲ್ಲಿ ಸಮಾಧಿಯನ್ನು ಸಾಧಿಸುವವನಾಗು. ಹಾಗಾದರೆ ನೀನು ಮತ್ತೆ ಕರ್ಮಫಲಗಳಿಗೆ ಹಿಂತಿರುಗುವದಿಲ್ಲ'' ಎಂದು ಇವುಗಳ ಅರ್ಥ.

            ವಿವರಣೆ:- ಇಲ್ಲಿ ಹೇಳುತ್ತಾರೆ: ‘ಅಗ್ನಿರ್ಯತ್ರಾಭಿಮಥ್ಯತೇ -  ಅಗ್ನಿಮಥನ ನಡೆಯಬೇಕುಎಂದು. ಇದು ಈ ಮೇಲೆ ಹೇಳಿದಂತೆ ಪ್ರಾಣವಾಯು ಅಪಾನ ವಾಯು ಮತ್ತು ಇತರೆ ವಾಯು ಮತ್ತು ಉತ್ಕ್ರುಷ್ಟತೆಯೊಂದಿಗೆ ಸೇರಿ ಮಥನವಾಗಿ ಅಗ್ನಿ ಉಂಟಾಗಿ ಆವಿ ರೂಪದ ಅಮೃತ ಜಲಧಾರೆ ಉತ್ಪಾದಿಸುವುದು ಎಂಬುದಾಗಿದೆ.  ಅವರಿಬ್ಬರ ನಡುವೆ ಮಥನ ನಡೆದು ಅಲ್ಲಿ ಜ್ಞಾನಾಗ್ನಿ ಹೊರ ಹೊಮ್ಮಬೇಕು...... ಅದರಿಂದ ಜ್ಞಾನದ ಬೆಂಕಿ ಹುಟ್ಟಬೇಕು. ‘ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ  (ಭಗವದ್ಗೀತೆ ೪.೩೭) ಹೀಗೆ ಹುಟ್ಟುವ ಜ್ಞಾನಾಗ್ನಿ ನಮ್ಮೆಲ್ಲಾ ಪಾಪ ಕರ್ಮಗಳನ್ನು ಸುಟ್ಟುಬಿಡುತ್ತದೆ. ಇದು ಜ್ಞಾನಯೋಗ. ..... ‘ವಾಯುರ್ಯತ್ರಾಧಿರುಧ್ಯತೇ  ಧ್ಯಾನಕ್ಕೆ ಬೇಕಾಗಿರುವ ಅತ್ಯಂತ ಮುಖ್ಯವಾದ ಪೂರ್ವಭಾವಿ ಸಿದ್ಧತೆ ಪ್ರಾಣಾಯಾಮ. ಉಸಿರಿನ ನಿಯಂತ್ರಣದಿಂದ ಪ್ರಾಣಶಕ್ತಿ ಬೆಳೆದು ಮನಸ್ಸಿನ ಶಕ್ತಿ ಹೆಚ್ಚುತ್ತದೆ. ನಾವು ತಿನ್ನುವ ಆಹಾರದಿಂದ ರೂಪುಗೊಂಡಿರುವ ಈ ಶರೀರ ಅನ್ನಮಯಕೋಶ. ಅದರೊಳಗೆ ಪ್ರಾಣಮಯಕೋಶವಿದೆ. ಪ್ರಾಣಮಯ ಕೋಶದ ಒಳಗಿರುವುದು ಮನೋಮಯಕೋಶ. ಹೇಗೆ ಪಾತ್ರೆ ಅಲುಗಾಡಿದಾಗ ಅದರಲ್ಲಿ ತುಂಬಿರುವ ನೀರೂ ಆಲುಗಾಡುತ್ತದೋ ಹಾಗೇ, ದೇಹ ಸ್ಥಿರವಿಲ್ಲದೇ ಇದ್ದಾಗ ಮನಸ್ಸು ಸ್ಥಿರವಾಗಿರುವುದಿಲ್ಲ. ಅದಕ್ಕಾಗಿ ಧ್ಯಾನ ಮಾಡುವಾಗ ದೇಹ ಚಲಿಸದಂತೆ ಸ್ಥಿರವಾದ ಆಸನದಲ್ಲಿ ನಾವಿರಬೇಕಾಗುತ್ತದೆ. ಆನಂತರ ಉಸಿರಿನ ನಿಯಂತ್ರಣ ಸಾಧಿಸಿ, ಮನಸ್ಸನ್ನು ಸ್ಥಿರಗೊಳಿಸಬೇಕು. ಹೀಗೆ ಶ್ವಾಸನಿರೋಧ (ಶ್ವಾಸದ ಚಲನೆಯಲ್ಲಿ ಪ್ರಾವೀಣ್ಯತೆ)  ಮಾಡಿ ಪ್ರಾಣಾಯಾಮವನ್ನು ಅಭ್ಯಾಸ ಮಾಡಬೇಕು. ಇದು ಹಠಯೋಗ.   ....... ‘ಸೋಮೋ ಯತ್ರಾತಿರಿಚ್ಯತೇ -  ಸೋಮ ಉಕ್ಕಿ ಹರಿಯಬೇಕು’.  ಅಂದರೆ ನಾವು ಯಾವತ್ತೂ ಕೂಡಾ ನಿಷ್ಕ್ರೀಯರಾಗಿರಬಾರದು. ‘ಕರ್ಮಣಾ ನಮಾತನೋತಿ - ನಾವು ಸದಾ ಸತ್ಕರ್ಮಶೀಲರಾಗಿರಬೇಕು. ಎಲ್ಲಿ ಸೋಮರಸ[8] ಉಕ್ಕಿ ಹರಿಯುತ್ತದೋ ಅಲ್ಲಿ ಮನಸ್ಸು ಶುದ್ಧವಾಗುತ್ತದೆ. ........ ನಿರೋಧಯೇತ = ನಿರೋಧ + ಯೇತ = ನಿರೋಧ ಎಂಬ ಪದಕ್ಕೆ ಸಂಸ್ಕೃತ ಅರ್ಥ ಹಲವಾರು ಇದೆ, ಇದರಲ್ಲಿ "ನಿಯಂತ್ರಿಸು", "ಹಿಡಿತದಲ್ಲಿಡು", "ಅಧಿಕಾರ ನಡೆಸು" ಎಂಬುದು ಸೂಕ್ತವಾಗಿದೆ. ಯೇತ ಎಂಬ ಪದಕ್ಕೆ ಸಂಸ್ಕೃತದಲ್ಲಿ "ಹತ್ತಿರದಿಂದ", "ಸಮೀಪದಿಂದ" ಎಂಬ ಅರ್ಥ ಇದೆ.  "ಹತ್ತಿರದಿಂದ ನಿಯಂತ್ರಿಸು" ಎಂಬುದು ಸೂಕ್ತವಾದ ವ್ಯಾಖ್ಯಾನ. ಕನ್ನಡದಲ್ಲಿ ನಿಗ್ರಹಿಸು ಎಂದರೆ "ಅಂಕೆಗೊಳಪಡಿಸು" "ಹತೋಟಿಯಲ್ಲಿ ಇಡು" ಎಂದು ಸರಿಯಾಗೇ ಇದೆ. ಆದರೆ ನಿರೋಧಯೇತ ಎಂಬ ಸಂಸ್ಕೃತ ಪದದಲ್ಲಿನ ಇನ್ನೊಂದು ಅರ್ಥ ಬಂಧಿಸು, ತಡೆಹಿಡಿ ಎಂಬ ಅರ್ಥದಲ್ಲಿ ಉಪಯೋಗಿಸುವುದು ಒಳಿತಲ್ಲ. ನಿರೋಧಹ ಎಂಬ ಸಂಸ್ಕೃತದ ಅಕ್ಷರಶಃ ಅರ್ಥ "ಹೊಳಪನ್ನು ಹಿಮ್ಮುಖಕ್ಕೆ ಕರೆಯುವ ಸದ್ಗುಣ" ಎಂದು ಬರುತ್ತದೆ. ಇಲ್ಲಿ ಹೊಳಪಿನ ವಾಯುವನ್ನು (ಆವಿ ರೂಪದ ವಾಯುವನ್ನು) ಸುಷುಮ್ನಾ ನಾಡಿಗೆ ಕರೆಯುವ ಆಚಾರವೇ ನಿರೋಧ ಎಂಬುದಾಗಿದೆ. ಸಂಸ್ಕೃತ ಕೋಶದಲ್ಲಿ ನೀಡಿರುವ ಅರ್ಥದಲ್ಲಿ ಕುಂಭಕ ಮತ್ತು ನಿರೋಧ ಮಾಡಬಾರದು.

 

ಓಂಕಾರವೆಂಬ ಹಡಗಿನ ಸಹಾಯದಿಂದ ಎಲ್ಲಾ ನಾಡಿಗಳು ದಾಟಬೇಕು

ತ್ರಿರುನ್ನತಂ ಸ್ಥಾಪ್ಯ ಸಮಂ ಶರೀರಂ ಹೃದೀನ್ದ್ರಿಯಾಣಿ ಮನಸಾ ಸಂನಿವೇಶ್ಯ

ಬ್ರಹ್ಮೋಡುಪೇನ ಪ್ರತರೇತ ವಿದ್ವಾನ್ ಸ್ರೋತಾಂಸಿ ಸರ್ವಾಣಿ ಭಯಾವಹಾನಿ ೦೨.೦೮

ಶ್ವೇತಾಶ್ವತರ ಉಪನಿಷತ್ತು - ಅಧ್ಯಾಯ: 2 - ಶ್ಲೋಕ: 8

ಭಾವಾರ್ಥ:- ಶರೀರದಲ್ಲಿ ಮೂರು ಅವಯವಗಳನ್ನು ಉನ್ನತವಾಗಿ ನಿಲ್ಲಿಸಿಕೊಂಡು ಇಂದ್ರಿಯಗಳನ್ನು ಮನಸ್ಸಿನೊಡನೆ ಮೂಲಾಧಾರದಿಂದ ಸಹಸ್ರಾರದಲ್ಲಿ ಸ್ಥಾಪಿಸಿ ಓಂಕಾರವೆಂಬ ಹಡಗಿನ ಸಹಾಯದಿಂದ ಸಂಸಾರಗಳೆಂಬ ಭಯಂಕರವಾದ ಎಲ್ಲಾ ನದಿಗಳನ್ನೂ ಜಾಣನಾದವನು ದಾಟಬೇಕು. (ಇಲ್ಲಿ ಭಯಂಕರವಾದ ಎಲ್ಲಾ ನದಿಗಳು ಎಂದರೆ ನಾಡಿಗಳು ಎಂದರ್ಥ)

            ವಿವರಣೆ:- ಧ್ಯಾನದ ಭಂಗಿಯಲ್ಲಿ ಇರಬೇಕಾದ ಕೆಲವು ಆವಶ್ಯಕ ಸಲಹೆಗಳನ್ನು ಇಲ್ಲಿ ಸುಂದರವಾಗಿ ವರ್ಣಿಸಲಾಗಿದೆ. ಧ್ಯಾನದ ಒಂದು ಮುಖ್ಯವಾದ ಅಂಗ-ಕೂಡುವ ಭಂಗಿ. ಅದನ್ನೇ   ಆಸನಎನ್ನುತ್ತಾರೆ. ನಾವು ಧ್ಯಾನಕ್ಕೆ ಎಲ್ಲಿ ಹೇಗೆ ಕುಳಿತುಕೊಳ್ಳಬೇಕು ಎನ್ನುವುದನ್ನು ವಿವರಿಸುತ್ತಾ ಇಲ್ಲಿ ಹೇಳುತ್ತಾರೆ: ‘ಸೊಂಟದ ಮೇಲಿನ ಮೂರು ಭಾಗಗಳು (ಬೆನ್ನು, ಕುತ್ತಿಗೆ ಮತ್ತು ತಲೆ) ನೆಟ್ಟಗೆ ಸರಳರೇಖೆಯಲ್ಲಿ ಇರುವಂತೆ ಕುಳಿತುಕೊಳ್ಳಬೇಕುಎಂದು. ಈ ರೀತಿ ಕುಳಿತುಕೊಳ್ಳುವುದರಿಂದ ಧ್ಯಾನಕ್ಕೆ ಪೂರಕವಾದ ಪೂರ್ಣಪ್ರಮಾಣದ ಆಮ್ಲಜನಕ ದೇಹಕ್ಕೆ   ದೊರೆಯುತ್ತದೆ. ಪ್ರಾರಂಭದಿಂದ  ಧ್ಯಾನ ಮುಗಿಯುವ ತನಕ ದೇಹ ಬಗ್ಗಬಾರದು. ಇದು ಮುಖ್ಯವಾದ ಅಂಶ. ಕೆಲವೊಮ್ಮೆ ನಮಗರಿವಿಲ್ಲದೇ ದೇಹ ಬಗ್ಗುತ್ತದೆ.  ಈ ರೀತಿ ಆಗದಂತೆ ತಡೆಯಲು ವಜ್ರಾಸನದಲ್ಲಿ ಕೂರಬಹುದು.  ಇದಲ್ಲದೇ ಪದ್ಮಾಸನ, ಸ್ವಸ್ತಿಕಾಸನ, ಭದ್ರಾಸನ ಮತ್ತು   ವೀರಾಸನ, ಇವುಗಳಲ್ಲಿ ಯಾವ ಆಸನವನ್ನೂ ಕೂಡಾ ಆರಿಸಿ ಕೊಳ್ಳಬಹುದು. ಯಾವುದೇ ಆಸನದಲ್ಲಿ ಕುಳಿತುಕೊಳ್ಳುವಾಗ ನೇರವಾಗಿ ನೆಲದಮೇಲೆ ಕುಳಿತು ಧ್ಯಾನ ಮಾಡಬಾರದು.  ಏಕೆಂದರೆ ನೆಲದಲ್ಲಿರುವ ಕೆಟ್ಟ ಕಂಪನಗಳು ನಮ್ಮ ಏಕಾಗ್ರತೆಯನ್ನು ಭಂಗಮಾಡಬಹುದು. (ಪ್ರಾಣಾಯಾಮದ ಸಾಧಕರಿಗೆ ಅಭ್ಯಾಸದ ಸೌಕರ್ಯಕ್ಕಾಗಿ ಸುಲಭವಾದ ಮತ್ತು ಆರೋಗ್ಯಕರವಾದ ಇನ್ನೊಂದು ಆಸನವನ್ನು ಯೋಗಸೂತ್ರದಲ್ಲಿ ಹೇಳಲಾಗಿದೆ: ‘ಶವವಾಚ್ಚಾನ್ಯದಾಸನಮಾಸನಮ್   ಹೆಣದಂತೆ ನಿಶ್ಚಲವಾಗಿ ಅಂಗಾತ ಮಲಗಬೇಕು; ಕೈಕಾಲುಗಳನ್ನು ನೀಡಿ ಸಡಿಲಗೊಳಿಸಿಕೊಂಡು ಅಭ್ಯಾಸ ಮಾಡಬಹುದು.) ಅದಕ್ಕಾಗಿ ಮಣೆ, ಚಾಪೆ, ದಾವಳಿ, ಕೃಷ್ಣಾಜಿನ ಬಳಸಬಹುದು. (ಸನ್ಯಾಸಿಗಳು ವ್ಯಾಘ್ರಾಜಿನ ಬಳಸಬಹುದು). (ಇಲ್ಲಿ ಕೃಷ್ಣಾಜಿನ ಸತ್ತ ಪ್ರಾಣಿಯ ಚರ್ಮವಾದರೂ ಕೂಡಾ ಅದು ಮಡಿ. ಏಕೆಂದರೆ ಅದು ಮನಸ್ಸಿನ ಮೇಲೆ ಧನಾತ್ಮಕ ಕಂಪನವನ್ನು ಕೊಟ್ಟು ಮನಸ್ಸು ಶುದ್ಧವಾಗಲು ಸಹಕಾರಿಯಾದುದು. ಯಾವುದು ಶುದ್ಧ ಚಿಂತನೆಗೆ ಪೋಷಕವೋ ಅದು ಮಡಿ. ಯಾವುದು ಮನಸ್ಸನ್ನು ಕಲುಷಿತಗೊಳಿಸುತ್ತದೋ ಅದು ಮೈಲಿಗೆ). ಶ್ರೀಕೃಷ್ಣ ಗೀತೆಯಲ್ಲಿ ಧ್ಯಾನದ ಪೂರ್ವತಯಾರಿ ಕುರಿತು ಹೀಗೆ ಹೇಳಿದ್ದಾನೆ:  ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮಾಸನಮಾತ್ಮನಃ ನಾತ್ಯುಚ್ಛ್ರಿತಂ ನಾತಿನೀಚಂ ಚೇಲಾಜಿನಕುಶೋತ್ತರಮ್ (-೧೧) – “ನಿರ್ಮಲವಾದ ತಾಣದಲ್ಲಿ, ಹುಲ್ಲಿನ/ ದರ್ಬೆಯ ಚಾಪೆ/ ಜಿಂಕೆಯ ತೊಗಲ ಮೇಲೆ ಬಟ್ಟೆ ಹಾಸಿ, ತುಂಬಾ ಎತ್ತರವೂ ಅಲ್ಲದ, ತೀರಾ ತಗ್ಗೂ ಅಲ್ಲದ, ನಲುಗದ ಆಸನವನ್ನು ತನಗಾಗಿ ಅಣಿಗೊಳಿಸಿಕೊಳ್ಳಬೇಕು ಎಂದಿದ್ದಾನೆ ಶ್ರೀಕೃಷ್ಣ.

            ನೆಟ್ಟಗೆ ಕುಳಿತು, ಉಸಿರಾಟ ನಿಯಂತ್ರಣ ಮಾಡಿದ ನಂತರಹೃದೀಂದ್ರಿಯಾಣಿ ಮನಸಾ ಸನ್ನಿವೇಶ್ಯ- ಮನಸ್ಸು ಮತ್ತು ಇಂದ್ರಿಯಗಳನ್ನುಹೃದಿಯಲ್ಲಿ ನೆಲೆಗೊಳಿಸಬೇಕುಎಂದಿದ್ದಾರೆ ಋಷಿಗಳು. ಇಲ್ಲಿ ಹೃದಿ ಎನ್ನುವ ಪದಕ್ಕೆ ಶಿರಸ್ಸು ಎಂದು ವ್ಯಾಖ್ಯಾನ ನೀಡುತ್ತಾರೆ. ಆದರೆ ವಾಸ್ತವಿಕವಾಗಿ ನಮ್ಮ ಸಮಸ್ತ ಇಂದ್ರಿಯಗಳ ಮೂಲಸ್ಥಾನ ಜೀವದ ಸೂಕ್ಷ್ಮ ಶರೀರ ಮುಲಾಧಾರದಿಂದ ಸಹಸ್ರಾರದವರೆಗಿನ ಚಕ್ರಗಳು. ಈ ಸೂಕ್ಷ್ಮಶರೀರ ಇರುವುದೇ ಸುಷುಮ್ನಾ ನಾಡಿಯಲ್ಲಿ. ಆದ್ದರಿಂದ ಇಲ್ಲಿ ಹೃದಿ ಎಂದರೆ ಹೃದಯ ಅಲ್ಲ ಮುಲಾಧಾರದಿಂದ  ಸಹಸ್ರಾರ. ‘ಹರತೀತಿ ಹೃತ್ಅಂದರೆ-  ಎಲ್ಲವನ್ನೂ ಸಂಹಾರ ಮಾಡುವ (ಸಮಸ್ತ ದೋಷಗಳನ್ನು  ಪರಿಹಾರ ಮಾಡುವ) ಭಗವಂತ ಎಂದರ್ಥ. ‘ಹೃದಯಂ ಬ್ರಹ್ಮೇತ್ಯಾರುಣೇಯಃ’ (ಐತರೇಯ ಆರಣ್ಯಕ ೨..). ಭಗವಂತನಿಗೆಹೃದಯಂಎಂದು ಹೆಸರು. ಮನಸ್ಸು ಏಕಾಗ್ರವಾಗುವುದಕ್ಕೆ ಬಾಧಕವಾದ ಎಲ್ಲಾ ಸಂಗತಿಗಳನ್ನು ಪರಿಹಾರಮಾಡಿ, ನಮ್ಮ ಮನಸ್ಸನ್ನು ಸ್ವಚ್ಛಗೊಳಿಸುವ ಭಗವಂತನಲ್ಲಿ (ಬ್ರಹ್ಮಸ್ಥಾನದಲ್ಲಿ) ನಾವು ನಮ್ಮ ಮನಸ್ಸನ್ನು ಹಾಗೂ ಇಂದ್ರಿಯಗಳನ್ನು  ನೆಲೆಗೊಳಿಸಬೇಕು. ನಮ್ಮ ಇಂದ್ರಿಯಗಳನ್ನು ಹೊರಪ್ರಪಂಚದಿಂದ ಹಿಂದೆ ಸರಿಸಿ ಅಂತರ್ಮುಖವಾಗಿಸಬೇಕು. ಇದನ್ನು ಯೋಗದಲ್ಲಿಪ್ರತ್ಯಾಹಾರಎನ್ನುತ್ತಾರೆ.

            ಇಂದ್ರಿಯಗಳನ್ನು ಅಂತರ್ಮುಖಗೊಳಿಸಿದ ತಕ್ಷಣ ಏಕಾಗ್ರತೆ ಸಿಗುವುದಿಲ್ಲ. ಏಕೆಂದರೆ  ಮನಸ್ಸಿನಲ್ಲಿ ಹಿಂದೆ ನಾವು ತುಂಬಿಸಿಟ್ಟಿರುವ ಬೇಡವಾದ ಸಾವಿರಾರು ಕೆಟ್ಟ ಚಿಂತನೆಗಳಿರುತ್ತವೆ.  ಇದನ್ನು ಇಲ್ಲಿಸ್ರೋತಸ್ಸುಗಳು ಎಂದಿದ್ದಾರೆ. ನಮ್ಮ ಮನಸ್ಸಿನಲ್ಲಿರುವ ಎಲ್ಲಾ ಭಾವನೆಗಳನ್ನು ಇನ್ನೊಬ್ಬರಿಗೆ ಓದಲು ಸಾಧ್ಯವಾದರೆ ಅದು ಭಯಾನಕ. ಅಂತಹ ಕೊಚ್ಚೆನೀರಿನ ಪ್ರವಾಹ ನಮ್ಮೊಳಗಿರುತ್ತದೆ. ಅಂತಹ ಪ್ರವಾಹವನ್ನು ಓಂಕಾರವೆಂಬ ದೋಣಿಯಿಂದ ದಾಟು ಎಂದೂ ಋಷಿಗಳು ವ್ಯಾಖ್ಯಾನ ಇದೆ. 

            ಏನೇ ಆಗಲಿ ಸಾಧಕನು ಯೋಗಿಯಾಗುವ ಮುಂಚೆ ಕರ್ಮಯೋಗಿ ಯಾಗಬೇಕು. ಕರ್ಮಯೋಗಿಯಾಗುವ ಮುಂಚೆ ಶಾಸ್ತ್ರಜ್ಞಾನಿಯಾಗಬೇಕು. ಶಾಸ್ತ್ರಜ್ಞಾನವಿಲ್ಲದೆ ಯಾವ ಕರ್ಮವೂ ಯೋಗವೂ ಸಿದ್ಧಿಸುವದಿಲ್ಲ. ಹೀಗೆ ಶಾಸ್ತ್ರ ಜ್ಞಾನಕ್ಕಾಗಲಿ, ಅನುಭವಪರ್ಯಂತವಾದ ವಿಜ್ಞಾನಕ್ಕಾಗಲಿ ಯಾವನು ಗಮನವನ್ನು ಕೊಡದೆ ಅವಿವೇಕಪೂರ್ವಕವಾಗಿ ಅಭ್ಯಾಸಮಾಡುವನೋ ಅವನು ಖಂಡಿತ ಗುರಿಮುಟ್ಟಲಾರನು. ಅನೇಕ ಸಾಧಕರಿಗೆ ವೇದಾಂತ ಜ್ಞಾನವು ಎಟುಕದೆ ಇರುವದಕ್ಕೆ ಇದೇ ಕಾರಣವೆನ್ನಬಹುದು. ಭಗವಂತನೂ ಕೂಡ "ಶ್ರೇಯೋ ಹಿ ಜ್ಞಾನಮಭ್ಯಾಸಾತ್‌' ಎಂದೇ ತಿಳಿಸಿರುತಾನೆ. ಆದರೆ ಕೆಲವು ಸಿದ್ದರಾದ ಮಹಾಪುರುಷರಿಗೆ ಯಾವ ಶಾಸ್ತ್ರಜ್ಞಾನವೂ ಇಲ್ಲದಿರಬಹುದು. ಅವರಿಗೆ ಓದು ಬರಹಗಳೇ ಬಾರದಿರಬಹುದು. ಅಂಥವರ ಹಾಗೆ ತಾನೂ ಆಗಬಹುದೆಂದು ಎಲ್ಲಾ ಸಾಧಕರೂ ತಿಳಿಯುವದು ತಪ್ಪಾದೀತು. ಅಂತೂ ವೇದಾಂತಜ್ಞಾನದ ಹಿನ್ನೆಲೆಯಲ್ಲಿ ಯೋಗವು ವಿಜೃಂಭಿಸಿದಾಗ ಪೂರ್ವಕಾಲದ ಭರದ್ವಾಜಾದಿ ಋಷಿಗಳಂತೆ ಸಾಧಕನು ಕೃತಾರ್ಥನಾಗಬಲ್ಲನು.

 

ಪ್ರಾಣಾಯಾಮದಿ ದೇಹೇಂದ್ರಿಯಗಳ ನಿಯಂತ್ರಿಸಿಕೊಳ್ಳಬೇಕು

ಓಮ್‌ ॥ ಪ್ರಾಣಾನ್‌ ಪ್ರಪೀಡ್ಯೇಹ ಸಂಯುಕ್ತಚೇಷ್ಟಃ ಕ್ಷೀಣೇ ಪ್ರಾಣೇ ನಾಸಿಕಯೋಚ್ಚ್ವಿಸೀತ |

ದುಷ್ಟಾಶ್ವಯುಕ್ತಮಿವ ವಾಹಮೇನಂ ವಿದ್ವಾನ್‌ ಮನೋ ಧಾರಯೇತಾಪ್ರಮತ್ತಃ ॥ ೨-೯

ಶ್ವೇತಾಶ್ವತರ ಉಪನಿಷತ್ತು - ಅಧ್ಯಾಯ: 2 - ಶ್ಲೋಕ: 9

ಭಾವಾರ್ಥ :- ನಿಯಮಕ್ಕೊಳಪಡಿಸಿದ ದೇಹೇಂದ್ರಿಯಗಳ ವ್ಯಾಪಾರವುಳ್ಳವನಾಗಿ ಪ್ರಾಣವಾಯುಗಳಿಂದ ನಿರೋಧಮಾಡಿಕೊಂಡು (ನಿಯಂತ್ರಿಸಿಕೊಂಡು) ಅನಂತರ ಮೂಗಿನಿಂದ ಉಸಿರಾಡಬೇಕು. ತುಂಟಕುದುರೆಗಳನ್ನು ಕಟ್ಟಿರುವ ರಥದಂತಿರುವ ಈ ಶರೀರವನ್ನು ಜಾಣನು ಸ್ವಾಧೀನಪಡಿಸಿಕೊಂಡು ಅಪ್ರಮತ್ತನಾಗಿ ಮನಸ್ಸನ್ನು ಧಾರಣೆಮಾಡಿ ಕೊಳ್ಳಬೇಕು. "ಸಂಯುಕ್ತಚೇಷ್ಟಃ ಪ್ರಾಣಾನ್‌ ಪ್ರಪೀಡ್ಯ' ಎಂಬ ಮಾತಿಗೆ ಅಭಿಪ್ರಾಯವೇನೆಂದರೆ : ಸಮ್ಯಕ್‌ ಎಂದರೆ ಚೆನ್ನಾಗಿ ಯುಕ್ತ ಇಂದ್ರಿಯಗಳು, ದೇಹ- ಇವುಗಳನ್ನು 'ಹತೋಟಿಯಲ್ಲಿಟ್ಟು ಕೊಂಡು ಅನಂತರ ಪ್ರಾಣಗಳನ್ನು ನೆಲೆಗೊಳಿಸಬೇಕು- ಎಂದರ್ಥ.

            ವಿವರಣೆ:- ದೇಹೇಂದ್ರಿಯಗಳನ್ನು ಹತೋಟಿಯಲ್ಲಿಡಬೇಕಾದರೆ ಪ್ರಾಣ ಹಾಗೂ ಮನಸ್ಸಿನ ಸಹಾಯವು ಬೇಕು. ಇಲ್ಲವಾದರೆ ಮನಸ್ಸು ಇಂದ್ರಿಯಗಳನ್ನನುಸರಿಸಿ ಹೊರಕ್ಕೆ ಓಡಿದರೆ ಯೋಗವು ದಕ್ಕುವದಿಲ್ಲ ಆದ್ದರಿಂದ ಅಂಥ ಮನಸ್ಸನ್ನು ಪ್ರಾಣಾಯಾಮದ ಮೂಲಕವೇ ಸ್ವಾಧೀನಗೊಳಿಸಿಕೊಂಡು ಯೋಗಮಾರ್ಗದಲ್ಲಿ ಮುಂದುವರೆಯಬೇಕು. ಪ್ರಾಣಾಯಾಮವೆಂದರೆ ಪ್ರಾಣವಾಯುಗಳ ಆಯಾಮ - ಹತೋಟಿ - ಎಂದರ್ಥ. ಮನುಷ್ಯನ ಜೀವನವು ಉಸಿರಾಟವನ್ನೆ ಅವಲಂಬಿಸಿರುವದು. ಈ ಉಸಿರಾಟವು ಪ್ರತಿದಿನವೂ ೨೧,೬೦೦ ಬಾರಿ ನಡೆಯುತ್ತದೆಯೆಂದು ಬಲ್ಲವರು ಹೇಳುತ್ತಾರೆ. ಪ್ರಾಣವಾಯು ವ್ಯಾಪಾರವೇ ಆಯುಷ್ಯವೆನಿಸುವದು. ಮನುಷ್ಯನ ಒಂದುನೂರು ವರ್ಷಗಳ ಬದುಕು- ಎಂಬಿದು ಪೂರ ಪ್ರಾಣವ್ಯಾಪಾರವೇ ಆಗಿದೆ. ಈ ಪ್ರಾಣ ವ್ಯಾಪಾರವನ್ನು ಸ್ವಾಭಾವಿಕ ಸ್ಥಿತಿಗಿಂತ ಚುರುಕಾಗಿ ಮಾಡಿದರೆ ಆಯುಷ್ಯ ಪ್ರಮಾಣವು ಕಡಿಮೆಯಾಗುವದು. ಸೂಕ್ತ ರೀತಿಯಲ್ಲಿ ಪೂರಕ, ರೇಚಕ, ಕುಂಭಕ ಎಂಬ ಸತ್ಯ ಅರ್ಥವನ್ನು ತಿಳಿದು[9] ಮಾಡಿದಾಗ ಆಯುಷ್ಯವು ಹೆಚ್ಚುವದು. ಇದು ನ್ಯಾಯವೇ ಆಗಿದೆಯಷ್ಟೆ ! ಈ ನಿಯಮದಂತೆ ಋಷಿಗಳು ಹಿಂದೆ ತಮ್ಮ ದೈನಂದಿನ ಪ್ರಾಣ ವ್ಯಾಪಾರವನ್ನು ಪ್ರಾಣಾಯಾಮದ ಮೂಲಕ ಹತೋಟಿಯಲ್ಲಿಟ್ಟುಕೊಳ್ಳುತ್ತಿದ್ದುದರಿಂದ ಅವರು ದೀರ್ಫ ಕಾಲದವರೆಗೆ ಜೀವಿಸುತ್ತಿದ್ದರು. ಮತ್ತು ಜೀವನವನ್ನೆಲ್ಲ ತಪೋನಿಷ್ಠೆಗೆ ವಿನಿಯೋಗಿಸುತ್ತಿದ್ದರು. ಇದೇ ಅಭಿಪ್ರಾಯದಿಂದ ಪುರಾಣಗಳಲ್ಲಿ ನೂರಾರು ವರ್ಷಗಳ ಕಾಲ ತಪಸ್ಸನ್ನಾಚರಿಸಿದ ಮಹಾತ್ಮರ ಚರಿತ್ರೆಗಳನ್ನು ಪ್ರಸಾಪಿಸಿರುತ್ತದೆ. ಪ್ರಾಣಾಯಾಮವು ದೀರ್ಫಾಯುಷ್ಯದ ಸಾಧನವಾಗಿದೆ. ಇದನ್ನು ಅಧ್ಯಾತ್ಮಶಾಸ್ತ್ರದವರೂ ಬಳಸಿ ಕೊಂಡಿದ್ದಾರೆ. ಏಕೆಂದರೆ ಮನುಷ್ಯನ ಪಾಪವಾಸನಾವಾಸಿತವಾದ ಅಂತಃಕರಣವನ್ನು ಶುದ್ಧಗೊಳಿಸುವದಕ್ಕೇ ದೀರ್ಥಕಾಲವು ಬೇಕಾಗುವದು. ಅನಂತರ ಚಿತ್ತ; ಶುದ್ಧಿಯಿಂದ ಶ್ರವಣ, ಮನನ ನಿದಿಧ್ಯಾಸನಗಳನ್ನು (ಅನುಸಂಧಾನ/ವಿಮರ್ಶೆ) ಜ್ಞಾನವಾಗುವವರೆಗೂ ಮಾಡಬೇಕಾಗುವದು. ಪ್ರಾಣಾಯಾಮದಿಂದ ಮಿತಗೊಳಿಸಿದ ದೀರ್ಘಜೀವನವೂ ಸಾಲದೆ ಇನ್ನೂ ಕೆಲವು ಜ್ಞಾನಾರ್ಥವಾದ ಜನ್ಮಗಳನ್ನೂ ಸಾಧಕನು ಎತ್ತ ಬೇಕಾಗಬಹುದು. ಈ ಕಾರಣಗಳಿಂದ ವೇದಾಂತ ಶಾಸ್ತ್ರದ ಸಾಧನ ವಿಭಾಗದಲ್ಲಿ ಅಂತಃಕರಣ ಸಂಸ್ಕಾರಕ್ಕಾಗಿ ಪ್ರಾಣಾಯಾಮಾದಿಗಳನ್ನು ಸ್ವೀಕರಿಸಲಾಗಿದೆ. ವೈದಿಕ ಪ್ರಾಣಾಯಾಮವೆಂಬ ಶಬ್ದವನ್ನು ಈ ಅಭಿಪ್ರಾಯದಿಂದ ಬಳಸಲಾಗಿದೆ. ಈ ಪ್ರಾಣಾಯಾಮಾದಿ ಸಾಧನಗಳಿಗೆ ಯೋಗ ಶಾಸ್ತ್ರದವರು ತಿಳಿಸುವಂತೆ ಯಾವ ಆಕಾಶಗಮನಾದಿ ಸಿದ್ದಿಗಳೂ ಗುರಿಯಾಗಿರುವದಿಲ್ಲ. ಪ್ರಪಂಚದ ಜನರ ದೃಷ್ಟಿಯಿಂದ ಅವು ಅದ್ಭುತವೆನಿಸಿದರೂ ಜ್ಞಾನದೃಷ್ಟಿಯಿಂದ ಅವೇನೂ ಹೆಚ್ಚಿನವಲ್ಲ. ಆದ್ದರಿಂದ ಜ್ಞಾನಾಂಗವಾಗಿ ಪ್ರಾಣಾಯಾಮವನ್ನು ತಿಳಿದು ಮಾಡಬೇಕು. ಆ ಕಾಲದಲ್ಲಿ ಸ್ಮರಿಸುವ ಯಾವ ಮಂತ್ರವಾದರೂ ಬೀಜವೆನಿಸಿ ಮನಸ್ಸಿನ ಹತೋಟಿಗೆ ಅದು ಸಹಾಯಕವಾಗುವುದು. ಹಾಗೆ ಜಪಮಾಡುವ ಮಂತ್ರದ ಅರ್ಥವನ್ನು ಬಲ್ಲವನಾಗಿ ಮಾಡಿದರೆ ಜಪವು ಇನ್ನೂ ವೀರ್ಯದತ್ತವಾಗುವದು. ಇಂಥ ಜಪವೇ ಚಿತ್ತ ಶುದ್ದಿಗೆ ಕಾರಣವಾಗಿರುವದು. ಮನಸ್ಸಿನ ಹತೋಟಿಯಿಲ್ಲದೆ ಇಂದ್ರಿಯಗಳ ನಿಯಂತ್ರಣವು ದಕ್ಕಲಾರದಾದರೂ ಬಹಿರಂಗವಾಗಿ ಇಂದ್ರಿಯಗಳ ಹತೋಟಿಯನ್ನು ಮೊದಲು ಮಾಡಿಕೊಳ್ಳಬೇಕು. ಸಾಧಕನು ತನ್ನ ಕೈಕಾಲುಗಳು, ಕಿವಿಮೂಗುಗಳು ಮುಂತಾದವುಗಳನ್ನು ಯೋಗದಿಂದ ಸ್ವಾಧೀನಪಡಿಸಿಕೊಳ್ಳಬೇಕು. ಇಡಿಯ ಶರೀರವನ್ನು ಪದ್ಮಾಸನದಲ್ಲಿ ತೊಡಗಿಸಿ ಅನವಶ್ಯವಾಗಿ ಕೈಕಾಲುಗಳು, ತಲೆ ಮುಂತಾದವನ್ನು ಅಲ್ಲಾಡಿಸದೆ ಸ್ವಲ್ಪಕಾಲ ಕುಳಿತುಕೊಳ್ಳುವದನ್ನು ಅಭ್ಯಾಸಮಾಡಬೇಕು. ಇದಕ್ಕೆ "ಆಸನಜಯ' ವೆನ್ನುವರು. ಒಂದೇ ಆಸನದಲ್ಲಿ ಮೂರು ಘಂಟೆಗಳ ಕಾಲ ಸತತವಾಗಿ ಯಾವ ಚಲನವೂ ಇಲ್ಲದೆ ಕುಳಿತಾಗ ಪೂರ್ಣವಾಗಿ ಆಸನ ಜಯವು ಲಭಿಸುತ್ತದೆ. ಹೀಗೆ ಆಸನಸಿದ್ದಿಯಾದ ಅನಂತರವೇ ಪ್ರಾಣಾಯಾಮವನ್ನು ಅಭ್ಯಾಸಮಾಡಬೇಕು. ಆಗ ಇಂದ್ರಿಯಗಳನ್ನು ಜಯಿಸಲು ಸಾಧ್ಯವಾಗುವದು. ಸ್ವಭಾವದಿಂದಲೇ ಇಂದ್ರಿಯಗಳು ವಿಷಯಗಳ ಕಡೆಗೆ ಹರಿಯುತ್ತಿರುವವಾದ್ದರಿಂದ ಅವುಗಳ ವ್ಯಾಪಾರವನ್ನು ಗುರುತಿಸಿ ಸಾಧ್ಯವಾದಷ್ಟೂ ಹಿಂದಕ್ಕೆಳೆದುಕೊಳ್ಳಬೇಕು. ದೃಷ್ಟಾಂತದಲ್ಲಿ ಕುದುರೆಗೆ ಓಟವೇ ಭೂಷಣವು. ಅಧ್ಯಾತ್ಮದಲ್ಲಿ ಇಂದ್ರಿಯ ಕುದುರೆಗಳಿಗೆ ಅತಿ ಮೆಲ್ಲನೆಯ ನಡುಗೆಯೇ ಭೂಷಣವು. ಅಥವಾ ಅವು ನೆಲೆಗೊಳ್ಳುವದೇ ಇನ್ನೂ ಹೆಚ್ಚಿನ ಭೂಷಣವಾಗಿರುತ್ತದೆ. ಹೀಗಿರುವದರಿಂದ ಇಂದ್ರಿಯಗಳ ಪ್ರಚೋದನೆಗಿಂತ ಸಂಯಮವೇ ಅಮೃತತ್ವ ಸಾಧನವಾಗಿರುವದು. ಪ್ರಾಣಾಯಾಮವು ಮೊದಲೊ, ಇಂದ್ರಿಯ ಜಯವು ಮೊದಲೊ ಎಂದು ಕೇಳಬಾರದು. ಎರಡನ್ನೂ ಸ್ವಲ್ಪ ಸ್ವಲ್ಪವಾಗಿ ಸಾಧಿಸಿಕೊಳ್ಳುತ್ತಾ ಹೋಗಬೇಕು.

            ಸಮತಟ್ಟಾದ ನೆಲದಲ್ಲಿ ಎಂದರೆ ಗೋರಿಕಲ್ಲು (ಸಣ್ಣಕಲ್ಲಿನ ಚೂರು) ಕಾಡುಬೆಂಕಿ, ಮರಳುಗಳಿಲ್ಲದ ಪ್ರದೇಶದಲ್ಲಿ ಹಾಗೂ ಜಗಳ, ಗದ್ದಲಗಳಿಲ್ಲದ ಜಾಗದಲ್ಲಿ - ಅದು ಎಲ್ಲಾ ಪ್ರಾಣಿಗಳೂ ನೀರುಕುಡಿಯುವ ಜಾಗ ವಾಗಿರಬಾರದು ಹಾಗೂ ನೆರಳಿನ ಮಂಟಪವೂ ಆಗಿರಬಾರದು. ಇಂಥ ಸ್ಥಳದಲ್ಲಿ ಮನಸಿಗೆ ಹಿತಕರವಾಗಿದ್ದು ಕಣ್ಣುಗಳಿಗೆ ಪೀಡೆಯಾಗದಂತೆ (ಬೆಳಕಿರುವ) ಏಕಾಂತವಾದ ಗಾಳಿಯ ಹೊಡೆತವಿಲ್ಲದ ಗುಹೆಯಲ್ಲಿ ಕುಳಿತವನಾಗಿ ಯೋಗವನ್ನು ಮಾಡಬೇಕು. ಏಕಾಂತವಾಗಿಯೂ ನಿರ್ಭಯವಾಗಿಯೂ. ಶುಚಿಯಾಗಿಯೂ ಮನಸ್ಸಿಗೆ ಆಹ್ಲಾದಕರವಾಗಿಯೂ ಇರುವ ಸ್ಥಳವನ್ನು ಯೋಗಾಭ್ಯಾಸಕ್ಕಾಗಿ ಆರಿಸಿ ಕೊಳ್ಳಬೇಕು. ಇನ್ನು ಯೋಗಮಾಡುವ ಸ್ಥಳದಲ್ಲಿ ಕಣ್ಣಿಗೆ ಬಿಸಿಲು ಬೀಳುವಂಥ, ಹಾಗೂ ಬಹಳ ಗಾಳಿಯು ಬೀಸುತ್ತಾ ಕಣ್ಣಿಗೆ ಧೂಳು ಕೊಡುವಂಥ ಸನ್ನಿವೇಶವಿರಬಾರದು. ಬೆಳಕು ಮಾತ್ರ ಬರುವಂತಿದ್ದು ಹಿತವಾದ ಗಾಳಿಯು ಬೀಸುವಂತಿರಬೇಕು. ಗುಹೆಗಳಲ್ಲಿ ಇಂಥ ಅನುಕೂಲವಿರುವದು. ಅರ್ಧಹೊಟ್ಟೆ ತುಂಬುವಷ್ಟು ಅನ್ನ, ಕಾಯಿ ಪಲ್ಯಗಳನ್ನು ತಿಂದು ಉಳಿದ ಅರ್ಥದಲ್ಲಿ ಕಾಲುಭಾಗಕ್ಕೆ ನೀರನ್ನು ಕುಡಿದು ಕಡೆಯ ಕಾಲುಭಾಗವನ್ನು ಗಾಳಿಯ ಸಂಚಾರಕ್ಕಾಗಿ ಖಾಲಿಯಾಗಿರಿಸಿ ಕೊಳ್ಳಬೇಕು. ಅತಿಯಾಗಿ ತಿನ್ನುವದು ಹೇಗೆ ದೋಷವೋ ಹಾಗೆಯೇ ಏನನ್ನೂ ತಿನ್ನದೆ ಇರುವದೂ ದೋಷವೆನಿಸುತ್ತದೆ. ಈ ಇಬ್ಬರಿಗೂ ಯೋಗವು ಸಿದ್ದಿಸುವದಿಲ್ಲ.

            ಚಿತ್ತವು ವೃತ್ತಿಗಳಿಲ್ಲದೆ ಶಾಂತವಾಗುವವರೆಗೂ ಅಭ್ಯಾಸವನ್ನು ಮುಂದುವರೆಸಬೇಕು. ಆಗ ಅದು ಪರಮಾತ್ಮನೊಡನೆ ಯೋಗವನ್ನು ಪಡೆಯುತ್ತದೆ. ಆದರೆ ಪ್ರಾರಂಭದಲ್ಲಿ ಮಂಜುಕವಿದಂತೆ ಚಿತ್ತವೃತ್ತಿಯು ಕಾಣಿಸಿಕೊಳ್ಳುವುದು. ಅನಂತರ ಹೊಗೆಯು ಸುತ್ತಿಕೊಂಡಂತೆಯೂ ಆಗುವದು. ಅನಂತರ ಸೂರ್ಯನ ಬೆಳಕಿನಂತೆ ಪ್ರಕಾಶಮಾನವಾದ ತೇಜಸ್ಸು ತೋರಿ ಕೊಳ್ಳುವದು. ಅನಂತರ ಗಾಳಿಯು ಬೀಸಿದಂತೆಯೂ ಬೆಂಕಿಯು ಪ್ರಜ್ವಲಿಸುವಂತೆಯೂ ಅನುಭವವಾಗುವದು. ಮುಂದುವರೆದು ಆಕಾಶದಲ್ಲಿ ದೀಪದ ಹುಳುವು ತೋರಿದಂತೆ ಕಂಡುಬರುವದು. ಹಾಗೆಯೇ ಆಕಾಶದಲ್ಲಿ ಕೋಲುಮಿಂಚಿನಂತೆಯೂ ಕಾಣುವದು, ಒಮ್ಮೆ ಸ್ಫಟಿಕದಂತೆ ಆಕಾರವು ಕಾಣಿಸಿಕೊಳ್ಳಲಿದೆ. ಒಮ್ಮೆ ಪೂರ್ಣ ಚಂದ್ರನಂತೆಯೂ ತೋರುವದು. ಇವೇ ಮೊದಲಾದ ರೂಪಾಕಾರಗಳೂ ದೃಶ್ಯಗಳೂ ತೋರುತ್ತಾಬರುವವು. ಇಂಥ ಅನುಭವಗಳು ಚಿತ್ತನಿರೋಧದ ಫಲವಾಗಿ ಕಂಡುಬಂದರೂ ಇವು ಯಾವವೂ ಪರಬ್ರಹ್ಮಸ್ವರೂಪವಲ್ಲ. ಆದರೆ ಮುಂದೆ ಪರಬ್ರಹ್ಮ ಸಾಕ್ಷಾತ್ಕಾರದ ಕಡೆಗೆ ಇವು ಮೈಲಿಗಲ್ಲುಗಳಾಗಬಹುದಾಗಿದೆ.

 

ಯೋಗ ಸಿದ್ದಿಯ ಬದಲಾವಣೆಗಳು

ಓಮ್‌ ॥ ಪೃಥಿವ್ಯಪ್ತೇsಜೋನಿಲಖೇ ಸಮುತ್ಥಿತೇ ಪಂಚಾತ್ಮಕೇ

ಯೋಗಗುಣೇ ಪ್ರವೃತ್ತೇ | ನ ತಸ್ಯ ರೋಗೋ ನ ಜರಾ ನ ಮೃತ್ಯುಃ

ಪ್ರಾಪಸ್ಯ ಯೋಗಾಗ್ನಿಮಯಂ ಶರೀರಮ್‌ ೨-೧೨

ಶ್ವೇತಾಶ್ವತರ ಉಪನಿಷತ್ತು - ಅಧ್ಯಾಯ: 2 - ಶ್ಲೋಕ: 12

ಭಾವಾರ್ಥ :- ಭೂಮಿ, ನೀರು, ಬೆಂಕಿ, ಗಾಳಿ, ಆಕಾಶಗಳೆಂಬ ಪಂಚಮಹಾ ಭೂತಗಳ ಅಸಾಧಾರಣಗುಣಗಳ (ಜಯದಿಂದ) ಅವುಗಳನ್ನು ತನ್ನದಾಗಿ ಸ್ವಾಧೀನ ಗೊಳಿಸಿಕೊಂಡ ಯೋಗಿಯಾದವನಿಗೆ ರೋಗ, ಮುಪ್ಪು, ಸಾವುಗಳು ಉಂಟಾಗುವದಿಲ್ಲ. ಯೋಗಾಗ್ನಿಯಿಂದ. ಪರಿಶುದ್ದವಾದ ಶರೀರವುಳ್ಳ ಅವನು ಪಾಂಚಭೌತಿಕ ದೇಹದಿಂದ ಮೇಲೆದ್ದವನಾಗಿ ನಿಜವಾದ ಯೋಗಿ ಎನಿಸುವನು.

            ವಿವರಣೆ:- ಯೋಗಿಯಾದವನಿಗೆ ಪಂಚಭೂತ ಅಭಿಮಾನಿ ದೇವತೆಗಳು ಅವರ ಅಸಾಧಾರಣ ಗುಣಗಳೂ ವಶವಾಗಿ ಬಿಡುವದರಿಂದ ಅವನು ತನ್ನ ಶರೀರವನ್ನು ರೋಗ, ಮುಪ್ಪು ಸಾವುಗಳಿಂದ್ ರಕ್ಷಿಸಿಕೊಂಡು ಸಾಧನೆಯನ್ನು ದೀರ್ಘಕಾಲದವರೆಗೂ ಮುಂದುವರೆಸಲು ಸಾಧ್ಯವಾಗುವದು.

 

ಓಮ್‌ ॥ ಲಘುತ್ವಮಾರೋಗ್ಯಮಲೋಲುಪತ್ವಂ ವರ್ಣಪ್ರಸಾದಂ

ಸ್ವರಸೌಷ್ಟವಂ ಚ | ಗಂಧಃ ಶುಭೋ ಮೂತ್ರಪುರೀಷಮಲ್ಪಂ

ಯೋಗಪ್ರವೃತ್ತಿಂ ಪ್ರಥಮಾಂ ವದನ್ತಿ ॥ ೨-೧೩

ಶ್ವೇತಾಶ್ವತರ ಉಪನಿಷತ್ತು - ಅಧ್ಯಾಯ: 2 - ಶ್ಲೋಕ: 13

ಭಾವಾರ್ಥ:- ಶರೀರವು ಹಗುರವಾಗಿರುವದು, ಪೂರ್ಣವಾಗಿ ಆರೋಗ್ಯ ವಿಶಿಷ್ಟವಾಗಿ ಸಜ್ಜಾಗಿರುವದು, ಇಂದ್ರಿಯಗಳು ಚಾಂಚಲ್ಯಾವಿಲ್ಲದೆ ಏಕಾಗ್ರವಾಗಿ ಇರುವದು, ಮೈ ಬಣ್ಣವು ಆಕರ್ಷಕವಾಗಿರುವದು, ಧ್ವನಿಯು ಸ್ಫುಟವಾಗಿ ಇಂಪಾಗಿರುವದು, ಮೈಯಿಂದ ಸುವಾಸನೆಯು ಹೊರಹೊಮ್ಮುವದು, ಮೂತ್ರ ಪುರೀಷಗಳು ಅಲ್ಪವಾಗಿರುವದು,  ಈ ಎಲ್ಲಾ ಲಕ್ಷಣಗಳೂ ಯೋಗದ ಮಾರ್ಗದಲ್ಲಿ ಮೊದಲನೆಯ ಗುರುತುಗಳಾಗಿರುತ್ತವೆ.

ಓಮ್‌ ॥ ಯಥೈವ ಬಿಂಬಂ ಮೃದಯೋಪಲಿಪ್ತಂ ತೇಜೋಮಯಂ

ಭ್ರಾಜತೇ ತತ್ಸುಧಾಂತಮ್‌ । ತದ್ವಾತ್ಮತತ್ತ್ವಂ ಪ್ರಸಮೀಕ್ಷ್ಯಾ

ದೇಹೀ ಏಕಃ ಕೃತಾರ್ಥೋ ಭವತೇ ವೀತಶೋಕಃ॥ ೨-೧೪.

ಶ್ವೇತಾಶ್ವತರ ಉಪನಿಷತ್ತು - ಅಧ್ಯಾಯ: 2 - ಶ್ಲೋಕ: 14

ಭಾವಾರ್ಥ :- ಹೇಗೆ ಒಂದು ವಿಗ್ರಹವು ಧೂಳು, ಕೊಳೆಗಳಿಂದ ಕೂಡಿದ್ದುದು ಚೆನ್ನಾಗಿ ಉಜ್ಜಿ ತೊಳೆಯಲ್ಪಟ್ಟ ಅನಂತರ ಥಳಥಳನೆ ಹೊಳೆಯುತ್ತಾ ಪ್ರಕಾಶಮಯವಾಗುವದೋ ಹಾಗೆಯೇ ಶರೀರಿಯೂ ತನ್ನ ಆತ್ಮಸ್ವರೂಪವನ್ನು (ಅವಿದ್ಯಾಮಲದಿಂದ ಸ್ವಚ್ಛಗೊಳಿಸಿ) ನೋಡಿಕೊಂಡನಾದರೆ ಶೋಕವನ್ನು ದಾಟಿದವನಾಗಿ ತಾನೊಬ್ಬನೇ ಎಲ್ಲವೂ ಎಂಬ ಜ್ಞಾನದಿಂದ ಕೃತಾರ್ಥನು ಆಗುವನು.

            ವಿವರಣೆ:- ಯೋಗಶಕ್ತಿಯನ್ನು ದುರುಪಯೋಗಮಾಡಿಕೊಳ್ಳದೆ ಅದನ್ನು ಆತ್ಮಜ್ಞಾನವಾಗುವದಕ್ಕೆ ಸಾಧನವಾಗಿ ಬಳಸಬೇಕು. ಯೋಗಬಲವನ್ನು ಬಳಸಿಕೊಂಡು ಅಂತರ್ಮುಖನಾಗಿ ಆತ್ಮಜ್ಞಾನ ಸಿದ್ದಿಗೆ ಅಣಿಮಾಡಿಕೊಳ್ಳಬೇಕು. ಆತ್ಮನು ಸಂಸಾರಿಯಾಗಿ[10] ಕಾಣಿಸಿಕೊಂಡಾಗ ದೇಹೇಂದ್ರಿಯೋಪಾಧಿಗಳ ನಿಮಿತ್ತ ಮಲಿನನಾಗಿರುವಂತೆ ತೋರುವನು. ಅವನನ್ನೇ ಜ್ಞಾನದಿಂದ ಕಂಡುಕೊಂಡರೆ ನಿತ್ಯ ಶುದ್ಧ ಬುದ್ಧ ಮುಕ್ತನಾದ ಪರಮಾತ್ಮನೇ ಎಂದು ಗೊತ್ತಾಗಿ ಶೋಕವಿಲ್ಲದವನಾಗುವನು. ಆದ್ದರಿಂದ ನಾವು ಈಗಲೇ ನಮ್ಮ ಆತ್ಮನಿಗೆ ಅಂಟಿಕೊಂಡಿರುವ ಅವಿದ್ಯಾಮಲವನ್ನು ತೊಳೆಯಲಾರಂಭಿಸಬೇಕು. ಇದಕ್ಕೆ ಶಾಸ್ತ್ರ ಶ್ರವಣ, ಸಜ್ಜನ ಸಂಗ, ಸದ್ಗ್ರಂಥ ಪಠನಾದಿ ಮೂಲ ಶೋಧಕ ಸಾಮಗ್ರಿಗಳನ್ನು ಬಳಸಬೇಕು. ಶಾಸ್ತ್ರೋಕ್ತವಾದ ಆತ್ಮ ಗುಣಗಳನ್ನೂ ಅವನ ಸ್ವರೂಪವನ್ನೂ ಅನುಸಂಧಾನ (ವಿಮರ್ಶೆ) ಮಾಡಬೇಕು.

 

ಆತ್ಮನನ್ನು ಬ್ರಹ್ಮವಾಗಿ ಅರಿತುಕೊಳ್ಳಬೇಕು

ಓಮ್‌ ॥ ಯದಾತ್ಮತತ್ತ್ವೇನ ತು ಬ್ರಹ್ಮತತ್ತ್ವಂ ದೀಪೋಪಮೇನೇಹ ಯುಕ್ತಃ ಪ್ರಪಶ್ಯೇತ್‌ | ಅಜಂ ಧ್ರುವಂ ಸರ್ವತತ್ತ್ವೈರ್ವಿಶುದ್ದಂ ಜ್ಞಾತ್ವಾ ದೇವಂ ಮುಚ್ಯತೇ ಸರ್ವಪಾಶೈಃ ॥ ೨-೧೫

ಶ್ವೇತಾಶ್ವತರ ಉಪನಿಷತ್ತು - ಅಧ್ಯಾಯ: 2 - ಶ್ಲೋಕ: 15

ಭಾವಾರ್ಥ:-  ಈ ಮಂತ್ರದಲ್ಲಿ ಸ್ಪಷ್ಟವಾಗಿ ಆತ್ಮನನ್ನು ಬ್ರಹ್ಮವಾಗಿ ಅರಿತುಕೊಳ್ಳಬೇಕೆಂದು ತಿಳಿಸಿದೆ. ತನ್ನನ್ನೇ "ಅಹಂ ಬ್ರಹ್ಮಾಸ್ಮಿ' ಎಂದು ಅರಿತುಕೊಂಡು ಸರ್ವಾತ್ಮಭಾವವನ್ನು ಪಡೆಯುತ್ತಾನೆ.  ಪ್ರಕೃತ ಬ್ರಹ್ಮವನ್ನು ತಿಳಿಯುವ ಮುಂಚೆ ಸಾಧಕ ಅವಸ್ಥೆಯಲ್ಲಿ ಆತ್ಮನು ಎಂದರೆ ಸಾಧಕನಾದವನು ದೀಪದ ಉಪಮಾನದಿಂದ ಬ್ರಹ್ಮವನ್ನು ಅರಿಯಬೇಕು. ಸಾಧಕನು ತಾನೇ ದೀಪದ ಸ್ಥಾನದಲ್ಲಿದ್ದುಕೊಂಡು ತನ್ನ ಸ್ವರೂಪವೇ ಆದ ಬ್ರಹ್ಮವನ್ನು ಬೆಳಗುವವನಾಗಬೇಕು. ಆತ್ಮಜ್ಞಾನವು ಬ್ರಹ್ಮಜ್ಞಾನವೇ ಆಗಿರುವದವರಿಂದ ಹೀಗೆ ಬ್ರಹ್ಮವನ್ನು ಕಂಡುಕೊಂಡಾಗ ಮಾನವನು ಸಕಲ ವಿಧವಾದ ಸಂಸಾರ ಪಾಶಗಳಿಂದಲೂ ಬಿಡುಗಡೆ ಹೊಂದುವನು. ಪರಮಾತ್ಮನನ್ನು ಆತ್ಮನನ್ನಾಗಿಯೂ ಆತ್ಮನನ್ನು ಪರಮಾತ್ಮನನ್ನಾಗಿಯೂ ಅಬೇದದಿಂದ ಅರಿತುಕೊಳ್ಳುವದೇ ಮುಕ್ತಿಯು.

            ಬ್ರಹ್ಮ ಎಂದರೆ ಅಕ್ಷರಾನುವಾದದ ಪ್ರಕಾರ “ನೀರು, ಬೆಂಕಿ, ಶಾಖ, ಹೊಳಪು, ಧ್ಯಾನ, ಜ್ಞಾನವನ್ನು ಪಡೆದುಕೊಳ್ಳುವ  ವೈದ್ಯ ಮಾಂತ್ರಿಕ ಸೂತ್ರ” ಎಂದು ಬರುತ್ತದೆ.

 

ಏಷೋ ಹ ದೇವಃ ಪ್ರದಿಶೋಽನು ಸರ್ವಾಃ ಪೂರ್ವೋ ಹ ಜಾತಃ

ಸ ಉ ಗರ್ಭೇ ಅನ್ತಃ । ಸ ಏವ ಜಾತಃ ಸ ಜನಿಷ್ಯಮಾಣಃ

ಪ್ರತ್ಯಙ್ ಜನಾಸ್ತಿಷ್ಠತಿ ಸರ್ವತೋಮುಖಃ ||

ಶ್ವೇತಾಶ್ವತರ ಉಪನಿಷತ್ತು - ಅಧ್ಯಾಯ: 2 - ಶ್ಲೋಕ: 16

ಭಾವಾರ್ಥ:- ಈ ದೇವನೊಬ್ಬನೇ ದಿಕ್ಕುವಿದಿಕ್ಕುಗಳಲ್ಲೆಲ್ಲ ವ್ಯಾಪಿಸಿ ಕೊಂಡಿರುವನು. ಎಲ್ಲರಿಗಿಂತ ಮೊದಲಿಗನಾಗಿ ಹುಟ್ಟಿರುವವನೂ ಇವನೇ. ಹಾಗೆಯೇ ಗರ್ಭದಲ್ಲಿರುವವನು, ಹುಟ್ಟಿರುವವನು, ಹುಟ್ಟಲಿರುವವನು ಎಲ್ಲರೂ ಈತನೇ. ಜನರ ಒಳಗಿದ್ದುಕೊಂಡು ಇವನು ಸರ್ವತೋಮುಖನಾಗಿ ಕಂಡುಬರುತ್ತಿರುವನು. ಮಾನವನು ದೇವರನ್ನು ಹುಡುಕಿಕೊಂಡು ಎಲ್ಲಿಗೂ ಹೋಗಬೇಕಾಗಿಲ್ಲ. ಅವನು ತಾನು ಇರುವದೇ ದೇವನಿರ್ಮಿತವಾದ ಹಾಗೂ ದೇವದತವಾದ ಬ್ರಹ್ಮಾಂಡದಲ್ಲಿ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಅನಂತರ ತನ್ನ ಸುತ್ತಮುತ್ತಲೂ ಕಂಡುಬರುವ ಹಾಗೂ ತಾನು ವ್ಯವಹರಿಸುವ ಪ್ರಪಂಚದೊಳಗೇ ಎಲ್ಲಾ ವಸ್ತುಗಳಲ್ಲಿಯೂ ಭಗವಂತನಿದ್ದಾನೆಂದು ತಿಳಿದು ಗೌರವಿಸುತ್ತಾ ಅನುಸಂಧಾನ ಮಾಡಬೇಕು. ಮಾನವನು ಕುಡಿಯುವ ನೀರು, ತಿನ್ನುವ ಅನ್ನ, ಉಸಿರಾಡುವ ಗಾಳಿ, ಆಶ್ರಯವಾಗಿರುವ ಭೂಮಿ, ಸುತ್ತಮುತ್ತಲ ಗಿಡಮರ ಪೈರು ಪಚ್ಚೆಗಳು - ಎಲ್ಲವೂ ಪರಬ್ರಹ್ಮಮಯವಾಗಿವೆ. ಒಂದೊಂದೂ ಆ ಬ್ರಹ್ಮವನ್ನೇ ಪ್ರತಿನಿಧಿಸುತ್ತಿವೆ.

            ವಿದ್ವಾಂಸರೊಬ್ಬರ ಪ್ರಕಾರ "ಪರಮಾತ್ಮನ ಸೃಷ್ಟಿಯನ್ನು ಕಂಡವನಿಗೆ ಅದರಿಂದ ಮನಸ್ಸನ್ನು ಹಿಂತೆಗೆಯುವದು ಸುಲಭವಲ್ಲ, ಏಕೆಂದರೆ ಆ ಭಗವಂತನ ಮಾಯಾ ಜಾಲವೇ ಹಾಗಿದೆ. ಆಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿಕ- ಎಂದು ಎಭಾಗಿಸಲ್ಪಟ್ಟಿರುವ ಈ ಸೃಷ್ಟಿಯಲ್ಲಿ ಎಲ್ಲವೂ ಪ್ರಕೃತಿಮಯವೇ ಆಗಿದೆ. ನಾವು ಏನನ್ನಾದರೂ ಚಿಂತಿಸೋಣವೆಂದರೆ ಚಿಂತಿಸುವ ಮನಸ್ಸು ಚಿಂತಿಸಲ್ಪಡುವ ವಸ್ತು ಎಲ್ಲವೂ ಪ್ರಕೃತಿ ವಿಕಾರವೇ ಆಗಿರುವದರಿಂದ ಅದು ತನ್ನ ಕ್ಷೇತ್ರವನ್ನು ದಾಟಿ ಚಿಂತಿಸಲಾರದು. ಹಾಗೆಯೇ ಇಂದ್ರಿಯಗಳೂ ಶರೀರವೂ ಪ್ರಕೃತಿಮಯವಾಗಿದ್ದು ನಮ್ಮನ್ನು ಅದರ ಆಚೆಗೆ ನೋಡದಂತೆ ಮಾಡಿರುತ್ತವೆ. ಭಗವಂತನಲ್ಲಿ ತಮ್ಮನ್ನು ಯೋಗದಿಂದ ಸಂಬಂಧಿಸಿಕೊಂಡಿರುವವರು ಯಾರೂ ಮಾಯೆಗೆ ಮರುಳಾಗುವದಿಲ್ಲ".

 

ರುದ್ರ ಬ್ರಹ್ಮ ವಾಯು ಎಲ್ಲರೂ ಒಂದೇ - ವಾಯು ಅನೇಕ ವಿದವಾದರೂ ರುದ್ರನೊಬ್ಬನೇ            

ಓಮ್‌ ॥ ಏಕೋ ಹಿ ರುದ್ರೋ ನ ದ್ವಿತೀಯಾಯ ತಸ್ಥು ಯ ಇಮಾನ್‌ ಲೋಕಾನೀಶತ ಈಶನೀಭಿಃ । ಪ್ರತ್ಯಜ್‌ ಜನಾಂಸ್ತಿಷ್ಠತಿ ಸಂಚುಕೋಪಾನ್ತಕಾಲೇ ಸಂಸೃಜ್ಯ ವಿಶ್ವಾ ಭುವನಾನಿ ಗೋಪಾಃ 3-2

ಶ್ವೇತಾಶ್ವತರ ಉಪನಿಷತ್ತು - ಅಧ್ಯಾಯ: 3 - ಶ್ಲೋಕ: 2

ಭಾವಾರ್ಥ :- ರುದ್ರನು ಒಬ್ಬನೇ ; ಅವನಿಗಿಂತ ಎರಡನೆಯ ವಸುವೇ ಇಲ್ಲವೆಂದು (ಬ್ರಹ್ಮವಿದರು ಹೇಳುವರು). ಅವನೇ ಈ ಲೋಕಗಳೆಲ್ಲವನ್ನೂ ಆಳುತ್ತಿರುವನು. ಎಲ್ಲಾ ಜೀವರ ಒಳಗೂ ಇದ್ದುಕೊಂಡಿರುವನು. ಪ್ರಳಯ ಕಾಲದಲ್ಲಿ ಕುಪಿತನಾಗಿ (ಲಯಗೊಳಿಸುವನು). ಹೀಗೆ (ರುದ್ರನು) ಎಲ್ಲಾ ಲೋಕಗಳನ್ನೂ ಸೃಷ್ಟಿ ಮಾಡಿ ಕಾಪಾಡಿ ನಾಶಗೊಳಿಸುವನು.

            ವಿವರಣೆ:- ಯಜುರ್ವೇದದಲ್ಲಿ ರುದ್ರಾಧ್ಯಾಯವೆಂಬ ಶೃತಿರೂಪವಾದ ಭಾಗವೇ ಇದೆ. ಮತ್ತು ಉಪನಿಷತ್ತುಗಳಲ್ಲಿಯೂ ಅನೇಕ ಕಡೆಗಳಲ್ಲಿ ಬ್ರಹ್ಮ ಶಬ್ದಕ್ಕೆ ಪರ್ಯಾಯವಾಗಿ ರುದ್ರ ಶಬ್ದವನ್ನು ಬಳಸಿದೆ. ಪುರಾಣಗಳು ಹದಿನೆಂಟರಲ್ಲಿ ಹತ್ತು ಪುರಾಣಗಳು ರುದ್ರ ಅಥವಾ ಶಿವನನ್ನೇ ತಾತ್ಪರ್ಯದಿಂದ ಪ್ರತಿಪಾದಿಸುತ್ತವೆ ಎಂಬ ಅಭಿಯುಕ್ತ ವಾಕ್ಯವೂ ಒಂದಿದೆ. ಹೇಗೇ ಆಗಲಿ ನಾವು ರುದ್ರನೆಂಬ ನಾಮವನ್ನು ಸಂಕುಚಿತಾರ್ಥದಲ್ಲಿಯಾಗಲಿ, ಶಿವಪಾರಮ್ಯವನ್ನು ಎತ್ತಿಹಿಡಿಯುವದಕ್ಕಾಗಲಿ ಉಪಯೋಗಿಸಬಾರದು.

            ಸಂಸ್ಕೃತ ವಿದ್ವಾಂಸರ ಪ್ರಕಾರ ರುದ್ರ ಎಂದರೆ (೧) ರುದ್ರನೆಂದರೆ ರೋದನ (ಅಳು) ವನ್ನು ಹೋಗಲಾಡಿಸುವವನೆಂದು ಅರ್ಥ. (೨) ರುತಿ ಎಂದರೆ ಶಬ್ದವು. ವೇದರೂಪವಾದ ಶಬ್ದ ರಾಶಿಯನ್ನು ದದಾತಿ - ಕೊಡುತ್ತಾನೆ ; ಆದ್ದರಿಂದ ರುದ್ರನು ಎಂದೂ ಅರ್ಥಮಾಡಬಹುದು. (೩) ರುತ್‌ ಎಂದರೆ ಮೋಹಕವಾದ ಅವಿದ್ಯಾಶಕ್ತಿಯು. ಅದು ಉಳ್ಳವನು ರುದ್ರನು ಎಂದೂ ಅಭಿಪ್ರಾಯವಾಗುತ್ತದೆ. ಆಗ ಜೀವನಾದವನು ಈ ಮಾಯಾ ಶಕ್ತಿಯಿಂದ ಪಾರಾಗಲು ಅದನ್ನು ತನ್ನ ಅಧೀನದಲ್ಲಿಟ್ಟು ಕೊಂಡಿರುವ ರುದ್ರನಿಗೇ ಶರಣಾಗತನಾಗಬೇಕು - ಎಂಬರ್ಥವು ಹೊರಡುತ್ತದೆ. (೪) ರುತಿ ಎಂದರೆ. ವೇದರೂಪವಾದ ವಾಕ್ಕಿನಿಂದ ಧರ್ಮ ಅಧರ್ಮಗಳನ್ನು ತಿಳಿಸಿಕೊಟ್ಟು ಅವುಗಳಿಗೆ ಅನುಗುಣವಾದ ಫಲವನ್ನು ಕೊಡುವವನು ರುದ್ರನು ಎಂದೂ ಅರ್ಥಮಾಡಲು ಬರುತ್ತದೆ. ಇನ್ನು (೫) ರುತಿ ಎಂದರೆ ಓಂಕಾರವು.

            ಸಂಸ್ಕೃತ ಅಕ್ಷರದ ರೀತಿಯಲ್ಲಿ ಅನುವಾದಿಸಿದಾಗ ರುದ್ರ ಎಂದರೆ "ಹಮ್ ಘರ್ಜನೆ ಹೊಳಪನ್ನು ನೀಡುತ್ತದೆ" ಎಂದು ಬರುತ್ತದೆ. ಇಲ್ಲಿ ಅಜಪ ಮಂತ್ರದೀ ಸೋ ಎಂದು ಉಸಿರನ್ನು ಎಳೆದು ಹಮ್ ಎಂದು ಸುಷುಮ್ನಾ ನಾಡಿಯಲ್ಲಿ ಸಹಸ್ರಾರಕ್ಕೆ ಅಥವಾ ಇಡಾ ಮತ್ತು ಪಿಂಗಳ ನಾಡಿಯಲ್ಲಿ ಆಜ್ಞಾ ಚಕ್ರಕ್ಕೆ ಸರಸ್ಪತಿ ರೂಪಕವಾದ ಆವಿಯ ವಾಯುವನ್ನು ಮೂಲಾಧಾರದಿಂದ ಕಳಿಸುವ ಅಂತಹ ಅಗ್ನಿ ರೂಪಕ ವಾಯುವಿಗೆ ರುದ್ರ, ಬ್ರಹ್ಮ ಎಂತಲೂ ಹೆಸರಿದೆ.  ಹತ್ತು ದಶವಾಯುಗಳನ್ನು ರುದ್ರ ಎಂಬ ನಾಮದಿಂದ ಅನಾದಿಯಿಂದ ಋಷಿಗಳು ಸಂಬೋದಿಸಿದ್ದಾರೆ. ರುದ್ರ ಎಂದರೆ ಸಂಸ್ಕೃತ ಶಬ್ದ ಕೋಶದಲ್ಲಿ "ಸೂರ್ಯನಿಂದ ಬರುವ ಕಿರಣಗಳು ಯಾವುದು ಶಾಖವನ್ನು ಉಂಟುಮಾಡುತ್ತಾವೋ ಅವು ರುದ್ರ" ಎನ್ನಲಾಗಿದೆ. ಸೂರ್ಯನಿಂದ ನೂರಾರು ಅಂತಹ ಕಿರಣಗಳು ಬರುತ್ತವೆ ಎನ್ನುತ್ತದೆ ಶಬ್ದ ಕೋಶ. ರುದ್ರ ಎಂದರೆ ಅಳುವುದು, ಕೂಗುವುದು, ಘರ್ಜಿಸುವುದು, ಭಯಾನಕ, ಭಯಂಕರ, ಎಂಬ ಅರ್ಥವನ್ನು ನೀಡಲಾಗಿದೆ. ದೇಹದಲ್ಲಿನ ದಶವಾಯುಗಳು ವಿವಿದ ರೂಪದಲ್ಲಿ ಶಬ್ದ ಮಾಡುತ್ತದೆ. ಸೂರ್ಯನಿಂದ ಬರುವ ಕಿರಣದ ಮೂಲಕ ವಾಯುವು ಅನೇಕ ಶಬ್ದಗಳನ್ನು ಮಾಡುತ್ತವೆ. ಇದಕ್ಕಾಗಿ ರುದ್ರ ಎಂಬ ಪದಕ್ಕೆ ಈ ಅರ್ಥಗಳನ್ನು ನೀಡಲಾಗಿದೆ. ದೇಹದಲ್ಲಿ 11 ರುದ್ರರನ್ನೂ ಗುರುತಿಸಲಾಗಿದೆ. 10 ದಶವಾಯುಗಳು, 1 ಆತ್ಮ. "ಪ್ರಾಣ, ಅಪಾನ, ಸಮಾನ, ಉದಾನ, ವ್ಯಾನ, ನಾಗ, ಕೂರ್ಮ, ಕೃಕರ, ದೇವದತ್ತ ಮತ್ತು ಧನಂಜಯ" ಈ ಹತ್ತು ವಾಯುಗಳು.

            ಶ್ರೀಮದ್ವಾಯುಪುರಾಣ - ಅಧ್ಯಾಯ ೧5 - ಶ್ಲೋಕ 8 ರಲ್ಲಿ "ಓಂಕಾರ ಶಬ್ದವಾಚ್ಯನಾದ ಆತ್ಮನೇ ಪ್ರಾಣಗಳಿಗೆ ಆಧಾರನಾಗಿರುವನು. ಆ ಆತ್ಮನೇ ರುದ್ರನಾಗಿರುವನು ಆ ರುದ್ರದೇವನೇ ಆತ್ಮನಿಗೆ ಪ್ರಾಣನಾಗಿರುವನೆಂದು ತಿಳಿದು ತನ್ನನ್ನು ಪ್ರೀತಿಸಿಕೊಳ್ಳಬೇಕು". ಎಂದಿದೆ.

            ರುದ್ರನು ಒಬ್ಬನೇ ದ್ವಿತೀಯನಿಲ್ಲ ಎಂದು ಬಸವಣ್ಣನವರು ಹೇಳಿದ್ದಾರೆ. ಸಂಸ್ಕೃತದಲ್ಲಿ ರುದ್ರ ಎಂದರೆ ಬಿಸಿ ಮಾಡುವ ನೂರಾರು ಸೂರ್ಯನ ಕಿರಣಗಳು ಎಂದಿದೆ. ದೇಹದಲ್ಲಿ ವಾಯು ಇರುವವರೆಗೆ ದೇಹ ಬಿಸಿಯಾಗಿರುತ್ತದೆ. ವೇದ ಉಪನಿಷತ್  ಮತ್ತು ಪುರಾಣಗಳು ಹಾಗೆ ವಚನಕಾರರು ಹೇಳಿರುವುದು ದೇಹದಲ್ಲಿ ಹತ್ತು ವಾಯು ಇದೆ ಎಂದು. ವೇದ ಪಂಡಿತರು ಅಂತಹ ವಾಯುಗಳನ್ನು ಮತ್ತು ಒಬ್ಬನೇ ಆತ್ಮವನ್ನು ಸೇರಿ ಹನ್ನೊಂದು ರುದ್ರರು ಎಂದು ಹೇಳಿದ್ದಾರೆ. ಶ್ರೀಮದ್ವಾಯುಪುರಾಣ - ಅಧ್ಯಾಯ 23 - ಶ್ಲೋಕ 31 :- “ಯೋಗಸಿದ್ಧಿಯುಳ್ಳ ಆ ಮಹಾತ್ಮರು ತಮ್ಮ ಯೋಗಬಲದಿಂದ ಮನಸ್ಸಿನಲ್ಲಿ ಶಿವಂ ಧ್ಯಾನಿಸಿ, ದೋಷರಹಿತನೂ, ನಿರ್ಗುಣನೂ, ಆದ ಭಗವಂತನ ಶಾಶ್ವತವಾದ ರುದ್ರಲೋಕವನ್ನು ಹೊಂದಿದರು”.  ಪ್ರಶ್ನ ಉಪನಿಷತ್ - ಪ್ರಶ್ನೆ 2 – ಶ್ಲೋಕ 9:- “ಪ್ರಾಣನೆ, ನೀನು ಇಂದ್ರನು, ತೇಜಸ್ಸಿನಿಂದ ರುದ್ರನಾಗಿರುವೆ. (ನೀನೇ) ಕಾಪಾಡುವವನು. ನೀನು ಸೂರ್ಯನಾಗಿ ಅಂತರಿಕ್ಷದಲ್ಲಿ ಸಂಚರಿಸುತ್ತಿರುವೆ, ಜ್ಯೋತಿಗಳಿಗೆಲ್ಲ ಒಡೆಯನು ನೀನೇ”.

            ಯಾವನು ತನ್ನ ಆತ್ಮನನ್ನು ಹೀಗೆ ಪರಬ್ರಹ್ಮ ಸ್ವರೂಪವಾಗಿ ಕಂಡುಕೊಳ್ಳುವನೋ ಅವನು ಬ್ರಹ್ಮವೇ ಆಗಿಬಿಡುವನು. ಆಗಲೇ ಈ ರೀತಿಯಾದ ದಿವ್ಯದರ್ಶನವಾಗುವದು. ಪುರುಷನೆಂದರೆ ಎಲ್ಲಾ ಪುರ (ಶರೀರ) ಗಳಲ್ಲಿಯೂ ಇರುವವನೆಂದರ್ಥ. ಮತ್ತು ಪೂರ್ಣವಾಗಿ ಎಲ್ಲವನ್ನೂ ವ್ಯಾಪಿಸಿರುವವನು ಎಂದೂ ಅರ್ಥ ಮಾಡಬಹುದಾಗಿದೆ. ಅವನು ಕೈಕಾಲುಗಳಿಲ್ಲದವನು. ಆದರೆ ದೂರಕ್ಕೆ ನಡೆಯುವವನು, ಹಾಗೂ ತೆಗೆದುಕೊಳ್ಳುವವನು. ಇನ್ನು ಕಣ್ಣುಗಳಿಲ್ಲದೆ ನೋಡುವವನೂ ಕಿವಿಗಳಿಲ್ಲದೆ ಕೇಳುವವನೂ ಆಗಿರುವನು. ತಿಳಿಯ ಬೇಕಾದದ್ದನ್ನೆಲ್ಲ ತಿಳಿದಿರುವವನು ಆಗಿರುವನು. ಆದರೆ ಅವನನ್ನು ತಿಳಿಯುವವನು ಇಲ್ಲ. ಇಂಥ ಅಗ್ರ್ಯನೂ ಮಹಾಂತನೂ ಆದ ಪುರುಷನವನೆಂದು ಬಲ್ಲವರು ಹೇಳುವರು. ಈ ಪುರುಷನು ಮಹಾನ್‌ ಆತ್ಮನು; ಎಲ್ಲರಿಗಿಂತ ಹಿರಿಯನು; ಎಲ್ಲಾ ಶರೀರಗಳನ್ನೂ ವ್ಯಾಪಿಸಿಕೊಂಡಿರುವನು. ಮತ್ತು ಇವನು ಲೋಕದಲ್ಲಿ ಪ್ರಸಿದ್ಧರಾಗಿರುವ ಪುರುಷರಿಗಿಂತ ವಿಲಕ್ಷಣನಾಗಿರುತ್ತಾನೆ.

 

ಓಮ್‌ ॥ ಯೇನಾವೃತಂ ನಿತ್ಯಮಿದಂ ಹಿಸರ್ವಂ ಜ್ಞಃ ಕಾಲಕಾರೋ ಗುಣೀ ಸರ್ವವಿದ್ಯಃ । ತೇನೇಶಿತಂ ಕರ್ಮ ವಿವರ್ತತೇ ಹ ಪೃಥ್ವಿ- ಅಪ್‌ -ತೇಜೋsನಿಲಖಾನಿ ಚಿಂತ್ಯಮ್‌ 6 - 2

ಶ್ವೇತಾಶ್ವತರ ಉಪನಿಷತ್ತು - ಅಧ್ಯಾಯ: 6 - ಶ್ಲೋಕ: 2

ಭಾವಾರ್ಥ :- ಈ (ಜಗತ್ತೆಲ್ಲವೂ) ಯಾವನಿಂದ ಯಾವಾಗಲೂ ವ್ಯಾಪ್ತವಾಗಿದೆಯೋ ಅವನು ಸರ್ವಜ್ಞನೂ ಕಾಲಕ್ಕೂ ಕರ್ತನೂ ಗುಣವಂತನೂ ಸರ್ವವನ್ನೂ "ಬಲ್ಲವನೂ ಆಗಿರುವನು. ಅವನಿಂದ ಪ್ರೇರಿಸಲ್ಪಟ್ಟ ಕರ್ಮವು (ಸೃಷ್ಟಿಯು) ತೋರಿಕೊಳ್ಳುತ್ತದೆ. ಅದು ಭೂಮಿ, ನೀರು, ತೇಜಸು, ವಾಯು, ಆಕಾಶಗಳ ರೂಪವಾಗಿರುವದು.

 

ಯೋಗಶಿಖೋಪನಿಷತ್

            ಅಕ್ಷರ ಅರ್ಥದಲ್ಲಿ “ಯೋಗ ಶಿಖೋಪನಿಷತ್” = “ಯೋಗ ಶಿಖ ಓ  ಉಪನಿಷತ್ = “ಗಾಳಿ ಸಹಾನುಭೂತಿ ಚಲಿಸುತ್ತಿದೆ, ಒಂದು ನದಿಯ ಸಹಾನುಭೂತಿ ಗಮನದಲ್ಲಿಟ್ಟುಕೊಳ್ಳಲು, ಗಾಳಿಯ ಜ್ಞಾನ ಶಿಕ್ಷಕ ಸದ್ಗುಣವನ್ನು ಒಪ್ಪಿಕೊಳ್ಳುವುದು”

 

            ಯೋಗಶಿಖೋಪನಿಷತ್ ಹೇಳುತ್ತದೆ, ಯೋಗವು ನಮ್ಮೊಳಗೆ ಇರುವ ಉಭಯತ್ವಗಳ ಒಕ್ಕೂಟವಾಗಿದೆ, ಅಂದರೆ ಪ್ರಾಣ ಮತ್ತು ಅಪಾನ, ರಜಸ್ ಮತ್ತು ರೇತಸ್, ಸೂರ್ಯ ಮತ್ತು ಚಂದ್ರ ನಾಡಿಗಳು, ಜೀವಾತ್ಮ ಮತ್ತು ಪರಮಾತ್ಮ. ಆಧ್ಯಾತ್ಮಿಕ ಜ್ಞಾನ (ಶಾಸ್ತ್ರ ಜ್ಞಾನ) ಮತ್ತು ಆಧ್ಯಾತ್ಮಿಕ ಅಭ್ಯಾಸ (ಯೋಗ ಸಾಧನ).  ಕೊರತೆಯಿಂದಾಗಿ ಸ್ವಯಂ ವ್ಯಕ್ತಿಯು ಭ್ರಮೆಯಿಂದ ಪರಮಾತ್ಮನಿಂದ ಬೇರ್ಪಟ್ಟಿದ್ದಾನೆ. ಈ ಉಪನಿಷತ್ ತನ್ನ ಹೆಸರನ್ನು ಪಡೆದುಕೊಂಡಿರುವ ಯೋಗಶಿಖವನ್ನು "ಪರಾಕಾಷ್ಠೆ, ಯೋಗ ಧ್ಯಾನದ ಅತ್ಯುನ್ನತ ಫಲಿತಾಂಶ" ಅಥವಾ ಹೃದಯದಲ್ಲಿನ "ಮೊನಚಾದ ಜ್ವಾಲೆ" ಎಂದು ಅರ್ಥೈಸಿಕೊಳ್ಳಬೇಕು, ಎನ್ನುತ್ತಾರೆ ವಿದ್ವಾಂಸರು, ಇದರಲ್ಲಿ ಯೋಗಿನ್ ಪರಮಾತ್ಮನನ್ನು ನೋಡುತ್ತಾನೆ. ವೈದಿಕ ಗ್ರಂಥದಲ್ಲಿ ಚರ್ಚಿಸಲಾಗಿರುವ, ಯೋಗಶಿಖಾ ಉಪನಿಷತ್, ಯೋಗ ಅಥವಾ ಸ್ವಯಂ-ಸಾಕ್ಷಾತ್ಕಾರದ ನಾಲ್ಕು-ಹಂತದ ಪ್ರಕ್ರಿಯೆಯಾಗಿದೆ: ಮಂತ್ರ, ಹಠ (ಮತ್ತು ಪ್ರಾಣಾಯಾಮ), ಲಯ ಮತ್ತು ರಾಜ. ಎಲ್ಲಾ ಹಂತಗಳು ಉಸಿರಾಟವನ್ನು ಅಭಿವೃದ್ಧಿಪಡಿಸುತ್ತವೆ ಅಥವಾ ಸಂಸ್ಕರಿಸುತ್ತವೆ. ಅದು ಉಸಿರಾಟ ಒಳಗೆ ಹೊರಗೆ ಹರಿಯುವುದನ್ನು ನಿಲ್ಲಿಸಿ ಒಳಗೆ ಮತ್ತು ಸಹಸ್ರಾರಕ್ಕೆ ಚಲನೆಯ ಪ್ರಕ್ರಿಯೆಗೊಳಿಸಿ. ಇದು ಉಸಿರಾಟದ ವ್ಯಾಯಾಮದ ಗುರಿಯಾಗಿದೆ. ಮಂತ್ರ ಸಾಧನಾ (ಧ್ಯಾನ) ನೈಸರ್ಗಿಕ ರೂಪವನ್ನು ಪ್ರಾರಂಭಿಸಿದ ನಂತರ, ಹಠ ಯೋಗವು ಸ್ವಯಂಚಾಲಿತವಾಗಿ ಪ್ರಾರಂಭವಾಗುತ್ತದೆ. ಪ್ರಾಣಾಯಾಮವು ಹಠಕ್ಕೆ ಸಂಬಂಧಿಸಿದೆ. ಹಠ ಎಂದರೆ ದೇಹದ ಮೇಲಿನ ಮತ್ತು ಕೆಳಗಿನ ಪ್ರಮುಖ ಉಸಿರಾಟಗಳ ಏಕೀಕರಣ ಮಾಡಿ, ಸಾವಿರಾರು ನಾಡಿಗಳ ಮೂಲಕ ಹರಿಯುವ ಉಸಿರಾಟವನ್ನು ಮೊದಲಿಗೆ ಸುಶುಮ್ನಾ ಅಥವಾ ಆಧ್ಯಾತ್ಮಿಕ ಕೊಳವೆ (ಬೆನ್ನುಮೂಳೆಯ ಒಳಗೆ) ವಿಲೀನಗೊಳ್ಳುವ ಮೂಲಕ ಹರಿಸುತ್ತದೆ.

 

ಮೂಲಾಧಾರದಲ್ಲಿರುವ ಆ ಪರಾಶಕ್ತಿಯನ್ನು ತಿಳಿದ ಮಾತ್ರದಿಂದಲೇ

 

ತಸ್ಯಾಂ ಶಕ್ಕಿಪ್ರಬೋಧೇನ ತ್ರೈಲೋಕ್ಯಂ ಪ್ರತಿಬುಧ್ಯತೆ |

ಆಧಾರಂ ಯೋ ವಿಜಾನಾತಿ ತಮಸಃ ಪರಮಶ್ನುತೆ |

ತಸ್ಯ ನಿಜ್ಞಾನ ಮಾತ್ರೇಣ ನರಃ ಪಾಪೈಃ ಪ್ರಮುಚ್ಯತೆ |

ಆಧಾರ ಚಕ್ರ ಮಹಸಾ ವಿದ್ಯುತ್ಪುಂಜ ಸಮಪ್ರಭಾ |

ಆಧಾರ ಚಕ್ರ ಮಹಸಾ ಪುಣ್ಯ ಪಾಹೇ ನಿಕೃಂತಯೇತ್  |

ಆಧಾರ ವಾತ ರೋಧೇನ ಲೀಯತೇ ಗಗನಾಂತರೇ |

ಆಧಾರ ವಾತ ರೋಧೇನ ಶರೀರಂ ಕಮ್ಪತೇ ಯಥಾ |

ಆಧಾರ ವಾತ ರೋಧೇನ ವಿಶ್ವಂ ತತ್ರೈವ ದೃಶ್ಯತೇ |

ಸೃಷ್ಟಿ ರಾಧಾರ ಮಾಧಾರ ಮಾಧಾರೇ ಸರ್ವ ದೇವತಾಃ |

ಆಧಾರೇ ಸರ್ವವೇದಾಶ್ಚ ತಸ್ಮಾದಾಧಾರ ಮಾಶ್ರಯೇತ್‌ |

ಭಾವಾರ್ಥ;- ಆ ಕುಂಡಲಿನಿ ಶಕ್ತಿಯನ್ನು ನಿದ್ರೆಯಿಂದ ಎಬ್ಬಿಸಿದರೆ ಮೂರು ಲೋಕಗಳೂ ತಿಳಿಯುತ್ತವೆಂದರೆ. ಆಕಾರ, ಉಕಾರ, ಮಕಾರ, ಸ್ವರೂಪವಾದ ಓಂಕಾರೋಪಾಸನೆ ಮಾಡಲು ಗೊತ್ತಾಗುವುದು. ಮೂಲಾಧಾರ ಚಕ್ರದ ತತ್ವವನ್ನು ಯಾವನು ಚೆನ್ನಾಗಿ ತಿಳಿದು ಪ್ರತಿಬಂಧಕಗಳನ್ನು ನಿವಾರಣೆ ಮಾಡಿಕೊಳ್ಳುವನೋ ಅವನು ಅವಿದ್ಯೆಯನ್ನು ದಾಟುವನು. ಮೂಲಾಧಾರದಲ್ಲಿ ಇರುವ ಆ ಪರಾಶಕ್ತಿಯನ್ನು ತಿಳಿದ ಮಾತ್ರದಿಂದಲೇ ಮನುಷ್ಯನು ಪುಣ್ಯ ಪಾಪಗಳಿಂದ ಬಿಡಲ್ಪಡುತ್ತಾನೆ. ಈ ಪರಾಶಕ್ತಿಯೇ ಮಹತ್ತರವಾದ ಮಿಂಚುಗಳ ಸಮೂಹಕ್ಕೆ ಸಮಾನವಾದ ಪ್ರಭೆಯುಳ್ಳವಳು. ಮಹತ್ತರವಾದ ಈ ಪರಾಶಕ್ತಿಯಿಂದ ಪುಣ್ಯ ಪಾಪಗಳೆಲ್ಲ ಕತ್ತರಿಸಬೇಕು. ಮೂಲಾಧಾರದಲ್ಲಿ ವಾಯು ನಿರೋಧ ಮಾಡುವುದರಿಂದ ಬ್ರಹ್ಮರಂಧ್ರದ ಮೂಲಕ ಆಕಾಶಾಂತರ್ಗತವಾದ ಪರಮಾತ್ಮನಲ್ಲಿ ಬುದ್ಧಿ ವೃತ್ತಿಯು ಲೀನವಾಗುವುದು. ಮೂಲಾಧಾರದಲ್ಲಿ ವಾಯು ನಿರೋಧ ಮಾಡುವುದೆಂದರೆ ಪ್ರಾಣಾಯಾಮದ ಪರಿಪಕ್ವಾವಸ್ಥೆಯಲ್ಲಿ ಶರೀರದಲ್ಲಿ ಕಂಪನ ಹುಟ್ಟುವುದು. ಈ ಕಂಪನ ಬರುವುದು ಉತ್ತಮವೇ ಹೊರತು ಇದರಿಂದ ಯಾವ ಹೆದರಿಕೆಯೂ ಇರುವುದಿಲ್ಲ. ಮೂಲಾಧಾರದಲ್ಲಿ ವಾಯು ನಿರೋಧ ಮಾಡುವುದರಿಂದ ಬ್ರಹ್ಮಾಂಡದಲ್ಲಿನ ಜ್ಞಾನವುಂಟಾಗುವುದು. ಸೃಷ್ಟಿಗೆ ಆಧಾರವಾಗಿರುವುದು ಆಧಾರಚಕ್ರವು, ಹೇಗೆಂದರೆ, ಪುರುಷನಲ್ಲಿ ಸೃಷ್ಟಿಮಾಡುವ ಮತ್ತು ಸ್ತ್ರೀಯಲ್ಲಿ ಸೃಷ್ಟಿಯಾಗುವ ಸ್ಥಳವು ಮೂಲಾಧಾರಚಕ್ರ ಪ್ರದೇಶಕ್ಕೇ ಸೇರಿದ ಸ್ಥಳವಾಗಿರುವುದು. ಆದುದರಿಂದ ಸೃಷ್ಟಿಗಾಧಾರವು ಮೂಲಾಧಾರ ಚಕ್ರ. ಆಧಾರದಲ್ಲಿ ಸರ್ವ ದೇವತೆಗಳೂ ಇರುವರು. ಇದರಲ್ಲಿಯೇ ಸರ್ವ ವೇದಗಳೂ ಇರುವುದರಿಂದ ಈ ಆಧಾರ ಚಕ್ರವನ್ನು ಆಶ್ರಯಿಸತಕ್ಕದು.

            ವಿವರಣೆ:- ನಿರೋಧ ಎಂಬ ಪದಕ್ಕೆ ಸಂಸ್ಕೃತ ಅರ್ಥ ಹಲವಾರು ಇದೆ, ಇದರಲ್ಲಿ "ನಿಯಂತ್ರಿಸು", "ಹಿಡಿತದಲ್ಲಿಡು", "ಅಧಿಕಾರ ನಡೆಸು" ಎಂಬುದು ಸೂಕ್ತವಾಗಿದೆ. ನಿರೋಧಹ ಎಂಬ ಸಂಸ್ಕೃತದ ಅಕ್ಷರಶಃ ಅರ್ಥ "ಹೊಳಪನ್ನು ಹಿಮ್ಮುಖಕ್ಕೆ ಕರೆಯುವ ಸದ್ಗುಣ" ಎಂದು ಬರುತ್ತದೆ. ಇಲ್ಲಿ ಹೊಳಪಿನ ವಾಯುವನ್ನು ಸುಷುಮ್ನಾ ನಾಡಿಗೆ ಕರೆಯುವ ಆಚಾರವೇ ನಿರೋಧ ಎಂಬುದಾಗಿದೆ. ಸಂಸ್ಕೃತ ಕೋಶದಲ್ಲಿ ನೀಡಿರುವ ಅರ್ಥದಲ್ಲಿ ಕುಂಭಕ ಅಥವಾ ಬಂಧಿಸುವಿಕೆ  ಮಾಡಬಾರದು.



[1] ಶ್ರೀ ಜಯಚಾಮರಾಜೇಂದ್ರ ಗ್ರಂಥಮಾಲೆ - ಉಪನಿಷದ್ ಭಾಷ್ಯಗಳು - ಯಳ್ಳಂಬಳಸೆ ಸುಬ್ರಹ್ಮಣ್ಯಶರ್ಮ - ಹಾಗೂ ಆಧಿನಿಕ ಆನ್ಲೈನ್ ಸಂಸ್ಕೃತ ಶಬ್ದಕೋಷ ಉಪಯೋಗಿಸಿ ಮತ್ತೆ ಅಕ್ಷರಗಳ ಅರ್ಥದಲ್ಲಿ ಅನುವಾದಿಸಿರುವುದು

[2] ಮನುಜನಲ್ಲಿರುವ ಹತ್ತು ಪ್ರಾಣ ವಾಯುಗಳು - ಪ್ರಾಣ,(ಹುಸಿರಾಟದ ವಾಯು) ಅಪಾನ (ದ್ರವರೂಪದ ವಾಯು, ಮಲಮೂತ್ರ) ಉದಾನ (ಮಾತಿನ ವಾಯು) ಸಮಾನ (ದೇಹ ಶಕ್ತಿ ರೂಪದ ವಾಯು ಜೀರ್ಣ ಕ್ರಿಯೆ ಇತ್ಯಾದಿ) ವ್ಯಾನ (ದೇಹ ಪೂರ್ತಿ ರಕ್ತದಲ್ಲಿ ಆಮ್ಲಜನಕ ಪಸರಿಸುವ ವಾಯು), ಎರಡನೇ ದರ್ಜೆಯದ್ದು ನಾಗ (ಒಟ್ಟೆ ಉಬ್ಬರ) ಕುರ್ಮಾ (ಸೈನಸ್ ವಾಯು) ಕ್ರಕರ (ಕಣ್ಣು ಮಿಟುಕಿಸಲು ಸಹಾಯಕ) ದೇವದತ್ತ (ಅಕಳಿಕೆ) ದನಂಜಯ (ದೇಹ ಭಾಗ ತಿರುಚಿಕೊಳ್ಳುವುದು)

[3] ಕುಂಭಕ ಉಸಿರು ಬಿಗಿ ಹಿಡಿಯುವಿಕೆ ಎಂದು ಸಂಸ್ಕೃತ ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ, ಆದರೆ ಅಕ್ಷರ ರೀತಿಯಲ್ಲಿ ನೋಡಿದಾಗ "ಚಂದ್ರ ಭವನಕ್ಕೆ (ಸಹಸ್ರಾರಕ್ಕೆ) ಮಾಂತ್ರಿಕ ಸೂತ್ರ ಸಂಪತ್ತು ದ್ವನಿಸಲು" ಎಂಬ ಅರ್ಥ ಬರುತ್ತದೆ. ಪೂರಕ ಎಂದರೆ ಉಸಿರು ಒಳ ಎಳೆಯುವುದು  ಎಂದು ಸಂಸ್ಕೃತ ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ, ಆದರೆ ಅಕ್ಷರ ರೀತಿಯಲ್ಲಿ ನೋಡಿದಾಗ "ಸ್ವಾಧೀನಪಡಿಸಿಕೊಳ್ಳುವ ಗಾಳಿಯನ್ನು ಶುದ್ಧೀಕರಿಸಿ" ಎಂಬ ಅರ್ಥ ಬರುತ್ತದೆ. ರೇಚಕ ಎಂದರೆ ಉಸಿರು ಹೊರಹಾಕುವುದು ಎಂದು ಸಂಸ್ಕೃತ ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ, ಆದರೆ ಅಕ್ಷರ ರೀತಿಯಲ್ಲಿ ನೋಡಿದಾಗ "ನೀರಿಗೆ ಮತ್ತು ಹೊರಗೆ ಚಲಿಸಿ ದ್ವಿಗುಣಗೊಂಡಿದೆ". ಇಲ್ಲಿ ಅಕ್ಷರಶಃ ವ್ಯಾಖ್ಯಾನದಲ್ಲಿ ಕುಂಡಲಿನಿ ಪ್ರಾಣಾಯಾಮದ ವಿಧಾನ ಸ್ವಷ್ಟವಾಗಿದೆ. ಆದುದರಿಂದ ಕುಂಭಕ ಎಂದರೆ ಉಸಿರುಕಟ್ಟುವುದು ಎಂಬ ವ್ಯಾಖ್ಯಾನ ತಪ್ಪಾಗುತ್ತದೆ. ಬಹಳ ವಿದ್ವಾಂಸರು ಉಸಿರುಕಟ್ಟುವಿಕೆಯಿಂದ ದೇಹ ಮತ್ತು ಮನಸ್ಸಿಗೆ ತುಂಬಾ ಹಾನಿಯಾಗಿದೆ ಅದರಲ್ಲಿ ವ್ಯರ್ಥ ಸಾಧನೆ ಇದೆ ಎಂಬ ಗಮನವೂ ಹಲವರಲ್ಲಿ ಬಂದಿದೆ.

[4] ಶ್ರೀ ಜಯಚಾಮರಾಜೇಂದ್ರ ಗ್ರಂಥಮಾಲೆ - ಉಪನಿಷದ್ ಭಾಷ್ಯಗಳು - ಯಳ್ಳಂಬಳಸೆ ಸುಬ್ರಹ್ಮಣ್ಯಶರ್ಮ - ಹಾಗೂ ಆಧಿನಿಕ ಆನ್ಲೈನ್ ಸಂಸ್ಕೃತ ಶಬ್ದಕೋಷ ಉಪಯೋಗಿಸಿ ಮತ್ತೆ ಅನುವಾದಿಸಿರುವುದು

[5] https://sites.google.com/site/harshalarajesh/katakopanishad

[6] ತಿಳಿದವನು, ಅರಿತವನು, ಬಲ್ಲವನು

[7] ಆಕಾಶ ಎಂದರೆ ಸಂಸ್ಕೃತದ ಅಕ್ಷರ ರೀತ್ಯ ಅರ್ಥದಲ್ಲಿ "ಭೂಮಿಯಲ್ಲಿನ (ಮೂಲಾಧಾರದಲ್ಲಿನ) ಜೀವ ಉಸಿರು ಒಂದು ಆಯುಧ".

[8] ಸೋಮಯಾಗ  ಸಾಮಾನ್ಯವಾಗಿ ಲೋಕಕಲ್ಯಾಣಕ್ಕಾಗಿ ಮಾಡುವ ಮಹಾಯಾಗ. ಅಲ್ಲಿ ಅಗ್ನಿಪ್ರತಿಷ್ಠೆ ಮಾಡಿ, ಅಶ್ವತ್ಥ ಹಾಗೂ ಇತರ ಸಮಿಧೆಗಳನ್ನು ಬಳಸಿ, ತುಪ್ಪ, ಸೋಮರಸ, ಇತ್ಯಾದಿ ಹವಿಸ್ಸುಗಳನ್ನು ಆಹುತಿ ಕೊಡುತ್ತಿದ್ದರು. ಹೀಗೆ ಮಾಡಿದಾಗ  ಅಗ್ನಿ ಏಳು ಬಣ್ಣಗಳಿಂದ ಪ್ರಜ್ವಲಿಸುತ್ತದೆ. ಅಗ್ನಿಯ ಏಳು ಬಣ್ಣಗಳನ್ನು, ಸೂರ್ಯಕಿರಣದ ಏಳು ಬಣ್ಣಗಳೊಂದಿಗೆ  ಸಂಕ್ರಾಂತಗೊಳಿಸಿ, ವಾತಾವರಣದಲ್ಲಿ ಅದರ ಪ್ರಭಾವ ತರುವುದೇ ಯಜ್ಞದ ಹಿಂದಿರುವ ವಿಜ್ಞಾನವಾಗಿತ್ತು. ಈ ಪ್ರಕ್ರಿಯೆಗೂ ನಮ್ಮ ದೇಹದಲ್ಲಿರುವ ಏಳು ಶಕ್ತಿಕೇಂದ್ರಗಳಿಗೂ ಸಂಬಂಧವಿದೆ ಎನ್ನುತ್ತಾರೆ.  ಸೋಮಯಾಗದಲ್ಲಿ ವಿಶೇಷವಾಗಿ ಸೋಮಲತೆಯ ರಸವನ್ನು ಬಳಸುತ್ತಿದ್ದರು. ಯಾವ ರೀತಿ ಕೆಲವು ಆಯುರ್ವೇದ ಔಷಧಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮದ್ಯಸಾರ ಇರುತ್ತದೋ ಹಾಗೇ,  ಸೋಮರಸದಲ್ಲೂ ಕೂಡಾ ಅಂತಹ ಅಂಶ ಇರುತ್ತದೆ. ಇಂದು ಈ ಸೋಮಲತೆಯ ಪರಿಚಯ ನಮಗಿಲ್ಲವಾಗಿದೆ. ಹಿಮಾಲಯದ ಸುಶೋಮಾ ನದಿಯ ದಡದಲ್ಲಿ ಸೋಮಲತೆ ಯಥೇಚ್ಛವಾಗಿ ಬೆಳೆಯುತ್ತಿತ್ತು ಎನ್ನಲಾಗುತ್ತದೆ. ಗಿಡಮೂಲಿಕೆಗಳ ಬಗ್ಗೆ ಅತ್ಯಂತ ಪರಿಚಯವಿದ್ದ ಪ್ರಾಚೀನರು, ಈ ಸೋಮರಸದ ಹಿಂದಿನ  ಅಮೂಲ್ಯ ಗುಣವನ್ನು ಗುರುತಿಸಿ, ಅದನ್ನು ಅಗ್ನಿಗೆ ಆಹುತಿಯಾಗಿ ಅರ್ಪಿಸುತ್ತಿದ್ದರು ಮತ್ತು ಪ್ರಸಾದರೂಪದಲ್ಲಿ ತಾವೂ ಸ್ವೀಕರಿಸುತ್ತಿದ್ದರು. ಸೋಮರಸ ಆರೋಗ್ಯಕ್ಕೆ ಪೂರಕವಾಗಿದ್ದು ಮನಸ್ಸನ್ನು ಆಹ್ಲಾದಗೊಳಿಸುತ್ತದೇ ಹೊರತು, ಅದು ಸುರ ಪಾನದಂತೆ ಮೈಮರೆಸುವುದಿಲ್ಲ. ಇದಕ್ಕಾಗಿಯೇ ಶಾಸ್ತ್ರಕಾರರುಸೋಮಂ ಪಿಭೇತ್ ಸುರಾಂ ನಪಿಬೇತ್ಎನ್ನುವ ಮಾತನ್ನು ಹೇಳಿರುವುದು, ಎಂದು ಹಲವು ವಿದ್ವಾಂಸರು ಹೇಳುತ್ತಾರೆ, ಆದರೆ ಅಂತಹ ಸೋಮರಸ ನಮ್ಮ ದೇಹದಲ್ಲಿಯೇ ಉತ್ಪತ್ತಿಯಾಗಿ ಗುಪ್ತಗಾಮಿನಿ ಸರಸ್ಪತಿ ನದಿಯ ರೂಪ ತಾಳುತ್ತದೆ ಎಂದು ಅನೇಕ ಪ್ರಾಚಿನ ಗ್ರಂಥ ಸಾರ ಮತ್ತು ಅಕ್ಷರ ಅನುವಾದದಿಂದ ತಿಳಿದುಬರುತ್ತದೆ.

[9] ಕುಂಭಕ ಉಸಿರು ಬಿಗಿ ಹಿಡಿಯುವಿಕೆ ಎಂದು ಸಂಸ್ಕೃತ ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ, ಆದರೆ ಅಕ್ಷರ ರೀತಿಯಲ್ಲಿ ನೋಡಿದಾಗ " ಚಂದ್ರ ಭವನಕ್ಕೆ (ಸಹಸ್ರಾರಕ್ಕೆ) ಮಾಂತ್ರಿಕ ಸೂತ್ರ ಸಂಪತ್ತು ದ್ವನಿಸಲು" ಎಂಬ ಅರ್ಥ ಬರುತ್ತದೆ. ಪೂರಕ ಎಂದರೆ ಉಸಿರು ಒಳ ಎಳೆಯುವುದು  ಎಂದು ಸಂಸ್ಕೃತ ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ, ಆದರೆ ಅಕ್ಷರ ರೀತಿಯಲ್ಲಿ ನೋಡಿದಾಗ "ಸ್ವಾಧೀನಪಡಿಸಿಕೊಳ್ಳುವ ಗಾಳಿಯನ್ನು ಶುದ್ಧೀಕರಿಸಿ" ಎಂಬ ಅರ್ಥ ಬರುತ್ತದೆ. ರೇಚಕ ಎಂದರೆ ಉಸಿರು ಹೊರಹಾಕುವುದು ಎಂದು ಸಂಸ್ಕೃತ ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ, ಆದರೆ ಅಕ್ಷರ ರೀತಿಯಲ್ಲಿ ನೋಡಿದಾಗ "ನೀರಿಗೆ ಮತ್ತು ಹೊರಗೆ ಚಲಿಸಿ ದ್ವಿಗುಣಗೊಂಡಿದೆ". ಶೂನ್ಯಕ ಎಂದರೆ ಅಕ್ಷರ ಸಹ ಅರ್ಥ ಗಮನಿಸಿದಾಗ "ಬೆಂಕಿಯಲ್ಲಿ ತ್ವರಿತವಾಗಿ ಒಂದೇ ರೀತಿಯ ಗಾಳಿ" ಎಂದು ಬರುತ್ತದೆ. ಇಲ್ಲಿ ಅಕ್ಷರಶಃ ವ್ಯಾಖ್ಯಾನದಲ್ಲಿ ಕುಂಡಲಿನಿ ಪ್ರಾಣಾಯಾಮದ ವಿಧಾನ ಸ್ವಷ್ಟವಾಗಿದೆ. ಆದುದರಿಂದ ಕುಂಭಕ ಎಂದರೆ ಉಸಿರುಕಟ್ಟುವುದು ಎಂಬ ವ್ಯಾಖ್ಯಾನ ತಪ್ಪಾಗುತ್ತದೆ. ಬಹಳ ವಿದ್ವಾಂಸರು ಉಸಿರುಕಟ್ಟುವಿಕೆಯಿಂದ ದೇಹ ಮತ್ತು ಮನಸ್ಸಿಗೆ ತುಂಬಾ ಹಾನಿಯಾಗಿದೆ ಅದರಲ್ಲಿ ವ್ಯರ್ಥ ಸಾಧನೆ ಇದೆ ಎಂಬ ಗಮನವೂ ಹಲವರಲ್ಲಿ ಬಂದಿದೆ. ಅದಕ್ಕೆ ಶ್ರೀ ನಾರದೀಯ ಪುರಾಣದಲ್ಲಿ ಹೀಗೆ ಬೋಧನೆಯಾಗಿರುವುದು "ಮಂತ್ರಾದಿಗಳಲ್ಲಿರುವ ಅಕ್ಷರವರ್ಗದಲ್ಲಿ ಆಯಾಯಾ ಅಕ್ಷರಗಳ ಅರ್ಥ ವಿಚಾರಪೂರ್ವಕವಾಗಿ ಮಂತ್ರಾನು ಸಂಧಾನ ಮಾಡುವುದು ಮಾನಸಿಕ ಜಪವೆನಿಸುವುದು. ಅದು ಯೋಗಸಿದ್ದಿಯನ್ನುಂಟುಮಾಡುತ್ತದೆ."   ನಿರೋಧಯೇತ = ನಿರೋಧ + ಯೇತ = ನಿರೋಧ ಎಂಬ ಪದಕ್ಕೆ ಸಂಸ್ಕೃತ ಅರ್ಥ ಹಲವಾರು ಇದೆ, ಇದರಲ್ಲಿ "ನಿಯಂತ್ರಿಸು", "ಹಿಡಿತದಲ್ಲಿಡು", "ಅಧಿಕಾರ ನಡೆಸು" ಎಂಬುದು ಸೂಕ್ತವಾಗಿದೆ. ಯೇತ ಎಂಬ ಪದಕ್ಕೆ ಸಂಸ್ಕೃತದಲ್ಲಿ "ಹತ್ತಿರದಿಂದ", "ಸಮೀಪದಿಂದ" ಎಂಬ ಅರ್ಥ ಇದೆ.  "ಹತ್ತಿರದಿಂದ ನಿಯಂತ್ರಿಸು" ಎಂಬುದು ಸೂಕ್ತವಾದ ವ್ಯಾಖ್ಯಾನ. ಕನ್ನಡದಲ್ಲಿ ನಿಗ್ರಹಿಸು ಎಂದರೆ "ಅಂಕೆಗೊಳಪಡಿಸು" "ಹತೋಟಿಯಲ್ಲಿ ಇಡು" ಎಂದು ಸರಿಯಾಗೇ ಇದೆ. ಆದರೆ ನಿರೋಧಯೇತ ಎಂಬ ಸಂಸ್ಕೃತ ಪದದಲ್ಲಿನ ಇನ್ನೊಂದು ಅರ್ಥ ಬಂಧಿಸು, ತಡೆಹಿಡಿ ಎಂಬ ಅರ್ಥದಲ್ಲಿ ಉಪಯೋಗಿಸುವುದು ಒಳಿತಲ್ಲ. ನಿರೋಧಹ ಎಂಬ ಸಂಸ್ಕೃತದ ಅಕ್ಷರಶಃ ಅರ್ಥ "ಹೊಳಪನ್ನು ಹಿಮ್ಮುಖಕ್ಕೆ ಕರೆಯುವ ಸದ್ಗುಣ" ಎಂದು ಬರುತ್ತದೆ. ಇಲ್ಲಿ ಹೊಳಪಿನ ವಾಯುವನ್ನು ಸುಷುಮ್ನಾ ನಾಡಿಗೆ ಕರೆಯುವ ಆಚಾರವೇ ನಿರೋಧ ಎಂಬುದಾಗಿದೆ. ಸಂಸ್ಕೃತ ಕೋಶದಲ್ಲಿ ನೀಡಿರುವ ಅರ್ಥದಲ್ಲಿ ಕುಂಭಕ ಮಾಡಬಾರದು.

 

[10] ಸಂಸ್ಕೃತದಲ್ಲಿ ಸಂಸಾರ ಎಂಬ ಪದದ ಅಕ್ಷಾರಾನುವಾದ ಅರ್ಥ “ಹೊಳಪನ್ನು ಪಡೆಯಲು ಗೊಂದಲಕ್ಕೊಳಗಾಗುವುದು” ಎಂದು ಬರುತ್ತದೆ, ಕನ್ನಡದಲ್ಲಿ ಮಾರ್ಗ, ಪಾಠ, ದಾರಿ, ಕುಟುಂಬ, ಪ್ರಪಂಚ, ಜಗತ್ತು, ಜೀವನ, ಬದುಕು, ಇತ್ಯಾದಿ ಅರ್ಥವನ್ನು ಶಬ್ದಕೋಶದಲ್ಲಿ ನೀಡಿದ್ದಾರೆ, ಪ್ರಾಣಾಯಾಮ ಧ್ಯಾನದಿ ಬೆಳಕನ್ನು ಹೊಂದುವುದರ ಬಗ್ಗೆ ಅರಿವಿಲ್ಲದವನು ಗೊಂದಲದಲ್ಲಿರುವವನು ಸಂಸಾರಿಯಾಗುತ್ತಾನೆ ಎಂದರೆ ಸರಿಯಾದ ಅರ್ಥ ಬರುತ್ತದೆ

ಪ್ರಾಣ ವಿದ್ಯಾ ವೇದ ರಹಸ್ಯ - 14

  ಅಧ್ಯಾಯ - 17        ವೈಜ್ಞಾನಿಕ ವಿವರಣೆಗಳು   ನಮ್ಮ ದೇಹದ ಉಸಿರಾಟ ವಿಧಾನ               ವಿಜ್ಞಾನಿಗಳು ಕಂಡುಕೊಂಡಂತೆ , ಗಾಳಿಯಲ್ಲಿನ ದೂಳಿನ ದೊಡ್ಡ...